=> UNIVERSAL Tr = LIBRARY [ಎ = ಯಿ ರ 2 ಕ ಈ | ಇಂ ದು ಹ Ch ಲಿ >C LL AdVddl | i 7 5೬3/೧ «EF SOT TOOT OEY DT TN TU UL TUE LT OE TIE ಸರೋಜಿನಿದೇವಿ PT TT PE TTT PTET : ಎಚ್‌. ಎಲ್‌. ನಾಗೇಗೌಡ ತ 51111811111 81111811111 ॥81111|11181111111181111111111 8111111111811111(1111$(11|||||1 A OT UY ಈ ಪ ಷ್ಟ ಈ ವಾ ಪ ಮ ಡೆ ಜ್‌ ಷ್ಠ ಕಾ = 5 = ಘೆ ವ ಕಾ ತ ಷ್ರ ಈ ಈ ತ ತ = ಕ್ತ ` ಈ ಪ್ರ = = ಈ ಈ ತ ಗ ಸರೋಜಯದೀೇಖ ಎಚ್‌. ಎಲ್‌. ನಾಗೇಗೌಡ, ಬಿ.ಎಸ್‌ಸಿ, ಎಲ್‌ಎಲ್‌. ಬಿ, ನೊದಲನಷಹಿ ಇುದ್ರಿಣ ೧೯೫೯ ಎಲ್ಲ ಹಕ್ಕುಗಳೂ ಗ್ರಂಥಕರ್ತರಿಗೆ ಸೇರಿನೆ ಮುದ್ರಕರು; ಶೀ ಶಕ ಎಲೆಕ್ಕಿಕ್‌ ಪೆಸ್‌ ಬ ಇತ್ರ ಆ ಬ ಕೃಸ್ಥಮೂರ್ತಿಪುರಂ, ಮೈಸೂರು. ಮು ನ್ನುಡಿ ನಾನು ಮೈಸೂರಿಗೆ ಬಂದಾಗಲೆಲ್ಲ ನನ್ನ ಜೀವನಲ್ಲಿ ಏನಾದರೊಂದು ಮಹತ್ತರವಾದ ಘಟನೆ ಜರುಗುತ್ತಾ ಬಂದಿದೆ. ಮೊಟ್ಟಮೊದಲಿಗೆ ಹದಿ ನೇಳು ವರ್ಷಗಳ ಹಿಂದೆ ನಾನು ನನ್ನ ಸರ್ಕಾರಿ ನೌಕರಿಯ ಜೀವನವನ್ನು ಮೈಸೂರಿನಲ್ಲಿ ಆರಂಭಿಸಿದಾಗ ಅಕಸ್ಮಾತ್ತಾಗಿ ನನ್ನ ಕಣ್ಣಿಗೆ ಬಿದ್ದ ಸರ್‌ ವಾಲ್ಬರ್‌ ಸ್ಟಾಟ್‌ ಕನಿಯ “ ಕೆನಿಲ್‌ವರ್ತ್‌' ಎಂಬ ಗ್ರಂಥ ಕನ್ನಡಕ್ಕೆ ಅನುವಾದವಾಯಿತು. ಆದರೆ ಅದು ಬೆಳಕು ಕಾಣದೆ ನನ್ನೊಡನೆ ಹನ್ನೆರಡು ವರ್ಷಗಳು ಅಲೆದಾಡಿದ ಮೇಲೆ ನಾನು ಪುನಃ ಮೈಸೂರಿಗೆ ಬಂದಾಗ ಬೆಳಕು ಕಂಡಿತು. ಅದನ್ನು ಓದಿದ ಸಹೃದಯರು ನಾಲ್ಫು ಮೆಚ್ಚೆಕೆಯ ಮಾತುಗಳನ್ನಾಡಿದರು. ಇದರಿಂದ ಉತ್ತೇಜಿತನಾದ ನಾನು " ಮಾರ್ಕೊ ಪೋಲೋ ಪ್ರವಾಸ ಕಥನ' ಎಂಬ ಪುಸ್ತಕವನ್ನು ಪ್ರಕಟಿಸಿದೆ. ಅದಾ ದದ್ದೂ ಮೈಸೂರಿನಲ್ಲಿಯೇ. ಪ್ರವಾಸ ಸಾಹಿತ್ಯಕ್ಕೆ ಕೈ ಹಾಕಿದ ನನಗೆ ಜೇನುತುಪ್ಪ ತುಂಬಿದ ಹುಟ್ಟಿ ಗಳೇ ಕೃಗೆ ಸಿಕ್ಕಂತಾಯಿತು. ಆ ಹುಟ್ಟಿ ಗಳನ್ನು ಹಿಂಡಿ" ಪ್ರವಾಸಿಗಳು ಕಂಡ ಭಾರತ' ಎಂಬ ಸಾವಿರಾರು ಪುಟಿಗಳ ಉದ್ದ ಂಥವನ್ನು ಸಿದ್ಧಪಡಿಸಿದೆ. ಈ ಗ್ರಂಥ ಮೈಸೂರು ವಿಶ್ವನಿದ್ಯಾ ನಿಲಯದ ಕೃಪೆಯಿಂದ ಇನ್ನೇನು ಪ್ರಕಟವಾಗುವುದರಲ್ಲಿದೆ. ಇದಾದನಂತರ ಹೆಲವಾರು ವರ್ಷಗಳು ಬೇರೆ ಕಡೆ ಅಲೆದಾಡಿ ಮತ್ತೊಮ್ಮೆ ಮೈಸೂರಿಗೆ ಬಂದೆ. ಈಗ " ಸರೋಜಿನಿದೇವಿ' ಎಂಬ ಈ ಗ್ರಂಥ ಹೊರಬೀಳುತ್ತಿದೆ. ಇದ ನ್ನೆಲ್ಲ ನೋಡಿದರೆ ಸರಸ್ವತಿಯ ತವರೂರಾದ ಮೈಸೂರು ನೌಕರಿಯ ಗಾಣದಲ್ಲಿ ಎತ್ತಿನಂತೆ ತಿರುಗುತ್ತಿರುವ ನನ್ನ ಮೇಲೂ ಅಲ್ಪಸ್ವಲ್ಪ ಕೃಪೆ ತೋರಿದಂತೆ ಕಾಣುತ್ತದೆ. ಈ ಕೃಪೆಯನ್ನು ಸಾರ್ಥಕ ಮಾಡಿಕೊಳ್ಳಲು ಹೆರಟು ಈ ಗ್ರಂಥವನ್ನು ಓದುಗರ ಮುಂದೆ ಇಡುತ್ತಿದ್ದೇನೆ. ಸರ್ಕಾರಿ ನೌಕರಿಯಲ್ಲಿರುವವನಿಗೆ ಸಾಹಿತ್ಯಾಭಿರುಚಿ ಹುಟ್ಟುವುದು ಹುಟ್ಟಿದರೂ ಕಾಲ ದೊರೆಯುವುದು ದೊರೆತರೂ ಓದುವುದು ಬರೆಯು ವುದು ಕಷ್ಟ. ದೇವರ ದಯದಿಂದ ನನಗೆ ಅಷ್ಟಿಷ್ಟು ಸಾಹಿತ್ಯಾಭಿರುಚಿ ಇದೆ. ಕಾಲ ಅಲ್ಪ ಸ್ವಲ್ಪ... ಓದಿದರೂ ಓದಬಹುದು. ಆದರೆ ಬರೆಯಲು Iv ಬೇಕಾದ ಭಾಷೆ ಮಾತ್ರ ಸೊನ್ನೆ. ಸೊನ್ನೆ ಕೈಗೆ ಸಿಕ್ಕಿದರೆ ಸ್ವರ್ಗವನ್ನೇ ಸೃಷ್ಟಿ ಮಾಡಿಕೊಳ್ಳುವ ಕವಿಯೂ ನಾನಲ್ಲ ಕಳ್ಳ ನೂ ನಾನಲ್ಲ. ಬಹಳ ಅಂದರೆ ಅದನ್ನು ಇಂಗ್ಲೀಷಿನ ಮೂರು ಆಥವಾ ಆರು ಮಾಡಬಲ್ಲ ಸಾಮಾನ್ಯ ನಾನು. ಈ " ಮೂರಕ್ಕೆ ಇಳಿಯದ ಆರಕ್ಕೆ ಏರದ' ಅಲ್ಪ ಶಕ್ತಿಯನ್ನು ಉಪಯೋಗಿಸಿಕೊಂಡು ಸಿಕ್ಚಷ್ಟು ಕಾಲದಲ್ಲಿ ನನ್ನ ಕೃಲಾದು ದನ್ನು ಮಾಡಬೇಕೆಂಬುದೇ ನನ್ನ ಹಂಬಲ. ಈ ಹಂಬಲದ ಹರಿಣಾಮವೇ ಈ ಗ್ರಂಥ. ಸರೋಜಿನಿದೇನಿಯ ಜೀವನಚರಿತ್ರೆಯನ್ನು ಬರೆಯಲು ಸೂಚನೆ ಕೊಟ್ಟವರು ನನ್ನ ಪ್ರಿಯಮಿತ್ರರಾದ ದೇ. ಜವರೇಗೌಡರು. ಸುಲಭವೆಂದು ಆ ಕೆಲಸಕ್ಕೆ ಕೈಹಾಕಿದ ನಾನು ಬರೆದು ಮುಗಿಸಬೇಕಾದರೆ ಬಹಳ ಸರದಾಡ ಬೇಕಾಯಿತು. ಇಡೀ ಭಾರತದಲ್ಲಿ ಸರೋಜಿನಿಯ ಪೂರ್ಣ ಜೀವನವನ್ನು ಸಮಗ್ರವಾಗಿ ಚಿತ್ರಿಸುವ ಗ್ರಂಥ ಯಾವ ಭಾಷೆಯಲ್ಲಿಯೂ ಇಲ್ಲ. ಆದಕಾರಣ ಹತ್ತಾರು ಗ್ರಂಥಗಳನ್ನು ಅವಲೋಕಿಸಿ, ನಾಲ್ದಾರು ಜನರಿಂದ ವಿಷೆಯ ಸಂಗ್ರಹಣಮಾಡಿ ಹಿಡಿದ ಕೆಲಸವನ್ನು ಸಾರ್ಥಕಮಾಡಿಕೊಳ್ಳ ಬೇಕಾಯಿತು. ನನ್ನ ಪರದಾಟವನ್ನು ಬರೆದರೇ ಒಂದು ಗ್ರಂಥವಾಗುತ್ತದೆ. ಅಂತೂ ಆ ಮಹಾಮಹಿಳೆಯ ಚಿತ್ರವನ್ನು ನನ್ನ ಕೈಲಾದಮಟ್ಟಿಗೆ ಚಿತ್ರಿಸಿದ್ದೇನೆ. ನನ್ನ ಕೆಲಸ ಸಮರ್ಪಕವಾಗಿದೆಯೆಂದು ನಾ ಹೇಳಿಕೊಳ್ಳ ಲಾರೆ, ನನಗಿಂತ ಶಕ್ತರು ಆ ಕೆಲಸ ಮಾಡಬೇಕಾಗಿತ್ತೋ ಏನೋ, ಆದರೆ ಯಾರೂ ಮಾಡದೇ ಹೋದರೂ ಹೋಗಬಹುದು. ಮನುಷ್ಯನಿಗೆ ಮರವು ಹೆಚ್ಚು. ಆ ಮರವಿನಲ್ಲಿ ಸರೋಜಿನಿಯಂತಹ ವ್ಯಕ್ತಿ ಕಾಣೆಯಾಗಬಾರದು. ಸರೋಜಿನಿದೇವಿಯ ಮೇಲೆ ಸರಿಯಾದ ಗ್ರಂಥ ಕನ್ನಡದಲ್ಲಿಲ್ಲ ಅದನ್ನು ಮನಗಂಡು ನ್ಯೂನತೆ ಗಳಿದ್ದರೂ ಚಿಂತೆಯಿಲ್ಲ ನಿಷಯ ಸಂಗ್ರಹಣೆ ಮಾಡಿದ್ದರೆ ನಾಳ ಮತ್ತೂ ಬ್ಬರು ಈ ಕೆಲಸವನ್ನು ಸಮರ್ಸಕವಾಗಿ ನಿರ್ವಹಿಸಬಲ್ಲರೆಂದು ಭಾವಿಸಿ ಹಿಡಿದ ಕೆಲಸನನ್ನು ಹಾಗೂ ಹೀಗೂ ಪೂರ್ತಿ ಮಾಡಿದೆ. ಇಷ್ಟು ಮಾತ್ರ ಹೇಳಬಲ್ಲೆ. ಇಡೀ ಭಾರತದ ಯಾನ ಭಾಷೆಯಲ್ಲಿಯೂ ಸರೋಜಿನಿಯ ಬಗ್ಗೆ ಇಷ್ಟು ನಿವರವಾದ, ಇಷ್ಟು ವ್ಯಾಪ್ತಿಯುಳ್ಳ ಗ್ರಂಥ ಇಲ್ಲವೇ ಇಲ್ಲ. ನನ್ನಿಂದ ಈ ಕೆಲಸ ಮಾಡಿಸಿದ್ದಕ್ಕಾಗಿ ನನ್ನ ಮಿತ್ರರಿಗೆ ನಾನು ಕೃತಜ್ಞ. v ಸಹೃದಯರು ಓದಿ ಒಪ್ಪಿದರೆ ಸಂತೋಷ. ತಪ್ಪು ಕಂಡರೆ ಅಸಂತೋಷ ವೇನಿಲ್ಲ ಏಕೆಂದರೆ ತಪ್ಪಿಲ್ಲದಂತೆ ಬರೆಯುವ ವೃತ್ತಿ ನನ್ನದಲ್ಲ. ಗ್ರಂಥವನ್ನು Mo ಸ್ವಲ್ಪ ಕಾಲದಲ್ಲಿ ಅಂದವಾಗಿ ಮುದ್ರಿಸಿಕೊಟ್ಟಿ ರುನ ಶಕ್ತಿ ಎಲೆಕ್ಟ್ರಿಕ್‌ ಸ್ರೆಸ್ಸಿನ ರಾ. ನೆಂ. ಶಿ ಶ್ರೀಯವರಿಗೆ ನನ್ನ ವಂದನೆಗಳು. ಮೈಸೂರು ತಾ| ೧೪. ೧೧೯೫೯ ಎಚ್‌. ಎಲ್‌. ನಾಗೇಗೌಡ ಕಾ ಧಾರಾ yy Ey DD ೨ ಆ ಸೆಶಕನೆ ಗ ಕಸೆ ಜರ ಶಠ ಗಣ ೧ ೯ ೫ ಓಗಿ ಓವಿ ಸರಿನಿಡಿ ಬೇಕಾಗಿರುವುದು ಗಂಡಸಲ್ಲ ಹೆಂಗಸು ತಂದೆ-ತಾಯಿ ಬಾಲ್ಕ ಮತ್ತು ವಿದ್ಯಾಭ್ಯಾಸ ವಿದೇಶಗಮನ , ಶ್ರೀಮತಿ ನಾಯಿಡು ಸರೋಜವರಳಿತು- ಕೋಗಿಲೆ ಹಾಡಿತು ನಿರಾಶೆಯಿಂದ ನೆಚ್ಚಿಗೆ ಮಹಾತ್ಮನ ಪ್ರಥಮ ದರ್ಶನ ತಂದೆ ಕೀರಿಕೊಂಡರು ಸರೋಜಿನಿಯಲ್ಲ ಭಾರತದ ನೀರನಾರಿ ರಾಷ್ಟ್ರದ ಅತ್ಯುನ್ನತ ಗೌರವ ಅಮೇರಿಕಾ ಆಫ್ರಿಕಾ ದೇಶಗಳಲ್ಲಿ ಭಾಗ್ಯನಿಧಾತನ ಹಿಂದೆ ವರ್ಣಮಯ ವ್ಯಕ್ತಿ ಆ ಶ್ರೀಕಂಠ ಬಾ ಇಲ್ಲದ ಬಾಪು ಸ್ವಾತಂತ್ರ್ಯ ಸಿದ್ಧಿ ಗೌರ್ನರ್‌ ಅಲ್ಲ ಗೌರ್ನಸ್‌ ರಾಷ್ಟ್ರಕ್ಕೆ ಕೊನೆಯ ವಂದನೆ ಶ್ರದ್ಧಾಂಜಲಿ ಚಿತ್ರ ಗಳು ಸರೋಜಿನಿದೇವಿ ಅಫೋರನಾಥ ಚಟ್ಟೋಪಾಧ್ಯಾಯ ವರದಸುಂದರೀದೇವಿ « ಹದಿನಾರು ವರ್ಷದ ಮಗು? ದಂಡಿ ಸತ್ಯಾಗ್ರ ಹದಲ್ಲಿ ದಂಡನಾಯಕೆಯಾಗಿ ಕೊನೆಯ ವಂದನೆ ಸರೋಜಿನಿದೇವಿಯ ಹಸ್ತಾಕ್ಷರ ೧. ಬೇಕಾಗಿರುವುದು ಗಂಡಸಲ್ಲ, ಹೆಂಗಸು ಶ್ರಿೀರಾನುಕೃಷ್ಣ ಪರಮಹಂಸರ ಪಟ್ಟಿತಿಸ್ಕರಾದ ಸ್ವಾಮಿ ವಿವೇಕಾ ನಂದರು ಕ್ರ. ಶ. ೧೮೯೭ರಲ್ಲಿ ಸೋದರಿ ನಿನೇದಿತಾ ಎಂಬ ನಾನುದಿಂದ ಪ್ರಸಿದ ರಾದ ಅವರ ಶಿಷ್ಯ ಮಿಸ್‌ ಮಾರ್ಗರೆಟ್‌ ನೋಬಲ್‌ ಎಂಬ ಇಂಗ್ಲಿಷ್‌ ಮಹಿಳೆಗೆ ಈ ರೀತಿ ಕಾಗದ ಬರೆದರು; “ನಾನು ಮನಬಿಚ್ಛೆ ನಿನಗೆ ಹೇಳು ತ್ಲೇನೆ ನಿವೇದಿತಾ; ನಿನಗೆ ಭಾರತದಲ್ಲಿ ಭವ್ಯ ಭನಿಷ್ಯವಿದೆಯೆಂದು. ನಮಗಿಂದು ಬೇಕಾಗಿರುವುದು ಗಂಡಸಲ್ಲ ಹೆಂಗಸು. ಭಾರತೀಯರಿಗಾಗಿ ಅದರಲ್ಲಿಯೂ ಹೆಂಗಸರಿಗಾಗಿ ಕೆಲಸಮಾಡಬಲ್ಲ ನಿಜವಾದ ಸಿಂಹಿಣಿ ಭಾರತ ಕೈಂದು ಬೇಕಾಗಿದೆ. ಸದ್ಯದಲ್ಲಿ ಭಾರತ ಅಂಥ ಮಹಿಳೆಯರನ್ನು ಸೃಷ್ಟಿ ಮಾಡಲಾರದು. ಆದ್ದರಿಂದ ಅವರನ್ನು ಹೊರಗಡೆಯಿಂದ ಎರವು ತೆಗೆದು ಕೊಳ್ಳ ಬೇಕಾಗಿದೆ. ನಿದ್ಯೆ, ನಿಸ್ಪಸಟಿ ವರ್ತನೆ, ಸ್ವಚ್ಛತೆ, ಅಮರ ಪ್ರೇಮ, ನಿರ್ಧಾರಶಕ್ಕಿ ಇವೆಲ್ಲಕ್ಕಿಂತ ಹೆಚ್ಚಾಗಿ ಉನ್ನತ ಕುಲ ಇವು ನಿನ್ನಲ್ಲಿವೆ. ಇಂಥ ಸ್ತ್ರೀ ನಮಗಿಂದು ಬೇಕಾಗಿದೆ.” ಆದರೆ ವಿನೇಕಾನಂದರು ಆಶಿಸಿದ ಸ್ತ್ರೀಯೊಬ್ಬಳ ಜನ್ಮ ಅಂದಿಗೆ ಭಾರತದಲ್ಲಿಯೇ ಹೆದಿನೆಂಟು ವರ್ಷಗಳ ಮುನ್ನವೇ ಆಗಿತ್ತು. ಭಾರತದ ಪುಣ್ಯದ ಪೂರ್ನದಿಗಂತದಲ್ಲಿ ನನ ದಿನಮಣಿಯೊಂದು ಮೂಡಿ ಆಗತಾನೇ ಮುಂಬೆಳಗು ಸೂಚಿಸುತ್ತಿತ್ತು. ಭಾರತಕ್ಕೆ ಬೇಕಾಗಿದ್ದುದು ಗಂಡಸಲ್ಲ, ಹೆಂಗಸು ಎಂದು ವಿನೇಕಾನಂದರು ಹಾರೈಸಿದ್ದಂತೆ ಅಂತಹ ಹೆಂಗಸೊಬ್ಬಳು ಜನ್ಮಧಾರಣೆ ಮಾಡಿದ್ದಳು. ಅವಳೇ ಭಾರತದ ಕೋಗಿಲೆಯೆಂದು, ಸುಪ್ರಸಿದ್ದ ವಾಗಿಕ್ತಿಯೆಂದು ಭಾರತದ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿದ ನೀರರಮುಣಿ ಯೆಂದು ಹೆಸರಾದ ಸಿಂಹಿಣಿ ಸರೋಜಿನಿ. ೧೮೭೯ನೇ ಫೆಬ್ರವರಿ ಹದಿಮೂ ರನೇ ತಾರೀಕು ಆಕೆಯ ಜನ್ಮದ ಪುಣ್ಯದಿನವಾಯಿತು. ೨. ತಂದೆ-ತಾಯಿ ಸರೋಜಿನಿಯ ತಂದೆತಾಯಿಯರ ಹೆಸರು ಅಘೋರನಾಥ ಚಟ್ಟೋ ಪಾಧ್ಯಾಯ ಮತ್ತು ವರದಸುಂದರೀದೇವಿ ಎಂದು. ತಂದೆತಾಯಿಯರ ಹೆಸರು ಕೇಳಿ ಸರೋಜಿನಿಯ ಜನ್ಮ ಬಂಗಾಳದಲ್ಲಿ ಆಗಿರಬೇಕೆಂದು ಯಾರಾ ದರೂ ಊಹಿಸಬಹುದು. ಆದರೆ ಆಕೆಯ ಜನ್ಮವಾದದ್ದು ಹೈದರಾಬಾದಿ ನಲ್ಲಿ. ಮುಸ್ಲಿಂ ಸಂಸ್ಕೃತಿಯ ಕೇಂದ್ರವಾದ ನೈಜಾಮರ ರಾಜ್ಯದಲ್ಲಿ. ಚಟ್ಟೋಪಾಧ್ಯಾಯರೇನೋ ಮೊದಲಿಗೆ ಬಂಗಾಳದವರೇ. ಬಂಗಾಳದ ಡೆಕ್ಕಾ ಜಿಲ್ಲೆಯ ಬ್ರಾಹ್ಮಣಗಾವ್‌ ಎಂಬ ಊರಿನವರು. ಅವರ ಮನೆತನದ ಹೆಸರು ಛಟರ್ಜಿ ಎಂದು. ಬ್ರಾಹೆ ಣಿಗಾವ್‌ ಈಗ ಪಾಕಿಸ್ಥಾ ನಕ್ಕೆ ಸೇರಿದ ಪೂರ್ವ ಬಂಗಾಳದಲ್ಲಿದೆ. ಛಟರ್ಟಿ ಮನೆತನ ನೂರಾರು ವರ್ಷಗಳ ಕಾಲದಿಂದಲೂ ಪಾಂಡಿತ್ಯಕ್ಕೆ ಹೆಸರಾದ ಮನೆತನ. ನೇದೋಪನಿಸ ಷತ್ತುಗಳಲ್ಲಿ ಅಗಾಧವಾದ ನಿದ್ವ ತ್ತು ಇತ್ತು. ಸಂಸ್ಕೃತದಲ್ಲಿ ವಿಶೇಷ ಜ್ಞಾ ನವಿತ್ತೆ ೦ದು ಹೇಳಬೇಕಾಗಿಲ್ಲ. ಕಲಿತಿದ್ದು ದನ್ನು ಅನ್ಯರಿಗೆ ಬೋಧಿಸುವ ಕೆಲಸ ವನ್ನು ಅವರ ಮನೆತನದವರು ಮಾಡುತ್ತಿದ್ದರು. ಹೀಗಾಗಿ ಇಡೀ ಮನೆತನಕ್ಕೆ. ಬಂಗಾಳದಲ್ಲಿ ಬಹಳ ಗೌರವವಿತ್ತು. ಇಂತಹ ವಂಶದಲ್ಲಿ ಜನಿಸಿದ ಅಘೋರನಾಥರು ಪ್ರತಿಭಾವಂತರಾ ಗಿಯೇ ಜನಿಸಿದರೆಂದು ಹೇಳಬೇಕಾಗಿಲ್ಲ. ೧೮೫೧ರಲ್ಲಿ ಜನ್ಮತಾಳಿದ ಅವರು ಅವರ ತಂದೆಯ ನಾಲ್ಕು ಮಕ್ಕಳಲ್ಲಿ ಕೊನೆಯನರಾಗಿದ್ದರು. ತಂದೆಯಿಂದ ವೇದೋಪನಿಷತ್ತುಗಳ ಸಂಸ್ಕಾರದ ಜೊತೆಗೆ ಅನರು ಇಂಗ್ಲೀಷಿನ ಅಭ್ಯಾಸ ವನ್ನು ಮಾಡಿದರು. ಆಗ ನಿಕ್ಟೋರಿಯಾ ರಾಣಿ ಭಾರತದ ಚಕ್ರವೃರ್ತಿನಿ ಯಾಗಿದ್ದರು. ಆ ಯುಗದಲ್ಲಿ ಇಂಗ್ಲೀಷೇ ಸರ್ವಮಾನ್ಯವಾಗಿತ್ತು. ಅರ್ಧಂಬರ್ಧ ಇಂಗ್ಲಿಷ್‌ ಬರುತ್ತಿದ್ದ ಬಟ್ಲಿ ರಿಗಿದ್ದ ಮರ್ಯಾದೆ ಇಂಗ್ಲೀಷ್‌ ಕಲಿಯದ ನಮ್ಮ ಪಂಡಿತೋತ್ತಮರಿಗೆ ಇರುತ್ತಿರಲಿಲ್ಲ. ಆದ್ದರಿಂದ ಯಾರಾ ದರೂ ಮಾನ್ಯತೆ ಸಡೆಯಬೇಕಾಗಿದ್ದಲ್ಲಿ ಇಂಗ್ಲಿಷ ಕಲಿಯಲೇಬೇಕಾಗಿತ್ತು. ಅಘೋರನಾಥರು ಆ ಭಾಷೆಯನ್ನು ಕಲಿತರು. ಇಂಗಿ ಿ ಸನ್ನಲ್ಲದೆ ಅವರು ಪುರಾತನ ಭಾಷೆಗಳಾದ ಹೀಬ್ರು ಮತ್ತು ಗ್ರೀಕ್‌ ಭಾಷ ಸಗಳನ್ನೂ ಕಲಿತರು; ಗ ಬ್‌ ನ ಗ 5 (ತ ಸಾಕಾ ಯ ಗ ಸ ಆ 1 ಕ ಯಿ ಚ ಸ. (5 ಮ ಗ ಗೆ ಗ rs Py ಗ, if ರ pt Most ಸ i ಸ ಸಸ ಸ ಬ್ಬ ಸ ಗ ಗ ಸ ಕೊ ಸ ಆಗಾಕ ಟ್‌ NS ಸ ಸ ಸ ಕ ಸಲ ಕ ಯ ಕ ಸ 4 aya, ಮ ಗ 10 ಸ ಗೆಳ ಗ, . ಸ 4 | ; 3 ಸ ; ಸ ಸ ಸ ಭ್ಯ ಗ Ue ಚ 1 ಜಟ ಟೂ ಆ ಗ ಗ ಕ, ಗ, MANE A} : ೪ ಬ್‌ ಯು ಬಯ I 1 ಸಿ ನ ನ 1 ಗ ಯ ಜ್ಯಾ ಷ್ನಷ್ಟಃ ೦ ತಂದೆ-ತಾಯಿ | ಆಧುನಿಕ ಭಾಸೆಗಳಾದ ಫೆ ್ರೈಂಚ್‌ ಮತ್ತು ಜರ್ಮನ್‌ ಭಾಷೆಗಳ ಅಧ್ಯಯನ ಮಾಡಿದರು. ಅವರಿಗೆ ಸದುವುಸಿಂಡಸ ಸಿಹಿ ತಿಂಡಿ ತಿನ್ನುವಷ್ಟು ಆಸೆ, ವಯಸ್ಸಾ ದಮೇಲಂತೂ ಒಂದೊಂದು ದಿನ ಒಂದೊಂದು ಹೊಸ ವಿಷಯ ಕಲಿಯದಿದ್ದರೆ ಆ ದಿನ ವ್ಯರ್ಥವೆಂದು ಅವರು ಭಾನಿಸುತ್ತಿದ್ದರು. ಗಂಟಿ ಗಂಟೆಗೂ ಮನುಸ್ಯ ತನ್ನ ಜ್ಞಾನವನ್ನು ಹೆಚ್ಚಿ ಸಿಕೊಳ್ಳದಿದ್ದರೆ ಅವನು ಪ್ರಾಣಿಗೆ ಸಮಾನವೆಂದು ಹೇಳುತ್ತಿದ್ದರು. ಓದುವುದರಲ್ಲಿ ಇಡೀ ತರಗತಿಗೆ ಅವರು ಮೊದಲನೆಯವರು. ದೊಡ್ಡ ವರಾದಮೇಲೂ ಅನರು ಯಾರಿಗೂ ಕಡಮೆ ಇರಲಿಲ್ಲವಂತೆ. ತಂದೆಯ ಬಗ್ಗೆ ಸರೋಜಿನಿ ಹೀಗೆ ಹೇಳಿಕೊಂಡಿ ದ್ದಾಳೆ: “ ನನಗೆ ತಿಳಿದಮಟ್ಟಿಗೆ ಇಡೀ ಭಾರತದಲ್ಲಿ ಅವರಷ್ಟು ಪಾಂಡಿತ್ಯ ವುಳ್ಳವರು ಯಾರೂ ಇರಲಿಲ್ಲ. ಹಾಗೆಯೇ ಅವರಷ್ಟು ಪ್ರೀತಿಪಾತ್ರರು ಯಾರೂ ಇರಲಿಲ್ಲವೆಂದೇ ನನ್ನ ಭಾವನೆ.” ಅಘೋರನಾಥರು ಸಾಹಿತ್ಯಪಂಡಿತರಷ್ಟೇ ಅಲ್ಲ, ವಿಜ್ಞಾನದ ಉಪಾ ಸಕರೂ ಆಗಿದ್ದರು. ಅದರಲ್ಲಿಯೂ ರಸಾಯನ ಶಾಸ್ತ್ರದ ಬಗ್ಗೆ ಅವರಿಗೆ ಹೆಚ್ಚು ಮಮತೆ. ಕಲ್ಪತ್ತಾ ಪ್ರೆ ಪೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಿದಾ ಖ್ಯಭ್ಯಾಸ ಸವನ್ನು ಮುಗಿಸಿಕೊಂಡ ಅವರು ಮುನ್ನೂ ನ ಪ್‌ ಜೀ ಗಿ೮್‌ಕ್ರೈಸ್ಸ್‌ ಹ ವಿದ್ಯಾರ್ಥಿ ವೇತನವನ್ನು ಪಡೆದು Ski ವಿಶ್ವ ವಿದಾ ನಿಲಯದ್ದ ಬಿ. ಎಸ್‌ಸಿ, ತರಗತಿ ಯನ್ನು ಸೇರಿದರು. ಬಿ. EE, ಯಲ್ಲಿ ಮೊಟ್ಟ ಮೊದಲನೆಯವರಾಗಿ ತೀರ್ಗಡೆ ಹೊಂದಿ ಭೌತವಿಜ್ಞಾನದ ಬಾಕ್ಸರ್‌ AN ಪಡೆದರು. ಇದಾದನಂತರ ಬಹು ಜನದ ಆಸೆಯಾದ " ಹೋಪ್‌ ಬಹುಮಾನ' ಹಡೆ ದರು. ಅವರು ಆರಿಸಿಕೊಂಡಿದ್ದ ವಿಷಯ ರಸಾಯನ ಶಾಸ್ತ್ರ. ಅದರಲ್ಲಿ ನಡೆದ್ದ ಸ್ಪರ್ಧೆಯಲ್ಲಿ ಕೇಂಬ್ರಿಡ್ಜ್‌ ಮತ್ತು ಲಂಡನ್ಸಿನ ಪೊಫೆಸರುಗಳು ಭಾಗವಹಿಸಿದ್ದರು. ಸ್ಫರ್ಧೆಯಲ್ಲಿ ಅಘೋರನಾಥರು ಮೊಟ್ಟಿ ಮೊದಲನೆಯ ವರಾಗಿ ಬಂದರು. ಎಡಿನ್‌ಬರೋದಿಂದ ಅವರು ಜರ್ಮನಿಯ ಬಾನ್‌ (Bonn) ವಿಶ್ವನಿದ್ದಾ ನಿಲಯಕ್ಕೆ ಹೋಗಿ ಅಲ್ಲಿ ಸ್ಪಟಕಶಾಸ್ತ್ರ (Crysto- ಜಾ ವಿದ್ಯು ಚ್ಚಕ್ತೆ, ಆಗ್ಕು ನಿಕ್‌ Fu ಶಾಸ್ತ ಇವುಗಳನ್ನು ಅಭ್ಯಾ ಸಮಾಡಿ ಬ 40 ತಕ್ಕ ೧೮೭೭ರಲ್ಲಿ ಆ ವಿಶ್ವ ವಿದ್ಯಾನಿಲಯದವರು ಡಿ. ಎಸ್‌ಸಿ. ಡಿಗ್ರಿಯನ್ಸಿ ತ್ರ ರು. ಇಂಥ ಡಿಗ್ರಿಯನ್ನು ಸರೋಜಿನಿದೇವಫಿ ಸಡೆದನರಲ್ಲಿ ಅಘೋರನಾಥರೆ ಪ್ರಥಮ ಭಾರತೀಯರು. ಹೀಗೆ ಪರದೇಶ ದಲ್ಲಿ ತಮ್ಮ ಕೀರ್ತಿಯನ್ನು ಹೆಬ್ಬಿಸಿ ಅವರು ಭಾರತಕ್ಕೆ ಹಿಂದಿರುಗಿದರು. ವೈಜ್ಞಾನಿಕ ನಿದ್ಯೆಯನ್ನು ಕರಗತಮಾಡಿಕೊಳ್ಳುವುದರಲ್ಲಿ ಅವರಿಗಿದ್ದ ಆಸೆ ಅಷ್ಟಿಷ್ಟಲ್ಲ. ತಂದೆಯ ಈ ತನ್ಮಯತೆಯಿಂದ ಮಗಳ ಜೀವನ ಪ್ರಭಾವ ಗೊಂಡಿತು. ಮಗಳೇ ಹೇಳಿದ್ದಾಳೆ ಹೀಗೆ: “ ನನ್ನ ತಂದೆಯಲ್ಲಿ ವೈಜ್ಞಾನಿಕ ರಹಸ್ಯಗಳನ್ನು ತಿಳಿಯುವ ಯಾವ ಪ್ರಬಲ ಉತ್ಪಂಶತೆಯಿತ್ತೋ ಅದೇ ನನ್ನ ಹೈದಯದಲ್ಲಿ ಸೌಂದರ್ಯೋಪಾಸನೆಯ ಪ್ರವೃತ್ತಿಯಾಗಿ ವಿಕಾಸ ಗೊಂಡಿತು.” ಸರೋಜಿನಿ ತಂದೆಯಿಂದ ಎಷ್ಟು ಭಾಗ್ಯವಂತಳೋ ತಾಯಿಯಿಂದಲೂ ಅಷ್ಟೇ ಭಾಗ್ಯವಂತಳು- ತಾಯಿಯ ಹೆಸರು ವರದಸುಂದರಿ. ತಮ ಅ ಪ್ರಣಯವನ್ನು ಕುರಿತು ಅಘೋರನಾಥರು ಮಕ್ಸಳೂಡನೆ ಆಗಾಗ್ಗೆ ಹೇಳಿ ಕೊಂಡು ಸಂತೋಷಸಪಡುತ್ತಿದ್ದರು. BIR: 0೬% ನಿಧಿಯಾಗಿದ್ದ ಅಘೋರನಾಥರಿಗೆ ಸಾಹೆಸಕಾರ್ಯಗಳಲ್ಲಿ ತುಂಬ ಆಸಕ್ತಿ ಇತ್ತು. ಅಷ್ಟೇ ಆಸಕ್ತಿ ಸೌಂದರ್ಯವನ್ನು ಕಂಡು ಆನಂದಿಸುವುದರಲ್ಲಿಯೂ ಇತ್ತು. ವರದ. ಸುಂದರಿ ರೂಪಕ್ಕೆ ಹೆಸರಾಗಿದ್ದಳು. ಆ ರೂಸವತಿಯನ್ನು ಪಡೆಯಬೇಕೆಂಬ ಸಾಹಸಕ್ಕೆ ಕ್ಸ ಹಾಕಿದರು ಅಘೋರನಾಥರು. ಅವರಿಗೆ ದೋಣಿಯಲ್ಲಿ ಓಡಾಡುವುದೆಂದರೆ ಆಸೆ. ಬಂಗಾಳದಲ್ಲಿ ಹೂಗ್ಲಿ ನದಿಯು ಸಮುದ್ರವನ್ನು ಸೇರುವ ಮುನ್ನ ಛಿದ್ರಛಿದ್ರವಾಗಿ ಒಡೆದಿರುವುದು ಸರಿಯಷ್ಟೆ. ಅಲ್ಲಲ್ಲಿ ಭೂಮಿಯಿರುವ ಕಡೆ ಹಳ್ಳಿಗಳಿವೆ. ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ದೋಣಿಯಲ್ಲಿ ಹೋಗಬೇಕು. ಅಲೆಯುವ ಸ್ವಭಾವವುಳ್ಳ ಅಘೋರ ನಾಥರು ಹಳ್ಳಿಯಿಂದ ಹಳ್ಳಿಗೆ ದೋಣಿಯಲ್ಲಿ ಓಡಾಡುತ್ತಿದ್ದರು. ಆ ಕಾಲ ದಲ್ಲಿ ಡಕಾಯಿತರು ಹೆಚ್ಚಾಗಿದ್ದರು. ಅಂತಹ ಡಕಾಯಿತರ ಗುಂಸೆಇಂದ ರೊಡನೆ ಅಘೋರನಾಥರು ಸ್ನೇಹೆ ಬೆಳೆಸಿದರು. ಬಹಳ ಸ್ವಾರಸ್ಯವಾಗಿ ಮಾತನಾಡುತ್ತಿದ್ದ ಅವರ ಸ್ನೇಹ ಡಕಾಯಿತರಿಗೂ ಹಿಡಿಯಿಸಿತು. ಬರು: ಬರುತ್ತ ಅವರೇ ಆ ಡಕಾಯಿತರ ಯುವಕ ಮುಖಂಡರಾದರು. ಒಂದು ದಿನ ಅಘೋರನಾಥರು ತಮ್ಮಜಥಿವಾರವನ್ನು ಕಿತ್ತು ನದಿಗೆ ಬಿಸಾಡಿ ಬಿಟ್ಟರು, ಇದನ್ನು ಕಂಡು ಆ ಡಕಾಯಿತರು ಆಶ್ಚರ್ಯನಟ್ಟಿ ರಲ್ಲದೆ ಅವರ ಧ್ಸೈರ್ಯ ವನ್ನು ಕೊಂಡಾಡಿದರು. ಜನಿವಾರವನ್ನು ಬಿಸಾಡುವಾಗ ಅಘೋರನಾಥರು ಬನನ ಕಾಲ ಸ ಕಾ ಗ ಜೆ ನ ಸ NE hae ಹ ಜಿ 4 ಗ ಬು 1 ಯ ಯ ಸ ಜು ಲ ಸ PN lg KM, ಕ, ಟಿ ee it Ns ಗ ಸ ಯ ಗಯ ಲ ಲ ಲ NN pe We iM, hn ಕ ಆಗ ಸಜ SSR ಗ ಹ] ಜಿ ಹ ES ಭ್ಯ ಸಫಲ ಸ ಬ] ಸ ಸ ತ ಸ ಚ ಸ ಸ ಸ ಆ ಜು ಸಿ ಕ ಸ ಗ ಸ ಬಸ ಹ ಗ ಸ್‌ ರಾ ತ ಬ ನ: ತ ಸ ನ ಗ ಗ! ಬ ಟ್‌ ಭಾರ ಲಿ J 1 ಸ ತಸ ಜ್‌ ಸ ಸ್‌ ಗ ದ ಬ ಕಸಲ ಗಾ! ಅ ಸ ನ ಸ ಗ ನ ಗಗ ಸ್ಯ ಸಿಗ ಟ್‌ 1: ಭಯು eu US ಸ A NN ಜ್‌ ಗ Me ಗ. ಗ Wy a) ಗ PN ಗ, ಕ ಯ ಗ AH sey ರ ಗ] 1 ಗ ಹ ಯ ಲ್ಲ ಗ ಗೆ ಜಂ ಗ ದ ಸಟ ಗ ನ NN, ಸ ಹ ಜ್‌ MS ತಂದೆತಾಯಿ " ಇದು ಕೇನಲ ಹೊಸೆದ ದಾಗ. ಇದರಲ್ಲಿ ಪವಿಶ್ರತೆಯೇನೂ ಇಲ್ಲ..... ಪವಿತ್ರತೆಯಿರುವುದು ಮನಸ್ಸಿನಲ್ಲಿ, ಹೃದಯದಲ್ಲಿ...” ಎಂದು ಸಾರಿದರು. ಅದು ನಿಜವಾಗಿಯೂ ಕೆಚ್ಚೆದೆಯ ಕೆಲಸ, ಇಲ್ಲಿಗೆ ಸುಮಾರು ನೂರು ವರ್ಷ ಗಳ ಹಿಂದೆ ಹದಿನಾಲ್ಫು ವರ್ಷದ ಹುಡುಗ ಜನಿವಾರವನ್ನು ಕಿತ್ತೆಸೆದದ್ದು ಅತ್ಯಾಶ್ಚರ್ಯವೇ ಸರಿ. ಇದಕ್ಸೆಂತಲೂ ಆಶ್ಚರ್ಯವಾದ ಮತ್ತೊಂದು ಕೆಲಸ ಮಾಡಿದರು ಅಘೋರನಾಥರು,. ಒಂದು ದಿನ ಅವರು ವರದಸುಂದರಿ ಯನ್ನು ಕಂಡರು. ಆಗ ಆಕೆಗೆ ಕೇನಲ ಒಂಬತ್ತು ವರ್ಷ. ಕಂಡುಡೇ ತಡ ಅವರಿಗೆ ಆಕೆಯಲ್ಲಿ ಪ್ರೇಮ ಅಂಕುರಿಸಿತು. ವರದಸುಂದರಿಯೂ ಅಘೋರ ನಾಥನನ್ನು ಪ್ರೀತಿಸಿದಳು. ಆದರೆ ಆಕೆಯನ್ನು ಪಡೆಯುವುದು ಹೇಗೆ? ಆ ಡಕಾಯಿತರು ಅವರ ಸಹಾಯಕ್ಕೆ ಬಂದರು. ಒಂದು ದಿನ ಅವರು ಆಕೆ ಯೊಡನೆ ಪಲಾಯನಮಾಡಿದರು. ಒಟ್ಟ ನಲ್ಲಿ ಅವರು ಸ್ವಾಮಿವಿವೇಕಾ ನಂದರು ಹೇಳಿದಂತೆ “ ನಾಲ್ಬು ಅಕ್ಷರಗಳನ್ನು ಕಲಿತು ಗರ್ವದಿಂದ ಉಬ್ಬಿ ಹಿಂದೂಗಳಲ್ಲಿ ಮಾತ್ರವೇ ಲಭಿಸುನ ಆ ಜಾತಿಭ್ರಾಂತರೂ, ಮೂರ್ಬರೂ ದಯಾಹೀನರೂ ಕೃತ್ರಿಮಜೀನಿಗಳೂ, ನಾಸ್ತಿಕ ಕ್ರೆಮಿಗಳೂ ಆದ ಹೇಡಿ ಗಳಂತೆ” ಬಾಳಿ ಬದುಕಲು ಇಷ್ಟಪಡಲಿಲ್ಲ. ಪ್ರ ಪ್ರಸಂಗವನ್ನು ವರ್ಣಿಸುತ್ತ ಸರೋಜಿನಿಯವರ ತಮ್ಮ ಹರೀಂದ್ರ ನಾಥ ಚಟ್ಟೋಪಾಧ್ಯಾಯರು ಹೀಗೆ ಹೇಳುತ್ತಾರೆ : “ಇದೆಲ್ಲ ನಿಜವಾದ ಡಕಾಯಿತರ ಕಥೆಯಂತೆ ಕಾಣುತ್ತದೆ. ಆದರೆ ತಾಯಿಯನ್ನು ತಂದೆ ಹಳ್ಳಿ ಯಿಂದ ಕದ್ದುತಂದುದಕ್ಕಾಗಿ ನಾವು ಕೃತಜ್ಞರು. ಇಲ್ಲದಿದ್ದರೆ ನಮಗೆ " ಅರ್ಧ ದೇವತೆ ಅರ್ಧಪತ್ಷಿ'ಯಂತಿದ್ದ ತಾಯಿಯನ್ನು ಪಡೆಯುವ ಸೌಲಭ್ಯ ದೊರೆಯುತ್ತಿರಲಿಲ್ಲ. ಮುಂದುವರಿಯುತ್ತ ಅವರು ತಾಯಿಯ ಬಗ್ಗೆ ಹೀಗೆ ನುಡಿದಿದ್ದಾರೆ. « ಶಾಯಿಯ ಮುಖ ಚಂದ್ರ ನಂತಿತ್ತು. ನೀವು 'ಸರೋಜಿನಿಯ ಕಣ್ಣು ಗಳನ್ನು ಹಾಗೆಯೇ ಶಕ್ರಿಸುತಿ. ರಿ. ಅಳಿ ಆಲೋಚನೆಯಲ್ಲಿ ಮಗ್ಗ ವಾದಾಗ ಅಕೆಯ ಕಣ್ಣುಗಳಲ್ಲಿ ಕಾಣುನ ಸೌಮ್ಯ ದೃ ದಹಿ ಯನ್ನು ನೀವು ತಾಯಿಯ ಕಣ್ಣು ಗಳಲ್ಲಿಯೂ ME ಆ ದ್ರ ನ ದಲ್ಲಿ ದಯ, ಪ್ರೀತಿ ಹಾಗೂ ಧ್ಯಾನ ತುಂಬಿ ತುಳುಕುತ್ತಿತ್ತು.” ವರದಸುಂದರಿಯೂ ಸಾಕಷ್ಟು ವಿದ್ಯಾವಂತಳಾಗಿದ್ದಳು. ಬಂಗಾಳೀ ಸರೋಜಿನಿದೇನಿ ಭಾಷೆಯಲ್ಲಿ ಅನೇಕ ಕನನಗಳನ್ನು ರಚಿಸಿದ್ದಳು. ತನ್ನ ಸುಶ್ರಾವ್ಯವಾದ ಕಂಠದಿಂದ ಹಾಡುತ್ತಲೂ ಇದ್ದಳು. ಹಳ್ಳಿ ಯಲ್ಲಿ ಓದುತ್ತಿದ್ದಾಗ ಆಕೆ ಹಾಡುಗಾರಿಕೆಗೆ ವೈಸ್‌ರಾಯರ ಚಿನ್ನದ ಸದಕ ಪಡೆದಿದ್ದಳು. ಹಾಡಿದರೆ ಕಣ್ಣಿ ನಲ್ಲಿ ನೀರು ತುಂಬಿ ಬರುತ್ತಿತ್ತು. ಒಳಗಿನ ದುಃಖವಾವುದನ್ನೋ ಮರೆಯಲು ಹಾಡುತ್ತಿದ್ದಂತೆ ಭಾಸವಾಗುತ್ತಿತ್ತು. ಅಭಘೋರನಾಥರು ಒಬರೇ ಮನೆಯಲ್ಲಿದ್ದಾಗ ತಮ್ಮ ಅಚ್ಚುಮೆಚ್ಚಿನ ಮಡದಿಯ ಬಾಯಿಂದ ಕನನಗಳನ್ನೋ ಅಥವ ಬೇಕೆ ಯಾನ್ರದಾದರು ಹಾಡನ್ನೋ ಕೇಳಿ ಸಂತೋಷಪಡುತ್ತಿದ್ದರು- ಹೈದರಾಬಾದಿನ ಚಟ್ಟೋಪಾಧ್ಯಾಯರ ಮನೆ ಹೋಗಿಬರುವವರಿಗೆಲ್ಲ ಕವಿತೆಯ ಹಾಗೂ ಗಾನದ ಗೇಹೆವಾಗಿತ್ತು. ಒಬ್ಬ ನಲ್ಲಿ ಸರೋಜಿನಿಯ ತಂದೆತಾಯಿಗಳು ಕೇವಲ ಸಾಮಾನ್ಯ ಮಾತಾನಿತ್ಸಗಳಾಗಿರಲಿಲ್ಲ. ಅವರು ಅಪೂರ್ವ ಆಧ್ಯಾತ್ಮಿಕ ವ್ಯಕ್ತಿಗಳಾ ಗಿದ್ದರು. ಮಾನವ ವಿಕಾಸದಲ್ಲಿ ಅವರು ಉನ್ನತ ಶಿಖರಗಳಾಗಿದ್ದರು ;. ಕತ್ತಲೆಯ ಜೀವನದಲ್ಲಿ ಅವರು ನಡೆಯುತ್ತಿದ್ದ ಎರಡು ಅಲೌಕಿಕದೀಪ ಗಳಾಗಿದ್ದರು. ಹೋದೆಡೆಯಲ್ಲೆಲ್ಲಾ ದಾರಿಗರಿಗೆ ಬೆಳಕಾಗಿದ್ದರು. ಸಿಕ್ಕವರ ನ್ನೆಲ್ಲಾ ತರೆಸನರಿ ಧೈರ್ಯಕೊಡುತ್ತಿದ್ದರು.” ಬಂಗಾಳದಿಂದ ಅಘೋರನಾಥರು ಹೈ ದರಾಬಾದಿಗೇಕೆ ಬಂದರೆಂದು ನೋಡೋಣ. ಹೈದರಾಬಾದಿನ ಆಗಿನ ನೈಜಾಮರು ತಮ್ಮ ರಾಜ್ಯದಲ್ಲಿ ವಿದ್ಯಾಭ್ಯಾಸವನ್ನು ಹರಡಬೇಕೆಂಬ ಆಕಾಂಕ್ಸೆಯುಳ್ಳವರಾಗಿದ್ದರು- ಅಘೋರನಾಥರ ಪ್ರಖ್ಯಾತಿಯನ್ನು ಕೇಳಿದ್ದ ಅವರು ಆ ಕೆಲಸಕ್ಕಾಗಿ ಅವ ರನ್ನು ಆಹ್ವಾನಿಸಿದರು. ಹೈದರಾಬಾದಿಗೆ ಬಂದ ಅಫಘೋರನಾಥರು ಮೊಟ್ಟ ಮೊದಲು ನೈಜಾಮರ ಕಾಲೇಜ 'ನ್ನು ತೆರೆದರು. ಅನಂತರ ರಾಜ್ಯದಲ್ಲೆ ಲ್ಲಾ ಬಾಲಕ ಬಾಲಕಿಯರ ಶಾಲೆಗಳನ್ನು ಸ್ಥಾಪಿಸಿದರು. ಅವರು ಮಾಡಿದ ಉಪಕಾರ ಸ್ಮರಣೆ ಮಾಡುತ್ತ ಜನರು ಅವರನ್ನು « ವಿದ್ಯಾ ಭ್ಯಾಸದ ಓಿತ್ಸ ವೆಂದು ಹೊಗಳಿದರು. ಕಾಲೇಜಿನ ಸ್ನಾಸಕರಾದ ಅವರೇ ಅದರ ಪ್ರಿನ್ಸಿಸಾಲರೂ ಆದರು. ಹೀಗಾಗಿ ಬಂಗಾಳದಲ್ಲಿ ಹುಟ್ಟದ ಸಸಿ ಹೈದ ರಾಬಾದಿನಲ್ಲಿ ಫಲಬಿಟ್ಟತು. ಪ್ರಿನ್ಸಿಪಾಲ್‌ ಹುದ್ದೆಯಿಂದ ನಿವೃ ತ್ತರಾದನಂತರವೇ ಅವರು ಬಂಗಾ ಳಕ್ಳೆ ಹಿಂದಿರುಗಿ ಹೋದದ್ದು, ಅಲ್ಲಿಗೆ ಹೋದಮೇಲೆ ಅವರು ಕಲ್ಕತ್ತೆಯ ತಂದೆತಾಯಿ ಬ ಕಾಲೇಜಿನ ಪ್ರಿನ್ಸಿಪಾಲರ ಆಹ್ವಾನವನ್ನು ಮನ್ನಿಸಿ ರಸಾಯನ ಶಾಸ್ತ್ರದ ಅಧ್ಯಾಪಕರಾದರು. ತಮ್ಮ ಜೀವನದ ಯಾತ್ರೆ ಮುಗಿಯುವವರೆಗೂ ಅವರು ಅಧ್ಯಾಸಕರಾಗಿಯೇ ಇದ್ದರು. | ಅಘೋರನಾಥರು ನಿಜ್ಞಾನದ ಬಗ್ಗೆ ಇಟ್ಟಿದ್ದ ಪ್ರೇಮ ಅಗಾಧ ವಾದದ್ದು. ಅದರಲ್ಲೂ ರಸಾಯನ ಶಾಸ್ತ್ರವೆಂದರೆ ಇನ್ನೂ ಹೆಚ್ಚಿನ ಪ್ರೇಮ. ಅಷ್ಟೇ ಪ್ರೇಮ ಸತ್ಯವನ್ನು ಹೇಳುವುದರಲ್ಲಿಯೂ ಇತ್ತು. ಸುಳ್ಳು ಹೇಳಿದರೆ ಯಾರನ್ನೂ ಅವರು ಕ್ಷಮಿಸುತ್ತಿರಲಿಲ್ಲ. ಒಮ್ಮೆ ಅವರ ಮಗ ಹರೀಂದ್ರನಾಥ ಮತ್ತು ಮಗಳು ಸುನಾಳಿನಿ ಕಟಕ್ಳಿ ನಿಂದ ಕಲ್ಪತ್ತೆಗೆ ಪ್ರಯಾಣ ಮಾಡಿದರು, ಎಲ್ಲರೂ ಮೂರನೇ ತರಗತಿಯ ಟಕೆಟ್ಟುಗಳನ್ನು ಕೊಂಡುಕೊಂಡರು, ಹೆರೀಂದ್ರನಾಥ ಚಿಕ್ಕವನಾಗಿ ಕಾಣುತ್ತಿದ್ದ. ಆ ಕಾರಣದ ಮೇಲೆ ಅವನಿಗೆ ಅರ್ಧ ಟಕಟ್ಟು ಕೊಂಡರು. ವಾಸ್ತವವಾಗಿ ಆವನು ಚಿಕ್ಕವಯಸ್ಸಿನವನಾಗಿರ ಲಿಲ್ಲ ; ಹಾಗೆ ಕಾಣುತ್ತಿದ್ದ ಅಪ್ಪ--ಅಂತೂ ಸ್ವಲ್ಪ ದುಡ್ಡು ಉಳಿಸಿದೆನೆಂಬ ಸಂತೋಷದಿಂದ ಹರೀಂದ್ರನಾಥ ಆ ನಿಚಾರವನ್ನು ತಂದೆಗೆ ನಳ " ನನಗೆ ಹಸೆ ರಡು ನರ್ಷಕ್ಕಿ ೦ತ ಹೆಚ್ಚಾಗಿ eo ಗಿರುವುದನ್ನು . ಟಕಟ್‌ ಕಲೆಕ್ಟ ರ್‌? ಪತ್ತೆ ಹಚ್ಚ ದೇ ಹೋದ” ಜಾ ಜಳ ಆಸಕ್ತಿಯಿಂದ ತಂದೆಯ ಮುಂಜಿ ಬೆನ್ನುಚಪುರಿಸಿಕೊಂಡ ಮಗೆ, ಅದನ್ನು ಕೇಳಿದ ತಂದೆಯ ಕಣ್ಣು ಕೆಂಡದಂತಾದುವು... ತುಟಿ ಅದುರಿದವು. ಗುಡುಗಿನಂತೆ " ಏನೋ ರೈಲ್ವೆ ಕಂಪೆನಿಗೆ ಮೋಸ ಮಾಡಿದೆಯಾ!” ಎಂದು ಗರ್ಜಿಸಿದರು. ಹರೀಂದ್ರ ಅರಳಿಯ ತಳಿರಂತೆ ಅದುರಿಹೋದ. ಮತ್ತೊಮ್ಮೆ ಹರೀಂದ್ರ ಒಂದು ಸುಳ್ಳು MN ಅದು ತಂದೆಗೆ ತಿಳಿಯಿತು, ಅವರು (ಮಗೂ! ಎಂದು ಕರೆದರು. ಧ್ವನಿಯಲ್ಲಿ ನಿನೋ ಅನಾಹುತದ ಸೂಚನೆ ವ್ಯಕ್ತ ವಾಗುತ್ತಿತ್ತು. “ ಇ ಸುಳ್ಳು ಹೇಳಿದೆಯಾ |! ” ಎಂದು ಕಿರಿಚಿದರು ಹತಿ ತ್ರಿರಕ್ಸೆ ಆಜ ಮಗನನ್ನು ಚತು ಮೆಡ್ಡ ರಿಸಿದ ಕಣ್ಣು ಗಳು ಮಗನ ಕಣು ಗಳನ್ನು ಚುಚ್ಚು ತ್ರಿದ್ದು ವು. ಮುಂದೆ ಮಾತಾಡಲಾರದೆ ಅವರು " ಹೋಗು? 6% 1 ಟ್ರಿ ಹೋಗು? ಎಂಬ ತಂದೆಯ ಮಾತು! ಅದು ಆಟಂ ಬಾಂಬಿನಷ್ಟು ಶಕ್ಕಿಯುತವಾಗಿತ್ತು |» ೩. ಬಾಲ್ಯ ಮತ್ತು ವಿದ್ಯಾಭ್ಯಾಸ ಇಂತಹ ಮಾತಾಪಿತೃಗಳ ಹೊಟ್ಟೆ ಯಲ್ಲಿ ಪ್ರಥಮ ಶಿಶುವಾಗಿ ಜನಿಸಿ ದಳು ಸರೋಜಿನಿ. ಈ ಮಾತಾಪಿತೃಗಳಿಗೆ ಒಟ್ಟು ನಾಲ್ಕು ಹೆಣ್ಣು ಮಕ್ಕಳು, ನಾಲ್ಫು ಗಂಡು ಮಕ್ಕಳು. ೧೮೭೯ ನೇ ಫೆಬ್ರವರಿ ೧೩ ನೇ ತಾರೀಖು ಹೈದರಾಬಾದಿನ ಅಘೋರನಾಥರ ಮನೆಯಲ್ಲಿ ಆನಂದವೋ ಆನಂದ. ಅಂತೆಯೇ ನಾಡು ಒಬ ಮಹಾಕನ್ಯೈಯ ಆಗಮನಕ್ಕಾಗಿ ಹರ್ಷಗೊಂಡಿತು. ತೊಟ್ಟಿಲಲ್ಲಿ ಮಲಗಿ ಲಲ್ಲೆಯಾಡುತ್ತಿದ್ದ ಆ ಕಿಶೋರಿಯನ್ನು ಕಂಡ ಜನ ಭಾರತದ ಸಿಂಹಿಣಿಯಾಗೆಂದು ಹರಸಿದರು. ಆ ಹೆರಕೆಯಲ್ಲಿ ಹಿಂದೂ ಮುಸಲ್ಮಾನ ಕ್ರೆಸ್ತರೆಲ್ಲ ಭಾಗಿಗಳಾಗಿದ್ದರು. ಏಕೆಂದರೆ ಅಘೋರನಾಥರ ಮನೆಯಲ್ಲಿ ಅವಕೆಲರೂ ಬರಲು ಅವಕಾಶವಿತ್ತು. ಮಾತಾಪಿತ್ಸ ಗಳ ಎದೆ ತುಂಬಿ ಬಂತು. ಮಗಳು ಚಿರಸ್ಕಾ ಯಿಯಾದ ಕೀರ್ತಿಗಳಿಸಲದು ದೇವ ರನ್ನು ಪ್ರಾ ರ್ಥಿಸಿದರು. ಅಿಫೋರನಾಧರ ಮನೆಯಲ್ಲಿ ಮನೆತುಂಬ ಮಕ್ಕಳು. ಜೊತೆಗೆ ಅವರೂ ಅವರ ಪತ್ನಿ ವರದಸುಂದರಿಯೂ ಆತಿಥ್ಯದಲ್ಲಿ ಬಹು ಉದಾರಿಗಳು. ಬಂದವರಿಗೆಲ್ಲ ಮನೆಯಲ್ಲಿ ಆಶ್ರಯ. ಒಟ್ಟ ನಲ್ಲಿ ಅವರು ಜೀವನದ ಮಥ್ಯನಿಂತ ಹೆಮ್ಮರವಾಗಿದ್ದರು. ಆ ಮರದ ನೆರಳನ್ನು ಯಾರು ಬೇಕಾದರೂ ಆಶ್ರ ಯಿಸಬಹುದಾಗಿತ್ತು. ಕೈಕಾಲು ಮುರಿದುಕೊಂಡವ, ಗಾಯಗೊಂಡವ, ಕಾಯಿಲೆಯವ, ನಿರಾಶನಾದವ, ಹುಚ್ಚು ಹಿಡಿದವ ಇವರಾರು ಬೇಕಾ ದರೂ ಬರಬಹುದಿತ್ತು. ಹೀಗಾಗಿ ಅಘೋರನಾಥರು ಮನೆಗೆ ಬಂದ ಅನೇಕ ಜನರೊಡನೆ ಆರಾಮ ಕುರ್ಚಿಯಲ್ಲಿ ಕುಳಿತು ಮಾತನಾಡುತ್ತಿದ್ದ ದೃಶ್ಯ ಸಾಮಾನ್ಯವಾದ ವಿಷಯವಾಗಿತ್ತು. “ಆ ಸಮೂಹದಲ್ಲಿ ದೊಡ್ಡವ ರಿರುತ್ತಿದ್ದರು ಚಿಕ್ಕವರಿರುತ್ತಿದ್ದರು. ಜ್ಯೋತಿಷ್ಟರಿರುತ್ತಿದ್ದರು, ಕಳ್ಳರಿರು ತ್ತಿದ್ದರು. ಇವರ ಮಧ್ಯೆ ನಮ್ಮ ತಂದೆ ನವಾಬನಂತೆ ಮೀಸೆ ತಿರುವುತ್ತ ಶುಳಿತಿರುತ್ತಿ ದ್ದ. ಭಿಕಾರಿಯೊಬ್ಬ ಎಷ್ಟೋ ದಿನಗಳಿಂದ ಸಾ )ಿನಮಾಡದೆ ಹೊಡಿಯಲೊಂದು ಬಟ್ಟೆಗೂ ಗತಿಯಿಲ್ಲದೆ ಅವರ ಬಳಿ ಕುಳಿತರುತ್ತಿ ದ್ದ. ಗಾಂಜಾ ಬೀಡಿ ಚುಟ್ಟಿ ಸೇದಿಕೊಂಡು "ತಿಂಗಳುಗಟ್ಟ ಲೆ ಊಟಿಮಾಡಡೇ ಬಾಲ್ಕ ಮತ್ತು ವಿದ್ಯಾಭ್ಯಾಸ ಇರುತ್ತಿದ್ದ ಫಕೇರರಿರುತ್ತಿದ್ದರು. ಆದರೆ ಅವರು ಊಟ ಮಾಡುವ ತಿಂಗಳು ಬಂದಾಗ ಮನೆಯಲ್ಲಿ ಮಾಡಿದ್ದನ್ನೆಲ್ಲಾ ನುಂಗಿಬಿಡುತ್ತಿದ್ದರು. ಆಗ ಅಡುಗೆಯ ಮನೆಯ ಗತಿ ಹೇಳತೀರದು. ಆದರೆ ನನ್ನ ತಾಯಿಯ ವರದ ಹೆಸ್ತ ವಂತು ಯಾರು ಬಂದರೂ i ಕಳುಹಿಸ ಸುತಿ ರಲಿಲ್ಲ. ಶಿ ಮತಿ ಅಘೋರನಾಥರ "ದಾಲ್‌? ಎಂದರೆ ಸ ಸಿದ್ಧಿ ಯಾಗಿ ಹೋಗಿತ್ತು. ಮನೆಯ ಲ್ಲಿದ್ದ ಹೆಣ್ಣಾ ಳುಗಳ ಸೈನ್ಯ ವು ಒಬ ರಮೇಶೊಬ್ಬರು ಬಂದು. ಅಡುಗೆಯ ಬಾಗಿಲಿನಲ್ಲಿ “ನಿಂತು ತಾಯಿಯಿಂದ “ದಾಲನ್ನು ಬಡಿಸಿಕೊಂಡು ಹೋಗುತ್ತಿ, ದ್ದ ರು” ಹೀಗೆ ಮಗನೇ ತಂದೆಯ ಬಗೆಗೆ ಹೇಳಿದಾ ಗಾಥೆ “ತಾಯಿ ಮಗಳ ಯೋಗಕ್ಷೇಮದ ಬಗೆಗೆ ಸದಾ ಕಣ್ಣಿ ಟ್ರ ರುತ್ತಿ ದ್ದ ಛು, ಮಗುವಿನ ಆಕೆ ಆಕಾಂಕೆ ್ಲಿಗಳೇಸೆಂದು ತಿಳಿದು ಅವು rd ದ್ದರೆ ಉತ್ತೇಜನ ಕೊಡುತ್ತಿದ್ದಳು. ಸರೋಜಿನಿಗೆ ಸ್ವಚ್ಛತೆ, ಶುದ್ಧತೆ, ಮತ್ತು ಸೌಂದರ್ಯಗಳ ಮೇಲೆ ಅಗಾಧ ಆಸಕ್ತಿಯಿತ್ತು. ಇದನ್ನು ಕಂಡು ತಾಯಿ ಸಂತೋಷಪಡುತ್ತಿದ್ದಳು. ಅವುಗಳಿಗೆ ಪ್ರೋತ್ಸಾಹ ಕೊಡುವುದಕ್ಕೆ ತಾಯಿ ಹಿಂದು ಮುಂದು ನೋಡುತ್ತಿರಲಿಲ್ಲ. ತನಗೆ ಗೊತ್ತಿದ್ದ ಸತ್ಪುರುಷರ ಕಥೆಗಳನ್ನು ಅವರ ಮಹಾಸಾಧನೆಗಳನ್ನು ಮಗಳಿಗೆ ಬಣ್ಣಿಸುತ್ತಿದ್ದಳು. ತಾಯಿ ಮಗಳಿಗೆ ಆಗಾಗ್ಗೆ “ ಸೋಲಿನಲ್ಲಿ ಕುಗ್ಗದೆ ಗೆಲುವಿನಲ್ಲಿ ಅತಿ ಹಿಗ್ಗದೆ ಬಾಳುವುದೇ ಮಾನವತೆಯ ಆದರ್ಶ.' ಎಂದು ಬುದ್ಧಿ ಹೇಳುತ್ತಿದ್ದಳು. ಮಗಳ ಹೃದಯ ಕವಿತೆಯ ಕಡೆ ಒಲಿಯುತ್ತಿದ್ದುದನ್ನು ಕಂಡ ತಾಯಿ ಪ್ರೋತ್ಸಾಹ ನೀಡಿದಳು. ತನ್ನ ಬಂಗಾಳೀ ಕವಿತೆಗಳ ಸವಿಯನ್ನು ಮಗಳಿಗೆ ಉಣಿಸಿದಳು. ಅನಂತರ ಸರೋಜಿನಿ ಕವಿಯಿತ್ರಿಯಾದುದು ಹೆಚ್ಚಾಗಿ ತಾಯಿಯಿಂದಲೇ ಎಂದು ಹೇಳಬಹುದು. , ಹೀಗೆ ತಾಯಿ ಮಗಳ ಮಾನಸಿಕ ಬೆಳವಣಿಗೆಗೆ ನೀರಿರೆಯುತ್ತಿ ದ್ದರೆ ತಂದೆ ಮಗಳ ಏಳಿಗೆಗೆ ತಮ ದೇ ಆದ ರೀತಿಯಲ್ಲಿ ಪ್ರೊ (ತ್ಸಾಹ ನೀಡುತ್ತಿ ದ್ದ ರು. ಅವರಿಗೆ ಮಗಳ LA ವರ್ತನೆ ತುಂಬಾ ಬಡಿಸಿತು. ಜಾತಿ ಮತಗಳ ಭೇದವೆಣಿಸದೆ ಆಕೆ ಎಲ್ಲಾ ಮಕ್ಸಳನ್ನು ಪ್ರೀತಿಸುತ್ತಿದ್ದಳು. ಆಕೆಯ ಸಹಸಾಠಿಗಳಲ್ಲಿ ಹಿಂದೂ ಮುಸಲ್ಮಾನ ಬಾಲಕರೆಲ್ಲ ಇದ್ದರು. ಈ ಸದ್ವರ್ತನೆಯನ್ನು ಕಂಡು ತಂದೆ ತುಂಬ ಹರ್ಹಿಸುತ್ತಿದ್ದರು. ಅಫಘೋರನಾಥರ ಮನೆಗೆ ನಾನಾ ಜಾತಿಯ ಜನರು ಬರುತ್ತಿದ್ದರು; ಗಿಂ ಸರೋಜಿನಿದೇಏಿ ಪರಿಚಯಸ್ಮರು ಬರುತ್ತಿದ್ದರು, ಅಸರಿಚಯಸ್ಮರು ಬರುತ್ತಿದ್ದರು. ಅವರಿದ್ದ ಸ್ಥಳವನ್ನು ( ನಿದ್ಯಾಪೀಠ' ವೆಂಬ ಅಡ್ಡ ಹೆಸರಿನಿಂದ ಕರೆಯುತ್ತಿದ್ದರು: ಮೌಲ್ವಿಗಳು, ಪಂಡಿತರು, ಪರಂಗೀ ವಿದ್ವಾಂಸರು, ಲಾಯರುಗಳು, ಸಾರ್ವ ಜನಿಕರು-- ಒಟ್ಟಿ ನಲ್ಲಿ ಎಲ್ಲರೀತಿಯ ಪಂಡಿತರೂ, ವಿದ್ವಾಂಸರೂ ಅಲ್ಲಿ ನೆರೆಯುತ್ತಿದ್ದರು. ಪ್ರ ಸನ್ನಿವೇಶದಲ್ಲಿ ಬೆಳೆದ ಸರೋಜಿನಿಯಲ್ಲಿ ಜಾತಿ ಮತ ಭೇದಭಾವನೆ ಸ್ವಲ್ಪವೂ ಇಲ್ಲದೇ ಹೋದದ್ದು ಆಶ್ಚರ್ಯವೇನಲ್ಲ. ಹಿಂದೂ ಮುಸಲ್ಮಾನರು ಒಂದೇ ಎಂಬ ಭಾವನೆ ಆಕೆಯಲ್ಲಿ ನೆಲೆಯಾಗಿ ನಿಂತದ್ದು ಇಂಥ ಸನ್ನಿವೇಶ ಮಹಿಮೆಯಿಂದಲೇ. ಮುಂದೆ ಆಕೆ ಹಿಂದೂ ಮುಸಲ್ಮಾನರು ಬಾಂಧವ್ಯಕ್ಕಾಗಿ ಬಹುವಾಗಿ ದುಡಿಯುವುದಕ್ಕೆ ಕಾರಣ ವನ್ನು ನಾವಿಲ್ಲಿ ಕಾಣಬಹುದು. ಸಾಮಾನ್ಯವಾಗಿ ಸರೋಜಿನಿಗೆ ಮಕ್ಸಳು ಆಡುವ ಆಟಿಗಳಲ್ಲಿ ಅಸ್ಟು ಆಸಕ್ತಿ ಇರಲಿಲ್ಲ. ಮಕ್ಕಳಕೂಟವನ್ನು ಕಟ್ಟಿಕೊಂಡು ತಾನೊಂದು ಕುರ್ಚಿಯಮೇಲೆ ಕುಳಿತು ಮುದ್ದಾದ ಕಥೆಗಳನ್ನು ಹೇಳುವುದೆಂದರೆ ಅವಳಿಗೆ ಪ್ರೀತಿ, ಮಕ್ಕಳು ನಿಶ್ಶಬ್ದವಾಗಿ ಕುಳಿತು ಕತೆಗಳನ್ನು ಕೇಳುತ್ತಿದ್ದರು. ಕುಳಿತಲ್ಲಿಂದ ಕದಲುತ್ತಲೇ ಇರಲಿಲ್ಲ. ಇದು ಮುಂದೆ ಸರೋಜಿನಿ ಪ್ರಸಿದ್ಧ ವಾಗ್ಮಿಯಾದುದರ ಮುನ್ಸೂಚನೆ. ಅಘೋರನಾಥರ ಮನೆಯ ಹಿಂಜಿ ಕಾಡಿನೋಪಾದಿಯಲ್ಲಿ ಒಂದು ತೋಟವಿತ್ತು. ಇಲ್ಲಿ ಹೆಚ್ಚು ಹೊತ್ತು ಸರೋಜಿನಿ ಕಾಲಕಳೆಯುತ್ತ ಪ್ರಕೃತಿಯೊಡನೆ ನೇರ ಸಂಪರ್ಕಬೆಳೆಸಿದಳು. ಸರೋಜಿನಿಗೆ ಓದಿನಲ್ಲಿ ಬಹಳ ಆಸಕ್ಕಿ. ತಂದೆ ಇದನ್ನು ಓದಬೇಕು ಅದನ್ನು ಓದಬಾರದು ಎಂದು ಅಡ್ಡಿ ಪಡಿಸುತ್ತಿರಲಿಲ್ಲ. ಮಗಳಿಗೆ ಶ್ರೀಮಂತ ರೀತಿಯ ವಿದ್ಯಾಭ್ಯಾಸದ ಏರ್ಪಾಟನ್ನೇ ಮಾಡಿದರು. ಶಿಕ್ಷಣ ಕೊಡಲು ಒಬ ಳು ಇಂಗ್ಲೀಷು ಉಪಾಧ್ಯಾಯಿನಿಯನ್ನೂ ಒಬಳು ಫ್ರೆಂಚ್‌ ಉಪಾ ಧ್ಯಾಯಿನಿಯನ್ನೂ ನೇಮಿಸಿದರು. ಆಕೆಗೇ ಒಂದು ಪ್ರತ್ಯೇಕ ಕೋಣೆ, ಒಂದು ಪುಸ್ತಕ ಭಂಡಾರ, ಕುರ್ಚಿ ಮೇಜುಗಳು, ಬಟ್ಟೆ ಬರೆ ಇಡುವ ಬೀರು ಮೊದಲಾದವು. ಸರೋಜಿನಿಯಿದ್ದ ಕೋಣೆ ಬಹು ಸುಂದರವಾಗಿತ್ತಂತೆ. ಆನೆಯ ಮೂರು ತಲೆಗಳನ್ನು ಹೊತ್ತ ಸುಂದರವಾದ ಮೇಜಿನ ಮೇಲೆ " ಅರೇಬಿಯನ್‌ ನೈಟ್ಸ್‌ ’ ಕಥೆಗಳ ಪುಸ್ತಕವಿತ್ತು. ಇದರಲ್ಲಿ ಎಡ್ಮಂಡ್‌ ಬಾಲ್ಕ ಮತ್ತು ವಿದ್ಯಾಭ್ಯಾಸ ೧೧ ಡುಲಾಕರು ಚಿತ್ರಿಸಿದ ಸುಂದರ ಚಿತ್ರಗಳಿದ್ದು ವು. ಅಕೃನ ಕೋಣೆ ಯಲ್ಲಿದ್ದ ಈ ಪುಸ್ತಕವನ್ನು ಆಗಾಗ್ಗೆ ಕದ್ದು ನೋಡಿ ಸಂತೋಷಗೊಳ್ಳು ತ್ತಿದ್ದ ಹರೀಂದ್ರನಾಥರು ಇದರಲ್ಲಿದ್ದ ಬಾಬಾ ಮುಸ್ಮ ಪಾನ ಚಿತ್ರವನ್ನು ಕುರಿತು ತಮ್ಮ ಬಾಲ್ಯದ ಭಾವನೆಗಳನ್ನು ವಿವರಿಸಿದ್ದಾರೆ. “ ಬಾಬಾ ಮುಸ್ತ ಫಾನ ಚಿತ್ರವನ್ನು ಅಂದರೆ ಅಲೀಬಾಬಾನ ತಮ್ಮ ಖಾಸಿಮನ ಕೊಳೆತ ಶರೀರವನ್ನು ಹೊಲಿಯುವ ಚಮ್ಮಾರನ ಚಿತ್ರವನ್ನು ನೋಡಿದಾಗಲೆಲ್ಲಾ ನನಗೇನೋ ಒಂದು ಅನುಮಾನವಾಗುತ್ತಿತ್ತು. ಮುಸ್ತಾಫ ಚಮ್ಮಾರನಲ್ಲ, ನಮ್ಮ ಮನೆಯ ದರ್ಜಿ ಬಾಲಯ್ಯನೇ ಅವನ ವೇಷದಲ್ಲಿರಬೇಕೆಂದು. ನನ ಗೇಕೋ ಅನ್ನಿಸುತ್ತಿತ್ತು. ಅವನು ಬಹಳ ಲಂಚ ತಿಂದು ಈ ಕೆಲಸಕ್ಕೆ ಕೈಹಾಕಿದ್ದಾನೆಂದು ಅಂದುಕೊಳ್ಳುತ್ತಿದ್ದೆ. ಆಗ ಹಳೆಯ ಗಾದೆಯೊಂದು ನನಗೆ ನೆನಪಾಗುತ್ತಿತ್ತು. "ನೀವು ಬಿತ್ತಿದಂತೆ ಜೆಳೆಯುವಿರಿ' ಎಂಬುದೇ ಆ ಗಾದೆ... (As you sow you 1) Reap) ಆ ಚಿಕ್ಕವಯಸ್ಸಿ ನಲ್ಲಿ ನನಗೆ " Sow’ ದತ್ತು "5ಊ' ಎಂಬೆರಡು ಇಂಗ್ಲೀಷ್‌ ಸದಗಳ ಅರ್ಥ ಸರಿಯಾಗಿ ಆಗುತ್ತಿ ರಶಿಲ್ಲ. ಈ ಕಾರಣದಿಂದ «As you Sow you shall reap’ ಎಂಬ ಗಾಜಿ ನನ್ನ ಮಟ್ಟಿಗೆ ‘As you sew you shall 1€೩ap' ಎಂದಾಗಿತ್ತು. ಒಮ್ಮೊಮ್ಮೆ ಬಾಲಯ್ಯ ತೂಕಡಿಸುತ್ತಲೋ ಅಥವಾ ಅವ್ಫಿತನ್ಸಿಯೋ ಸೂಜಿಯಿಂದ ಕ್ಸ ಚುಚ್ಛಿಕೊಂಡರೆ ನಾನು "78೩! 18 what he has reaped’ ಎಂದುಕೆೊಳ್ಳು ತ್ತಿದೆ.” ಸರೋಜಿನಿ ಓದಿದುದನ್ನು ಅಸಾಧಾರಣವಾಗಿ ಗೃಹಿಸುತ್ತಿದ್ದಳು. ತಂದೆ ಹುಟು ಉಪಾಧ್ಯಾಯರು. ಅಂಥವರಿಗೆ ಮಗಳೇ ಶಿಷ್ಯಳಾದಳು. ಅವಳನ್ನು ಹತ್ತಿರ ಕುಳ್ಳಿರಿಸಿಕೊಂಡು ವಿಜ್ಞಾನ ಹಾಗೂ ಪ್ರಕೃತಿಯ ಮೇಲೆ ಸರಳವಾದ ಪಾಠಗಳನ್ನು ಹೇಳುತ್ತಿ ದ್ಧ ರು, ಹೇಳಿದುದನ್ನು ಸುಲಭ ವಾಗಿ ಗಹಿಸುನ ಶಿಸ ರಿದ್ದ ಕ ಗುರುವಿಗೆಷು ಆನಂದ! ಸರೋಜಿನಿ ಸ್ಟೂ ಲಿಗೂ ಹೋಗುತ್ತಿ ದ್ದ ಳು. ಆದರೆ ಸ ಸ್ಫೂಲಿಗಿಂತ ಹೆಚ್ಚಾಗಿ ಮನೆಯಲ್ಲಿ ಕಲಿತದ್ದು ಅಪಾರ, ತರಗತಿಯಲ್ಲಿ ಆಕೆ ಮೊಟ್ಟ ಮೊದಲನೆಯವಳು. ಆ ಕಾರಣ ಆಕೆಯಲ್ಲಿ ದುರಹೆಂಕಾರನಿರಲಿಲ್ಲ; ನಮ್ರತೆಯಿತ್ತು. ಸಹಪಾಠಿ ಗಳು ಅಸೂಯೆಪಡುವುದಕ್ಕಿಂತ ಹೆಚ್ಚಾಗಿ ಆಕೆಯನ್ನು ಗೌರವದಿಂದ ಕಾಣು ತ್ರಿದ್ದರು, ಇಂಗ್ಲೆಂಡಿನ ಹೆಸರಾಂತ ಜಾನ್‌ಸನ್ನನಿಗೂ ಇದೇ ರೀತಿಯ ಗೌರವ ದೊರೆಯುತ್ತಿತ್ತಂತೆ. ೧೨ ಸರೋಜಿನಿದೇಖಿ ಸರೋಜಿನಿಗೆ ಚಿಕ್ಕವಯಸ್ಸಿನಲ್ಲೇ ಇಂಗ್ಲೀಷು ಕಲಿಸುವ ಏರ್ಪಾಡು ನಡೆಯಿತು. ಮನೆಯಲ್ಲಿ ಭಾಷೆಗಳ ವೈವಿಧ್ಯ ತಾಂಡವಾಡುತ್ತಿತ್ತು. ವರದ ಸುಂದರಿ ಗಂಡನೊಡನೆ ಬಂಗಾಳಿಯಲ್ಲಿ ಮಾತನಾಡುತ್ತಿದ್ದಳು. ಮಕ್ಕ ಳೊಡನೆ ಹಿಂದೂಸ್ತಾನಿಯಲ್ಲಿ ಮಾತನಾಡುತ್ತಿದ್ದಳು. ಸೇವಕರೊಡಸನೆ ತೆಲುಗಿನಲ್ಲಿ ಮಾತನಾಡುತ್ತಿದ್ದಳು. ಆದರೆ ಮಕ್ನಳು ಮಾತ್ರ ಬಂಗಾಳೀ ಭಾಷೆಯಲ್ಲಿ ಮಾತನಾಡಕೂಡದೆಂದು ಅಘೋರನಾಥರ ಕಬ್ಬಾಜ್ಞಿಯಾ ಗಿತು. ಇಂಗ್ಲೀಷು ತಪ್ಪಿದರೆ ಹಿಂದೂಸಾ ನಿಯಲ್ಲಿ ಮಾತಾಡಬಹುದೆಂದು ಅವರು ಹೇಳಿದ್ದರು. ಸರೋಜಿನಿಯಾದರೋ ಇಂಗ್ಲೀಸಿನಲ್ಲಿ ಮಾತನಾಡು ತ್ರಿರಲಿಲ್ಲ. ಆ ಭಾಷೆಯಲ್ಲಿಯೇ ಮಾತನಾಡಬೇಕೆಂದು ಒತ್ತಾಯ ಪಡಿಸು ತಿದ್ದರು ತಂದೆ. ಆದರೆ ಸರೋಜಿನಿ ಆ ಭಾಷೆಯಲ್ಲಿ ಮಾತನಾಡುವುದಿಲ್ಲ ವೆಂದು ಹಠ ಹಿಡಿದು ಕುಳಿತಳು. ಆ ಹಠದ ಪರಿಣಾಮವನ್ನು ಆಕೆಯ ಲೇಖನಿಯಿಂದಲೇ ಕೇಳಿ: “ನಾನು ಆ ಭಾಷೆಯನ್ನು ಮಾತಾಡುವುದಿಲ್ಲವೆಂದು ಹಠ ಹಿಡಿದೆ. ಒಂದು ದಿನ--ಆಗ ನನಗೆ ಒಂಬತ್ತು ವರ್ಜಿ- -ಅದಕ್ಕಾಗಿ ನನ್ನನ್ನು ಶಿಕ್ಷಿಸಿದರು. ನನಗೆ ಶಿಕ್ಸೆಯಾದದ್ದು ಅದೇ ಮೊದಲನೆಯ ಸಲ. ಇಡೀ ದಿನವೆಲ್ಲ ನನ್ನನ್ನು ಒಂದು ಕೋಣೆಯಲ್ಲಿ ಕೂಡಿಹಾಕಿದರು. ಆ ಕೋಣೆ ಯಿಂದ ನಾನು ಪೊರ್ತ ಅರಳಿದ ಭಾಷಾಪಂಡಿತಳಾಗಿ ಹೊರಬಿದ್ದೆ. ಅಂದಿ ನಿಂದ ನಾನು ತಂದೆಯೊಡನೆ ಇಂಗ್ಲೀಷು ಬಿಟ್ಟು ಬೇರೊಂದು ಮಾತಾಡೆ ಲಿಲ್ಲ. ಯಾವಾಗಲೂ ನನ್ನೊಡನೆ ಹಿಂದುಸಾನಿಯಲ್ಲಿ ಮಾತಾಡುವ ತಾಯಿಯೊಡನೆಯೂ ನಾನು ಇಂಗ್ಲೀಷಲ್ಲದೆ ಬೇರೆ ಮಾತಾಡುತ್ತಿರಲಿಲ್ಲ.” ಚಿಕ್ಕ ಹುಡುಗಿಯಾದ ನನಗೆ ಕವಿಕೆಗಳನ್ನು ರಚಿಸುವುದರಲ್ಲಿ ವಿಶೇಷ ಗೀಳು ಇದ್ದಂತೆ ಕಾಣಲಿಲ್ಲ. ಆದರೆ ಕಲ್ಪನೆಯ ಲೋಕದಲ್ಲಿ ಕನಸುಕಾಣುವ ಸ್ವಭಾವವೇನೋ ಇತ್ತು. ತಂದೆಯ ನೇತೃತ್ವದಲ್ಲಿ ನನ್ನ ಶಿಕ್ಷಣ ಕಟ್ಟು ನಿಬ್ಬಾದ ವೈಜ್ಞಾನಿಕ ರೀತಿಯಲ್ಲೇ ನಡೆಯಿತು. ನಾನೊಬ್ಬ ಗಣಿತ ಶಾಸ್ತ್ರಜ್ಞಳೋ ಅಥವಾ ವೈಜ್ಞಾನಿಕಳೋ ಆಗಬೇಕೆಂದು ನನ್ನ ತಂದೆಯ ನಿರ್ಧಾರವಾಗಿತ್ತು. ಆದರೆ ನನ್ನ ತಂದೆಯಿಂದಲೂ, ಬಂಗಾಳೀ ಭಾಷೆ ಯಲ್ಲಿ ಹಾಡುಗಳನ್ನು ಕಟ್ಟುತ್ತಿದ್ದ ನನ್ನ ತಾಯಿಯಿಂದಲೂ ನಾನು ಪಡೆದ ಕನಿತಾ ಕೌಶಲ ನನ್ನ ತಂದೆಯ ನಿರ್ಧಾರವನ್ನು ಮಾರಿಸಿತು. ಒಂದು ದಿನ ನಾನು ಆಲ್ಲಿಬ್ರ (Algebra) ಲೆಕ್ಕವನ್ನು ಮಾಡಲಾರದೆ ನಿಟ್ಟುಸಿರು ಬಿಡು ಬಾಲ್ಯ ಮತ್ತು ವಿದ್ಯಾಭ್ಮಾಸ ೧ಕ್ಬಿ ತ್ರಿದ್ದೆ. ಏನೇ ಮಾಡಿದರೂ ಲೆಕ್ಸ ಸರಿಯಾಗಲೊಲ್ಲದು. ಅದರ ಬದಲು ಇಡೀ ಪದ್ಯವೊಂದು ನನ್ನ ಬಾಯಿಂದ ಹೊರಟಿತು. ಅದನ್ನು ಬರೆದುಕೊಂಡೆ. ಅಂದಿನಿಂದ ನನ್ನ « ಕನಿತಾ ಜೀವನ? ಪ್ರಾರಂಭವಾಯಿತು. ಹದಿ ಮೂರನೇ ವಯಸ್ಸಿನಲ್ಲಿ ನಾನೊಂದು ನೀಳ ವನನನ್ನು ಬರೆದೆ... ಅದರೆ ಹೆಸರು " ಸರೋವರ ಸುಕನ್ಮೆ? ಎಂದು. ಅದರಲ್ಲಿ ೧೪೦೦ ಸಾಲುಗಳಿದ್ದು ವು. ಬರೆಯಲು ಆರು ದಿನಗಳಾದುವು. ಅದೇ ವಯಸ್ಸಿನಲ್ಲಿ ೨೦೦೦ ಸಾಲುಗಳ ನಾಟಕವೊಂದನ್ನು ಬರಿದೆ. ಡಾಕ್ಟರು ನನಗೆ ಬಹಳ ಕಾಯಿಲೆಯೆಂದೂ, ಆದಕಾರಣ ನಾನು ಪುಸ್ತಕವನ್ನು ಮುಟ್ಟಿ ಕೂಡದೆಂದೂ ಹೇಳಿದ್ದರು. ಡಾಕ್ಟರ ಮೇಲಿನ ಸೇಡನ್ನು ತೀರಿಸಿಕೊಳ್ಳ ಬೇಕೆಂದೇ ನಾನು ಅದೇ ಕ್ಷಣ ಹಿಂದುಮುಂದು ನೋಡದೆ ನನ್ನ ನಾಟಕವನ್ನು ಪ್ರಾರಂಭಿಸಿದೆ. ಸುಮಾರು ಆವೇಳೆಗೆ ನನ್ನ ಆರೋಗ್ಯ ನಿಜವಾಗಿಯೂ ಕೆಟ್ಟಿತು. ನಿತ್ಯದ ಪಾಠ ಪ್ರವಚನಗಳು ನಿಂತುಹೋದವು. ಈ ಅವಕಾಶವನ್ನು ಪಯೋಗಿಸಿಕೊಂಡು ಅಪಾರ ಗ್ರಂಥಗಳನ್ನು ಅತ್ಯಾಸಕ್ತಿಯಿಂದ ಓದಿಬಿಟ್ಟಿ. ನನ್ನ ಬಹುಭಾಗದ ಗೃಂಥಸಠಣೆಯೆಲ್ಲ ನನ್ನ ಹದಿನಾಲ್ಬರಿಂದ ಹದಿನಾರು ವರ್ಷ ವಯಸ್ಸಿ ನೊಳಗಾಯಿತೆಂದು ನನ್ನ ಭಾವನೆ. ಆ ಸಮಯದಲ್ಲಿ ಒಂದು ಕಾದಂಬರಿ ಬರೆದೆ. ದೊಡ್ಡ ದೊಡ್ಡ ಪುಸ್ತ ಕಗಳಾಗುವಷ್ಟು ದಿನಚರಿ ಬರೆಯುತ್ತಿದ್ದೆ. ನನ್ನ ವಿಚಾರದಲ್ಲಿ ನಾನು ಗಂಭೀರ ಆಸಕೆ ವಹಿಸಿದೆ.” ಸರೋಜಿನಿ ದೊಡ್ಡೆ ವಳಾದಳು. ಆಕೆಗೆ ಸರ್ಸಿಯನ್‌ ಭಾಷೆ ಕಲಿಸಲು ತಂದೆ ಒಬ್ಬ ಪರ್ಷಿಯನ್‌ ಉಪಾಧ್ಯಾಯರನ್ನು ನೇಮಿಸಿದರು. ಸ್ಕೂಲಿ ನಲ್ಲಿಯೂ ಆಕೆಯ ದ್ವಿತೀಯ ಭಾಷೆ ಪರ್ಷಿಯನ್‌ ಆಗಿತ್ತು. ಮಗಳನ್ನು ಹೈ ಸ್ಫೂ ಲಿಗೆ ಕಳುಹಿಸಬೇಕೆಂದು ಅಘೋರನಾಥರ ಆಸೆ ಯಾಗಿತ್ತು. ಬ ಆ 'ಕಾಲದಲ್ಲಿ ಹೆಣು ಮಕ್ಕಳು ಹೈಸ್ಟೂ ಸೂಲಿಗೆ ಹೋಗು ತ್ರಿ ರಲಿಲ್ಲ. ಅಲ್ಲದೆ ಹೈ ದರಾಬಾದಿನಲ್ಲಿ ಸರಿಯಾದ ಹೈಸ್ಸಲೂ ಇರಲಿಲ್ಲ. ಸರಿಯಾದ ಹೈ ಸ್ಫಲಿದ್ದುದು ಮದರಾಸಿನಲ್ಲಿ. ಆದರೆ ಅಲ್ಲಿಗೆ ಕಳುಹಿಸು ವುದೂ ಆಕ್ಸೇಪಕರವಾಗಿತ್ತು. ಮೇಲಾಗಿ ತಮ್ಮ ಮುದ್ದು ಮಗಳನ್ನು ಹೇಗೆ ಅಗಲುವುಡೆಂದು ತಂದೆತಾಯಿಗಳ ಯೋಚನೆಯಾಗಿತ್ತು. ಆದರೂ ದ್ಸೈ ರ್ಯಮಾಡಿ ತಂದೆತಾಯಿಗಳು ಮಗಳನ್ನು ಮದ್ರಾಸಿಗೆ ಕಳುಹಿಸಿ ಕೊಟ್ಟ ರು, ಸರೋಜಿನಿಗೆ ಆಗ ಕೇವಲ ಹೆತ್ತು ತೆ ಆ ಮುಸ್ಲಿ ನ ಹುಡುಗಿ ೧೪ ಸರೋಜಿನಿದೇವಿ ನೂರಾರು ಮೈಲಿಗಳಾಚೆಯಿದ್ದ ಮದ್ರಾಸಿಗೆ ಹೋಗಿ ಹೈಸ್ಫೂಲು ಸೇರಿ ಕೊಂಡಳು, ಹೆನ್ನೆರಡನೇ ವರ್ಷದಲ್ಲಿ ಆಕೆ ಮೆಟ್ರಿಕ್ಕುಲೇಟ್‌ ಪರೀಕ್ಷೆ ಪಾಸು ಮಾಡಿದಳು. ಅದು ಸಾಮಾನ್ಯ ರೀತಿಯ ಪಾಸಾಗಿರಲಿಲ್ಲ. ಪರೀಕ್ಷೆಯೂ ಈಗಿನಷ್ಟು ಸುಲಭವಾಗಿರಲಿಲ್ಲ. ಆಗಿನ ಪರೀಕ್ಷೆ. ಯಲ್ಲಿ ಕೊಡುತ್ತಿ ದ್ದ ಪ ಪ್ರಶ್ನೆ ಗಳಿಗೆ ಉತ್ತರ ಕೊಡಲು ಈಗಿನ ಬಿ. ಎ. ವಿದ್ಯಾರ್ಥಿಗಳ ಛೂ ತಡಬಡಿಸ ಜಿತು. ಅಷ್ಟೊಂದು ಕಷ್ಟವಾಗಿತ್ತು ಪರೀಕ್ಷೆ. ಇಂತಹ ಪರೀಕ್ಷೆಯಲ್ಲಿ ಸ ಸರೋಜಿನಿ ಮೊದಲನೆಯವಳಾಗಿ ಬಂದಳು! ಪರೀಕ್ಷೆ ಮುಗಿಸಿ ಪ ಪ್ರಥಮಸ್ಥಾನ ಪಡೆದು ಮನೆಗೆ ಬಂದ ಸರೋಜಿನಿ ಯನ್ನು ಕಾ ಮಾತಾಏತೃಗಳಿಗೆ" ನಿಜವಾಗಿಯೊ ಸಂತೋಷವಾಯಿತು. aad ಮಗಳನ್ನು ಪಡೆದದ್ದು ತಮ್ಮ ಭಾಗ್ಯ ವೆಂದುಕೊಂಡರು. ಆದರೆ ತಂದೆ ಮಾತ್ರ ಮಗಳಲ್ಲಿ ಟೀ ಮೂಡದಂತೆ ನೋಡಿಕೊಂಡರು. ಅನೇಕ ಕಡೆಗಳಿಂದ ಜನರು ಬಂದು ಅಘೋರನಾಥರ ಮಗಳನ್ನು ಅಭಿ ನಂದಿಸಿದರು. ಅಭಿನಂದನೆ ಮುಗಿದಮೇಲೆ ತಂದೆ ಮಗಳನ್ನು ಪಕ್ಕಕ್ಕೆ ಕರೆದು ಹೀಗೆ ಹೇಳಿದರು: “ ಮಗೂ ಸರೋಜ, ನೀನು ಪರೀಕ್ಷೆ ಯಲ್ಲಿ ಪ್ರಥಮಸ್ಸಾ ನ ಪಡೆದಿರುವೆ ನಿಜ. ಆದರೆ ಅದರಲ್ಲಿ ಆಶ್ಚರ್ಯವೇನಿದೆ? ಸಾಸು ಆಗಲೇ ನಿರೀಕ್ಷಿಸಿದ್ದೆ. ನೀನು ಮೊದಲನೆಯವಳಾಗಿ ಬರದಿದ್ದರೆ ನನಗೆ ಆಶ ಶ್ಚರ್ಯವಾಗುತ್ತಿತ್ತು. ಹೋಗು |? ಫಟ್ಟ ಕ್ಕು ಕೇಸನ್‌ ಮುಗಿಸಿದಮೇಲೆ ಸರೋಜಿನಿ ಕಾಲೇಜಿಗೆ ಹೋಗ ಬಹುದಾಗಿತ್ತು. ಆದರೆ ಹೋಗಲಿಲ್ಲ. ಆರೋಗ್ಯ ಸರಿಯಾಗಿರಲಿಲ್ಲ. ಬಹು ನಿಶ್ರಕ್ಷಳಾದಕಾರಣ ಸಂ ಪೂರ್ಣ ವಿಶ್ರಾಂತಿಬೇಕೆಂದು ಡಾಕ್ಟರು ಹೇಳಿದರು. ಶರೀರಕ್ಭಾಗಲೀ ಬುದ್ಧಿ ಗಾಗಲೀ ಹೆಚ್ಚು ಶ್ರಮ ಕೊಡಬಾರದೆಂದು ಸಲಹೆ ಮಾಡಿದ್ದರು. ಆದರೆ ಆ ಸಲಹೆಯನ್ನು ಮೀರಿ ಸರೋಜಿನಿ ಮಾಡಿದ ಲಸವನ್ನು ಮೇಲಾಗಲೇ ಹೇಳಿದೆ. ಹದಿನಾಲ್ಕು ವರುಷಗಳು ಮುಗಿಯು ವುದರೊಳಗೆ ಆಕೆ ಹೆಚ್ಚು ಕಡಮೆ ಎಲ್ಲಾ ಇಂಗ್ಲೀಷು ಕವಿಗಳ ಗ್ರಂಥ ಗಳನ್ನು ಓದಿ ಮುಗಿಸಿದ್ದಳು. ಆಕೆಗೆ ಪ್ರಿಯವಾದ ಕವಿಗಳೆಂದರೆ ಸೆಲ್ಪಿ, ಟಿನ್ನಿಸನ್‌ ಮತ್ತು ಬ್ರೌನಿಂಗ್‌. ಅಸ್ಟೇ ಅನ್ನದೆ ಆಕೆಗೆ ತತ್ವ ಶಾಸ್ತ್ರ, ಇತಿಹಾಸ ಮುಂತಾದ ವಿಷಯಗಳ ಮೇಲೂ ಹೆಚ್ಚು ಆಸಕ್ಕಿ. ತಡಿಯ ಪುಸ್ತಕ ಭಂಡಾರದಲ್ಲಿದ್ದ ಪುಸ್ತಕಗಳು ಆಕೆಗೆ ಸಾಲಲಿಲ್ಲ. ಹೊರಗಿನಿಂದ ಎರವು ಬಾಲ್ಯ ಮತ್ತು ವಿದ್ಯಾ ಭ್ಯಾಸ ೧೫ ತರಿಸಿಕೊಂಡು ಓದಿದಳು. ಕೊನೆಗೆ ಕೊಂಡುಕೊಂಡು ಓದಿದಳು. ವಯಸ್ಸಾ ದಂತೆ ಬುದಿ ಯೂ ವಿಕಾಸಗೊಂಡಿತು. ಆಕೆಯ ಮನಸ್ಸು ಕನಿತೆಯಕಡೆ ಧಾಲುತ್ತಿದು ದು ಸ ಸ್ಪಷ್ಟ ವಾಗುತ್ತಿತ್ತು. ಕವಿಹೈದಯ ಅರಳಿ ಹೊರಸೂಸಲು ಚಡಸಡಿಸುತ್ತಿತ್ತು. ಅದು ಹೇಗೆ "ಹೊರಹೊಮ್ಮಿತೈೆ ಬು ದನ್ನು ಆಕೆಯ ಮಾತಿನಿಂದಲೇ ಕೇಳಿದ್ದೀರಿ. ಆಲ್‌ಜಿಬ್ರಾ ಲೆಕ್ಟಮಾಡಲು ಹೋಗಿ ಅದರ ಬದಲು ಕವಿತೆ ಮಾಡಿದಳು ಸರೋಜಿನಿ. ಆದರೆ ಆಲ್‌ ಜಿಬ್ರ ಲೆಕ್ಸ ಬರದವರಿಗೆಲ್ಲ ಕವಿತೆ ಬರುವುದಿಲ್ಲ... ಕವಿತೆ ಸರೋಜಿನಿಗೆ ದೈವದತ್ತವಾಗಿ ಬಂದ ಪ್ರತಿಭೆ. ಕವಿಗಳು ಹುಟ್ಟುತ್ತಾರೆ, ; ಅವರನ್ನು ಸ್ಪಷ್ಟ ಮಾಡಲಾಗುವುದಿಲ್ಲ ಎಂದು ಇಂಗ್ಲೀಹಿನಲ್ಲಿ ನಾಣ್ನು ಡಿ ಇದೆಯಸ್ಸೆ.. ಅದಕ್ಕೆ ತಕ್ಕ ತೆ ಸರೋಜಿನಿಯೂ ಹುಟ್ಟು ಕನಿಯೇ ಹೊರತು ಕಟ್ಟು ಕವಿ ಈ ದಕ ಸರೋಜಿನಿಯ ತಮ್ಮ ಹೆರೀಂದ್ರ ನಾಥರು ಕವಿಗಳನ್ನು ಕಟ್ಟಲು ಸಾಧ್ಯವೇ ಹೊರತು ಹುಟ್ಟಿಸಲು ಸಾಧ್ಯ ನಲ ಎಂದು ಹೇಳಿ ಇಡ! ಸಾರಸ್ವತ ಸಿದ್ಧಾಂತವನ್ನು ಬುಡಮೇಲು ಮಾಡಿಬಿಟ್ಟರು. ಅನರು ತಮ್ಮ ವಾದವನ್ನು ಪುಷ್ಟೀಕರಿಸಲು ಒಂದು ಸ್ವಾರಸ್ಯವಾದ ಪ್ರಸಂಗವನ್ನು ಹೇಳಿ ದ್ಹಾರೆ. ಒಬ್ಬ ಜಂಭದ ಕವಿಯಿದ್ದ. ಅವನು ತಾನು ಬರೆದ ಕವಿಕೆಗಳನ್ನು ಅಚ್ಚು ಹಾಕಿಸಬೇಕಂದು ಯಾರಾರಿಗೋ ಕಳುಹಿಸಿದ. ಆದರೆ ಯಾರೂ ಒಪ್ಪ ಲಿಲ್ಲ. ಅವನು ರೇಗಾಡಿ ಪ್ರಕಾಶಕರೊಬ್ಬರಿಗೆ ಕಾಗದ ಬರೆದ: “ ನಿಮಗೆ ಗೊತ್ತಿಲ್ಲವೇ ನಾನು ಹುಟ್ಟು ಕವಿಯೆಂದು?” ಎಂದು. ಪ್ರಕಾಶಕರು ಚಾಕಚಕ್ಯ್ಕತೆಯನ್ನುಪಯೋಗಿಸಿ ಬಹಳ ಸೌಮ್ಯವಾಗಿ ಉತ್ತರಕೊಟ್ಲರು : " ನೀವು ಹೇಳಿದ್ದು ಅರ್ಥವಾಯಿತು. ಆದರೆ ನಿಮ್ಮ ತಪ್ಪ ನ್ನು ನಿಮ್ಮ ತಂದೆ ತಾಯಿಗಳ ಮೇಲೆ ಹೊರಿಸಬೇಡಿ. ” ಸರೋಜಿನಿ ಒಂದು ನಾಟಕವನ್ನು ಬರೆದಳೆಂದು ಮೇಲೆ ಹೇಳಿದೆ ಯಪ್ಪೆ" ಇಂಗ್ಲಿಷ್‌ ಭಾಷೆಯಲ್ಲಿದ್ದ ನಾಟಿಕವನ್ನು ಪರ್ಷಿಯನ್‌ ಭಾಷೆಗೆ ಪರಿವರ್ತಿಸಿದ್ದಳು. ಅದರ ಹೆಸರು « ಮೆಹೆರ್‌ ಮುನೀರ್‌ ಎಂದು. ಮಗಳ ಈ ಸಾಹಿತ್ಯ ಕಲೆಯನ್ನು ಪ್ರ್ರೋತ್ಸಾ ಹಿಸಬೇಕೆಂದು ಉದ್ದೆ ಶಿಸಿ ಅಘೋರ ನಾಥರು ಆ ನಾಟಕವನ್ನು ಸ್ಪಳೀಯ ಮುದ್ರ ಣಾಲಯಪೊಂದರಲ್ಲ ಅಚ್ಚು ಹಾಕಿಸಿ ತಮ್ಮ ಸ್ನಹಿತರಿಗೆಲ್ಲ ಹಂಚಿದರು” ಮಕ್ಕಳಲ್ಲಿ ಕಂಡುಬರುವ ಈ ಅಮೂಲ್ಯ ಕರೆಯನ್ನು ಅಭಿವೃದ್ಧಿ ಮಾಡಲು ಅವರು ಹಿಂದುಮುಂದು ೧೬ ಸರೋಜಿನಿದೇವಿ ನೋಡುತ್ತಿರಲಿಲ್ಲ... ಸರೋಜಿನಿಯ ತಮ್ಮ ಹರೀಂದ್ರ ಆರು ವರ್ಷದ ಮಗುವಾಗಿದ್ದಾಗಲೇ ಕನನ ಕಟ್ಟುತ್ತಿದ್ದ ನಂತೆ. ಮಗನ ಈ ಪ್ರಯತ್ನ ನನ್ನು ತಂದಿ ಪ್ರೋೋತ್ಸಾಹಿಸದೇ ಹೋಗಿದ್ದರೆ, ಬರೆದದ್ದು ಕಸನೆಂದು ಅನರು ಅಂದಿದ್ದರೆ, ಹರೀೀಂದ್ರ ಸರ್ಕಾರಿ ಆಫೀಸಿನಲ್ಲಿ ಗುಮಾಸ್ತ ನೋ ಅಥವ ಸೇರು ಮಾರ್ಕೆಟ್ಟಿನಲ್ಲಿ ಕಿರಿಚಿಕೊಳ್ಳುವ ವರ್ತಕನೋ ಆಗಬೇಕಾಗಿತ್ತೆಂದು ಅವರೇ ಹೇಳಿಕೊಂಡಿದ್ದಾರೆ. ೪. ನಿದೇಶಗಮನ ಸರೋಜಿನಿಯ ನಾಟಿಕದ ಪ್ರತಿಯೊಂದನ್ನು ಆಫೋರವಾಥರು ನೈಜಾಮರಿಗೂ ಕಳುಹಿಸಿಕೊಟ್ಟರು. ಇದು ನಡೆದದ್ದು ೧೮೯೫ ರಲ್ಲಿ. ಆಗ ಸರೋಜಿನಿಗೆ ಹದಿನಾರು ವರ್ಷ. ನಾಟಕವನ್ನು ಓದಿ ನೈಜಾಮರು ತುಂಬಾ ಸಂತೋಷಸಟ್ಟರು. ಆಕೆಯ ಕವಿತಾ ಪ್ರತಿಭೆಯನ್ನು ಅವ ರಾಗವೇ ಕೇಳಿದೆ ರು. ಈ ಪ್ರತಿಭೆಗೆ ತಕ್ಕ ಪೊ ತ್ಸಾಹೆಕೊಡುವುದು ಸೂಕ್ತವೆಂದು ಅವರು ಭಾವಿಸಿದರು. ಅಘೋರನಾಥರಿಗೆ ಒಂದು ದಿನ ಹೇಳಿಕಳುಹಿಸಿದರು. ರಾಜಾಜ್ಞೆ ಏನಿರಬಹುದೆಂದು ಊಹಿಸಲಾರದ ಅಘೋರನಾಥರು ಹೆದರಿಕೊಂಡೇ ಹೋದರು ರಾಜಸಮ್ಮುಖಕೆ, ಆದರೆ ಸರೋಜಿನಿಯ ಮಾತೆತ್ತಿದಾಗ ಅವರಿಗೆ ಧೈರ್ಯ ಬಂದಿತು. ಮಗಳಿಗೆ ಸಹಾಯ ಮಾಡುವುದರಲ್ಲಿ ತಂದೆಯ ಒಪ್ಪಿಗೆ ಇಪಿಯೇ ಎಂದು ಕೇಳಿದರು. ಅಘೋರನಾಥರು ಅನಿವಾರ್ಯವಾಗಿ ಒಫ್ಟಿಕೊಳ್ಳ ಬೇಕಾಯಿತು. ಮಕ್ಸಳ ಏಳಿಗೆಯಲ್ಲಿ ಯಾವುದಕ್ಕೂ ಅವರು ಅಡ್ಡಿ ಬರುತ್ತಿರಲಿಲ್ಲ. ಇದರ ಪರಿಣಾಮ ವಾಗಿ ೧೮೯೫ ನೇ ಇಸವಿ ಸೆಪ್ಟೆಂಬರ್‌ ತಿಂಗಳಿನಲ್ಲಿ ಸರೋಜಿನಿ ವರ್ಷಕ್ಕೆ ಮುನ್ನೂರು ಪೌಂಡಿನ ವಿದೇಶೀ ಸ್ಟಾಲರ್‌ಹಿಸ್‌ ಪಡೆದು ಹಡಗೇರಿ ಇಂಗೆ ಂಡಿಗೆ ಹೊರಟಳು. ಹದಿನಾರು ವರ್ಷದ ಹುಡುಗಿ ಆರು ಸಾವಿರ ಮೈಲಿಗಳಾಜೆ ಇರುವ ಪರಪೇಶಕ್ಸೆ ಧೈರ್ಯದಿಂದ ಹೊರಟಳು, ಅಘೋರ ನಾಥರ ಹಳೆಯ ಸ್ನೇಹಿತರೊಬ್ಬರು ಇಂಗ್ಲೆಂಡಿಗೆ ಹೋಗುತ್ತಿದ್ದರು. ಅವರ ಜೊತೆ ಸರೋಜಿನಿಯೂ ಹಡಗಿನಲ್ಲಿ ಪ್ರಯಾಣ ಮಾಡಿದಳು. ಹಲವಾರು ದಿನ ಸೃಯಾಣಮಾಡಿ ಸರೋಜಿನಿ ಇಂಗ್ಲೆಂಡ್‌ ಮುಟ್ಟಿದಳು. ಅಲ್ಲಿ ಮಿಸ್‌ ಮ್ಯಾಸ್ಸಿಂಗ್‌ ಎಂಬ ಹೆಸರಾಂತ ಮಹಿಳೆ ಇದ್ದಳು. ಅವಳು ಇಂಗ್ಲೆಂಡಿನಲ್ಲಿದ್ದ ಭಾರತೀಯ ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಬಹಳ ಕೆಲಸ ಮಾಡಿದ್ದಳು. ಅವಳ ಆಶ್ರಯದಲ್ಲಿ ಸರೋಜಿನಿ ನೆಲೆಸಿದಳು. ಇದೊಂದು ಭಾಗ್ಯವಾಗಿಯೇ ಪರಿಣಮಿಸಿತು. ಏಕೆಂದರೆ ಮ್ಯಾನ್ಸಿಂಗಳ ಮನೆಗೆ ಇಂಗ್ಲೆಂಡಿನ ಹೆಸರಾಗಿದ್ದ ಸಾಹಿತಿಗಳೆಲ್ಲ ಬರುತ್ತಿದ್ದ ರು. ಸಮಾಜ ದಲ್ಲಿ ಗಣ್ಯರಾದ ವ್ಯಕ್ತಿಗಳೂ ಬರುತ್ತಿದ್ದರು. ಆ ಮನೆಯಲ್ಲಿಯೇ ಮೊಟ್ಟ 14 ೧೮ ಸರೋಜಿನಿದೇವಿ ಮೊದಲನೆಯ ಬಾರಿಗೆ ಸರೋಜಿನಿಗೆ ಎಡ್ಮಂಡ್‌ ಗಾಸೆಯವರ (Edmund Gosse) ಪರಿಚಯವಾದದ್ದು. ಪ್ರಸಿದ್ಧ ನಾಟಿಕ ವಿಮರ್ಶಕ ವಿಲಿಯಂ ಆರ್ಡರ್‌ ಮತ್ತು ಸರೋಜಿನಿಯ ಪುಸ್ತಕಗಳನ್ನು ಅನಂತರ ಪ್ರಕಟಿಸಿದ ಹೈನೇಮನ್‌ (Heinemann) ಇವರ ಸರಿಚ ಯಮವಾದದ್ದು ಇಲ್ಲಿಯೇ, ಸರಿಯಾದ ಆಶ್ರಯ ಸಿಕ್ಕಿದ ನಂತರ ಕಾನೇಜಿಗೆ ಸೇರಬೇಕೆಂದು ಸರೋಜಿನಿ ಆಲೋಚನೆ ಮಾಡಿದಳು. ಕೇಂಬ್ರಿಡ್ಸ್‌ ವಿಶ್ವವಿದ್ಯಾನಿಲಯ ವನ್ನು ಸೇರಬೇಕೆಂದು ತೀರ್ಮಾನವಾಯಿತು. ಆದರೆ ಆ ನಿಶ್ಚವಿದ್ಯಾನಿಲ ಯಕ್ಕೆ ಹದಿನೆಂಟು ವರ್ಷಗಳಿಗಿಂತ ಕಡವೆ: ವಯಸ್ಸಿನನರಿಗೆ ಪ್ರವೇಶ ದೊರೆ ಯುತ್ತಿ ರಲಿಲ್ಲ. ಸರೋಜಿನಿಗೆ ಇನ್ನೂ ಹದಿನಾರು ವರ್ಷಗಳು. ಅಂದ ಮೇಲೆ ಅದನ್ನು ಸೇರುವುದು ಕೂಡರೇ ಸಾಧ್ಯವಾಗಲಿಲ್ಲ ಆದ್ದರಿಂದ ಅಲ್ಲಿಯವರೆಗೆ ಲಂಡನ್ಸಿನಲ್ಲಿದ್ದ ಕಿಂಗ್ಸ್‌ ಕಾಲೇಜಿನಲ್ಲಿ (Kings College) ಜರುಗುತ್ತಿದ್ದ ಉಪನ್ಯಾಸಗಳನ್ನು ಕೇಳುವುದಕ್ಕೆ ಹೋಗುತ್ತಿದ್ದಳು. ವಯಸ್ಸು ಹದಿನೆಂಟಾದಾಗ ಆಕೆಗೆ ಕೇಂಬ್ರಿಡ್ಲಿನ ಗಿರ್ಟಿನ್‌ ಕಾಲೇಜಿನಲ್ಲಿ ಪ್ರವೇಶ ದೊರೆಯಿತು. ಆದರೆ ಆ ವಿಶ್ವವಿದ್ಯಾನಿಲಯದ ಜೀವನ ಸರೋಜಿನಿಗೆ ಸರಿಬೀಳಲಿಲ್ಲ. ಆ ಶಿಸ್ತು ಹಾಗೂ ಚಾಚೂತಪ್ಪದೆ ನಡೆಸಬೇಕಾದ ದಿನ ಚರಿಯ ಕೆಲಸ ಅವಳಿಗೆ ಒಗ್ಗಲಿಲ್ಲ. ಅನೇಕ ನಿಯಮಗಳನ್ನು ಆಕೆ ಯಂತ್ರ ದಂತೆ ಪಾಲಿಸಬೇಕಾಗಿತ್ತು. ಆದರೆ ಆಕೆಯ ಮನಸ್ಸು ಲೀಲಾಜಾಲವಾಗಿ ವಿಹೆರಿಸಬೇಕೆಂದು ಅಶಿಸುತ್ತಿತ್ತು. ಹಾಗೆ ಕಾಲ ಕಳೆಯುತ್ತ ಕವಿತೆಗಳನ್ನು ರಚಿಸಬೇಕೆಂದು ಅನ್ನಿಸುತ್ತಿತ್ತು. ವಾಸ್ತವವಾಗಿ ಆಕೆ ಆಗಲೇ ಕವಿಕೆಗಳ ರಚನೆಯಲ್ಲಿ ತೊಡಗಿದ್ದಳು. ಇದನ್ನು ನೋಡಿಯೇ ಕೇಂಬ್ರಿಡ್‌ ನಲ್ಲಿದ್ದ ಆಕೆಯ ಸಮಕಾಲೀನರೊಬ್ಬರು ಹೇಳಿದರು: “ಇಲ್ಲಿ ಭಾರತದ ಪುಟ ಹುಡುಗಿಯೊಬ ಳಿದ್ದಾಳೆ. ಅವಳಿಗೆ ಕವಿತೆಯನ್ನು ಕಟ್ಟುವುದಲ್ಲದೆ ಬೇರೊಂದು ಕೆಲಸವಿಲ್ಲ.” ಎಂದು. ಸರೋಜಿನಿ ಕೇಂಬ್ರಿಡ್‌ ಗೆ ಸೇರಿದ ಹಲವೇ ತಿಂಗಳಲ್ಲಿ ಆಕೆಯ ಆರೋಗ್ಯ ಕೆಟ್ಟಿತು, ಅದರಿಂದಾಗಿ ಆಕೆಯ ನಿದ್ಯಾಭ್ಯಾಸವೂ ಅಲ್ಲಿಗೇ ಮುಗಿಯಿತು. ೧೮೯೭ ರಲ್ಲಿ ಆಕೆ ಆರೋಗ್ಯಸುಧಾರಣೆಗೋಸ್ಟರ ಸಿಟಿ ರ್‌ಲ್ಯಾಂಡ್‌ ಮತ್ತು ಇಟಲಿ ದೇಶಗಳಿಗೆ ಹೋದಳು. ಸ್ವಿಟಿ ರ್‌ಲ್ಯಾಂಡಿನ ಪರ್ವತ ಕಂದರ ಗಳನ್ನೂ ರಮ್ಯ ಸರೋವರಗಳನ್ನೂ ಯಾವಾಗಲೂ ಸೌಂದರ್ಯದಿಂದ ವಿದೇಶಗಮನ ೧೯ ಕೂಡಿರುವ ಕಾಡುಗಳನ್ನೂ ನೋಡಿ ಆಕೆಯ ಮೆನಸ್ಸು ಸೂರೆಹೋಯಿತು. ಇಟಲಿದೇಶದ ಪೂರ್ವೇತಿಹಾಸ ಹಾಗೂ ಅಲ್ಲಿಯ ಸೌಂದರ್ಯಸ್ಥಳಗಳು ಆಕೆಯಲ್ಲಿ ಸುಷುಪ್ತವಾಗಿದ್ದ ಭಾವನೆಗಳನ್ನು ಜೇತನಗೊಳಿಸಿದುವು. ಹದಿ ನಾಲ್ಕು ಹದಿನೈದು ಹದಿನಾರನೇ ಶತಮಾನಗಳಲ್ಲಿ ಯೂರೋಪುಖಂಡ ದಲ್ಲಾದ ಸಾಹಿತ್ಯ ಹಾಗೂ ಕಲೆಯ ಪುನರುಜ್ಜೀವನಕ್ಕೆ (Renaissance) ಇಟಲೀದೇಶ ಮಾತೃ ಸ್ಥಾನವಾಗಿತ್ತು. ದಾಂತೆಯ (Dante) ಜನ್ಮಭೂಮಿ ಇಟಲಿ. ರಾಫೆಲ್‌ (Raphae])ಮತ್ತು ಮೈಕೇಲ್‌ ಆಂಜಲೊ (Michael Aಗಜ್ರೀlಂ)ಅನರಂತಹೆ ಮಹಾಪುರುಷರ ಮನೆ ಇಟಲಿ, ಮಜಿನಿ(Mazzini) ಮತ್ತು ಗರಿಬಾಲ್ಲಿ (ಆ೩r1baldi) ಯರಂತಹ ಮಹಾವ್ಯ ಕ್ಲಿ ಗಳನ್ನು ಸೃಷ್ಟಿ ಸಿದ ನಾಡು ಇಟಲಿ. ಇಂತಹೆ ವೈಭವದ ಇತಿಹಾಸ ಪರಂಪರೆಯ ಕಾರಣ ದಿಂದ ಇಟಿಲಿ ಸರೋಜಿನಿಯ ಮನಸ್ಸಿನಮೇಲೆ ಮಹೆತ್ಸರಿಣಾನುವನ್ನುಂಟು ಮಾಡಿತು. ಹೆಲವಾರು ತಿಂಗಳುಗಳು ಇಟಲಿ ಮತ್ತು ಸಿಟಿ ರ್‌ಲ್ಯಾಂಡಿನಲ್ಲಿದ್ದು ಆರೋಗ್ಯ ಸುಧಾರಿಸಿಕೊಂದು ಸರೋಜಿನಿ ಇಂಗ್ಲೆಂಡಿಗೆ ಹಿಂದಿರುಗಿದಳು. ಆದರೆ ಓದನ್ನು ಮುಂದುವರಿಸುವ ಮನಸ್ಸು ಮಾತ್ರ ಆಕೆಯಲ್ಲಿರಲಿಲ್ಲ. ಮನಸ್ಸೆಲ್ಲ ಊರಿನ ಮೇಲಿತ್ತು. ಅದರ ಕಾರಣ ಮುಂದೆ ಗೊತ್ತಾಗುವುದು, ಅಂತೂ ಭಾರತಕ್ಕೆ ಹಿಂದಿರುಗುವುದೆಂದೂ, ಓದನ್ನು ಮುಂದುವರಿಸುವುದಿಲ್ಲ ವೆಂದೂ ನಿರ್ಧರಿಸಿದಳು. ಮೂರು ವರ್ಷಗಳ ಕಾಲ ಸರೋಜಿನಿ ಇಂಗ್ಲೆಂಡಿನಲ್ಲಿದ್ದಾಗ ಆಕೆಗೆ ಅನೇಕ ವ್ಯಕ್ತಿಗಳ ಸರಿಚಯವಾಯಿತು. ಲಂಡನ್ಸಿನಲ್ಲಿದ್ದಾಗ ಎಡ್ಮಂಡ್‌ ಗಾಸೆಯವರ ಪರಿಚಯವಾಯಿತಪ್ಪೆ. ಒಂದು ಸಲ ಪರಿಚಯವಾಯಿತೋ ಇಲ್ಲವೋ ಅದು ದಿನೇ ದಿನೇ ಬೆಳೆದು ಬಂದಿತು. ಆ ವಿಮರ್ಶಕರ ಮನೆಗೆ ಸರೋಜಿನಿ ಆಗಾಗ್ಗೆ ಹೋಗಿಬರುತ್ತಿದ್ದಳು- ಕೊನೆಗೆ ಆಕೆ ಅವರ ಅಚ್ಚು ಮೆಚ್ಚಿನ ಅತಿಥಿಯಂತಾದಳು. ಆಕೆ ಬಂದರೆ ಅವರಿಗೆ ಬಹು ಆದರ, ಸಂತೋಷ ಹಾಗೂ ಆತ್ಮೀಯತೆ. ಅವಳು ಕವಿತೆಗಳನ್ನು ರಚಿಸುತ್ತಿದ್ದಾ ಳೆಂದು ಗಾಸೆಯವರಿಗೆ ಆಗಲೇ ಗೊತ್ತಾಗಿತ್ತು. ಒಂದು ದಿನ ಅನರು ತಮ್ಮ ಮನಸ್ಸಿನಲ್ಲಿಯೇ ಮಥಿಸುತ್ತಿದ್ದ ವಿಷಯವನ್ನು ಕೇಳಿದರು. ಸರೋಜಿನಿಯು ಬರೆದಿದ್ದ ಕವಿತೆಗಳನ್ನು ನೋಡಬೇಕೆಂದು ಅಪೇಕ್ಷೆ ಸಟ್ಟಿರು. ಸಕೋಜಿನಿ ೨೦ ಸರೋಜಿನಸಿದೇಸಿ ಇಲ್ಲ ಎಂದು ಹೇಳಲು ಸಾಧ್ಯ ವಾಗಲಿ. ಇದಾದ ಸ ಸ್ವಲ್ಪ ದಿನಗಳ ನಂತರ ಸರೋಜಿನಿ ತಾನು ಬರೆದಿದೆ. ಫವಿತೆಗಳ ದೊಡ್ಡ ಗಂಟಿನೆ NK: ಗಾಸೆಯೆನರ ಕೆ, ಯಲ್ಲಿ, ಛು. ಚಿಕ್ಕವಯಸ್ಸಿನ ಸರೋಜಿನಿ "ತನಗೆ ತೀರ ಹೊಸದಾದ ಜಿಂಗ್ಲಿಷ್‌ ಭಾಷೆಯಲ್ಲಿ ಕವನಗಳನ್ನು ಬರೆಯುವ. ಸಾಹಸ ಮಾಡಿದಳು. ಗಾಸೆಯವರು ಗಂಟನ್ನು ಬಿಚ್ಚಿ ಹಾಳೆಗಳನ್ನು ತಿರುವಿ ಹಾಕಿದರು. ಅವರಿಗೆ ಅದ ನಿರಾಕೆ ಅಷ್ಟಿಷ್ಟಲ್ಲ ಹ ಬಾ! ಬಂದದ್ದೆ ನ್ನು ಹೇಳಬೇಕೋ ಬೇಡವೋ ಎಂಬ “ಗ್ಗೆ ಕ್ಸ (ಡಾದ ಅವರು ವೆ ನಸಿನ್ಲದ್ದು ದನ್ನು ಹೇಳು ವುದೇ ಸರಿಯೆಂದು ನಿರ್ಧರಿಸ ಬಾಯಿ ಬಿಟ್ಟಿ ರು. ಅವರು ಏನು ಹೇಳಿದರೆಂಬು ದನ್ನು ಅವರ ಮಾತಿನಲ್ಲಿಯೇ ಕೇಳಿ: ಕೃತಕವಾದ ಶೈಲಿಯಲ್ಲಿ ಬರೆದಿರುವ ಕವನಗಳ ಇಡೀ ಕಟ್ಟನ್ನೇ ಕಸದ ಬುಟ್ಟಿ ಗೆ ಹಾಕೆಂದು ನಾನು ಬುದ್ಧಿ ವಾದ ಹೇಳಿದೆ. * ನೀನು ಬಹು ಸೂಕ್ಷ್ಮ ಮ ತಿ; ಪಾಸ್ಟಾತ್ಯರ ಭಾಷೆಯನ್ನಸ್ಟೆ ಸ ಅಲ್ಲದೆ ಅವರ ಛಂದಶ್ಶಾಸ್ತ್ರ ನನ್ನೂ ಆಜಾ ಟೀ ಆದರೆ ಇತ ಹಾರೈಸಿದ್ದ ಅಂಗ್ಲೇಯ ಭಾವಸೆಗಳನ್ನೆ ( ಆಂಗ್ಲೇಯ ಆವರಣದಲ್ಲಿ ಬಿಸಿ ಮಾಡಿ ಬಡಿಸುವುದನ್ನಲ್ಲ ನಾವು ಹಾ ರೈಸಿದ್ದು, ಇಂಡಿಯಾ ದೇಶದ ಹ್‌ ದಯದರ್ಶನವನ್ನು, ಅಲ್ಲಿಯ ನೂಲ ಭಾವನೆಗಳ ನೈಜ ವಿಕ್ಲೇಷಣವನ್ನು, ಕ ಮತದ ತತ್ತ ಗಳನ್ನು, ಕನಗೊಂದು ಆತ್ಮವಿದೆಯೆಂದು ಸಾಕ್ಟಾತ್ಯವು ಕನಸು ಕಾಣುವ ಡನೇ ಸೌರ್ವಾತ್ಯದ ಆತ್ಮನನ್ನು ಉಜ್ಜಲಗೊಳಿಸಿದ ನಿಗೂಢ ಸಂದೇಶಗಳನ್ನು. ನಮ್ಮ ನಾಡಿನಲ್ಲಿ ಕಾಣುವ ರಾಬೆನ್‌ ಮಕ್ಕು ಸೈ ಲಾರ್ಕ್‌ ಹಕ್ಕಿಗಳ ಮೇಲೆ ಕವನ ಬರೆಯುವುದನ್ನು ನಿಲ್ಲಿಸಿ, ನಿನ್ನ ನಾಡಿನ ಹೆಣ್ಣು ಹೂ ಮರಗಿಡ ಬಳ್ಳಿಗಳ ಬಗ್ಗೆ ಬರೆ. ನಿನ್ನ ಕನನಕೇಂದ್ರ ಸರ್ವಕ ಕಾನನಗಳಲ್ಲಿ, ಹೊಡೋಟಿಗಳಲ್ಲಿ, ದೇವರ ಗುಡಿಗಳಲ್ಲಾ ಗಲಿ. ನಿನ್ನ ಹುಟ್ಟು ನಾಡಿನ, ಜನರ ಬಗ್ಗೆ ಕವನಗಳನ್ನು ಕಟ್ಟು. ಒಟ್ಟಿನಲ್ಲಿ ಭಾರತದ ನಿಜವಾದ ಕೋಗಿಲೆ ಯಾಗು, ಉತ್ಕೃಷ್ಟ ಇಂಗ್ಲಿಷ್‌ ಸಾಹಿತ್ಯದ ಅರಗಿಳಿಯಾಗಬೇಡ.? ಗಾಸೆಯವರ ಈ ಸಲಹೆ ಸದುದ್ದೇಶ ಪೂರ್ವಕವಾಗಿತ್ತು. ಅದನ್ನು ಪಾಲಿಸುವುದು ಸೂಕ್ತವೆಂದು ಸರೋಜಿನಿ ಭಾವಿಸಿದಳು. ಲಂಡನ್ಸಿನಲ್ಲಿದ್ದಾಗ ಸರೋಜಿನಿಗೆ ಎಡ್ಮಂಡ್‌ ಗಾಸೆಯವರೆ ಪರಿಚಯ ನಾದಂತೆ ಕೇಂಬ್ರಿಡ್‌ ನಲ್ಲಿದ್ದಾಗ ಆರ್ಥರ್‌ ಸೈಮನ್ನರ ಸರಿಚಯವಾಯಿತು. ನಿದೇಶಗಮನ ೨೧ ಸೈಮನ್ನ ರು ಗಾಸೆಯವರಂತೆ ಕವಿಗಳೂ ಆಗಿದ್ದ ರ್ಕ, ವಿಮರ್ಶಕರೂ ಆಗಿ ರು. ಈ ಇಬ್ಬರು ಮಹನೀಯರ ಸಂಸ ಸರ್ಕ. ಸರೋಜಿನಿಯ ಹೃದಯ ದಲ್ಲಿ ಎಂತಹ ಉತ್ಕೃಷ್ಟ ಕವಿತೆಗಳ ಸೃಷ್ಟಿಗೆ ನಾಂದಿಯಾಯಿತೆಂಬುದನ್ನು ಮುಂದೆ ನೋಡಬಹುದು. ಹೀಗೆ ಮೂರು ವರ್ಷಗಳ ಕಾಲ ಹತ್ಕೊಂಬತ್ತನೇ ಶತಮಾನದ ಪಾಶ್ಚಾತ್ಯ ಸಂಸ್ಕೃತಿಯ ಸವಿಯುಂಡು ಇಪ್ಪತ್ತನೇ ಶತಮಾನದ ಉದಯಕಾಲ ದಲ್ಲಿ ಸರೋಜಿನಿ ಮಾತೃಭೂಮಿಯ ಕಡೆ ಪ್ರಯಾಣಹೊರಟಿಳು. ಮನ ಸಲ್ಲ ಮಾತೃಭೂಮಿಯ ದರ್ಶನಕ್ಕಾಗಿ ಹಾತೊರೆಯುತ್ತಿತ್ತು. ಯುಗಾ ಚಾರ್ಯ ಸ್ವಾಮಿ ವಿವೇಕಾನಂದರು ಅಮೆರಿಕಾ ಇಂಗೆ ೦ಡ್‌ ದೇಶಗಳನ್ನು ಸುತ್ತಿ ಭಾರತಕ್ಕೆ ಹಿಂದಿರುಗಲು ಹೊರಭಾಗ ಸ್ನೇಹಿತನೆ ನೊಬ್ಬನು ಅವರನ್ನು ಕೇಳಿದನಂತೆ ಸಾ ಿಮಿಜಿ, ನಾಲ್ಬು ನರ್ಷಗಳ ಕಾಲ ಪಶ್ಚಿಮ ದೇಶದ ಭೋಗಭೂಮಿಯಲ್ಲಿ ವಾಸಿಸಿದ ನಿಮಗೆ ಭಾರತ ವರ್ಷವು ಈಗ ಹೇಗೆ ಕಾಣುತ್ತದೆ?” ಎಂದು. ಅದಕ್ಕೆ ಸ್ವಾಮಿಗಳು ಈ ರೀತಿ ಉತ್ತರಿಸಿದರಂತೆ : “ ನಾನಿಲ್ಲಿಗೆ ಬರುವುದಕ್ಕೆ ಮೊದಲು ಭಾರತ ಭೂಮಿಯನ್ನು ಪ್ರೀತಿಸುತ್ತಿ ದ್ದೆ. ಈಗಲಾದರೋ ಆ ಪುಣ್ಯ ಮಾತೃ ಭೂಮಿಯ ಮಣ್ಣಿನ ನ Wek ಕೂಡ ನನಗೆ ಪ ಪವಿತ್ರತಮವಾಗಿದೆ ; ಬೀಸುವ ಗಾಳಿಯು ಜಸ ಈಗ ನನಗದು ನಿಜವಾದ ಪುಣ್ಯ ಭೂಮಿಯಾಗಿದೆ, ಯಾತ್ರಾಸ್ಥಾ ನವಾಗಿದೆ; ತೀರ್ಥ ಕೆ ಶ್ಸೇತ್ರ ವಾಗಿದೆ.” ಹಾ ಜತರ ಬ್ರಹ್ಮಚಾರಿಯಾಗಬೇಕಂದು ನಿರ್ಧರಿಸಿದ್ದ ಯೋಗಿಯ ಮಾತುಗಳು, ಆದರೆ ಜೀವನವನ್ನು ಭೋಗದಲ್ಲಿ ಕಳೆಯ ಬೇಕೆಂದು ನಿರ್ಧರಿಸಿದ್ದ ಹತ್ತೊಂಬತ್ತು ವರ್ಷದ ಅವಿವಾಹಿತ ಯುವತಿಗೆ ಭಾರತ್ತ ಮತ್ತಷ್ಟು ಪವಿತ್ರವಾಗಿ ಕಂಡಿರಬೇಕು. ಅದರಲ್ಲಿಯೂ ಆಕಯ ಹೃದಯದಲ್ಲಿ ಪ್ರೇಮವಂಕುರಿಸಿ ಬಳ್ಳಿಯಾಗತೊಡಗಿರುವಾಗ ಆ ಬಳ್ಳಿ ಗಾಶ್ರಯವಾಗಲು ಸಿದ್ಧವಾಗಿರುವ ಪ್ರಿಯನೊಬ್ಬನು ಭಾರತದಲ್ಲಿರುವಾಗ ಈ ಭಾರತ ನೂರ್ಮಡಿ ಸವಿತ್ರವಾಗಿರಬೇಕು! ಬೊಂಬಾಯಿಯಲ್ಲಿ ಹಡಗು ಇಳಿದ ಸರೋಜಿನಿ ಹೈದರಾಬಾದಿಗೆ ಧಾವಿಸಿದಳು. ಮಗಳ ಕೀರ್ತಿಯನ್ನು ದೂರದಿಂದಲೇ ಕೇಳಿ ಸಂತೋಷ ಗೊಂಡಿದ್ದ ತಂದೆತಾಯಿಗಳು ಮಗಳನ್ನು ತೋಳೆರೆದು ಆಲಿಂಗಿಸಿ ಮುಂಡಾಡಿ ೨೨ ಸರೋಜಿನಿದೇವಿ ದರು. ಮಗಳು ಕೇವಲ ಕವಯಿತ್ರಿಯೇ ಅಲ್ಲದೆ ಒಳ್ಳೆಯ ಭಾಷಣಕಾರಳೂ ಎಂಬ ಕೇರ್ತಿ ಸಂಪಾದಿಸಿದ್ದಳು, ಆರು ಸಾವಿರ ಮೈಲಿಗಳಾಚೆಯಿಂದ ಬರುತ್ತಿ ದ್ದ ಮಗಳ ಈ ಹೆಗ್ಗ ಳಿಕೆಯನ್ನು ಕೇಳಿ ತಂದೆ ತಾಯಿಗಳು ಆನಂದ ಪಟ್ಟಿದ್ದ ರು. ಅಲ್ಲಿಂದ ಬರುತ್ತಿದ್ದ ಪ್ರತಿ ಪತ್ರದಲ್ಲಿಯೂ ಪ್ರಶಂಸೆ ಸೆಯ ಮಾತುಗಳೇ ತುಂಬಿದ್ದು ವು. ಓಡೆವುವನ್ನು ಮುಂದುನರಿಸಲಾರದುದಕ್ಕೆ ಅವರೇನೂ ವ ಥೆನಡಲಿಲ್ಲ. ನಿಭನಾದ ಓದು po ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಒಲ್ಲದ ಗಂಟಲಿನಲ್ಲಿ ಕಡುಬು ತುರುಕುವುದು ಸರಿ ಯಲ್ಲವೆಂಬುದನ್ನು ನಿದ್ಯಾಭ್ಯಾಸದಲ್ಲಿ ಸರಿಣತರಾದ ಅಘೋರನಾಥ ಚಟ್ಟೋಪಾಧ್ಯಾಯರಿಗೆ ಹೇಳಿಕೊಡಬೇಕಾಗಿರಲಿಲ್ಲ. ವಾಸ್ತವವಾಗಿ ಮಗಳು ಗಳಿಸಿಕೊಂಡಿದ್ದುದು ನಿಶ್ಚವಿದ್ಯಾನಿಲಯದ ಪದವಿಗಿಂತ ಮೇಲೆಂದು ಆ ಮಾತಾಸಿಶ್ಚಗಳು ಭಾವಿಸಿದರು. ಪುಸ್ತಕದಿಂದ ಕಲಿಯುವುದಕ್ಕಿಂತ ಪ್ರಪಂಚದಿಂದ ಕಲಿಯುವುದು ಹೆಚ್ಚು, ಅದನ್ನು ಮಗಳು ಕಲಿತಿದ್ದಾ ಳೆಂದು ಹಿಗ್ಗಿದರು. ವಿದೇಶದಿಂದ ಹಿಂದಿರುಗಿದ ಸರೋಜಿನಿ ಮಾತಾನಿತೃಗಳ ಮನುತೆಯ ಮಗಳಾದಳು. ೫. ಶ್ರೀಮತಿ ನಾಯಿಡು ವಿದೇಶಕ್ಕೆ ಹೋಗುವ ಮುನ್ನವೇ ಸರೋಜಿನಿಯ ಹೈದಯ ಮಂದಿರ ದಲ್ಲಿ ಪ್ರೇಮಾರಾಧನೆ ನಡೆದಿತ್ತು. ಶ್ರೀಮಂತರೂ ಗೌರವ ಮನೆತನದವರೂ ಆದ ಒಂದು ಸಂಸಾರ ಹೈದರಾಬಾದಿನಲ್ಲಿತ್ತು. ಆ ಸಂಸಾರದ ಕಣ್ಮಣಿಯಂತೆ ಗೋವಿಂದರಾಜುಲು ನಾಯಿಡು ಎಂಬ ಸುಶಿಕ್ಷಿತ ಯುವಕನಿದ್ದ. ಸಕಲ ರಿಗೂ ಆಶ್ರ ಯದಾತರಾಗಿದ್ದ ಅಘೋರನಾಥರ ಮನೆಗೆ Risso ಬರುವುದಕ್ಕೆ ಯಾವ ಅಡ್ಡಿಯೂ ಇರಲಿಲ್ಲ. ಮನೆಗೆ ಬಂದ ಆ ಯುವಕ ನನ್ನು ಸಕೋಜಿಸಿ ನೋಡುವುದಕ್ಕೂ ಯಾವ ಅಡ್ಡಿ ಇರಲಿಲ್ಲ. ನಾಲ್ಕಾರು ಸಲ ನೋಡಿದ ಆ ಯುವಕ ಯುವತಿಯರು ಒಬ ರನ್ನೊಬ್ಬರು ಮೆಚ್ಚ ದರು. ಇಂತಹ ವಿಚಾರಗಳಲ್ಲಿ ಯಾವ ಮಾತಾಪಿತೃಗಳೇ ಆಗಲಿ ಸೂಕ್ಷ್ಮ ಮತಿಗಳಾಗಿರುತ್ತಾರೆ. ಅಂತಹುದರಲ್ಲಿ ಅಘೋರನಾಥ ವರದಸುಂದರಿ ದೇವಿಯರಿಗೆ ಮಗಳ ಮನಸ್ಸು ತಿಳಿಯದೇ ಹೋಗಲಿಲ್ಲ. ಹುಡುಗನಾಗಿ ದ್ದಾ ಗಲೇ ಜನಿವಾರ ಕಿತ್ತೆ ನದ ಅಘೋರನಾಥರು ಪೆ ಶ್ರಮಕ್ಕೆ ಅಡ್ಡಿ ಬರುವ ವರಾಗಿರಲಿಲ್ಲ. ಆದಿ ಸಮಾಜದ ಆಕೆ ನೀಪಣೆಸೆ ಯೆನೇಚಿಸಬೇಕಾಗ ಬಂತು. ಸರೋಜಿನಿ ಬ್ರಾಹ್ಮಣ ವಾನೆತನದವಕೆಂದು ಜನರಿಗೆ ಗೊತ್ತಿತ್ತು. ಗೋವಿಂದರಾಜು ಶೂದ್ರಮನೆತನದವನೆಂಬುದು ಎಲ್ಲರಿಗೂ ತಿಳಿದ ವಿಷಯ ವಾಗಿತ್ತು. ಸರೋಜಿನಿಯ ಮನೆಯಲ್ಲಿ ಬ್ರಾಹ್ಮಣರ ಆಚಾರ ವ್ಯವಹಾರ ಗಳಾವುವೂ ಇರಲಿಲ್ಲ. ಆದರೆ ದೊಡ್ಡವರನ್ನು ತಮ್ಮ ಜಾತಿಯವರೆಂದು ಹೇಳಿಕೊಂಡು ಹೆಮ್ಮೆ ಸಡುವ ಸಮಾಜ ಅವರನ್ನು, ಅಸ ದ್ರ ಬ್ರಾಹ್ಮಣ ಕೆಂದು ಕೊಂಡಾಡುತ್ತಿ ತು. ಅತ್ತ ಸಂಸ್ಕೃತಿಯಲ್ಲಿ ಕಡಮೆಯನ್ಬದ ಗೊವಿಂದ ರಾಜು ಮನೆತನವನ್ನು ಶೂದ್ರತ್ವದ ಶೂಲಕ್ಕೇರಿಸದೆ. ಸಮಾಧಾನ ಗೊಳ್ಳುತ್ತಿರಲಿಲ್ಲ. ಈ ಸಮಾಜದ ಅಪವಾದವನ್ನು ಮಾರಿ ನಡೆಯುವುದು ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಸುಲಭವಾಗಿ ಕಾಣಬಹುದು. ಆದರೆ ಇದು ಅರುವತ್ತು ವರ್ಷಗಳ ಹಿಂದಿನ ಮಾತು. ಸಮಾಜದ ಕಟ್ಟು ಪಾಡುಗಳು ಆಗಿನ್ನೂ ಭದ್ರವಾಗಿದ್ದುವು. ಮುಂದುವರಿದವರಲ್ಲಿ ಎಷ್ಟು ಕಟ್ಟು ಕಟ್ಟಿಳೆಗಳಿದ್ದುವೋ ಅದಕ್ಕಿಂತ ಹೆಚ್ಚಾದ ಕಟ್ಟು ಕಟ್ಟಳೆಗಳು ೨೪ ಸರೋಜಿನಿದೇನಿ ಹಿಂದುಳಿದವರಲ್ಲಿದ್ದು ವು, ಬ್ರಾಹ್ಮಣನ ಮನೆಗೆ ಹೊರೆಯ ಹೋದರೆ ಆಗುವ ಅಸವಿತ್ರತೆಗಿಂತ ಹೆಚ್ಚಾಗಿ ಹೊಲೆಯನ ಮನೆಗೆ ಬ್ರಾಹ್ಮಣ ಬಂದರೆ ಆಗುವ ಅನಾಹುತ ಹೆಚ್ಚೆಂದು ಭಾವಿಸಲ್ಪಟ್ಟಿ ತ್ತು. ಗೋವಿಂದರಾಜುವನ್ನು ಮದುವೆಯಾಗುವುದೇ ಕೂಡದೆಂದು ಹೇಳಿ ಮಗಳ ಮನಸ್ಸನ್ನು ಮುರಿಯುವುದು ಅಘೋರನಾಥರಿಗಾಗಲೀ ವರದ ಸುಂದರಿಷೇನಿಗಾಗಲೀ ಸರಿಯಾಗಿ ಕಾಣಲಿಲ್ಲ. ಸಂಬಂಧನನ್ನು ತಪ್ಪಿಸು ವುದಾದರೆ ಆ ರೀತಿ ತಪ್ಪಿಸುವುದು ಅವರಿಗೆ ಒಪ್ಪಲಿಲ್ಲ. ನೈಜಾಮರು ನಿಲಾ ಯತಿಗೆ ಹೋಗಲು ಸರೋಜಿನಿಗೆ ಒಂದು ಸ್ಫಾಲರ್‌ಹಿಸ್‌ ಕೊಟ್ಟಿ ರಪ್ಟೆ, ಒಂದು ವಿಧದಲ್ಲಿ ಇದು ಅಘೋರನಾಥರಿಗೆ ಸಹಾಯಕವಾಯಿತು. ಮಗಳು ದೂರ ಹೋದರೆ ಪ್ರೇಮ ಬದಲಾಯಿಸಿದರೂ ಬದಲಾಯಿಸಬಹುದೆಂದು ಅವರು ಆಲೋಚಿಸಿರಬೇಕು. ಅಥವಾ ಪ್ರಥಮಸಪ್ರೇಮ ಎಷ್ಟು, ದಿನ ಸ್ಹಿರ ವಾಗಿ ನಿಂತೀತೆಂದು ನೋಡೋಣವೆಂದು ಭಾವಿಸಿರಬೇಕು. ಆದರೆ ಬದ- ಲಾವಣೆ ನೈಜಸ್ರೇಮಕ್ಕೆ ಹೊರತು. ಮೂರು ವರ್ಷಗಳು ಉರುಳಿದರೂ ಸರೋಜಿನಿ ಗೋವಿಂದರಾಜುಲು ಅವರ ಪ್ರೇಮ ಕುಗ್ಗ ಲಿಲ್ಲ. ಅದರ ಬದಲು ಮತ್ತಷ್ಟು ಪುಟಿಗೊಂಡಿತು. ಗೋವಿಂದರಾಜುಲು ಆಗ ಕೇಂಬ್ರಿಡ್ಡಿಗೆ ಹೋಗಿದ್ದರು. ಅಲ್ಲಿ ಅವರು ಸರೋಜಿನಿಯನ್ನು ನೋಡುತ್ತಿದ್ದರೆಂದೂ ಅವರಿಬ್ಬರ ಪ್ರೇಮ ಸ್ಥಿರವಾಗಿ ಬೇರೌರಿತೆಂದೂ ಹೇಳುತ್ತಾರೆ. ಅಂತೂ ಸಸ್ಮಸಾಗರಗಳು ಅಡ್ಡ ಬಂದರೂ ಅವರಿಬ್ಬರ ಪ್ರೇಮ ಚಲಿಸುವಂತಿರಲಿಲ್ಲ. ಅಚಲಪ್ರೇಮ ಎಂದೂ ಅಚಲನವೇ. ಅದು ಹೆಚ್ಚಾಗಿ ಮಾನಸಿಕ ಪ್ರೇಮ, ವಿವಾಹ ಕೇವಲ ದೈಹಿಕ ಸಂಬಂಧವಷ್ಟೇ ಅಲ್ಲ, ಮಾನಸಿಕ ಮಿಲನವೂ ಹೌದು. ದೈಹಿಕ ಸಂಬಂಧ ಮಾನಸಿಕಮಿಲನಕ್ಕೆ ದಾರಿ ಅಷ್ಟೆ, ಪರದೇಶದಿಂದ ಹಿಂದಿರುಗಿದ ಸರೋಜಿನಿ ತನ್ನ ಪ್ರೇಮವನ್ನು ಕಿಂಚಿತ್ತೂ ಬದಲಿಸಿರಲಿಲ್ಲ. ಅಂತೆಯೇ ನಾಯಿಡು ಅವರೂ ತಮ್ಮ ನಿರ್ಧಾರವನ್ನು ಚಲಿಸಿರಲಿಲ್ಲ. ಮೂರು ವರ್ಷಗಳ ಅವಧಿ ಅವರ ಪ್ರೇಮಕ್ಕೆ ಮತ್ತಷ್ಟು ಪುಟ ಹಾಕಿದಂತಾಗಿತ್ತು. ಈಗಂತೂ ಅವರಿಗೆ ಮನದಟ್ಟಾ ಯಿತು « ಅವರ ಪ್ರೇಮ ಅಮರವಾದುದು, ಜಾತಿ ಮತ ಭೇದಗಳನ್ನು ಮೀರಿದ್ದು ಎಂದು. ಸರೋಜಿವಿಯ ಆರೋಗ್ಯವೂ ಅಷ್ಟು ಚೆನ್ನಾಗಿಲ್ಲದು ದನ್ನು ಕಂಡ ಅವರು ನಿರಾಶೆಯಿಂದೇನಾದರೂ ಮಗಳ ಮನೋವ್ಯಥುಗೆ ಶ್ರೀಮತಿ ನಾಯಿಡು ೨೫೪ ಕಾರಣವಿರಬಹುದೇ ಎಂದು ಆಲೋಚಿಸಿದರು. ಮಗಳಿಗೆ ತಕ್ಕ ವರನಿ ದ್ದಾ ನೆ ಗೋವಿಂದರಾಜುಲು. ಅವರ ತಂದೆ ಹೆಸರಾಂತ ಮಿಲಿಟರಿ ಡಾಕ್ಸ್‌, ಮಗನೂ ವ್ಸ ದ್ಯ ಶಾಸ್ತ್ರ ದಲ್ಲಿ ವಿದೇಶೀಯ ಉನ್ನ ತ ಪದವಿಗಳನ್ನು ಸಡೆದಿ ದನು. ಜಾತಃ ಸ ಜಾಂ ಸರ್ಕಾರದಲ್ಲಿ ಉನ್ನತ ಸೃದ್ಯಾಧಿ ಬಾ ಹುದ್ದೆ ಯಲ್ಲಿದ ನು. ನುಡಿಯಲ್ಲಿ ಸ್ವಚ್ಛ ಹ ನೆಂಟು ವರ್ಷದ ವಯಸ್ಸಿನಲ್ಲಿ ಬಹುಚಿಕ್ಕ ಹುಡುಗಿಯೊಬ್ಬಳನ್ನು pin ದ್ದನು. ಆದರೆ ಆ ಹುಡುಗಿ ಒಂದು ವರ್ಷದೊಳಗೇ € ತೀರಿಕೊಂಡಿದ್ದಳು. ಅನಂತರ ವಿದೇಶಕ್ಕೆ ಹೋಗಿ ವೈದ್ಯಶಾಸ್ತ್ರ ದಲ್ಲಿ ಪದವಿಗ ಳನ್ನು ಪಡೆದು ಬಂದಿದ್ದನು. ಹೈದರಾಬಾದಿನ ಟ್‌ ಸಮಾಜದಲ್ಲಿ ಎಲರ ಪ್ರಿ ತ್ರಿ ಗೌರವಗಳಿಗೂ ಪಾತ್ರನಾಗಿದ್ದ ನು. ವೆ ದ್ಯವೃತ್ತಿ ಶಿ.ಯಲ್ಲಿ ಅತನಿಗಿದ್ದ ಸುಪಾ ದನೆ ಯಾರಿಗಾದರೂ ಹೊಟ್ಟ ಕೆಚ್ಚು ಪಡಿಸುವಷಿ ಸತ್ತು, ಹೀಗಿರುವಾಗ ತಂದೆತಾಯಿಗಳು Seat ನಿಶ್ಶಯಮಾಡಿಬಿಟ್ಟಿರು. ಜಾತಿಮತದ ಕಟ್ಟುಕಟ್ಟಳೆಗಳೆಲ್ಲ ಕಿತ್ತುಹೋದುವು; ಪ್ರಾಂತಭೇದಗಳೆಲ್ಲ ನಿರ್ಮೂಲವಾದುವು. ವೆ ) ಭವದಿಂದ ವಿವಾಹ ಜರುಗಿತು. ತುಂಬಿ ತುಳು ಕಾಡುತ್ತಿ ದ್ದ ಎರಡು ನೆ ಸ್ರ ಓಕ ಸರೋವರಗಳು ಅಡ್ಡಿ ಆತಂಕಗಳ ಕಟ್ಟಿ ಯನ್ನು ಒಡೆದುಕೊಂಡು ಆ ಹರಿಯಕೊಡಗಿದುವು. ಬಸು ಹಟ ಬಂದ ಮೂರೇ ತಿಂಗಳಿನಲ್ಲಿ ಅಂದರೆ ೧೮೯೮ನೇ ಡಿಸೆಂಬರ್‌ ತಿಂಗಳಿನಲಿ ನ ಎರ ದಕ ಸರೋಜಿನಿ ಶ್ರೀಮತಿ ಸರೋಜಿನಿ ನಾಯಿಡು ಆದರು. ಇಡೀ ದೇಶವೇ ಈ ವಿವಾಹವನ್ನು ಹರಸುವ ಬದಲು, ತೆಗಳಿರಬೇಕು. ಮಡಿವಂತ ಜನ ತಮ್ಮ ಜಾತಿಯ ಮೈಲಿಗೆಯಾಯಿತೆಂದು ಕ್ರೋಧಗೊಂಡಿರಬೇಕು. ಆದರೆ ಶ್ರೀಮತಿ ಸರೋಜನಿ ನಾಯಿಡು ಶ್ರೀಮತಿ ನಾಯಿಡು ಆಗಿಯೇ ಉಳಿದರು. ಮದುವೆಯಾದನಂತರ ಶ್ರೀಮತಿ ಸರೋಜಿನಿ ನಾಯಿಡು ಗಂಡನ ಮನೆಗೆ ಹೋದರು. ಮುದ್ದು ಹೆಂಡತಿಯೊಡನೆ ತಮ್ಮ ಚಂದದ ಮನೆಯಲ್ಲಿ ಸಂಸಾರ ಮಾಡಬೇಕೆಂದು ಗೋವಿಂದರಾಜುಲುಗೆ ಅನ್ನಿಸಿದ್ದು ಸ್ವಾಭಾ ವಿಕವೇ. ತಂದೆ ತಾಯಿಯರು ಮಗಳನ್ನು ಹರಸಿ ಕಳುಹಿಸಿಕೊಟ್ಟರು. ಬೇರೆ ಊರಿಗೆ ಹೋಗದೆ ಒಂದೇ ಊರಿನಲ್ಲಿದ್ದು ದರಿಂದ ತಂದೆ ತಾಯಿಗಳಿಗೆ ಅಪ್ಪನೂ ಅಗಲಿಕೆ ಕಾಣಲಿಲ್ಲ. ಆದರೂ ಕೋಗಿಲೆಯ ಮರಿ ಒಂದು ಗೂಡಿನಿಂದ ಹಾರಿ ಮತ್ತೊಂದರ ಆಶ್ರಯ ಪಡೆಯಿತು. ೨೬ ಸಕೋಜಿನಿದೇಪಿ ಹೊಸ ಸಂಸಾರ ಬಹು ಆನಂದದಿಂದ ಸಾಗಿತು. ಮನೆಯಲ್ಲಿ ಎತ್ತ ತಿರುಗಿದರತ್ತ ಪ್ರೀತಿಪುರಸ್ಪಾರಗಳ ಹೊಳೆಯೇ ಹೆರಿಯುತ್ತಿ ತ್ತು. ಡಾ. ಗೋವಿಂದರಾಜುಲು ನಾಯಿಡು ಪ್ರಿಯ ಮಡದಿಯ ಸಹವಾಸ ದಲ್ಲಿ, ಆಕೆಯ ಕಾವ್ಯಗಾನದ ಇಂಪಿನಲ್ಲಿ ಕಾಲ ಕಳೆದರು. ತಮ್ಮ ಈ ರಸಮಯ ಸಂಸಾರ ವನ್ನು ಶ್ರೀಮತಿ ಸರೋಜಿನಿ ನಾಯಿಡು ಅವರೇ ೧೯೦೪ ರಲ್ಲಿ ಇಂಗ್ಲೆಂಡಿನ ತಮ್ಮ ಹಳೆಯ ಗೆಳೆಯರಾದ ಆರ್ಥರ್‌ ಸೈಮನ್ನರಿಗೆ ಬರೆದ ಕಾಗದ ವೊಂದರಲ್ಲಿ ಹೀಗೆ ವರ್ಣಿಸಿದ್ದಾರೆ “ಬಹು ಸುಂದರವಾದ ಕನನಗಳು ಗಾಳಿಯಲ್ಲಿ ಹಾರಾಡುತ್ತಿರುವುದು ನಿಮಗೆ ಗೊತ್ತಿರಲಾರದು. ದೇವರ ದಯೆಯಿದ್ದರೆ ಈ ವರ್ಷ ನನ್ನ ಆತ್ಮದ ಬಲೆಯನ್ನು ಬೀಸಿ ಅವುಗಳನ್ನೆಲ್ಲ ಹಿಡಿಯುತ್ತೇನೆ. ದೇವರ ದಯೆಯಿದ್ದರೆ ನನಗೊಂದಿಷ್ಟು ಆರೋಗ್ಯಭಾಗ್ಯವನ್ನು ದಯಪಾಲಿಸೆಂದು ಬೇಡುತ್ತೇನೆ. ಒಂದಿಷ್ಟು ಆರೋಗ್ಯವಿದ್ದರೆ ಸಾಕು ನನ್ನ ಜೀವನ ಪರಿಪೂರ್ಣವಾಗುತ್ತದೆ. ಏಕೆಂದರೆ ಷೆಲ್ಸಿಯು ಹೇಳುವ " ಆನಂದದ ಅಪ್ಪರೆಯೇ' ಇಲ್ಲಿ, ನನ್ನ ಪುಟ್ಟ ಮನೆಯಲ್ಲಿ, ವಾಸಮಾಡುತ್ತಿದ್ದಾಳೆ. ತೋಟದಲ್ಲಿರುವ ಹಕ್ಕಿಗಳ ಗಾನದಲ್ಲಿ ನನ್ನ ಮನೆ ಅದ್ದಿ ಹೋಗಿದೆ ; ಪಡಸಾಲೆಯಲ್ಲಿ ಆಡುತ್ತಿರುವ ಮಕ್ಕಳ ಗಲಿಬಿಲಿಯಲ್ಲಿ ನನ್ನ ಮನೆ ತೇಲಿಹೋಗಿದೆ,” ಅಹುದು. ಆರೋಗ್ಯವೊಂದೇ ಬೇಕಾಗಿದ್ದುದು ಸರೋಜಿನಿಯ ಸಂಸಾರಜೀವನವನ್ನು ಪ ಪರಿಪೊರ್ಣಗೊಳಿಸಲು. ಪತಿಗೆ ತನ್ನ ಪತ್ನಿಯ ಮೇಲಿದ್ದ ಪ್ರೇಮ ಅಗಾಧವಾಗಿತ್ತು. ಪತ್ನಿಯೂ ಪತಿಯ ಸಹವಾಸದಲ್ಲಿ ಆತ್ಮದ ಅಗಾಧ ಆಕಾಂಕ್ಸೆಗಳ ಈಡೇರಿಕೆಯನ್ನು ಕಂಡಿದ್ದಳು. ದಂಪತಿಗಳಿಗೆ ಮಕ್ಕಳ ಭಾಗ್ಯವೇನೂ ಕಡಮೆಯಿರಲಿಲ್ಲ. ಅವರಿಗೆ ನಾಲ್ಕು ನಲ್ಮಕ್ಕಳಾದರು. ಎರಡು ಹೆಣ್ಣು, ಎರಡು ಗಂಡು. ಹೆಣು ಮಕ್ಕಳ ಹೆಸರು ಪದ್ಮಜಾ ನುತ್ತು ಲೀಲಾಮಣಿ. ಗಂಡುಮಕ್ಕಳ ಹೆಸ ಸರು ಬಿಯಸೂರ್ಯ ಮತ್ತು ರಂಥ ಈ ಮಕ್ಕಳ ಲಾಲನೆ ಪಾಲನೆಯೇ ತಾಯಿಯ ಬಹುಕಾಲವನ್ನು ತೆಗೆದು ಕೊಳು ತ್ತಿತ್ತು. ಬಿಡುವಾದಾಗ ಪುಸ್ತಕಗಳನ್ನು ಓದುವುದು, ಕವನಗಳನ್ನು ರಚಿಸುವುದು ಆಕೆಯ ಪ್ರಿಯವಾದ ಕೆಲಸವಾಗಿತ್ತು. ಆಕೆಯ ಹೃದಯದಲ್ಲಿ ಕವಿ ಹೊರಹೊಮ್ಮ್ಮುತ್ತಿದ್ದ. ಆಕೆ ಕಂಡ ಕನಸುಗಳು ಇನ್ನೂ ಕನಸಾಗಿಯೇ ಉಳಿದಿದ್ದುವು. ಆದರೆ ಆ ಕನಸುಗಳು ನನಸಾಗುವ ಮೊದಲೇ ತಾನು ಶ್ರೀಮತಿ ನಾಯಿಡು ೨೬ ಇಹಬರೋಕದಿಂದೆ ಸರಶೋಕಕ್ಕೆ ಹೋಗಬೇಕಾಗಬಹುದೇನೋ ಎಂಬ ಸಂದೇಹ ಆ ಹೃದಯದಲ್ಲಿ ಕೀಟಿದಂತೆ ಕೊರೆಯುತ್ತಿತ್ತು. ಅದಕ್ಟೋಸ್ಫರವೇ ಸರೋಜಿನಿಯವರು " ದೇವರ ದಯೆಯಿದ್ದರೆ ಈ ವರ್ಷ ನನ್ನ ಆತ್ಮದ ಬಲೆ ಯನ್ನು ಬೀಸಿ ಅವುಗಳನ್ನೆಲ್ಲ ಹಿಡಿಯುತ್ತೇನೆ. ದೇವರ ದಯೆಯಿದ್ದರೆ ನನಗೊಂದಿಷ್ಟು ಆರೋಗ್ಯಭಾಗ್ಯವನ್ನು ದಯಸಾಲಿಸೆಂದು ಬೇಡುತ್ತೇಸೆ' ಎಂದು ದೇವರಲ್ಲಿ ಮೊರೆಯಿಟ್ಟಿದ್ದು. ಆರೋಗ್ಯ ಸರಿಯಿಲ್ಲದಿದ್ದರೂ ಅವರು ದಿಟ್ಟಿ ತನದಿಂದ ಮುನ್ನುಗ್ಗಿ ದರು ದೇಹ ಸೂಕ್ಷ್ಮನಾಗಿದ್ದರೂ, ಆರೋಗ್ಯ ಹಾಗೂ ಹೀಗೂ ಇದ್ದರೂ ಮನಸ್ಸು ಸ್ಸೈರ್ಯದಿಂಗಿತ್ತು. ಮೂಡಿದ ನಿರ್ಧಾರನನ್ನು ಮುಗಿಸಿಯೇ ತೀರುವೆನೆಂದುಕೊಂಡೆರು.- ಜೊತೆಗೆ ಗಂಡನ ಪ್ರೋತ್ಸಾಹ ಅಪಾರವಾಗಿತ್ತು. ಸರೋಜನರಳಲು ಸೂರ್ಯೋದಯವಾಗಬೇಕಾಗಿತ್ತು. ಆ ಸೂರ್ಯೋ ದಯದಂತಿದ್ದರು ಡಾ. ನಾಯಿಡು ಅವರು, ೬. ಸರೋಜವರಳಿತು-ಈಕೋಗಿಲೆ ಹಾಡಿತು ಈಗ ಆ ಸರೋಜವರಳಿ ಎಂತಹ ಕಂಸನ್ನು ಬೀರಿತೆಂಬುದನ್ನು ನೋಡೋಣ. ಅರಗಿಣಿ ಕೋಗಿಲೆಯಾದುದನ್ನು ಕಾಣೋಣ. ಸೌಂದರ್ಯ ವನ್ನು ಅನುಭವಿಸುವ ಇಚ್ಛೆಯೇ ಸರೋಜಿನಿಯನ್ನು ಕವಿಯಾಗಿ ಮಾಡಿದ್ದು. ಸೌಂದರ್ಯದ ಸಂಪರ್ಕವಾಯಿತೆಂದರೆ ಅವರ ನರಗಳು ಆನಂದದಿಂದ ಮಿಡಿಯುತ್ತಿದ್ದುವು. ತಮ್ಮ ಈ ಅನುಭವದ ಬಗ್ಗೆ ಅವರು ಆರ್ಥರ್‌ ಸ್ಫಮ ನ್ನ ರಿಗೆ ಕಾಗದದಲ್ಲಿ ಹೀಗೆ ಹೇಳಿದ್ದಾರೆ ಕ 6 ನನ್ನ ಪೂರ್ವಿಕರು ಸಾವಿರಾರು ವರ್ಷಗಳಿಂದ ಗಿರಿ ಗಹ್ವರ ಕಾನನ ಗಳನ್ನು ಪ್ರೀತಿಸುತ್ತ ಬಂದಿದ್ದಾರೆ ; ಮಹಾಕನಸುಗಳನ್ನು ಕಂಡಿದ್ದಾರೆ; ಮಹಾವಿದ್ವಾಂಸರಾಗಿದ್ದಾರಿ | ಮಹಾಯೋಗಿಗಳಾಗಿದ್ದಾರೆ. ನನ್ನ ತಂದೆಯೂ ಕನಸು ಕಾಣುನನರೇ. ಮಹಾ ಕನಸುಗಳನ್ನು ಕಂಡೂ ಇದ್ದಾರೆ. ಅವರು ಮಹಾಪುರುಷರು. ಅವರ ಜೀವನ ಉಜ್ವಲ ನಷ್ಟ. (Magnificent failure) ಇಡೀ ಇಂಡಿಯಾದಲ್ಲಿ ಅವರಷ್ಟು ದೊಡ್ಡ ಸೆಂಡಿತರು ಬೇರೊಬ್ಬ ರಿಲ್ಲವೆಂದು ನಾನು ಭಾವಿಸಿದ್ದೇನೆ. ಅವರಷ್ಟು ಪ್ರೀತಿಪಾತ್ರರಾದವರೂ ಬೇರೊಬ್ಬರಿಲ್ಲವೆಂದು ತಿಳಿದಿದ್ದೇನೆ, ಅವರ ನೀಳವಾದ ಬಿಳಿಯ ಗಡ್ಡ, ಹೋಮರನನ್ನು ಹೋಲುವ ಮುಖ ಮತ್ತು ಮನೆಯ ಮೇಲ್ಚಾವಣಿ ಎಲ್ಲಿ ಬಿದ್ದಿತೋ ಎನ್ನುವಷ್ಟು ಗಟ್ಟಿ ಯಾಗಿ ನಗುವ ಅವರ ನಗು-ಇವು ನನ್ನ ತಂದೆಯ ಚಿತ್ರವನ್ನು ಮನಸ್ಸಿಗೆ ತಂದುಕೊಡುತ್ತವೆ. ಅವರು ತಮ್ಮ ಇಡೀ ಹಣವನ್ನೆಲ್ಲ ಎರಡು ಮಹಾ ಕೆಲಸಗಳಿಗಾಗಿ ವಿನಿಯೋಗಿಸಿದ್ದಾರೆ : ಒಂದನೆ ಯದು ಅನ್ಯರಿಗೆ ಸಹಾಯಮಾಡುವುದಕ್ಕಾಗಿ, ಮತ್ತೊಂದು ರಸತಂತ್ರದ ಸಿದ್ದಿಗಾಗಿ. ಪ್ರತಿದಿನ ಅವರು ತಮ್ಮ ತೋಟಿದಲ್ಲಿ ದರ್ಬಾರು ನಡಸುತ್ತಾರೆ. ಆ ದರ್ಬಾರಿಗೆ ಎಲ್ಲಾ ಜಾಕಿಯ ಎಲ್ಲಾ ಪಂಡಿತರೂ ಬರುತ್ತಾರೆ. ರಾಜರು, ಭಿಕ್ಷುಕರು, ಸನ್ಯಾಸಿಗಳು, ಕಳ್ಳ ಪೂಜಾರಿಗಳು ಎಲ್ಲರೂ ನೆರೆದು ಅವರೊಡನೆ ಆನಂದಸಡುತ್ತಾರೆ. ಎಲ್ಲರಿಗೂ ಒಂದೇ ರೀತಿಯ ಉಪಚಾರ. ತಂದೆಯ ರಸತಂತ್ರ ಹೇಳತೀರದು. ಹಗಲೂ ರಾತ್ರಿ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಹೊಸದೊಂದು ನಿಯಮನ (Prescription) ತಂದವರಿ ಸರೋಜವರಳಿತು. ಕೋಗಿಲೆ ಹಾಡಿತು ೨೯ ಗೆಲ್ಲ ಸಹೋದರರಂತೆ ಅಲ್ಲಿ ಸ್ವಾಗತ... ಈ ರಸತಂತ್ರ ನಿಮಗೆ ತಿಳಿದಿರು ವಂತೆ ಸೌಂದರ್ಯಕ್ಕೆ, ನಿಕ್ಕಸೌಂದರ್ಯಕ್ಕೆ ಹಾತೊರೆಯುವ ಕವಿಯ ಐಹಿಕ ಪಡಿರೂಪ, ಕನನಗಳನ್ನು ಕಟ್ಟು ನವರೂ, ಚಿನ ವನ್ನು ಮಾಡುವರೂ ಗೂಢತತ್ತಾನೆ ನೆ (ಷಣೆಗೆ ಗುಸ್ಪವಾಗಿ dis ಕೋಕದ. ಅಧಿಪತಿಗಳು, ನನ್ನ ತುಿಡೆಯಲ್ಲಿ ಕುತೂಹಲದ ಪ್ರತಿಭೆ ಇದೆ. ಅದೇ ವೃಜ್ಜಾ ನಕ ಪ್ರತಿಭೆಯ ಸರ್ವಸಾರ. ನನ್ನ ತಂಡೆಯಲ್ಲಿರುವ ಕುತೂಹಲದ ಪ್ರತಿಭೆ ನನ್ನಲ್ಲ ಸೌಂದರ್ಯಾನುಭವಾಸಕ್ಕಿಯಾಗಿದೆ.? ಸರೋಜಿಸಿದೇನಿಯವರ ಸೌಂದರ್ಯಾನುಭೂತಿ ಎಷ್ಟು ಆಳವಾಗಿ ತ್ರೆ ೦ಬುದನ್ನು ಸೈಮನ್ನ ರು ಈ ರೀತಿ ವರ್ಣಿಸಿದ್ದಾ ಡೆ; “ಅವಳನ್ನು ಇಂಗೆ ಡಿ ನಲ್ಲ ಕಂಡಿದ ವರಿಗೆಲ್ಲಾ ಆ ಪುಟ್ಟಿ ವ್ಯಕ್ತಿ ಯ ಜೀವನವೆಲ್ಲ ಕಣ್ಣಿ ನಲ್ಲಿ ಕೇಂದ್ರಿ ಕ್ಸ ತವಾದಂತೆ 'ಭಾಸವಾಗುತಿ. ತ್ತು... ಸೂರ್ಯಕಾಂತಿ ಹೊವು dred ತಿರುಗುತ್ತಿ ರುನಂತೆ pe ಕಣ್ಣು ಗಳು ಸೌಂದರ್ಯದ ಕಡೆ ತಿರುಗುತ್ತಿದು ) ವು. ಆ ಕಣ್ಣು ಗಳು ತೆರೆಯುತಾ, ತೆರೆಯುತ್ತಾ ಎಷ್ಟು ದೊಡ್ಡ ೭ ದಾಗುತ್ತಿ, ದ್ದು ವೆಂದರೆ ನೋಡುತ್ತಿ, ರುವವರಿಗೆ. ಕಣ್ಣು ಗಳಲ್ಲದೆ ಜೀಕೆ ಕಾಣಿಸ ಸುತಿ ರಲಿ. ಆಕೆ ತನ್ನ ದೇಶದ ಉಡುಪನ್ನು ಬಿಗಿಯಾಗಿ ಉಡುತ್ತಿದ್ದಳು. ಪುಟ್ಟಿ ಗಿದ್ದ ಅವಳನ್ನು ಆ ಉಡುಪಿನಲ್ಲಿ ಮತು ಉದ್ದವಾಗಿ ಇಳಿಯ ಬಿಟ್ಟಿ ಆಕೆಯ ಕಪ್ಪು ಕೂದಲಿನಲ್ಲಿ ನೋಡಿದರೆ ಆಕೆಯನ್ನು ಮಗು ವೆಂದು ಭಾವಿಸಬೇಕಾಗುತ್ತಿತ್ತು. ಮಾತು ಕಡಿಮೆ. ಅವಳ ಮೆಲುದನಿ ಮೃದುಗಾನದಂತೆ ಭಾಸವಾಗುತ್ತಿತ್ತು. ಆಕೆ ಎಲ್ಲಿದ್ದರೂ ಏಕಾಂಗಿಯಾಗಿ ದಂತೆ ಕಾಣುತ್ತಿ ತ್ತು. “ ಮ್ರ FATES ಮೂಲಕ ನಾನು ಪೌರ್ವಾತ್ಯದ ಸಂಪರ್ಕ ಹಾಗೂ ಅದರ ಮೇಲಿನ ಹಿಡಿತವನ್ನು ಪಡೆದಂತಾಗುತ್ತಿತ್ತು. ಪೌರ್ವಾತ್ಯದ ವಿವೇಕವನ್ನು ಆಕೆಯಲ್ಲಿ ಕಂಡೆ. ಹದಿನೇಳು ವರ್ಷದ ಹುಡುಗಿಯಾದರೂ ಆಕೆಯಲ್ಲಿ ಅರುವತ್ತುವರ್ಷದ ಮುದುಕಿಯ ವಿವೇಕವಿತ್ತು. ಪೌರ್ವಾತ್ಯ ದಲ್ಲಿ ಚಿಕ್ಸ ವಯಸಿ ಗೇ ದೊಡ್ಡ ನರಾಗುತ್ತಾ ರ. ಈ ಮಗು ಆಗಲೇ ಜೀವನವ ಸೆ ಬಾಳಿದಂತಿತ್ತು. ಆದರೆ ಆಕೆಯಲ್ಲಿ ಮತ್ತೇನೊ ಒಂದು ವಿಶಿಷ್ಟ ವಾದುದಿತ್ತು. ಶರೀರದ ಈತಿಬಾಧ್ಯಗಳೇ ಆಗಲಿ, ಮನಸ್ಸಿನ ವ ್ಯ ಸನಗಳೇ ಆಗಲಿ ಆ "ಧ್ಯಾಸ್ಥೆ ಪ್ರ ಮನಸ್ಸ ನ್ನು ಚಲಿಸುತ್ತಿ ರಲಿಲ್ಲ. ಆಟ್‌ ಪೆದ್ಮಾಸನನಾದ ಬುದ್ಧ ನಂತಿದ್ದ ಳು ತ್ಗಿಂ ಸರೋಜಿನಿದೇನಿ “ ಸಾಮಾನ್ಯ ಮನುಷ್ಯ ರನ್ನು ಅಳಿಸುವ ಅಥವಾ ನಗಿಸುವ ಸಾಮಾನ್ಯ ಲಕ್ಷಣಗಳಿರಲಿಲ್ಲ ಆಕೆಯಲ್ಲಿ, ಹಸಿ ರಡನೇ ವಯಸ್ಸಿ ನಲ್ಲಿ ಆಕೆ ಮದ್ರಾಸ ಸ್‌ ವಿಶ್ವ ವಿದಾ ನಿಲಯದ ಮೆಟ ಬ್ಬಿಕ್ಕುಲೆ ಷನ್‌ ಪರೀಕ್ಷೆ ಪಾಸ್‌ ಮಾಡಿದಳು. A KR ಹೆಸರನ್ನು. ಇಂಡಿ ಯಾದರೆ ಲ್ಲ ಕೆಸಿತ್ತು. ಆದರೆ ಆ ಮೆರವಣಿಗೆ ಆಕೆಗೆ ಬೇಕಾಗಿರಲಿಲ್ಲ. ಆಕೆ ನನಗೊಮ್ಮೆ ಹೇಳಿದಳು: "ನಿಜ ವಾಗಿಯೂ ನನಗೆ ಅದರಿಂದ ಸಂತೋಷವಾಗಲಿಲ್ಲ. ಅಂಥವು ನನ್ನ ಮನ ಸ್ಸಿಗೆ ಒಗ್ಗು ತ್ತಿರಲಿಲ್ಲ? ಎಂದು. “ ಹಾಸ್ಯಪ್ರಿಯತೆ ಆಕೆಯ ಮತೊಂದು ಗುಣ. ಅದು ಆಕೆಯ ವಿಚಿತ್ರ ವಿವೇಕದೊಡನೆ ಬೆರೆತುಕೊಂಡಿತ್ತು; ಯಾವಾಗಲೂ ಎಚ್ಚರ ಗೊಂಡಿತ್ತು. ಆಕೆ ಒಮ್ಮೆ ಬರೆದ ಪತ್ರದಲ್ಲಿ ಹಾಸ್ಯದ ಜೊತೆಗೆ ಏನೋ ಒಂದು ಗೂಢಭಾವನೆಯೂ ಇತು. : «ಗಳಿಗೆ ಗಳಿಗೆಗೆ ಬದುಕುವ ಗೂಢ ತತ್ವವನ್ನು ನಾನು ಕಲಿತಿದ್ದೇನೆ. ಇಂದು ತಿಂದು ಉಂಡು ಕುಡಿದು ಆನಂದ ಪಡು; ನಾಳೆ ನಾವು ಸಾಯುತ್ತೇವೆ ಎಂಬ ತತ್ವದಂತೆ ಇದು ಕಂಡರೂ ಗೂಢ ತತ್ವ, ನಾನು ಸಾವಿನೊಡನೆ ಸೆಣೆಸಿದ ಎಷ್ಟೋ ನಿನ್ನೆಗಳನ್ನು ಪಳೆ ದಿದ್ದೇನೆ. ಅದರ ಅನುಭವದಿಂದ ನನಗನಿ ಸುತ್ತದೆ: ಇಂದು ತಿಂದು ಕುಡಿದು ಆನಂದಸಡು, ನಾಳೆ ನಾವು ಸಾಯುತ್ತೇವೆ ಎಂಬುದರಲ್ಲಿ ಅಪಾರ ವಿನೇಕವಿದೆಯೆಂದು. ನನಗೆ ಅದು ಕೇವಲ ರೂಪಕವಲ್ಲ; ವಾಸ್ತಾವಾನು ಭವ. ನಾನು ಯಾವ ನಾಳೆ ಸತ್ತ ರೂ ಸಾಯಬಹುದು. ನಾನು ಸಮಾಧಿ ಯಿಂದ ಹಿಂದಿರುಗಿ ಇನ್ನೂ ಎರಡು ತಿಂಗಳೂ ಆಗಿಲ್ಲ. ಆದ್ದ ರಿಂದ ಅರಳುವ ಆನಂದದಲ್ಲಿ ಮೆಕೆಯುವ ಬದಲು ಬೇರೊಂದು ರೀತಿಯಲ್ಲಿರುವುದು ಏನು ಸುಖ? ದೇವರು ನನಗೆ ಕೊಟ್ಟಿ ರುವುದರಲ್ಲಿ ಅಥವಾ ನನ್ನ ಸ್ವಭಾವಕ್ಕೆ ಬಂದುದರಲ್ಲಿ, ನಗುವುದನ್ನು ನಾನು ಅತ್ಯಮೂಲ್ಯವೆಂದು ಭಾವಿಸಿದ್ದೇನೆ " ಹಾರಾಡುವ ಹಕ್ಕಿಯಂತೆ ಹಾಡಬೇಕೆಂದು ಆಕೆಯ ಆಸೆ. ಆಕೆಯಲ್ಲಿದ್ದ ಉಜ್ವಲ ಆತ್ಮ ಆಕೆಯ ಕೃಶ ಶರೀರವು ಹಿಡಿಸಲಾರದಷ್ಟು ದೊಡ್ಡದಾಗಿತ್ತು. ಆಕೆಯ ಆಕಾಂಕ್ಷೆ ಪೂರ್ಣವಾದದ್ದೇ ಇಲ್ಲ. ಆದರೆ ಇಂಗ್ಲೆಂಡಿನಲ್ಲಿ ಕಾಣದ್ದನ್ನು ಇಟಲಿಗೆ ಹೋದಾಗ ಕಂಡಳು. ಇಟಲಿ ಯಿಂದ ಬರೆದ ಪತ್ರಗಳು ನಂಬಿಕೆಯನ್ನು ಸೂಸುತ್ತವೆ. ಫ್ಲೊರೆನ್ಸಿನಿಂದ ಹೀಗೆ ಬರೆದಿದ್ದಳು ಆಕೆ: ಈ ಇಟಲಿ ಚಿನ್ನದಿಂದ ನಿರ್ಮಿತವಾಗಿದೆ; ಆ ಚಿನ್ನ ಸರೋಜನರಳಿತು.._ ಕೋಗಿಲೆ ಹಾಡಿತು ೩೧ ಅರುಣೋದಯದ ಚಿನ್ನ, ಹೆಗಲಿನ ಚಿನ್ನ ನಕ್ಷತ್ರಗಳ ಚಿನ್ನ. ಇದು ಮಂತ್ರದ ಮೇ ತಿಂಗಳು. ಎಲ್ಲವೂ ಮೋಹನ ನೃತ್ಯದಲ್ಲಿ ನಲಿಯುತ್ತಿದೆ.... ದೇವರೆ, ಫ್ಲೊರೆನ್ಸು ಎಷ್ಟು ಸುಂದರವಾಗಿದೆ. ನಾನು ಇಂದು ಬದುಕಿದ್ದು ಎಷು ಸಾರ್ಥಕವಾಯಿತು !....ಎರಡು ಸಾವಿರ ವರುಷಗಳ ಹಿಂದೆ ಎತ್ರೂನಿಯದ (Etrunia) ಸತ್ತ ದೇವರುಗಳು ಈ ಸೌಂದರ್ಯವನ್ನು ಮೊಗೆಮೊಗೆದು ಕುಡಿದಿವೆ. ಸತ್ತ ದೇವರುಗಳೆಂದೆನೆ ನಾನು! ಇಲ್ಲ ದೇವರುಗಳಿಗೆ ಸಾವಿಲ್ಲ. ಅವು ಇನ್ನೂ ಇಲ್ಲಿಯ ಗುಡ್ಡಗಳ ಅಂಚಿನಲ್ಲಿ ಅಲೆದಾಡುತ್ತಿನೆ. ಕನಸು ಗಾಣುವ ಕಣ್ಣಿನಿಂದ ಅವುಗಳನ್ನು ನೋಡಿಯೂ ಇದ್ದೇನೆ ? “ ಇಟಲಿಯಲ್ಲಿ ಸಂನ್ಯಾಸಿಗಳ ಮುಖವನ್ನು ಈಕ್ಷಿಸಿದಾಗ ಆಕೆಗೆ ಈ ಭೋಗ ಜೀವನವನ್ನು ತ್ಯಜಿಸಿ ಆ ತ್ಯಾಗ ಜೀವನವನ್ನು ನಡೆಸಲು ಮನಸ್ಸು ಒಮ್ಮೆ ಎಳಸುತ್ತದೆ ; ನಿರ್ವಾಣದ ಕಡೆ ಆಸೆಯಾಗುತ್ತದೆ. "ಆದರೆ ರಕ್ತ ವನ್ನು ಬಿಸಿಮಾಡುವ ಬಿಸಿಲಿಗೆ ಬಂದರೆ, ಬೀದಿಯಲ್ಲಿ ಆತುರದಿಂದ ತಿರುಗಾ ಡುವ ಸ್ತ್ರೀಪುರುಷರ ಕುತೂಹಲ ವದನಗಳನ್ನು ನೋಡಿದರೆ ಜೀವನದ ಉಬ್ಬು ತಗ್ಗುಗಳನ್ನು ಮುದ್ರೆ ಯೊತ್ತಿಕೊಂಡ ಮುಖಗಳನ್ನು ಈಕ್ತಿಸಿದರೆ, ಹೃದಯವೇ ಬಾಯಿಗೆ ಬಂದಂತಾಗುತ್ತದೆ. ಇಲ್ಲ ಇಲ್ಲ ಇಲ್ಲ ಸಾವಿರ ಸಾರಿ ಇಲ್ಲ. ಯಾರು ತಾನೆ ಬೇಕೆಂದು ಈ ಪ್ರಸಂಚದ ವರ್ಣಮಯ ಹಾಗೂ ಅವಿಶ್ರಾಂತ ಆವೇಶದ ಜೀವನವನ್ನು ತ್ಯಾಗಮಾಡಿಯಾರು 2 ಇದು ಸರೋಜಿನಿಯ ಮನಸ್ಸಿನ ನೈಜ ಚಿತ್ರ. ಈ ಜೀವನದ ಸುಖ ಗಳನ್ನು ಚೆನ್ನಾಗಿ ಅನುಭವಿಸಬೇಕೆಂದು ಅವರು ನಿರ್ಧಾರಮಾಡಿದ್ದರು. ತ್ಯಾಗಮೂರ್ತಿ ಗಾಂಧೀಜಿಯೆ ಅನುಯಾಯಿನಿಯಾದರೂ ಅವರು ಭೋಗ ವನ್ನು ಮರೆತಿರಲಿಲ್ಲ... ಬೊಂಬಾಯಿಗೆ ಹೋದಾಗಲೆಲ್ಲ ಅಲ್ಲಿ ಎಷ್ಟು ದಿನ ಗಳಿದ್ದದೂ ಸರಿಯೇ ತಾಜ್‌ಮಹಲ್‌ ಹೋಟಿಲಿನಲ್ಲಿಯೇ ಅವರ ಬಿಡಾರ. ಅವರಿಗೆ ಬೇಕಾದ ಕೋಣೆಗಳು ಸದಾ ಸಿದ್ಧವಾಗಿರುತ್ತಿದ್ದುಮತೆ. ಕಂಡ ವರು ಹೇಳುತ್ತಾರೆ ಸರೋಜಿನಿ ಬಾಳಿದ್ದು, ಉಂಡದ್ದು, ಉಬ್ಬಿ ದ್ದು, ಹಾಡಿದ್ದು, ಮಾತಾಡಿದ್ದು ಎಲ್ಲವೂ ರಾಜವೈ ಭವದ ರೀತಿಯಲ್ಲಿ ಎಂದು. ನಿಜ ಅವರು ರಾಣಿಯಂಕಿಯೆ ಇದ್ದರು. ಸಭೆಗಳಿಗೆ ಬಂದರೆ ರಾಜಠೀವಿ ಮಾತಾಡಿದರೆ ರಾಜಠೀವಿ; ಬಟ್ಟಿ ಬರೆಗಳನ್ನು ತೊಡುವುದರಲ್ಲಿ ರಾಜಠೀನಿ. ಆದರೆ ಆ ಠೀವಿಯಲ್ಲಿ ಅಹಂಕಾರವಿರಲಿಲ್ಲ, ಗಾಂಭೀರ್ಯವಿತ್ತು. ಷಿ ಸರೋಜಿನಿಡೇನಿ ಎಲ್ಲಿ ನಾಳೆ ಸಾಯುವೆನೋ ಎಂದು ಮನಸ್ಸಿನಲ್ಲಿ ನಿರಾಶೆ ಇದ್ದರೂ ಸರೋಜಿನಿ ಧೈರ್ಯ ಮಾಡಿದರು ಬದುಕಲೇ ಬೇಕೆಂದು ಮತ್ತು ಈ ಜೀವ ನದ ಸುಖ ಸೌಭಾಗ್ಯಗಳನ್ನು ಅನುಭವಿಸಲೇಬೇಕೆಂದು. ಆಗ ಮನಸ್ಸಿನ ನಿರಾತೆ ಮಾಯವಾಗಿ ಆಸೆ ಮೂಡಿತು. ೧೯೦೪ ರಲ್ಲಿ ಮನಸ್ಸಿನ ಮೇಲೆ ಕವಿದಿದ್ದ ನೋಡ ಕರಗಿತು. ೧೯೦೫ ರಲ್ಲಿ ಕವಿಹೃ ದಯದಿಂದ ಉತ್ಕೃಷ್ಟ ಕವಿತೆಗಳು ಹೊರ ಬಂದುವು. ಎಡ್ಮಂಡ್‌ ಗಾಸೆಯವರು ಇತ್ತ ಸಲಹೆ ಈಗ ಕಾರ್ಯರೂಸ ಸಕ್ಸಿಳಿಯಿತು. ಭಾರತದ ಜನಜೀವನ ಹಾಗೂ ಸಂಸ್ಕೃತಿಯ ಮೇಲೆ, ಮರ ಗಿಡ ಬಳ್ಳಿ ಹೆಕ್ಳಿ ಪಕ್ಷಿಗಳ ಮೇಲೆ ಕವನಗಳು ಮೂಡಿದುವು. ಈ ಕವನಗಳು ಕೇವಲ ಆತ್ಮ ತೃಪ್ತಿಗಾಗಿ ಬರೆದ ಹಾಡುಗಳು, ಹಣಕ್ಸಾ ಗಲೀ ಯಶಸ್ಸಿಗಾಗಲೀ ಬರೆದವುಗಳಲ್ಲ. ಆದರೂ ಇವನ್ನು ಪ್ರಕಟಿಸಿ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಸ್ನೇಹಿತರ ಒತ್ತಾಯದಿಂದ ಸರೋಜಿನಿ ತನ್ನ ಕೆಲವು ಕವನಗಳನ್ನು ಅಚ್ಚು ಹಾಕಿಸಿ ಬೇಕಾದವರಿಗೆ ಮಾತ್ರ ಹಂಚಿ ದರು. ಆರ್ಥರ್‌ ಸೈಮನ್ನರ ಗಮನಕ್ಕೂ ಇವು ಹೋದುವು. ಅವರು ಇವುಗಳನ್ನು ಓದಿ Ka ಸಂತೋನನಟ್ಟು' ಪ್ರಕಟಿಸುವ ಆವಶ್ಯಕತೆಯನ್ನು ಒತ್ತಿ ಹೇಳಿದರು. ಆಗ ಸರೋಜಿನಿ ತಮ್ಮ ಕವಿತೆಗಳನ್ನು ಪ್ರಕಟಿಸಿ ಬೆಳಕಿಗೆ ತರಬೇಕಾಯಿತು. ಅವರ ಕನನಗಳು ಮೂರು ಗುಚ್ಛಗಳಾಗಿ ಬೆಳಕು ಕಂಡವು. ಮೊಟ್ಟ ಮೊದಲು ಅಂದರೆ ೧೯೦೫ ರಲ್ಲಿ " The Golden Threshold’ ಅಥವಾ ( ಚಿನ್ನದ ಹೊಸ್ತಿಲು? ಎಂಬ ಕಾವ್ಯ ಸಂಗ್ರಹಪ್ರ ಸಕಟವಾಯಿತು. ೧೯೧೨ ರಲ್ಲಿ ‘The Bird of Time’ « ಕಾಲದ ನಾ ಕ್ಷಿ'ಯೂ, ೧೯೧೫ ರಲ್ಲಿ ‘The Broken wing’ « ಮುರಿದ ರೆಕ್ಕೆ ಸೂಟ ಪ್ರಕಟವಾದುವು. ಚಿನ್ನದ ಹೊಸ್ತಿಲು? ಎಂಬ ಕಾವ್ಯ ಸಂಗ್ರಹಕ್ಕೆ ಆರ್ಥರ್‌ ಸೈಮನ್ನರು ಮುನ್ನುಡಿ ಬರೆದರು. ಈ ಗ್ರಂಥವನ್ನು ಸರೋಜಿನಿ ತಮಗೆ ದಾರಿ ತೋರಿಸಿಕೊಟ್ಟ ಎಡ್ಮಂಡ್‌ ಗಾಸೆಯವರಿಗೆ ಅರ್ಥಿಸಿದರು. ಗ್ರಂಥ ಪ್ರಕಟ ವಾದದ್ದೇ ತಡ ಇಂಗ್ಲಿಷ್‌ ತಿಳಿದ ಎಲ್ಲರೂ ಅದರ ಸೊಗಸನ್ನು ಹೊಗಳಿದ್ದೇ ಹೊಗಳಿದ್ದು. ಇಲ್ಲಿ "ಪೌರ್ವಾತ್ಯದ ಮಂತ್ರವಿದೆ' ಎಂದರು. " ಸುಂದರ ಕನಿತೆಗಳಿವೆ' ಎಂದರು. " ಕೇವಲ ಚಿನ್ನವಲ್ಲ ಅಪರಂಜಿ ' ಎಂದು ಕೊಂಡಾಡಿದರು. ಪ್ರ ಗ್ರಂಥದಲ್ಲಿ ನಲವತ್ತು ಕವನಗಳಿವೆ. ಮೊಟ್ಟಿ ಮೊದಲಿನ ‘ ಪಲ್ಲಕ್ಕಿ ಸರೋಜನರಳಿತು.__ಕೋಗಿಲೆ ಹಾಡಿತು ತ ಹೊರುವವರು? ಎಂಬ ಕಾವ್ಯವನ್ನು ಓದಿದ ತಕ್ಷಣ ಕನಿತೆಯ ಸೊಗಸು ಗೊತ್ತಾಗುತ್ತದೆ. ಈ ಕವನದಲ್ಲಿ ಕಾಣುವ ಗತಿ ಲಯ, ಸಂಗೀತ ಹಾಗೂ ಲಾಲಿತ್ಯ ವನ್ನು ಆಂಗ್ಲೇಯ ಸಾಹಿತ್ಯದ ವಿಶಾಲ ಭಂಡಾರದಲ್ಲಿಯೂ KEK. ಸಾಧ್ಯವಿಲ್ಲವೆಂದು ಒಂ ವಿಮರ್ಶಕರು ಹೇಳಿದ್ದಾ ರ. ನವ ವದು ವೊಬ್ಬಳು ಪಲ್ಲಕ್ಕಿಯಲ್ಲಿ ಕುಳಿತು ಗಂಡನ ಮನೆಗೆ ಹೋಗುತ್ತಿ ರಬಹುದು. ಆಕೆಯ ಮನಸ್ಸಿನಲ್ಲಿ ಹಿಡಿಸಲಾರದಷ್ಟು ಹಿಗ್ಗು, ನೆನೆನೆನೆಯುತ್ತಾ ಕಣ್ಣಿ ನಲ್ಲಿ ಆನಂದಬಾಪ್ಪಗಳು ಉದುರುತ್ತಿವೆ. ಪಲ್ಲಕ್ಕಿಯನ್ನು ಹೊರುತ್ತಿರುವ ಬೋಯಿಗಳಿಗೂ ಅಷ್ಟೇ ಹಿಗ್ಗು. ಆ ಹಿಗ್ಗಿನಲ್ಲಿ ಹಾಡುತ್ತ ಹೋಗುತ್ತಿದ್ದಾರೆ. ಸೌಂದರ್ಯರಾಶಿಯಂತಿರುವ ಹೊರೆಯನ್ನು ಹೊತ್ತ ಅವರಿಗೆ ಕಷ್ಟವೇ ಕಾಣದು. ಆನಂದದಲ್ಲಿ ಹಾಡಿಕೊಂಡು ದಾರಿ ಸಾಗಿಸುತ್ತಿ ದ್ಲಾ ರೆ: (ನಾವು ಈಕೆಯನ್ನು ಮೆಲ್ಲನೆ, ಬಹು ಮೆಲನೆ” ಸಾಗಿಸುತ್ತಿ ದ್ದೇವೆ. ನಮ್ಮ ಹಾಡಿನ ಗಾಳಿಯಲ್ಲಿ ಈಕೆ ಹೂದಿನಂತೆ ಒನೆಯುತ್ತೆ, ದ್ದಾಳೆ. ಹೊಳೆಯ ನೊರೆಯನ್ನು ಸೋಂಕೆ ಹಕ್ಕಿ ಚಿಮ್ಮುವಂತೆ ಈಕೆ ಚಿಮ್ಮುತ್ತಿದ್ದಾಳೆ. ಕನಸಿನ ತುಟಿಗಳಿಂದ ತಿಳಿನಗು ತೇಲಿಬರುವಂತೆ ಈಕೆ ತೇಲಿ ಬರುತ್ತಿದ್ದಾಳೆ. ನಾವು ಬಹು ಆನಂದದಲಿ ದಾರಿ ಸಾಗಿಸುತ್ತಿದ್ದೇವೆ. ದಾರಕ್ಕೆ ಪೋಣಿಸಿದ ಮುತ್ತನ್ನು ಹೊರುವಂತೆ ಹೊರುತ್ತಿದ್ದೇವೆ. ( ಮೃದುಮಂದಗತಿಯಲ್ಲಿ ನಾವೀಕೆಯನ್ನು ಸಾಗಿಸುತ್ತಿ ದ್ದೇವೆ, ನಮ್ಮ ಹಾಡಿನ ಮಂಜಿನಲೀಕೆ ನಕ್ಷತ್ರದಂತೆ ಹೊಳೆಯುತ್ತ ದ್ದಾಳೆ. ಅಲೆಯ ಮೇಲೆ ಮಿಂಚುವ ಕಿರಣದಂತೆ ಕತೆ ಮಿಂಚುತ್ತಿ ದ್ಹಾಳೆ. ವಧುವಿನ ಕಣಿ ರ ನಿಂದ ಬೀಳುವ ಹೆನಿಯಂತೆ ಈಕೆ ಬೀಳುತ್ತ. ದ್ದಾ ಳೆ. ನಾವು ಈಕೆಯನ್ನು ಮೆಲ್ಲನೆ, ಬಹು ಮೆಲ್ಲನೆ ಸಾಗಿಸುತ್ತಿ ದ್ದೆ ಷೆ. ದಾರಕ್ಕೆ ಪೋಣಿಸಿದ. ಮುತ್ತನ್ನು ಹೊರುವಂತೆ ಹೊರುತಿ : ದ್ದೆ "ವೆ. ಈ ಹಾಡಿನ ಸೊಗಸು ಓದಿ ಊಹಿಸಿಕೊಂಡಷ್ಟೂ ಹೆಚ್ಚು ತ್ತದೆ. " ಭಾರತದ ನೇಯ್ಗೆಯವರು' ಎಂಬ ಕವನದಲ್ಲಿ ಹಾ ಜಾ ಅರ್ಥ ಅಡಗಿದೆ. ಮನುಷ್ಯನ ಹುಟ್ಟು, ಮದುವೆ, ಸಾವುಗಳ ಅರ್ಥ ಸೂಚಕ ವಾಗಿದೆ : 3 av ಸರೋಜಿನಿದೇನಿ . ನೇಯ್ಗೆ ಯನಕ್ಕೆ ಬೆಳಗಿನ ಜಾವ ಇಷ್ಟೊಂದು ಸೊಗಸಾದ ಉಡುಪ ನ್ನೇಕೆ ನೇಯುತ್ತಿರುವಿರಿ? ಜಾಲಗಾರ ಹಕ್ಸಿಯ ರಕ್ಸೆಗೆ ಸರಿಹೋಲುವ ನೀಲಿಯ. ಉಡುಪನ್ನು ಹುಟ್ಟಿದ ಮಗುವಿಗೆ ನೇಯುತ್ತಿರುವೆವು. "ನೇಯ್ಗೆ ಯವರೆ, ಸಂಜೆಯಾಗಿರುವಾಗ ಇಷ್ಟೊಂದು ಪ್ರಕಾಶ ವಾದ ಉಊಡುಪನೆ ತೆ ನೇಯುತ್ತಿರುವಿರಿ? ರಾಣಿಯ ಮದುವೆಗೆ ನವಿಲು ಗರಿಯ bE ಮುಸುಕನ್ನು ನೇಯುತ್ತಿ ದ್ದೇವೆ. . ನೇಯ್ಲೆಯವರೆ, ಬೆಳುದಿಂಗಳ ಚಳಿಯಲ್ಲಿ ಇಷ್ಟೊಂದು ಗಭೀರತೆಯಿಂದ ಏನನ್ನು ನೇಯುತ್ತಿರುವಿರಿ? ಗರಿಯನ್ನು, ಬೆಳ್ಳಗಿರುವ ಅಭ, ದಷ್ಟು ಶುಭ ವಿರುವ ಶ್ಲೇತವಸನವನ್ನು ಸತ್ತವನ ಶವಕ್ಕಾಗಿ ನೇಯುತ್ತಿದ್ದೇವೆ.? " ಹೋರಮಂಡಲದ ಬೆಸ್ತರು? ಎಂಬ ಕವನದಲ್ಲಿ " ಎದ್ದೇಳಿ, ತಮ್ಮಂದಿರೆ, ಎದ್ದೇಳಿ. ಎಚ್ಚೆತ್ತ ಆಕಾಶ ಬೆಳಗಿನ ಬೆಳಕಿಗೆ ನಮಿಸುತ್ತಿದೆ. ರಾತ್ರಿಯೆಲ್ಲಾ ಅತ್ತ ಮಗುವಿನಂತೆ ಗಾಳಿ ಬೆಳಗಿನ ಮಡಿಲಲ್ಲಿ ಮಲಗಿದೆ? ಎಂಬ ಭಾವ ಬಹು ಸೊಗಸಾಗಿದೆ. ಕವಿಗೆ ಇಲಿ, ಜಿಂಕೆಗಳ ದುಃಖವೂ ಅರ್ಥವಾಗುತ್ತದೆ. ಮನುಷ್ಯರಿ ಗಿದ್ದಂತೆ ಅವುಗಳಿಗೂ ಕನ್ನ ಸುಖಗಳಿರುತ್ತವೆ. ಕಷ್ಟವನ್ನು ಸಹಿಸುವುದು ಅವುಗಳಿಗೆಷ್ಟು ದುಸ್ತರ ಎಂಬುದನ್ನು ( ಬೀಸುವವರು ' ಎಂಬ ಕವನದಲ್ಲಿ ಕಾಣಬಹುದು: " ಎಲೆ ಪುಟ್ಟ ಇಲಿ ನಕ್ಷತ್ರಗಳು ಆಕಾಶದಲ್ಲಿ ನಗುತ್ತಿರಲು ನೀನೇಕೆ ಅಳುತ್ತಿರುನೆ? ಅಯ್ಕೋ, ನನ್ನ ಪ್ರಿಯ ಸತ್ತು ಹೋದನೇ! ಇನ್ನು ನನ್ನ ಕಣ್ಣಿ ili MM ಸಿರಿವಂತ "ಕ್ಷ ಫತನೊಬ್ಬ ನ ಕಣಜದಲ್ಲಿ. ಒಂದು ಕಾಳು ತಿನ್ನ ಲು ಹೋದ ನನ್ನ ಯನ್ನು ಬೋನೊಡ್ಡಿ ಹಿಡಿದು ಕೊಂದರಲ್ಲಾ ! ಅಯ್ಯೋ, ಅಯ್ಯೋ ನನ್ನ ಪ್ರಿಯ ಸತುಹೋದನೆ! ಎಲೆ ಪುಟ್ಟಿ ಜಿಂಕೆ, ನಿನ್ನ ಎಲೆಮನೆಯಲ್ಲಿ ಕುಳಿತು ಒಂಟಿಯಾಗಿ ನೀನೇಕೆ ನರಳುತಿರುವೆ? ಅಯ್ಯೋ, ಅಯೊ ಸ ನನ್ನ ನಲ್ಲನಿಲವಾದನೆ! ಇನ್ನು ನನ್ನ ದುಃಖನನ್ನು ಶಮನ RSS ಸರೋಜವರಳಿತು...ಕೋಗಿಲೆ ಹಾಡಿತು ತಿ ರಾರು? ಸಂಜೆಯಲ್ಲಿ ನದಿಗೆ ನೀರು ಕುಡಿಯಲು ಹೋದ ಆ ನನ್ನ ನಲ್ಲನನ್ನು ಬೇಟಿಗಾರ ಹೊಂಚುತ್ತಿದ್ದು ಎದೆಗೆ ಬಾಣವನ್ನು ಹೊಡೆದು ಕೊಂದನಲ್ಲಾ ! ಅಯ್ಯೋ ನನ್ನ ನಲ್ಲನಿಲ್ಲವಾದನೆ! " ಎಲೆ ಪುಟ್ಟ ವಧು, ಜಗವೆಲ್ಲ ಮಲಗಿ ನಿದಿಸುತ್ತಿ ರುವಾಗ ನೀನೇಕೆ ಅಳುತ್ತಿ ರುವೆ? ಅಯ್ಕೋ, ನನ್ನ ಕಾಂತ ಕಣ ಕಿಯಾದನೆ ! ಉಕ್ಕಿ ಬರುವ ನನ್ನ ಕಣ್ಣಿ ರ ತಜಿವರು 1 ಇನ್ನು ಲ ಮುಂದಿನ ವರಗಳ ಬಂಗದ ತ್ರ ನೆಯನ್ನು ತಣಿಸುವರು ಯಾರು. ? ಮಂಚದಲಿ ಮುತ್ತಿಟ್ಟು ಪ್ರೀತಿಸುವರು ಯಾರು? ಅಯ್ಯೋ, ನನ್ನಿ ನಿಯನ ಚಿತೆ ಗಿಟ್ಟ ಆರದ ಬೆಂಕಿಯಲಿ ದಹಿಸುತಿದೆ ನನ್ನಾತ್ಮ ಧಗಧಗಿಸಿ! ಅಯ್ಯೋ, ನನ್ನ ಕಾಂತ ಕಣ್ಮರೆಯಾದನೆ ತಿ ಕರುಣ ರಸದ ಕವಿತೆಗಳಲ್ಲಿ " ಅನಾಥ ಬಾಲಕ? ಎಂಬ ಕವನ ಎಲ್ಲ ಕನನಗಳಿಗಿಂತಲೂ ಸೊಗಸಾದುದು : "ಮಿರುಗುವ ತಾರೆಯೆ, ನಾನು ಕತ್ತಲಿನಲ್ಲಿ ಅಳುವಾಗ ನೀನೆನ್ನ ತಾಯಾಗುವೆಯಾ? ನನ್ನೊಡನಿದ್ದು ಮುತ್ತಿಡುನೆಯಾ? ನಗುವ ಗಾಳಿಯೆ , ನೀನೆನ್ನ ಸೋದರನಾಗುನೆಯಾ? ನನ್ನೊಡನಾಡಿ ಭೂಮ್ಯಾಕಾಶಗಳ ಕಥೆಯನು ಹೇಳುವೆಯಾ? "ಎಲೆ ನಕ್ಷತ್ರ, ಒಮ್ಮೊಮ್ಮೆ ಒಂಟಿಯಾದೆನಗೆ ಬಹಳ ಬೇಜಾರು, ಎಲೆ ಗಾಳಿ, ಗೋಡೆಯ ಮೇಲೆ ಹರಿದಾಡುವ ನೆಳಲ ನೋಡಿ ಬಹಳ ಹೆದರಿಕೆ. ದೇವರು ಪುಟ್ಟಿ ಮಕ್ಕಳನು ಮುತ್ತಿಟ್ಟು ಮುದ್ದಾಡುವನಂತೆ. ನನ್ನನೂ ಮುದ್ದಿಸುವ, ನನ್ನ ಕೂಗನ್ನೂ ಕೇಳುವೆ ಯಾರಾದರೊಬ್ಬ ರನು ಅವನು ಸ್ಪಷ್ಟಿಮಾಡಬಾರದಾಗಿತ್ತೆ!' ಮನುಷ್ಯನಿಗೆ ವಿವೇಕ ಬರುವುದು ಕೇನಲ ಮನುಷ್ಯನಾಗಿ ಹುಟ ದ್ದ ರಿಂದಲೇ ಬರುವುದಿಲ್ಲ. ವಯಸ್ಸಾಗಬೇಕು, ಕಷ್ಟಕಾರ್ಪಣ್ಯಗಳನ್ನು ಅನು ಭವಿಸಬೇಕು. ಒಟ್ಟಿನಲ್ಲಿ ಬಾಳಬೇಕು. ಇಲ್ಲದಿದ್ದರೆ ವಿವೇಕ ಬರುವುದಿಲ್ಲ. ಇದೇ ಅಭಿಪ್ರಾಯದಿಂದ ಸರೋಜಿನಿ ಬಹುಶಃ ತಮ್ಮ ಮಕ್ಕಳನ್ನು ಕುರಿತು ಹೀಗೆ ಹಾಡಿದ್ದಾ ರೆ " ಜೀವನ' ಎಂಬ ಕವಿತೆಯಲ್ಲಿ: ( ಮಕ್ಕ ಛೆ ನೀನಿನ್ನು ಬಾಳಿಲ್ಲ. ಮುದ್ದು ಕನಸುಗಳಲಿ ಎದ್ದಾಡುತಿರುನಿರಿ- ಬರುವುದು "ತಡೆಯಲಾಗದ ಕಾಲವೊಂದು, 4೬ ಸಾ ಸರೋಜಿನಿದೇವಿ ಮೂಡುವುದು ಹೈ ದಯದಲ್ಲಿ ಪ್ರೇನುವೊಂದು. ಆಸೆಸಟ್ಟಿ ಮನಸ್ಸು. ಸುಖಕಾಗಿ ಸುಡುವುದು ಧಗಧಗೆಂದು. " ಮಕ್ಕಳೆ ಬಾಳಿದಂತಲ್ಲ ನೀವು ಬಹು ದುಃಖ ಬೆದರಿಕೆಗಳ ಎದುರಿಸುವ ತನಕ, ಕನನೊಡೆನ ವರುಷಗಳ ಹೋರಾಟ ಸಹಿಸುವ ತನಕ, ಅಕಿಯಾಸೆಯಲಿ ಗಾಯಗೊಂಡು ಗೋಳೋ ಎನ್ನುವ ತನಕ, ಹೋರಾಟಿದಲಿ ಸವೆದು ಸುಣ್ಣ ವಾಗುವ ತನಕ: ಏಕೆಂದರೆ ಅದೆ ಬಾಳು. ? ಸಾವನ್ನು ಕುರಿತು ಕವಿ ಹೇಳಿದ್ದು ' ಎಂಬ ಕನನದಲ್ಲಿ ಸರೋಜಿನಿ ನಿನೊಡನೆ ಹೋರಾಡಿದ ದೃಶ್ಯವನ್ನೇ ಚಿತ್ರಿಸಿದಂತೆ ಭಾಸವಾಗುತ್ತದೆ : "ಎಲೆ ಸಾವೆ ನಿಲ್ಲು, ಒಂದು ಚಣ ನಿಲ್ಲು, ಸಾಯಲಾರೆ ನಾನು, ನನ್ನೀ ಸುಂದರ ಜೀನನದಲಿ ಇನ್ನೂ ಮಧುವುಕ್ಳುತ್ತಿರುವಾಗ ಸಾಯ ಲಾರೆ ನಾನು. ನನ್ನೀ ಯೌವನ ವಸಂತದಲಿ ಧದಿಕುಲಗಳು ಹಾಡುತಿರುವಾಗ ಸಾಯಲಾರೆ ನಾನು. " ಅರಳುತಿರುನೆನ್ನಾಸೆ ಹೂಗಳ ಕೊಯ್ಯುವ ಮುನ್ನ, ನನ್ನ ಚಿನ್ನಗಳನಲಂಕರಿಸುವ ಮುನ್ನ, ನನ್ನ ಹಾಡುಗಳನೆಲ್ಲ ಹಾಡದ ಮುನ್ನ, ನನ್ನ ಕಣ್ಣೀರನೆಲ್ಲ ಕರೆಯದ ಮುನ್ನ ಸಾಯಲಾರೆ ನಾನು; ಸ್ಪಲ್ಪ ನಿಲ್ಲಲಾರೆಯ ನೀನು? " ನಿಲ್ಲು, ನಿಲ್ಲೆಲೆ ಸಾವೆ, ಒಂದು ಚಣ ನಿಲ್ಲು. ನನ್ನ ಪ್ರೇಮ ಸಂಕಟಗಳಿಗೆ ತೃಪ್ಲಿಯಾಗುವ ತನಕ, ವೈವಿಧ್ಯಮಯ ಆಕಾಶ ಭೂಮಿಗಳನೀಂಟುವ ತನಕ್ಕ ಶರೀರದ ಆಸೆ ಆಕಾಂಕ್ಸೆಗಳು ಈಡೇರುವ ತನಕ ಸ್ವಲ್ಪ ನಿಲ್ಲು ಸಾವೆ, ನಾ ಸಾಯಲಾರೆ ಸ್ವಲ್ಪ ನಿಲ್ಲು. ಸರೋಜಿನಿ ತನ್ನ ನಾಲ್ಕು ಮಕ್ಕಳನ್ನು ಹರಸಿದ ಬಗೆ ಆದರ್ಶ್ವವಾ ಗಿದೆ. ನನ್ನ ಮಕ್ಕಳಿಗೆ > ಎಂಬ ಕನನದಲ್ಲಿ ಅದನ್ನು ನೋಡಿ: . ಜಯಸೂರ್ಯ, ನನ್ನ ಜೀವನದ ಹೊಳೆವ ಉಸೆಯಲಿ ಮೂಡಿದೆಲೆ ಕಂದ, ಪ್ರೇಮದ ಸೌಮ್ಯಾಕಾಶದಲಿ ಪುಟ್ಟಿದೆಲೆ ಆನಂದ, ಬೆಳೆವ ನಿನ್ನ ಕೇರ್ತಿ ನನ್ನ ಹೈದಯಕ್ಕೆ ಮತ್ತೆನ್ನ ರಾಷ್ಟ್ರಕ್ಸೆ ಪನಿತ್ರ ನೈವೇದ್ಯವಾಗಲಿ. ನೀನಾಗು ಜಯ ಸೂರ್ಯ, ಸ್ವಾತಂತ್ರ್ಯದ ಸವಿ ಗಾನದ ಸೂರ್ಯ! ಸರೋಜವರಳಿತು. ಕೋಗಿಲೆ ಹಾಡಿತು ೩೭ "ಪದ್ಮಜ, ಹೆಸರಿನಂತೆಸೆವ ಸೌರಭದ ಮುದ್ದು ಗುವರಿ, ನಿನ್ನಂತೆ ಪದ್ಮದಿ ಪುಟ್ಟಿದ ಸಿರಿ ರಾಣಿ, ಲಕ್ಷ್ಮಿ, ನಿನ್ನ ರಕ್ಷಿಸಲಿ; ಹಿತಕರ ಚಂದ್ರನ ಪ್ರೇಮ ಕಿರಣಗಳನಟ್ಟಿ ನಿನ್ನನಾಶೀರ್ವದಿಸಲಿ; ಮೆಲ್ಲನೆ ಬೀಸುವ ಗಾಳಿಗಳ ಕಳುಹಿಸಿ ನಿನ್ನ ಮುತ್ತಿಡಲಿ. ಪದ್ಮಜ, ನೀನಾಗು ಸರ್ವ ಭಾವಾವೇಶದ ಸುಗಂಧಿನಿ! "ರಣಧೀರ, ಜಯವಾಗಲಿ ನಿನಗೆ ಹೊಸದಾಗಿ ಹದ ಮಾಡಿದ ರಕ್ಷಾಕವಚದಲಿ! ವಾಲ್ಮೀಕಿಯ ಕೆಚ್ಚೆದೆಯ ನಾಯಕರಂತೆ, ಮಹಾ ಕಾವ್ಯದ ಸುವರ್ಣ ಪಟ್ಟಿಯ ಮಾಣಿಕ್ಯಗಳಂತೆ ಗೆಲುವುದ ಕಲಿ, ಕಾದುವುದ ಕಲ್ಕಿ ಸರಿಯೆಂಬ ಪಕ್ಷದ ಮುನ್ನೂಣಿಯಲಿ ಹೋರಾಡು ವುದ ಕಲಿ. ರಣಧೀರ, ಪ್ರೇಮದರಸಾಗು ; ದುರ್ಬಲರ ರಕ್ಷಿಸುವ ದೊರೆಯಾಗು |! " ಲೀಲಾಮಣಿ, ನನ್ನಾನಂದದ ಮುದ್ದು ಮಿ, ಆ ಮಮತೆಯ ರಾತ್ರಿಯಲಿ ತಾಯೆದೆಯ ರಕ್ಷೆಯಿಂ ದೂರಾದ ಎನ್ನರಗಿಣಿ, ನೆಗೆ ದಾಡು ಸಳಸಳನೆ, ಕುಣಿದಾಡು ಪ್ರೇಮದ ಮಂತ್ರಕಿರೀಟಿದಲಿ, ಸ್ಥಿರ ಆನಂದದಲಿ. ನಗುತಿರು ಎಂದೆಂದೂ ಜೀವಮಣಿ, ದೂರವಿರು ದುಃಖದಿಂ, ಲೀಲಾಮಣಿ ! ' ಭಾರತಕ್ಕೆ ೨: ಎಂಬ ಕವನ ಶತಮಾನಗಳ ಹಿಂದೆ ಮೆರೆಯುತ್ತಿದ್ದ ಭಾರತ ಮಾತೆಯನ್ನು ಕುರಿತದ್ದಾಗಿದೆ. . ಭಾರತ ಮಾತೆ, ಎದ್ದೇಳು, ಎದ್ದೇಳು. ನಿನ್ನ ಮಕ್ಕಳಿಗಾಗಿಯಾದರೂ ಎದ್ದು ಅನರ ಕೂಗಿಗೆ ಓ ಕೊಡು. ಮತ್ತೊಮ್ಮೆ ಕಿರೀಟ ಧರಿಸಿ ಮೆರೆ ಎಂದು ಹಾಡಿದ್ದಾರೆ. ಬೆಳೆಯುವೆ ವೃಕ್ಷ ಮೊಳಕೆಯಲ್ಲಿಯೇ ಕಂಡಿಕೆಂಬಂತೆ ಸರೋಜಿನಿ ಚಿಕ್ಕವಯಸ್ಸಿನ ವರಾದ್ದರೂ ಭಾರತ ಮಾತೆಯ ಶೋಚನೀಯ ಸ್ಥಿ ತಿಗಾಗಿ ಮರುಗಿದ್ದಾರೆ. ಮುಂದಿನ ಮಹಾ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರು ವಹಿಸಿದ ಪಾತ್ರಕ್ಕೆ ಇದು ನಾಂದಿ, ( ಚಿನ್ನದ ಹೊಸಿಲು? ಕವನ ಸಂಗ್ರಹ " ಪದ್ಮಾಸನ ಬುದ್ಧ ' ಎಂಬ ಕವನದಿಂದ ಮುಕ್ತಾಯವಾಗುತ್ತದೆ. ಜೀವನದ ಸಕಲ ಸುಖವನ್ನು ಅನು ಭವಿಸಿದ ಮೇಲೂ ಜೀವ ನಿಜವಾದ ಸುಖ ಕಾಣದೆ ಕೊನೆಯ ಮುಕ್ತಿ ಸುಖಕ್ಕಾಗಿ ಹಾತೊರೆಯುತ್ತದೆ: «ದೂರದ ಮುಕ್ತಿ-ಸುಖನೊಂದು ಷ್ಲಿಲೆ ಸರೋಜಿನಿದೇವಿ ಕೈಬೀಸಿ ಕರೆಯುತ್ತಿದೆ....ಆ ಮಹತ್ತಕೆಂತು ಮುಟ್ಟು ವೆನು! ಆ ಪದ್ಮಾಸ ನದ ಅಚಿಂತ್ಯದ ನಿರ್ವಾಣವನೆಂತು ಹೊಂದುವೆನು !) "ಚಿನ್ನದ ಹೊಸ್ತಿ ಲಿ'ನಲ್ಲಿದ್ದ ಕವಿತೆಗಳನ್ನು ಓದಿದ ಸಾರಸ್ವತ ಸಂಚ ಜಾ ಸಂತೋಷನ ಟ್ರತು. ಇಂಗ್ಲೀಷಿನಲ್ಲಿ ಬರೆದ ಕವಿತೆಗಳಾ , ಅವು ಇಂಗ್ಲೀಷು ಕವಿತೆಗಳಂತಿರಲಿಲ್ಲ ಭಾಷೆ ಒಂದೇ ಆದರೂ ಭಾವನೆ ಬೇರೆಯಾಗಿತ್ತು. ಆ ಕವನಗಳಲ್ಲಿ ಭಾರತದ ಆಸೆ ಆಕಾಂಕ್ಸೆಗಳ ಬಹು ದೊಡ್ಡ ಸುಂದರ ಚಿತ್ರವಿತ್ತು. ಅಪೂರ್ನ ಮಾಧುರ್ಯ ಹಾಗೂ ರಸವಿತ್ತು. ಭಾರತೀಯ ಸಂಸ್ಕೃತಿಯ ಪ್ರತೀಕವಿತ್ತು. ಕವಿತೆಗಳನ್ನು ಓದಿದನಂತರ ಡಬ್ಬು. ಕ್ರಿ. ಸೈಡ್‌ ಎಂಬ ಮಹಾಶಯರು « ಸರೋಜಿ ನಿಯ ಈ ಕೃತಿ ಸ್ತ್ರೀಯರು ಕವಿತೆಗಳನ್ನು ರಚಿಸಲಾರರೆಂಬ ಫಿಂದಕರ ಬಾಯಿ ಮುಚ್ಚಿಸುತ್ತದೆ ಎಂದುಬಿಟ್ಟ ರು: ಯಾವ ಕಾವೃದಿಂದ ತಮ್ಮ ಕೀರ್ತಿ ಮೊಳಗಿತೋ ಅದೇ ನಾಮ ವನ್ನು ಸರೋಜಿನಿ ತಮ್ಮ ವಾಸದ ಮನೆಗೂ ಇಟ್ಟಿ ರು. " ಚಿನ್ನದ ಹೊಸ್ತಿಲು' ಎಂಬ ಹೊಸ ನಾಮಕರಣವಾಯಿತು ಅವರ ಮನೆಗೆ. ಆ ಮನೆಯಲ್ಲಿ ಕುಳಿತು ಸರೋಜಿನಿ * ಕಾಲದ ಪಕ್ಷಿ' ಎಂಬ ತಮ್ಮ ಎರಡನೇ ಕಾವ್ಯಗುಚ್ಛವನ್ನು ಪ್ರಕಟಸಿದರು- ಈ ಗ್ರಂಥವನ್ನು ಅವರು ತಮ್ಮ ಮಾತಾಪಿತೃಗಳಿಗೆ ಅರ್ಪಿಸಿದರು. ಇದಕ್ಕೆ ಮುನ್ನುಡಿ ಬರೆದ ಎಡ್ಮಂಡ್‌ ಗಾಸೆಯವರು ಸರೋಜಿನಿಯವರ ಕಾವ್ಯಶ್ರೀ ಎನ್ಟಂಬುದನ್ನು ಹೊಗಳಿ ದರು: “ಇಂದು ಭಾರತದಲ್ಲಿ ಬದುಕಿರುವ ಕವಿಗಳಲ್ಲೆಲ್ಲಾ ಶ್ರೀಮತಿ ನಾಯಿಡು ಬಹು ಉನ್ನತ ಸಿದ್ದಿಯನ್ನು ಪಡೆದಿದ್ದಾರೆಂದು ನನ್ನ ಭಾವನೆ. ಕೊನೆಯ ಪಕ್ಷ ಇಂಗ್ಲೀಷಿನಲ್ಲಿ ಬರೆಯುವ ಕವಿಗಳಲ್ಲಿ ಇವರು ಉನ್ನತ ತರ ಗತಿಯವರೆಂದು ಹೇಳುವುದಕ್ಕೆ ಅಭ್ಯಂತರವಿಲ್ಲ. ಜಂಗ್ಲಿ ನಲ್ಲಿ ಬರೆದ ಭಾರತೀಯರಲ್ಲಿ ಲ್ಲಾ ಇನರು ಸ್ಯ ೦ತ ಉಜ್ಜಲ ರೀತಿಯಲ್ಲಿ ಬರೆದಿದ್ದಾ 6} ಇವರ ಕವನಗಳು "ಅತ್ಯಂತ ರೂ ಜಂ ಅಪ್ಟ ಅಲ್ಲ, ಬಹು ನಿಖರವಾದವುಗಳು. ಹೀಗೆ ಹೇಳಿದ ಮಾತ್ರಕ್ಕೆ ಮೂವತ್ತು ವರ್ಷ ಗಳ ಹಿಂದೆ ನಾನು ಬೆಳಕಿಗೆ ತಂದು ಪ್ರಸಂಚಕ್ಕೆ ತೋರಿಸಿಕೊಟ್ಟ ತೋರು ದತ್ತಳ ಕೀರ್ತಿಗೆ ಕಳಂಕ ತಂದಂತಲ್ಲ. ಆಕೆಯ ಕವನಗಳು ಬಹು ಸುಂದರ ವಾಗಿದ್ದರೂ ಅವುಗಳಲ್ಲಿ ಯೌವನದ, ಏಕಾಂತತೆಯ ಮತ್ತು ಆಕೆಯ ಯತು ಪ್ರಾಯಮಾವಾ ಜಾ ಸ ಸ ಬ್‌ ಸು ಲ್‌ ಲ ಸ 2 ಸ ಸ ಸ ಡಿ ಕ ಸ ಲ ಬಾ ಲು ಜಿ ಗ ನ ವ್‌ ನ ರಾ ೫ ಗ ನ ವ್ಯ ನ ಮ ಮ 3 ಸ್‌ ಈ ಸ ಸ ಟ್‌ ಹಸ ಸ್‌ ಧ್‌ ಮ: ಸ ಜು ಗಗ ಸಕಾ ಜ್‌ ಜಯ ಯ“ ಸ ಡಿ ಕ್ಲ ರ ಎ ಗ ಯಬ ಹ ಅಗಿನ ಚ ಗ ಗೆ ತ ಮ ಗ ಹ ಸ ಮ We pM ಗೆ Wl 3 ಫೌ ಸ ಸ ಸ ಮ ಮ HS ಸ ಬೆ ಲ್‌ ಜಟ ತ ಬ ಯ ಟಟ ಬ ಬ ಲಬ ಯ ಗ , : ಯ ಗ ಲ ಲ ಭಿ 4 ಸ | ಕ ಕ ಲ್ಲ ಯ ಯ ಯಜ ಯ ಕ ಎ; ಲ ಟೋ ರ ಇ ಲ್ಸ ಗ ( ಸ 3 Ne: ಟೋ ಗ ಸ ಧ್ರ ಸ ಕ ಯಾ ನ ಹ ಸುಮ ು ಜ್‌ ನ ಕ್ಯೆ ೫ ಹ ಇ ಸ Ki yh ಸ ಸ ಸ ಜ್‌ ಸ ರ ನ ಗ್‌ Me le MS ಗ ನೀ ಛೇ Pe ಸ ಭತ ಸ) 1 ( MM (ಗ ಟಟ i ಸ ಗ ಸ ಗೆ ಗಳ” ಸ SN ಆ ಲ ಗ ಗ ಸ ಬ ಬ “ ನ ಸೀ ಗ ಜಸ ಭು ಸ ಜು ಕ ಗ ಗ ಲ ಲ್ಲಿ ಗೆ ಗ ಬ್‌ 1 ಹೆ Cn ಲ ಫೇ ee PN (10 ಹ ಓಟ ಟು ಯ tp ಗೊಳ್ಳ ಲ ಗ ಸ ಧಿ Se ಸ ನಟ TM en ಗ hi ಗಳ "ss Fete RA ; ಸ ಚಪ ್ಲ್ಪ ಜ್‌ WY I ಕ ಗಾಲ ಸರ ೫ 3 ನ ಸ, ಗ ಗೇ ಸ್ನ ಸ್ಮ ಲ ee LG ಗ PU ES ಜಯ ಚ ಗಂ sy ys py ಜ್ಞ ಭಾ KW) CN ಸಃ 1 aE ty ಬ ಗ Pee ಟ[ yn ಸ ಕಯಯ , 4 ( ಕ್ಲ pee Pe ಸರ ಯಿ | ಗ ಲ ಜೀ ಯು ಯು 1 RS ರ | ತ್ಮ ಳ್ಳ ಗು ಕ 1 ಗೆ, ಯ ಯಸ Myr eta. Wie ಟೋ ಯಿ ಗ ಯ 6 ಕ ಸ, f PM Wi ಕಗಗ Pe ಯು 4 ಕ ಹಿಲ್‌ ಸ ಳ್ಳ ಬಗ ಯ ಯು] 3 eS SE TN ೫ wo ಗ ಇ ರ ಲ ಟ್ಟ ರ ಗ ರ 5 y ue K ತ 5 1 ಗೊಳ ಆ ಯಯಮಯುಯುು ಗ ಸ ” ಸ: A Wy ಸ RS MEANY ತ ಬ ತ ಪಗ ಎ ಕಳ ಲ ಸಬ ಗಗ ಗ ಜೇ ಯು ಗ ಲಃ ಇ ಸ ಸ “ಯ Ms ಸರಯ ಟೀ ಗ ಭ್‌ iyi K TS pt ಸ್ಯ 1 ರ ಗ "ಸು ಕ ಲಃ ಯಯ ಗ 1 CR ಸ ಜಯ SE ; ನ ೫ RE A ARS ಗೆ ತ [ತ ಬಜ [| ಕ ಜೀಯ ಸ ಜ್‌ | MM] fy MAME NE ಕ ಕ ಬ 4 ಪ್‌ ಗ್ಗ! we ian ny, ಗ ಗ ಗ ಸಗ ರ A ಗ ಆ ಕ ಸ ಗ ಟಕ ( TS MAN A ಬ ಯ ಸೂ] ಸತ ನ ಕ ae, ಬ ಟು] ಗ Ce ಜೇ ETS ಗಜ ಟ್ಟ NT i ಕ ಗ ಗ ಗಗ ಯ pa y ತ ; > ; ಕ ಸ | ಜಯ ಟೆ Mi a8 My ಸ್‌ M ಗೆ ಕ wh 4 ಈ 8 ಸಟಟ ಟಿ ಭ್‌, ಗ ಸ ಚ ಸ ata ಚ್ಟ ಲ ಡ್‌ ಗ ಲು ; ಕ ಕ ಕ ಬಯ ಯಯ 11 ಕರಯ ಯ [್ಟ[ು[[`ಃ ಸ ೪ HE ಸ ಗುಯು ಗ ಬ ಯ ಚ d ಗೇ ಬ ಟು J Mr, ಸಲಿ ತ ಟು Ww MW ಕ್ಯ ಸ ಬ ಭಯು ta php the alte) MAMAS ಸ ಗ foe (1 up ಗ ಗ ಗ! ಗಸ i ಆ ಗ ಟಗ ಗ್ಯ ಗ “EE ಲಗೂ ಬ ಲ್ಲ" ಬಜ್‌ ಸ್ನ 1, ಸು ಜಯ | ಸ ಯೂ ಗ NN ಜು NN SR oe ಟಗ ಯು ಗ ಬ ಯು ಚಯ ್ಮ[ ಸ 21 ಗ ಜಯ ಲ್‌: ಆಟ ಟ್‌ ಫ್‌ 1. ಬಯ ಗ ಲೀಫ್‌ ಗ ಗ ಗುಳಗಿ ಲ ಜಸಿ ನ್‌ ಸ ಲ ಜ್‌ ರ ಬ್‌ ಲ Mu es EE ರ್ಸ್‌ ಜ್‌ ಲ ಇಹ ( ಗ್ಗ ಕ ೫ ಸ ens ಯೆ ಗ 4 ಗ ಬರ ಜಗ ಗಗ ಗ ಗ ಟ್‌ Mel ಭೂ ರ ಲ ಜಮ್‌ ಗ ಗ ಸ ಯಸ ಲ ಸ ; 5 ne ( ಕ ಗ ಲ್ಲಿ ಸ ಗ ಸ ರ್‌ Mae ಥ್‌ ಮಾ ಹಾಸ, ಸ ಲಾ Ms » ಸ ಗ ಲ ಡೆ ಕ ಟಃ ಸ ನ ಬ ಸ NS ರ ಬು ಎ ಬಯ ಗ [1 ಬಃ ಸರೋಜವರೆಳಿತು._ ಕೋಗಿಲೆ ಹಾಡಿತು ೩೯ ಕ್ಷಣಿಕವೂ ಬೇಸರವೂ ಆದ ಜೀವನದ ಬಹು ಕರುಣಾಮಯ ಸನ್ನಿವೇಶ ಗಳು ತುಂಬಿವೆ. ಆದರೆ ಶ್ರೀಮತಿ ನಾಯಿಡು ಅವರ ಪಕ್ಷವಾದ ಕವನ ಗಳಲ್ಲಿ ಎಂತಹ ಕಠಿಣ ವಿಮರ್ಶಕನೂ ಯಾವ ಲೋಪದೋಷಗಳನ್ನು ಕಾಣಲು ಸಾಧ್ಯವಿಲ್ಲ. ಸರೋಜಿನಿ ಚಟ್ಟೋಪಾಧ್ಯಾಯಳು ಮೊದಲು ಲಂಡನ್ಲಿಗೆ ಬಂದಾಗ ಹೆದಿನಾರು ವರ್ಷದ ಮಗು. ಆದರೆ ಅಸ್ಟೇ ವಯಸ್ಸಿನ ಆಂಗ್ಲ ಹೆಣ್ಣು ಮಗುವಿಗಿಂತ ಎಷ್ಟೋ ಭಿನ್ನಳಾಗಿದ್ದಳು-ಕಮಲದ ಹೂವಿಗೂ ಕಣಿವೆಯಲ್ಲಿ ಬೆಳೆಯುನ ಲಿಲಿ (Lಃly) ಹೂವಿಗೂ ಇರುವ ವ್ಯತ್ಕಾಸದಂತೆ. ಆಕೆಯ ಬುದ್ಧಿ ಬಹುಸಕ್ಕವಾಗಿತ್ತು. ಬೇಕಾದಷ್ಟು ಓದಿದ್ದಳು. ಪ್ರಸಂಚದ ಅನು ಭವದಲ್ಲಿ ಪಾಶ್ಚಿಮಾತ್ಯ ಕನ್ಯೈಯರಿಗಿಂತ ಬಹು ಮುಂದೆ ಹೋಗಿದ್ದಳು. 4 ಆಕೆಯ ಈ ಕವನಸಂಗ್ರಹದಲ್ಲಿ ಮತ್ತು ಆಗಲೇ ಪ್ರಕಟವಾದ ಕವನಸಂಗ್ರಹೆದಲ್ಲಿ ಒಂದು ವಿಶೇಷ ಗುಣವನ್ನು ಕಾಣುತ್ತೇವೆ. ಅದೇನೆಂದರೆ ಆಕೆಯ ಸ್ವತಂತ್ರ ಮಾರ್ಗ, ಭಾರತದ ಮಣ್ಣಿನಿಂದ ನೇರವಾಗಿ ಹುಟ್ಟಿದ ಆಕೆ ತನ್ನ ಭಾವನೆಗಳನ್ನು ಇಂಗ್ಲೀಷಿನಲ್ಲಿ ಹೇಳಿದರೂ ಪಾಶ್ಚಾತ್ಯ ಮಾರ್ಗಕ್ಕೆ ಕಟ್ಟು ಬಿದ್ದಿಲ್ಲ. ಸರಿಯಾಗಿ ಓದಿದರೆ ಅವಳ ಕವನಗಳು ಪೌರ್ವಾತ್ಯದ ಕಗ್ಗತ್ತಲು ಸ್ಥಳಗಳ ಮೇರೆ ಬೆಳಕು ಚಿಲ್ಲುವುದನ್ನು ಕೋಡ ಬಹುದು.? ಮೊದಮೊದಲು ಕಂಡುಬಂದ ಹುಡುಗಿಯ ಹುಚ್ಚಾಟ "ಕಾಲದ ಪಕ್ಷಿ' ಎಂಬ ಕವನಸಂಗ್ರ ಹದಲ್ಲಿ ಕಾಣಬರುತ್ತಿಲ್ಲ. ಅದರ ಬದಲು ಗಭೀ ರತೆ ಕಾಣಿಸಿಕೊಂಡಿದೆ. ಸರೋಜಿನಿ ಜೀವನದಲ್ಲಿ ನೊಂದಿದ್ದರು. ಸುಖ ವನ್ನೂ ಅನುಭನಿಸಿದ್ದರು. ಆಸೆಯಿಲ್ಲದಿರಲಿಲ್ಲ. ಭಾರತದ ಗಯಬೆಯೋ ಕೀಟ್ಸಿನೋ ಆಗಬೇಕೆಂದು ಅವರು ಕನಸುಕಾಣುತ್ತಿದ್ದರು. ಎಡ್ಮಂಡ್‌ ಗಾಸೆಯವರಿಗೆ ಬರೆದ ಪತ್ರವೊಂದರಲ್ಲಿ ಅವರು ಹೀಗೆ ಬರೆದಿದ್ದರು: "ನಾನು ಬದುಕಿರುವ ತನಕ ಕವನಗಳನ್ನು ರಚಿಸಿ ಹಾಡಬೇಕೆಂಬುದೇ ನನ್ನ ಹಿರಿ ಯಾಸ್ಕೆ ಬಹಳವಾಗಿ ಅಲ್ಲದಿದ್ದರೂ ಶಾಶ್ವತವಾಗಿ ಉಳಿಯುವ ಒಂದೇ ಒಂದು ಕವನ ಅಥವಾ ಒಂದೇ ಒಂದು ಪಂಕ್ಕಿ ಬರೆದರೂ ಸಾಕು. ಬಹುಶಃ ಆ ಆಸೆ ಪೂರ್ತಿಯಾಗದೇ ಸಾಯುವೆನೋ ಏನೋ !? ಸಾವಿನ ಭೀತಿ ಸರೋಜಿನಿಯ ಬೆನ್ನಟ್ಟಿ ದಂತೆ ಕಾಣುತ್ತದೆ! ೪೦ ಸರೋಜಿನಿದೇವಿ " ಕಾಲದ ಪಕ್ಷಿ? ಯಲ್ಲಿ ಬರುವ ಮೊಟ್ಟ ಮೊದಲಿನ ಕವನ " ಕಾಲದ ಪಕ್ಷಿ” ಎಂದೇ. ಇದೇ ಹೆಸರು ಇಡೀ ಗ್ರಂಥಕ್ಕೆ ಬಂದಿದೆ. ಈ ಕವನ ಉಳಿಡೆಲ್ಲ ಕವನಗಳ ಸಾರಾಂಶದಂತಿದೆ. "ಹೇ, ಕಾಲದ ಪಕ್ಟಿಯೇಃ ಹೆಣ್ಣುತುಂಬಿದ ಮರದಮೇಲೆ ಕುಳಿತು ನೀನು ಹಾಡುವ ಹಾಡುಗಳಾವುವು?? ಇದಕ್ಕೆ ಉತ್ತರ: "ಜೀವನದ ಆನಂದವನ್ನು ಕುರಿತು ಹುಚ್ಚೆದ್ದ ಹೋರಾಟ ಹಾಗೂ ಗಭೀರ ದುಃಖನನ್ನು ಕುರಿತು, ವಸಂತ ಖುತುವಿನ ಉಕ್ಕುವ ಸೊಗಸನ್ನು ಕುರಿತು ' — ಇತ್ಯಾದಿ, ಇತ್ಯಾದಿ. "ವಸಂತ ಸಂಚಮಿ' ಎಂಬ ಕವನ ನಿಧನೆಯ ದುಃಖವನ್ನು ಸೂಚಿ ಸುತ್ತದೆ. ಹೆಣ್ಣುಮಕ್ಕಳೂ ಮುತ್ತೈದೆಯರೂ ವಸಂತಪೂಜೆ ಮಾಡಲು ತಳಿಗೆ ಆರತಿಗಳನ್ನು ತೆಗೆದುಕೊಂಡು ಪೂಜೆಗೆ ಹೋಗುತ್ತಾರೆ. ಆದರೆ ವಿಧವೆಯಾದವಳಿಗೆ ಆ ಸಂತೋಷದಲ್ಲಿ ಭಾಗವಹಿಸುವ ಭಾಗ್ಯ ವಿಲ್ಲ. ಅವಳಿಗೆ ವಸಂತನೇಕೆ ಬಂದಿತೆಂದು ಅನ್ನಿಸುತ್ತದೆ : . ಎಲೆ ಕೊಡತಿ ಹುಳು, ಹೋಗು-ನಿನ್ನ ಮಿರುಗುವ ರೆಕ್ಸೆ ಗಳನ್ನು ಮುದುರಿಕೊಂಡು ಹೊರಟುಹೋಗು. ಬಸಂತಾಗಮನದ ಸುದ್ದಿಯನ್ನ್ಸೇಕೆ ತರುವೆ? ಎಲೆ ಕೋಗಿಲೆಗಳೇ, ನಿಮ್ಮ ನಿಡುದನಿ ಯನ್ನು ನಿಲ್ಲಿಸಿ ಸಾಕು. ಎಲೆ ಧದಿಕುಲಗಳ್ಳ ಥಿಮ್ಮಹುಜ್ಜೆದ್ದ ಗಂಟ ಲನ್ನು ಬಿಗಿದುಕೊಳ್ಳಿ. ಅಥವಾ ನಿಮ್ಮ ಗೂಡಿಗೆ ಬೇರೊಂದು ತೋಟ ನೋಡಿಕೊಳ್ಳಿ....ನಿಮ್ಮ ಹಾಡುಗಳು ನನ್ನೆದೆಗೆ ವಿಷಪೂರಿತ ಬಾಣ ದಂತಿವೆ. ನನ್ನ ಜೀವನವೇ ಹಾಳಾಗಿದೆ--ಒಸಗಿದ ಹುಲ್ಲಿನಂತೆ. ದುಃಖದ ಗಾಳಿಗೆ ನನ್ನೆದೆಯ ಹೂವು ಉದುರಿನೆ, ಎಲೆ ಕಿತ್ತಿವೆ.? " ಹಳ್ಳಿಯ ಹಾಡು' ಎಂಬ ಕವನ ಸರಳವಾದರೂ ಸುಂದರವಾಗಿದೆ: . ನನ್ನ ಕೊಡಗಳು ತುಂಬಿವೆ. ದಾರಿ ದೂರ. ಮನೆಗೆ ಹೋಗಲು ಜೊಕೆಗೆ ಯಾರಿಲ್ಲ. ನಾನೇಕೆ ನಿಧಾನಿಸಿದೆ ಆ ದೋಣಿ ಯವನ ಹಾಡಿಗೆ ಮುಗ್ಗಳಾಗಿ? ಬ ಬೆಳುದಿಂಗಳಿಲ್ಲ. ದಾರಿಯಲ್ಲಿ ಹಾವು ಕಚ್ಚಿದರೆ ಅಥವಾ ನಿಶಾಚಿ ಹಿಡಿದರೆ, ರಾಮ ರಾಮ, ನಾನು ಸರೋಜವರಳಿತು. ಕೋಗಿಲೆ ಹಾಡಿತು ಸಾಯುವೆನಲ್ಲಾ ! ಏಕೆ ನಿಧಾನಿಸಿದಳೆಂದು ನನ್ನ ಅಣ್ಣ ಗೊಣ ಗುಟ್ಟುವನು. ದೇವರು ನನ್ನನ್ನು ಸುರಕ್ಷಿತವಾಗಿ ಕರೆದುತಂದರೆ ಸಾಕು, ಯಮುನೆ ಬಹು ಆಳವಲ್ಲ ಎಂದು ನನ್ನ ತಾಯಿ ಬಿಸುಸುಯ್ಯು ವಳು... ಯಮುನಾ ನದಿಯ ವೀರು ನುಗ್ಗಿ ಹರಿಯತ್ನಿದೆ. ಕರಿ ಹೆಕ್ಕಿಗಳು ಆಕಾಶವನ್ನು ಮುತ್ತಿದಂತೆ ಕತ್ತಲಾಗುತ್ತಿದೆ ಬಹು ಜಾಗ್ರತೆ. ಅಯ್ಯೋ, ಬಿರುಗಾಳಿ ಎದ್ದರೆ ನನ್ನ ಗತಿಯೇನು? ಸಿಡಿಲಿನಿಂದ ನಾನೆಲ್ಲಿ ತಪ್ಪಿಸಿಕೊಳ್ಳಲಿ? ಹೇ ರಾಮ ರಾನು, ನೀನು ನನ್ನ ಕ್ಸ ಹಿಡಿದು ನಡಸದಿದ್ದರೆ ನಾನು ಸಾಯುೆ.? ಬಳೆಗಾರರು' ಎಂಬ ಕವನದಲ್ಲಿ " ಪಳಪಳ ಹೊಳೆಯುವ ಹೊರೆ ಹೊತ್ತು ಸುಂದರಮಂದಿರಕೆ ಹೋಗುವ ಬಳೆಗಾರರು ನಾವು. ಕಾಮನಬಿಲ್‌ರಂಗಿನ ಬೆಳಕಿನಂಥ ವರ್ತುಲಗಳಾರಿಗೆ ಬೇಕು? ಸುಬಖದಿಂದಿರ್ಪ ಸತಿ ಸುದತಿಯರಿಗೆ ಜೀವಾನಂದನನೀಯುನ ಈ ಸಂಕೇತಗಳಾರಿಗೆ ಬೇಕು?' __-ಎಂಬ ಭಾವ ಸೊಗಸಾಗಿದೆ. ೪೧ ( ಹುಸೇನ್‌ ಸಾಗರ' ದಲ್ಲಿ ಸರೋಜಿನಿ ತಮ್ಮ ಹೃದಯವನ್ನು ಸಾಗ ರಕ್ಕೆ ಹೋಲಿಸಿಕೊಂಡಿದ್ದಾರೆ: ಎಲೆ ಸಾಗರ, ನೀನು ಪ್ರೇಮಿಯಾದ ಗಾಳಿಗೆ ಮಾತ ಅಲುಗಾಡಿ ಹೃದಯನನ್ನು ಬಿಚ್ಚಿ ತೋರಿಸುವೆ. ನನ್ನಂತೆ ನೀನೂ ಒಬ್ಬನನು ಮೆಚ್ಚೆರುವೆ. ನೀನು ನನ್ನಾತ್ಮದ ಜೀವಂತ ಪ್ರತಿಮೆ. ಜೀವನದಲ್ಲಿ ಅನೇಕ ಸಲ ನಿರಾಶೆಯ ಸನ್ನಿವೇಶಗಳು ಸರೋಜಿನಿಗೆ ಒದಗಿದುವು. ಆದರೂ ಬಾಳಿನಲ್ಲಿ ನಂಬಿಕೆಯಿಟ್ಟು ಇಂದಿನ ದುಃಖಕಾಗಿ ಮುಂಧಿನ ಸುಖವನ್ನು ಮರೆಯಬೇಡ ಎಂಬ ಆಶಾವಾದವನ್ನು ಅವರು ಮರೆ ಯಲಿಲ್ಲ. ಇದು « ನಶ್ವರತೆ” ಎಂಬ ಕವನದಲ್ಲಿ ಎದ್ದು ಕಾಣುತ್ತದೆ: : ಜೀವನದಲ್ಲಿ ಎನಿತು ಕಷ್ಟಗಳೊದಗಿದರೂ ಅಳಬೇಡ. ಅಳುವಿಗೆ ಉಸೆ ತನ್ನ ಉತ್ಸಾಹವನ್ನು ಮುಚ್ಛಿಕೊಳ್ಳು ವುದಿಲ್ಲ. ವಸಂತಖುತು ಕಮಲಕ್ಕಾಗಲೀ ಅಶೋಕದೆಶೆಗಾಗಲೀ ಕೊಡುವ ಸೌಂದರ್ಯವನ್ನು ಕೊಡದೆ ಬಿಡುವುದಿಲ್ಲ. ಬೇಡ, ಜೀವನದ ತುಂಬ ಕನ್ಟಗಳ ಕಗ್ಗತ್ತಲೆಯೇ ತುಂಬಿದ್ದರೂ ನರಳಬೇಡ, ಕಾಲ ೪೨ ಸರೋಜಿನಿದೇಪಿ ನಿಖುವುನಿಲ. ಇಷ್ಟು ಕಹಿಯಾದ, ಇಷ್ಟು ನೀಳವಾದ, ಇಷ್ಟು ವಿಚಿತ್ರನಾದ ಇಂದಿನ ದಿನ ಬಹು ಕ್ಲಿಪ್ರದಲ್ಲಿಯೇ ಮರೆತ ನಿನ್ನೆ ಯಾಗುವುದು, ಬೇಡ, ಅಳಬೇಡ, ಹೊಸ ಆನೆ, ಹೊಸ ಕನಸು, ಹೊಸ ಮುಖ್ಯ ಹುಟ್ಟದ ವರ್ಷಗಳ ವೆಚ್ಚನಾಗದಾನಂದ ಇವು ನಿನ್ನ ಹೃದಯ ವೇದನೆಗೆ ದ್ರೋಹವೆಸಗುವುವು ; ನಿನ್ನ ಕಣ್ಣೀರನ್ನೆ ನಿನ್ನ ಕಣ್ಣುಗಳು ನಂಬದಂತಾಗುವುದು.? ( ಹೆಣ್ಮುದುಕಿ' ಎಂಬ ಕವನ ಮರುಕ ಹುಟ್ಟಿ ಸುವಷ್ಟು ಚೆನ್ನಾಗಿದೆ. ದೀನ ದರಿದ್ರ ರಲ್ಲಿ ಸರೋಜಿನಿಗಿದ್ದ ಅನುಕಂಪ ಇದರಿಂದ ವ್ಯಕ್ತವಾಗುತ್ತದೆ ಸ " ಹಣ್ಮುದುಕಿಯೊಬ್ಬಳು ಒಂಟಿಯಾಗಿ ಬೀದಿಯ ಆಲದ ಮರದಡಿ ಭಿಕ್ಷೆಗಾಗಿ ಕುಳಿತಿಹಳು. ಕುರುಡಿಯಾದ ಆಕೆಗೆ ಹೋಗು ವವರ ಕಾಲ್ಪಪ್ಪಳ ಕೇಳಿಸುತ್ತಿದೆ... ನಡುಗುವ ಕ್ಸೆಗಳ ಭಿಕ್ಷಾಸಾತ್ರೆ ಕರುಣೆಯ ಬಿಡಿಗಾಸಿಗಾಗಿ ಕಾಯುತ್ತಿದೆ. ಕಾಸು ಬೀಳಲಿ ಬೀಳ ದಿರಲಿ, ಜನಕೆ ದಯ ಬರಲಿ ಬರದಿರಲಿ ಆಕೆ ಮಾತ್ರ ಧೈರ್ಯದಿಂದ ಕುಳಿತಿದ್ದಾಳೆ, ಇಂದಲ್ಲ ನಾಳೆ ಕಾಸೊಂದು ಸಿಕ್ಸೀತೆಂದು ಸ್ಥಿರ ಮನಸ್ಸಿನಲ್ಲಿ ಕುಳಿತಿದ್ದಾಳೆ. ಬಿಸಿಲು ಗಾಳಿ ಮಳೆಗಳನೆದುರಿಸಿ, ಬಡ ತನ ಹಸಿವು ನೋವುಗಳ ಮೀರಿಸಿ, ಕೊನೆಯ ನಿದ್ದೆಗಾಗಿ ಕಾಯುತ್ತ ಕುಳಿತಿಹಳಾಕೆ, ಪ್ರಾಯದಲ್ಲಿ ಆಕೆಗೆ ಮೆಚ್ಚಿನ ಗಂಡನಿದ್ದ, ಮುದ್ದಿನ ಮಗನಿದ್ದ. ಆದರೆ ಇಂದು ಈ ಇಳಿವಯಸ್ಸಿನಲ್ಲಿ, ಆಕೆಯ ಬಳಲಿಕೆ ಯಲ್ಲಿ ಕಣ್‌ರೆಸ್ಪಗಳ ಮುಚ್ಚಿ ಮಲಗಿಸುವ ಒಬ್ಬರಿಲ್ಲವಲ್ಲಾ, ಹೇ ದೇವಾ! ಯಾರಿರಲಿ ಯಾರಿಲ್ಲನಿರಲಿ, ಯಾರು ಕೊಡಲಿ ಕೊಡದಿರಲಿ ಆಕೆಗೊಂದೇ ತೃಪ್ತಿ: ಲಾ ಇಲಾಹಿಲ್ಲಾಲ್‌ ಅಲ್ಲಾ, ಲಾ ಇಲಾ ಹಿಲ್ಲಾಲ್‌ ಅಲ್ಲಾ, ಮಹನ್ಮುದ್‌-ಅರ್‌-ರಸೂಲಲ್ಲಾ ತ | ಸರೋಜಿನಿಗೆ ಸರ್ವಮತಗಳೂ ಶ್ರೇಷ್ಠ, ಸರ್ವಮತಗಳ ಪ್ರಾರ್ಥ ನೆಯೂ ಶ್ರೇಷ್ಠ. ಹಿಂದೂ ಮುಸಲ್ಮಾನ ಕ್ರೈಸ್ತ ಪಾರ್ಸಿಗಳೆಲ್ಲ ಒಂದೆ. ಅವರು ಮಾಡುವ ಪೂಜೆಯೆಲ್ಲ ದೇವರ ಪೂಜೆ. ಈ ಉದಾತ್ತ ಧ್ಯೇಯ ವನ್ನು " ಸಂಜೆಯ ಪೂಜೆಗೆ ಕರೆ? ಎಂಬ ಕವನದಲ್ಲಿ ಕಾಣಬಹುದು ; "ಅಲ್ಲಾ ಹೊ ಅಕ್ಷರ್‌ | ಅಲ್ಲಾ ಹೊ ಅಕ್ಷರ್‌! ಎಂದು ಮೌಲ್ವಿಗಳು ಮಸೀದಿ ಮಿನಾರುಗಳಿಂದ ಕರೆಯುತಿಹರು, ಕರೆಯಿರಿ, ಸರೋಜವರಳಿತು__ ಕೋಗಿಲೆ ಹಾಡಿತು ಛತ್ನಿ ಇಸ್ಲಾಮಿನ ಎಲೆ ಶ್ರೇಷ್ಠ ದೂತರೇ, ಕರೆಯಿರಿ ಸಂಜೆಗತ್ತಲು ಇಳಿಯು ತಿರೈ ಅಲ್ಲಾ ಹೊ ಅಕ್ಬರ್‌ ! ಅಲ್ಲಾ ಹೊ ಅಕ ರ್‌ ಎಂದು. . ನಿವಿ ಮೇರಿಯಾ ! ಎವಿ ಮೇರಿಯಾ ! ಎಂದು ಪಾದ್ರಿಗಳು ಭಕಿ ಯಲಿ ಪಾಡುತಿಹರು ಫೀಠದಲಿ ನಿಂತು. ಕನ್ಯೈಯಲಿ ಹುಟ್ಟದ ಕಂದನನು ಪೂಜಿಸುವ ಎಲೆ ಜನರೇ, ಬೈಗಿನ ಗಂಟೆಯು ಬಾರಿಸುತಿರೆ ಪ್ರಾರ್ಥನೆಯ ಮಾಡಿ: ಏವಿ ಮೇರಿಯಾ! ಏವಿ ಮೇರಿಯಾ! ಎಂದು. "ಅಹುರ ಮಜ್ಜಾ! ಅಹುರ ಮಜ್ಬಾ! ಎಷ್ಟು ನಾದಮಯ ಅವೆಸ್ಟಾ ಪ್ರಾರ್ಥನೆ! ಅಗ್ನಿ ಬೆಳಕಿಗೆ ಅಡ್ಡೆ ಬೀಳುವೆಲೆ ಜನರೆ ಬಗ್ಗಿ ನಮಿಸಿ ಆರದ ದೀವಟಿಗೆಯ ನೀಲಿಯುರಿಗೆ: ಅಹುರ ಮಜ್ಡಾ ! ಅಹುರ ಮಜ್ಜಾ ! ಎಂದು. "ನಾರಾಯಣ! ನಾರಾಯಣ! ಕೇಳಿ ಕಾಲಾತೀತ ದೇವ ಗೀತೆಯಂ. ಕೈಯೆತ್ತಿ ಎಲೆ ಬ್ರಹ್ಮನ ಮಕ್ಕಳಿರಾ, ದನಿಯೆತ್ತಿ ಹಾಡಿರಿ; ಮೈಮರೆತು ಪೂಜಿಸಿರಿ- ನಾರಾಯಣ! ನಾರಾಯಣ! ಎಂದು.) ಕೊನೆಯಲ್ಲಿ ದೇವರಿಗೆ ಮೊರೆ, ಯಾತಕ್ಕಾಗಿ ? ಐಶ್ವರ್ಯಕ್ಕಲ್ಲ, ಅಷ್ಟಸಿದ್ಧಿಗಲ್ಲ. ಪ್ರೇಮಕ್ಕಾಗಿ, ಸತ್ಯಕ್ಕಾಗಿ, ಹಾಡಿನ ಹಿಗ್ಗಿಗಾಗಿ. "ಪಾರಿ ತೋಸಷಕ'? ಎಂಬ ಕವನದಲ್ಲಿ ಈ ಮೊರೆಯನ್ನು ಕೇಳಿ: « ಹೊಲ ಕಾಡಿಗೆ ವಸಂತದ ಬಹುಮಾನ ; ಗಿಡಗ ಕೊಕ್ಟರೆಗೆ- ರೆಕ್ಕೆಯ ಬಹುಮಾನ. ಚಿರತೆಗದರ ಸೊಬಗು; ಪಾರಿವಾಳಕದರ ವನಿರುಗು. ನನಗಾದರೋ ಎಲೆ ದೊರೆಯೇ, ಪ್ರೇಮದ ಪರವಶತೆ! . ಮುಳುಗಿದ ಕೈಗೆ ಸಮುದ್ರದ ಮುತ್ತು ; ನಲ್ಲೆಯ ಮುಖಕೆ ನಲನ ಸವಿಮುತ್ತು. ಕನಸಿನ ಹೃದಯಕೆ ತಾರುಣ್ಯದ ಕನಸು; ನನಗಾದರೋ ಎಲೆ ದೊರೆಯೆ ಸತ್ಯದ ಸವಿ ತಿನಸು ! " ಪುರೋಹಿತ ಪ್ರವಾದಿಗಳಿಗೆ ಅವರ ಮತಗಳ ನಲಿವು; ದೊರೆದಳಗಳಿಗೆ ಅವರ ಸಾಹಸದ ಉಲಿವು. ಸೋತವರಿಗೆ ವಿರಾಮ; ಗೆದ್ದ ವರಿಗೆ ಆರಾಮ. ನನಗಾದರೊ ಎಲೆ ದೊರೆಯೆ ಹಾಡಿನ ಪರವಶತೆ? " ಕಾಲದ ಪಕ್ಷಿ' ಎಂಬ ಕಾವ್ಯಗುಚ್ಛವನ್ನು ಓದಿದ ಸಹೃದಯರು ಲಲ ಸರೋಜಿನಿಡೇವಿ ಸರೋಜಿನಿಯ ಕಾವ್ಯಶಕ್ತಿಯನ್ನು ಮತ್ತಷ್ಟು ಪ್ರಶಂಸೆಮಾಡಿದರು, ಇದರಿಂದ ಉತ್ತೇಜಿತರಾದ ಸರೋಜಿನಿ ೧೯೧೬ ರಲ್ಲಿ " ಮುರಿದ ಕ್ಕೆ ' ಎಂಬ ಕವನ ಸಂಗ್ರಹವನ್ನು ಹೊರತಂದರು. ಇದು ಅವರ ಕೊನೆಯ ಕಾವ್ಯಗುಚ್ಛ. ಪು ಗ್ರಂಥನನ್ನು ಇಂದಿನ ಕನಸಿಗೆ ನಾಳೆಯ ನನಸಿಗೆ' ಅರ್ಪಿಸಿದರು. ತಾವೇ ಇದಕ್ಕೆ ನಾಲ್ಕು ಮಾತಿನ ಮುನ್ನುಡಿ ಬರೆದರು: "ಗತಕಾಲದ ನಮ್ಮ ಭವ್ಯ ಇತಿಹಾಸವನ್ನು ನೋಡಿ, ಭಾರತ ಮಹಿಳೆಯರು ರಾಷ್ಟ್ರದ ಅಡುಗೆ ಮನೆಯ ಜ್ಯೋತಿಯನ್ನು, ಸಂದೇಶದ ಜ್ಯೋತಿಯನ್ನು, ಬಲಿದಾನದ ಜ್ಯೋತಿಯನ್ನು ಬೆಳಗಿ ಪ್ರಖ್ಯಾತರಾಗಿದ್ದಾರೆ. ಇಂದಿನ ಭಾರತದ ಮಹಿಳೆ ಮತ್ತೊಮ್ಮೆ ಎಚ್ಸೆತ್ತಿದ್ದಾಳ. ರಾಷ್ಟ್ರೀಯ ಜೀವನದ ಭವ್ಯದರ್ಶನಮಾಡಿ ಅದರ ರಕ್ಷಕಳೂ ಬೋಧಕಳೂ ಆಗಬೇಕೆಂದು ಮನದಟ್ಟು ಮಾಡಿಕೊಂಡಿ ದಾಳ. ಆ ದರ್ಶನ ಪ್ರೇಮದ ದರ್ಶನ, ನಂಬಿಕೆಯ ದರ್ಶನ, ಹಾಗೂ ರಾಷ್ಟ್ರಪ್ರೇಮದ ದರ್ಶನ... ರಾಷ್ಟ್ರದ ಬಲಿಫೀಠದಲ್ಲಿ ನಾನು ದೊಡ್ಡ ದನ್ನು ಅರ್ಪಿಸಲಾರೆ. ನಾನು ಬಡವೆ. ಆದಕಾರಣ ಈ ಗೀತನೈವೇದ್ಯವನ್ನು ನನ್ನ ತಾಯಿಗೆ ಅರ್ಪಿಸುತ್ತಿದ್ದೇನೆ.” ಈ ಕವನ ಸಂಗ್ರಹದಲ್ಲಿ ಬರುವ ಮೊದಲ ಕವನ « ಮುರಿದ ರಕ್ಕೆ ಎಂದು. ಈ ಕವನಕ್ಕೆ ಒಂದು ಕಾರಣವಿದೆ. ಸರೋಜಿನಿ ಸುಮಾರು ೧೯೧೫ರ ಹೊತ್ತಿಗಾಗಲೇ ಕಾವ್ಯಕುಂಜದಿಂದ ಹೊರಬಂದು ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಅಲ್ಪ ಸ್ವಲ್ಪ ಭಾಗವಹಿಸುತ್ತಿದ್ದರು. ಗೋಪಾಲಕೃಷ್ಣ ಗೋಖಲೆಯವರಂತಹ ಮಹಾವ್ಯಕ್ತಿಗಳ ಸರಿಚಯವಾ ಗಿತ್ತು. ಅನರು ಒಮ್ಮೆ ತಮ್ಮ ಆರೋಗ್ಯ ಸುಧಾರಣೆಗೋಸ್ಫರ ಪುಣೆಗೆ ಹೋದರು. ಅಲ್ಲಿ ಭಾರತ ಸೇವಾ ಸಂಘದಲ್ಲಿ (Servants of India Society) ಇಳಿದುಕೊಂಡರು. ದಿನವೂ ಗೋಖಶೆಯವರು ಬಂದು ಆರೋಗ್ಯ ವಿಚಾರಿಸಿಕೊಂಡು ಹೋಗುತ್ತಿದ್ದರು. ಬಂದಾಗಲೆಲ್ಲ ನಾಲ್ಕು ಉತ್ತೇಜನದ ಮಾತುಗಳನ್ನಾಡುತ್ತಿ ದ್ದರು, ಒಂದು ದಿನ ಸಂಜೆ ಹಾಗೆ ಮಾತಾಡುತ್ತಿರು ವಾಗ ಸರೋಜಿನಿಯಲ್ಲಿ ಕಂಡು ಬಂದ ನಿರಾಶಿಯ ಭಾವನೆಯನ್ನು ನೋಡಿ ನಿನ್ನಂತಹ ಹಾಡುವ ಹೆಕ್ಕಿ ಕ್ಕೆ ಮುರಿನಿಸೆಯೆಂದು ನಿರಾಶೆ ಪಡುವುದೇಕೆ? ಎಂದು ಉತ್ತೇಜನದ ಮಾತುಗಳಾಡಿದರು. ಆ ಉತ್ತೇಜನದ ಮಾತೇ ಕಾವ್ಯವಸ್ತು ವಾಯಿತು. ಸರೋಜವರಳಿತು. ಕೋಗಿಲೆ ಹಾಡಿತು ೪೫ ಪ್ರ ಕಾವ್ಯ ಗುಚ್ಛದ ಲಿ ಅನೇಕ ಸುಂದರ ಕವಿತೆಗಳಿವೆ. ರಾಷ್ಟ್ರೀಯ ಜೀವನದಲ್ಲಿ ಆಗಲೇ ಸಾಲುಗೊಳ್ಳು ತ್ರಿ ದ ಸರೋಜಿನಿ ಗೋಖಲೆ, ಜಿನ್ನಾ, ಗಾಂಧೀಜೀ ಮುಂತಾದವರಿಗೆ hp ಕವನಗಳಿವೆ. ೧೯೧೫ ರಲ್ಲಿ ನಡೆದ ಕಾಂಗ್ರೆಸ ಸ್‌ ಅಧಿವೇಶನದಲ್ಲಿ ಹಾಡಿದ ಎದ್ರೆ ಛಳು' ಎಂಬ ಕವನ ನಿಷ. ಈ ಸಂಗ ಹದಲ್ಲಿರುವ ಕನನಗಳಲ್ಲಿ ಕನಿ ತನ್ನ ನ್ಸ್ಗೆ ಅರ್ಕಿಸಿಕೊಳ್ಳುವ ವ ತ್ಕಾ ಗಮನಸುು' ಎದ್ದು ಕಾಣುತ್ತಿದೆ. * ನನ್ನ ಸತಿ ಯಾನ ಹೊತ್ತು, ನಿನೋ | as ಭಾರ ನಿನ್ನ ದು. ಬೇಕಾದರೆ ಬರಲು ಸಿದ್ಧ.' ಎಂದು ಆತ್ಮ ಮೊರೆಯಿಡುತ್ತದೆ. ಆ ನೊರೆಯನ್ನು ಲಾಲಿಸಿ : "ನಿನಗೆಣೆ 'ಯಾದುದನರ್ಪಿಸಲು ನನ್ನ: ಶೇನಿರಲಿಲ್ಲ. ಆದಕಾರಣ ನಿನ್ನ ಪಾದಕ್ಕೆ ನನ್ನ ತಲೆಯನಿಟ್ಟಿ, ನಿನ್ನ 0 ಅಡಿಯಲ್ಲಿ ಹಸ್ತ ಗಳನಿಟ್ಟೆ, ನನ್ನ ಪಾದಗಳ ಮುಂದೆ ನನ್ನ ಪ್ರಾಣವನೇ ಇಟ್ಟಿ.' —ವಿಜಯಿ . ಎಲೆ ವಿಧಿ ನೋವಿನ ಬೀಸುವಕಲ್ಲಿನಲಿ ನನ್ನ ಜೀವವ ಬೀಸಿ ಹಿಟ್ಟು ಮಾಡಿದೆ. ಇಕೊ, ಅದ ಮಿದಿದು ನನ್ನ ಕಣ್ಣೀರಿನಲಿ ಭರವಸೆಯ ರೊಟ್ಟಿ ಯನು ತಟ್ಟುವೆನು. ರೊಟ್ಟಯನು ಮಾಡಿ ದುಃಖದ ಕಹಿ ಬೇರನಲ್ಲದೆ ಬೇರೊಂದ ಕಾಣದ ಅಸಂಖ್ಯಾತ ಹೈದಯಗಳಿಗೆ ಶಾಂತಿ ಸಮಾಧಾನವ ನೀಡುವೆನು! ? —ಆಅಜೇಯ "ತುದಿ ಬೆರಳುಗಳಿಂದ ವೀನೊಂದು ಕಾಡ ಹೊ ಹಿಡಿದು ಬೇಕು ಬೇಡಿಲ್ಲದ ತುಟಿಗಳಿಗೆ ಅದ ಸೋಮಾರಿತನದಿಂದ ಎತ್ತಿದೆ; ಸೋಮಾರಿಯಂತೆ ಅದರ ಕೆಂಪು ದಳಗಳ ಕಿತ್ತೆ ಸಭ ಅಯ ಸ್ಯ, ಅದು ನನ್ನ ಹೃದಯ ! (ತುದಿ ಬೆರಳುಗಳಲಿ ದ್ರಾಕ್ಷಾ ರಸದ ಬಟ್ಟಲನ್ನು ಹಿಡಿದು ಬೇಕು ಬೇಡಿಲ್ಲದ ತುಟಿಗಳಿಗದ ಹಗುರವಾಗಿ ಎತ್ತಿದೆ; ಹಗುರವಾಗಿ ಅದ ಕುಡಿದು ಬಟ್ಟಲ ಬಿಸಾಡಿದೆ... ಅಯ್ಯೋ! ಅದು ನನ್ನ ಆತ್ಮ? ಚಂಚಲ ನೀನು ಕರೆದರೆ ಕ್ಷಿಪ್ರ ದಲ್ಲಿ ಬರುವೆನು ದೇವಾ! ನಡುಗುವ ಜಿಂಕೆಯನ್ನು ನಿಟ್ಟುಸಿರು ಬಿಡುವ ಪಾರಿವಾಳವನು ಮೀರಿ; ೪೬ . ಸರೋಜಿಸಿದೇವಿ ಹಾವಾಡಿಗನ ಪುಂಗಿಯ ನಾದಕ್ಕೆ ಮರುಳಾಗಿ ಹಾರುವಾ ಹಾವಿನ ಗತಿಯನು ಮೀರಿ....ಪೀನು ಕರೆದರೆ ಬರುವೆ ನಾ ಹೆದರದೆ. " ನೀನು ಕರೆದರೆ ನಾನು ಬರುವೆನು, ಆಸೆಗಿಂ ಅತಿ ಸೂಕ್ಷ್ಮ ವಾಗಿ, ಬೆಂಕಿಯ ರೆಕ್ಟೆಯಂ ಕಾಲಿಗೆ ಕಟ್ಟಕೊಂಡ ಸಿಡಿಲಿಗಿಂ ನಿಗಿ ಲಾಗಿ ನಾನು ಬರುವೆನು... ಜೀವನದ ಕಪ್ಪು ನೆರ್ದೆರೆಗಳಾರ್ಚಟಿ ಸಲಿ, ಸಾವಿನ ಪ್ರಪಾತಗಳಡ್ಡ ಬರಲಿ....ನೀನು ಕರೆದರೆ ನಾನು ಹೆದರದೆ ಬರುವೆ. — ನೀನು ಕರಿದರೆ (ಕಳೆದು ಹೋದ ಭಾವಾವೇಶ ಪುನಃ ಬೇಕಿಲ್ಲ; ನಿಷೇಧಿಸಿದ ನಂಬಿಕೆ, ಬೇಡವೆಂದ ಕನಸು ಬೇಕಿಲ್ಲ. ಹಾಳಾದ ಉದ್ದೇಶ, ಒಡೆದ ಹೆಮ್ಮೆ ಬೇಕಿಲ್ಲ; ತಾರೆಗಳ ಬೆಳಕು, ಬೆಳಗಿನ ಸಂಪರ್ಕ ಬೇಕಿಲ್ಲ. ಬೇಕೆನಗೆ ಕನಿಕರದ ಅರಗಳಿಗೆಯಲಿ ದುಃಖದಿಂ ಗೋಳಿ ಡುವ ನನ್ನಾತ್ಮ ಕಣ್ಣೀರು ಕರೆಯುವ ಕಾರುಣ್ಯ. ಜರೆ ನೀನಿಚ್ಛೆ ಪಟ್ಟಿರೆ, ದೇವ, ನನ್ನ ಮಾಂಸವನೆ ನಿನ್ನ ನಾಯಿ ಗಳಿಗೆ ತಿನಿಸು! ನಿನಗೆ ಬೇಕಾದರೆ ನನ್ನ ರಕ್ಕವನೆ ನಿನ್ನ ತೋಟದ ಗಿಡಗಳಿಗೆ ಎರೆ. ನನ್ನ ಹೈದಯನನು ಬೂದಿ ಮಾಡು; ನನ್ನ ಕನಸುಗಳ ಧೂಳಿಮಾಡು ಹೇ ದೇವ, ನಾನು ನಿನ್ನವಳಲ್ಲವೆ ಬದುಕಿಸಲು ಸಾಯಿಸಲು)? —ಿವೇದನೆ ಮತ್ತೆ ರಡು ಕವನಗಳಿಂದ ಸರೋಜಿನಿಯವರ ಕಾವ್ಯನಿಹಾರವನ್ನು ಮುಗಿಸಬಹುದು: . ಅಲೆಯುವ ಭಿಕ್ಷುಕರು” ಎಂಬ ಕವನ ಮೇಲೆ ಹೇಳಿದ ಅರ್ಪಣಾ ಭಾವನೆಯನ್ನೇ ಸೂಚಿಸುತ್ತದೆ : . ಉಷೆಯ ಹೊಸ್ತಿಲಿನಿಂದ ಹೊರಟು ನಾವು ಅಲೆದಾಡುವೆವು, ಯಾವಾಗಲೂ ಅಲೆದಾಡುನೆವು ಸೆ ಹದ ಬೆಳಕು ಕಾಣುವ ತನಕ - ಯ ಅಲ್ಲಾ |! ಯ ಅಲ್ಲಾ | ( ನಿಧಿಯ ಸ್ವಾ ತಂತ ಶ್ರ ದೆ ಮಕ್ಕಳ್ಳೆ ನಾವು. ನಮಗೇನು ಬೇಕು ಐಶ್ವರ್ಯ Ki ಶ್ರಿ ಕಸ್ಟ ವೈಭವದ ಶೈ ಶಂಗಾರ? ಯ ಅಲ್ಲಾ ಯ ಅಲ್ಲಾ ಈ ಜೀವನ ಕೊಡಲಿ ಬಿಡಲಿ, ಸೂರು ಉಡುಗೆ ತೊಡುಗೆ ಸರೋಜನರಳಿತು._. ಕೋಗಿಲೆ ಹಾಡಿತು ೪೭ ಗಳಿರಲಿ ಇಲ್ಲದಿರಲಿ, ಅನ್ನ ಚೆನ್ನಗಳಿರಲಿ ಇಲ್ಲದಿರಲಿ, ನಾವೆಂದೂ ಆನಂದರು, ನಾವೆಂದೂ ಧೀರರು-ಯ ಅಲ್ಲಾ! ಯ ಅಲ್ಲಾ ! "ಹಾಲ ಬೀಸುವ ಗಾಳಿ; ಭವಿಷ್ಯ ಅರಳದ ಗುಲಾಬಿ. ಅದ ಕೊಯ್ಯುವರಾರೆಂಬುದನು ಯಾರೂ ಅರಿಯರು--ಯ ಅಲ್ಲಾ !'ಯ ಅಲ್ಲಾ! "ಅದರಿಂದ ಅಂಜದೀ ತಂಡ ನದೆಯುತಿಹುದು; ಸ್ವಾತಂತ್ರ್ಯದ ದಂಡನನು ಹಿಡಿದು ಸಾಗುತಿಹುದು. ನಾಡಿನಿಂ ನಾಡಿಗೆ ನಾವು ಅಲೆಯುತಿರುವೆವು. ಯ ಅಲಾ ! ಯ ಅಲ್ಲಾ ! "ಗುಲಾಬಿಯ ಕಾಲ' ಎಂಬ ಕವಿಕೆ ಕವಿಯು ಸೌಂದರ್ಯದಲ್ಲಿ ಸಮಾಧಿಯಾಗುವ ಅವನ ಅಂತಿಮ ಗುರಿಯನ್ನು ಸಾರುತ್ತದೆ : ದೇವ! ಇದು ಗುಲಾಬಿಯ ಕಾಲ! ಹೊಲ ತೋಟಗಳಲಿ ಕುಡಿಯಿಡುತಿವೆ, ಅರಳುತಿವೆ ಎಂತು ಸೊಗಸಾಗಿ! ಸಮಾಧಿ ಶಿಖರಗಳ ಮೇಲೆಂತು ಬೀಸುತಿವೆ, ಭೋಗ ಸೌಂದರ್ಯದ ಕೆಂಪು ಮಳೆಯನೆ ಕರೆಯುತಿವೆ! "ಗುಲಾಬಿಯ ಸಮಾಧಿಯಲಿ ನನ್ನನು ಅಡಗಿಸು. ಸಕಲ ಸುಗಂಧಗಳ ಪೊದೆಯಿಂದ ತಿರಿದು ತಂದ ಗುಲಾಬಿಯ ಮದ್ಯದ ಲೆನ್ನನು ಮುಳುಗಿಸು. ಗುಲಾಬಿಯ ಚಿತೆಗೆನ್ನ ಕಟ್ಟು; ; ಗುಲಾಬಿಯ ಬೆಂಕಿಗೆನ್ನ ನಟ್ಟು. ಮುದ್ದಿಸು ಎನ್ನ ಪ್ರೇಮದ ಬಾ ಕಿರೀಟಿವ ನಿಟ್ಟು.” ಹೀಗಿದೆ ಸರೋಜಿನಿಯವರ ಕವಿತಾ ಶಕ್ತಿ. ಮೂರು ಕನನ ಗುಚ್ಛ ಗಳಲ್ಲಿ ಕಂಡು ಬಂದ ಅನರ ನಾದಮಯ ಭಾನಮಯ ಕಾನ ಶಕ್ತಿಯನ್ನು, ಆ ಸೌಂಧರ್ಯವನ್ನು ಸಾರಸ ತ ಲೋಕ ಕೊಂಡಾಡಿತು. ಲಂಡನ್ನಿನ ರಾಯೆಲ್‌ ಸೊಸೈಟ ಆಫ್‌ £ದಿಕೀಚರ್‌ ಎಂಬ ಪ್ರಸಿದ್ಧ ಸಾಹಿತ್ಯ ಸಂಸ್ಥೆ ಸರೋಜಿನಿಯನರನ್ನು ತಮ್ಮ ಸಂಸ್ಥೆ ಯ ಗ್‌ರನ ಸದಸ್ಯಣಿಯಾಗಿ ಸೇರಿಸಿ ಕೊಂಡಿತು. ಈ "ಸಂಸ್ಥೆಯ ಸದಸ ತ್ತ್ವ ವೆಂದರೆ ಸಾಮಾನ ೈವಾದುದಲ್ಲ. ಮೇಧಾನಿಗಳೂ ಪ್ರತಿಭಾವಂತರೂ ಹ ಕವಿಗಳಿಗೆ ಮತ್ತು ಸಾಹಿತಿಗಳಿಗೆ ಮಾತ್ರ ಅಲ್ಲಿ ಸ್ಥಳವಿತ್ತು. ಬ್ರಿ ಬಿಟಿಷ್‌ ಚರ್ಕವೆರ್ತಿ ಸರೋಜಿನಿಗೆ « ಕೃಜರ್‌' | ಹಿಂದ್‌ ' ಎಂಬ ಚಿನ್ನದ ಪದಕನನ್ನಿತ್ತು ಗೌರವಿಸಿದರು. ಈ ಪದಕವನ್ನು ೪೮ ಸರೋಜಿಸಿದೇನಿ ಸಡೆದೆ ಭಾರತೀಯರು ಇಬ್ಬರೇ ಇಬ್ಬರು: ಸರೋಜಿನಿ ದೇವಿ ಮತ್ತು ರವೀಂದ್ರನಾಥ ಠಾಕೂರರು. ದೇಶದ ಜನತೆ * ಭಾರತದ ಕೋಗಿಲೆ” ನಿಂಬ ಬಿರುದು ಕೊಟ್ಟಿ ತು- ಸಹೃದಯ ವಿಮರ್ಶಕರು ರವೀಂದ್ರನಾಥರು ಆಧ್ಯಾತ್ಮಿಕ ಕವಿಯಾದ! ಸರೋಜಿನಿ ಭಾವಾತ್ಮಕ ಕವಿ ಎಂದರು. ಅವ ರಿಬ್ಬರಿಗಿದ್ದ ವ್ಯತ್ಯಾಸ ಪುರುಷ ಪ್ರೀಗಿದ್ದ ವ್ಯೃತ್ಯಾಸವಷ್ಟೇ ಎಂದರು. ಬೋಧಾತ್ಮಕ ಕವಿಗಳಾದ ಶ್ರೀ ಅರವಿಂದರು * ಸರೋಜಿನಿಯವರ ಕವಿತೆ ಯಲ್ಲಿರುವ ಗುಣಗಳು ಅವರ ಅಶ್ಯುತ್ತಮ ಕೃತಿಯನ್ನು ಮನೋಹರವಾಗಿ, ಅಸದ್ದ ಶವಾಗಿ, ಅಸಮಾನವಾಗಿ ಮಾಡಿವೆ? ಎಂದು ಹೊಗಳಿದರು. ಅಲ್‌ಫೆ ಡ್‌ ಈ, ಫೆರಿಸ್‌ (Alfred E. Pheres) ಎಂಬುವರು "ಜಪಾನ್‌ ಟ್ರೈಂಸ ಸ್‌ ¥ ಎಂಬ ಸತ್ರಿಕೆಯಲ್ಲಿ ಬರೆಯುತ್ತಾ * ಹಿಂದು ಮುಂಡೆ ನೋಡಡೆ ಹೇಳಬಹುದು. ಸರೋಜಿನಿ ಈಗ ಇರುವ "ಕವಿಗಳಲ್ಲೆ ಲ್ಲಾ ಅತ್ಯಂತ ಉನ್ನತ ಮಟ್ಟದ ಕವಿ? ಎಂದು ನುಡಿದರು. ( ಭಾರತೀಯ ಸಿ ಸ್ತ್ರೀಯರ ಆರಿಸಿದ ಕವನಗಳು? ಎಂಬ ಗ್ರಂಥಕ್ಕೆ ಬಕೆದ ಭೂಮಿಕೆಯಲ್ಲಿ ಸೌರ್ಗಕೆಟ್‌ ಮೈಕ ನಿಕೋಲ್‌ ಎಂಬ ಮಹಿಳೆ « ಸರೋಜಿನಿಯನರ ಕವಿತೆಯಲ್ಲಿ ವಿಷಮತೆ ಯನ್ನು ಸಂಪೂರ್ಣವಾಗಿ ತೊಡೆದು ಸ್ವರಸಾಮಂಜಸ್ಯವನ್ನುಂಟುಮಾಡುವ ಪ್ರವಾಹೆನಿದೆ' ಎಂದು ಹೇಳಿದರು. ೭. ನಿರಾಶೆಯಿಂದ ನೆಚ್ಚಿಗೆ ಕಾವ್ಯ ಸಾಮ್ರಾಜ್ಯ ದಲ್ಲಿ ವಿಹರಿಸುತ್ತಿ ದ್ದ ಸರೋಜಿನಿ ಬೇರೆ ಕೆಲಸ ಗಳಲಿಯೂ ಅದನ್ನು ಗಾ ದ ರು. ತಮ್ಮ ಸಂಸಾರ ನಿರ್ವಹಣೆಯಲ್ಲಿ ಬಿಡುವು ಸಿಕ್ಪಾ ಗ ಸಾಮಾಜಿಕ pe ರ್ಯಗಳೆಲ್ಲ ಪ್ರ: ಡೇಶಿಸುತ್ತಿ ದರು. ಚದರೆ PE, ಹೆಚ್ಚು ಬಿಡುವು ಸಿಕ್ಕುತ್ತಿ ರಲಿಲ್ಲ ತಮ್ಮ ಮಕ್ಕಳ “ಲನೆ ಪಾಲನೆಯನ್ನು ದಾದಿಯರಿಗೆ ಬಿಟ್ಟು ತಾವು ANS. ಕುಳಿತುಕೊಳ್ಳುವ ವ್ಯಕ್ತಿಯಾಗಿರಲಿಲ್ಲ. ಬೇಕೆಂದರೆ ಡಾ ನಾಯಿಡು ಒಂದಲ್ಲ ಹತ್ತು ಜನ ದಾದಿಯರನ್ನು ನೇಮಿಸುನಷ್ಟು ಅನುಕೂಲಸ್ತರಾಗಿದ್ದರು. ಆದರೆ ಸರೋಜಿನಿ ಅದಕ್ಕೆ ಇಷ ಸೈ ಪಡಲಿಲ್ಲ. ಮಕ್ಕಳ ಯೋಗಕ್ಷೆ ಮವನು ತ ಗೃಹ ಕ್ಸ ತ್ಯ ದ ಕೆಲಸ ಗರನ್ನು ತ್‌್‌ ನೋಡಿಕೊಳ್ಳುತ್ತಿದ್ದರು. ಅಡುಗೆಮನೆ LN ಅವರ ಚಟುವಟಿಕೆಯನ್ನು ಕಾಣಬಹುದಿತ್ತು. ಹರಿದ ಸೀರೆ ಯೊಂದನ್ನು ಉಟ್ಟು ಕೈ ಮ್ಬೆ ಮಸಿನಾಡಿಕೊಂಡು ಅಡುಗೆಯಲ್ಲಿ ತೊಡಗು ತ್ರಿ ದ್ದ ರು. ಅಷ್ಟೊಂದು ಆಸಕ್ತಿ ಅವರಿಗೆ ಗೃಹಕೃತ್ಯದ ಕೆಲಸದಲ್ಲಿ. ಅವರು ಒಂದಲ್ಲ ಹತ್ತಾರು ಭಕ್ಷ್ಯ ಭೋಜ್ಯ ಗಳನ್ನು ಮಾಡಿ ಬಡಿಸುವ ಸಿದ್ಧ ಹಸ್ತ ಪಡೆದಿದ್ದರು. ಒಟ್ಟ ನಲ್ಲಿ ಅವರು ತಮ್ಮ ತಂದೆ-ತಾಯಿಗಳಿಗೆ ಆದರ್ಶ ಮಗಳಾಗಿ, ಗಂಡನಿಗ ಆದರ್ಶ ಸಾರ್‌ ಮಕ್ಕಳಿಗೆ ಆದರ್ಶ ತಾಯಾಗಿ, ಸರ್ವರಿಗೆ ಆದರ್ಶ ವ್ಯಕ್ತಿಯಾಗಿ ತಮ್ಮ ಸಸಾರ ಜೀವನ ಸಾಗಿಸಿದರು. ಆದರೆ ಸರೋಜಿನಿ ಕೇವಲ ತನ್ನ ಸುಖವನ್ನು ನೋಡಿಕೊಂಡರೆ ಸಾಕೆ ಎಂದು ಆರೋಚಿಸುತ್ತಿದ್ದರು. ಕೇವಲ ಕವಿತೆಯನ್ನು ಕಟ್ಟಕೊಂಡು ಕುಳಿತರೆ ಅದರಿಂದ ಸಕಲ ಭಾಗ್ಯವಾದಂತಾಯಿತೆ ಎಂದು ಚಿಂತಿಸುತ್ತಿ ದ್ದರು." ಅಂದಿನ ಸಮಾಜ, ಅದರಲ್ಲಿಯೂ ಶ್ರೀ ಸಮಾಜ, ಸರೋಜಿನಿ ಯಂತಹ ವ್ಯಕ್ತಿಗಳಿಗೆ ಕಾಯುತ್ತ ಕುಳಿತಿತ್ತು. ಅಜ್ಞಾನ, ಅವಿದ್ಯೆ, ಬಾಲ ವಿವಾಹ, Pod ಪದ್ಧತಿ ಇತ್ಯಾದಿ ಸಾಮಾಜಿಕ ಸೋಪದೋಷಗಳನ್ನು ನಿವಾರಣೆ ಮಾಡಬಲ್ಲ ವ್ಯಕ್ತಿ ಬೇಕಾಗಿತ್ತು. ಅಂತಹ ವ್ಯಕ್ತಿ ಸರೋಜಿನಿ ಯಾಗಿದ್ದರು. ಅವರಲ್ಲಿ ಅದಕ್ಕೆ ತಕ್ಕ ಯೋಗ್ಯತೆ ಇತ್ತು. ಅವರು ಹೆಸ ರಾಂತ ಮನೆತನದ ಹೆಣ್ಣುಮಗಳು. ವಿದ್ದೆಯಂತೂ ತುಂಬಿತ್ತು. ಸಮಾಜದ $ಿ 4 ೫೦ ಸರೋಜಿನಿದೇವಿ ಆಗಿನ ಮುಖಂಡರುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ತಿಳಿವಳಿಕೆ ಗಿಂತ ಹೆಚ್ಚು ತಿಳಿವಳಿಕೆ ಅವರಲ್ಲಿ ಕಂಡು ಬರುತ್ತಿತ್ತು. ಜೊತೆಗೆ ಅವರೆ ಬಾ ಆ ತಿಳಿವಳಿಕೆಗೆ ವ್ಸ ಶಾಲ್ಯ ತೆಯನ್ನು, ನೀಡಿತ್ತು; ನಮ್ಮ ದೇಶದ ಹಾಗೂ ಸಮಾಜದ ನಡೆನುಡಗೆ ಲಿ. ಟು ಕಟ್ಟ ಛಿಗಳೆಲ್ಲಿ ಇರುವ ಲೋಸಪದೋಷಗಳೇನೆಂದು ತಿಳಿದುಕೊಳ್ಳು ನಾ: ತಾರತಮ್ಮ ಹಾಗೊ ವಿಮರ್ಶನಾ ಶಕ್ಕಿ ಇತ್ತು. ಇನೆಲ್ಲದರ ಜೊತೆಗೆ ತಮ್ಮ ನೀಶದ ಜನರ ಸ್ಥಿತಿಯನ್ನು ಕಂಡು ಮರುಗುವ ಹೈದಯ ಅವರಿಗಿತ್ತು. ಈ ಎಲ್ಲ ಕಾರಣಗಳಿಂದ ಅವರು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯ ವಾಗಲಿಲ್ಲ. ಮೆಲ್ಲಮೆಲ್ಲನೆ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಭಾಗವಹಿಸಲಾರಂಭಿಸಿದರು. ಅವರ ಗೆಂಡ ಡಾ. ನಾಯಿಡು ಅನರು ಅದಕ್ಕೆ ಅಡ್ಡಿ ಬರಲಿಲ್ಲ. ತನ್ನ ಹೆಂಡತಿ ಸಾಮಾನ್ಯ ವ್ಯಕ್ತಿಯಲ್ಲ ಎಂದು ಅವರಿಗೆ ಸ್ಪ ಸ್ಪಷ್ಟ ವಾಗಿ ಗೊತ್ತಾ ಯಿತು, ಸರೋಜಿನಿ ಮೊಟ್ಟ ಮೊದಲು ಭಾಗನಹಿಸಿದ nd NEE ಕೆಲಸವೆ ದರೆ ಹೈದರಾಬಾದು ಸ ಸಂ ಸ ನದಲ್ಲಿ ನದಿಯ ಪ್ರ ವಾಹೆ ದಿಂದ ಪೀಡಿತರಾದ ಜನರಿಗೆ ಪರಿಹಾರ ಒದಗಿಸಿದ್ದು. ನದಿಯ ಸ್ರವಾಹೆ ದಲ್ಲಿ ಅನೇಕ ಜನ ಆಶ್ರಯ ಕಳೆದುಕೊಂಡು ಕಷ್ಟಕ್ಕೊಳಗಾದರು. ಅವರ ದುಃಸ್ಥಿತಿಯನ್ನು ಕಂಡು ಸರೋಜಿನಿಯ ಹೈದಯ ಮರುಗಿತು. ಮನೆಯಲ್ಲಿ ತೊಟ್ಟಲು ತೂಗುವುದನ್ನು ಬಿಟ್ಟು ಹೊರಗೆ ಹೊರಟರು. ದೇಶದಲ್ಲೆಲ್ಲಾ ಅಲೆದರು. ಅನುಕೂಲಸ್ತರನ್ನು ಕಂಡು ಮಾತಾಡಿ ಹಣ ಶೇಖರಿಸಿದರು, ಆ ಹಣದಿಂದ ಬಟ್ಟೆ ಬರೆಗಳನ್ನೂ ಅನ್ನ ಆಹಾರಗಳನ್ನೂ ಒದಗಿಸಿದರು. ಗಂಡನೊಡಗೂಡಿ ನಿರಾಶ್ರಿತರಿಗೆ ವೈದ್ಯಸಹಾಯ ಒದಗಿಸಿದರು. ಸಾವಿರಾರು ಜನರು ಅವರ ಸಹಾಯ ಪಡೆದರು. ಅವರ “ ಚಿನ್ನದ ಹೊಸ್ತಿಲು” ಅಭಯಾಶ್ರಮವಾಯಿತು. ಆಶ್ರಯ ಸಡೆದ ಜನರು ಗಂಡಹೆಂಡಿರನ್ನೂ ಅವರ ಮಕ್ಕಳನ್ನೂ ಹೆರಸಿದರು. ಸರೋಜಿನಿ ಇಷ್ಟರಿಂದಲೇ ತೃ ಪ್ರರಾಗಲಿಲ್ಲ. ಒಮ್ಮೆ ಸೇವಾ ಕಾರ್ಯ ದಲ್ಲಿ ಭಾಗವಹಿಸಿದರೋ ಇಲ್ಲವೋ ಆಗ ಅದರಲ್ಲಿ ಆನಂದವಿದೆ, ತೃಪ್ತಿ ಇದೆ ಎಂಬುದನ್ನು ಅರಿತರು. ಇಂಗೆ 1 ೦ಡಿನಿಂದ ಹಿಂದಿರುಗಿ ವಿವಾಹ ಮಾಡಿಕೊಂಡು ಒಂದೆಡೆ ಜಟಕ "ಅನರು, ದೇಶದ ಸ್ತ್ರೀಯರ ದುಃ ಸ್ಥಿ ತಿಯ ಬಗ್ಗೆ ಚಿಂತಿಸುತ್ತಿದ್ದರು. ( ಅಯ್ಯೋ! ನಮ ಸ್ರಿ ಎ ಈಗ ಎಷು ಅವಿದ್ಯಾ ನಿರಾಶೆಯಿಂದ ನೆಚ್ಚಿ ಗೆ ೫೧ ನಂತರು! ಅವರು ಹಿಂದಿ ಎಷ್ಟು ವಿದ್ಯಾವಂತರಾಗಿದ್ದರು. ಅವರ ಅವಿದ್ಯೆ ಯನ್ನೂ ಅಜ್ಜಾ ನನನ್ನೂ ಮೂಡನಂಬಿಕೆಗಳನ್ನೂ ತೊಲಗಿ ಸುವುದು ಹೇಗೆ? ಸ್ತ್ರೀ ಫ್ರರುಷಳ ಅರ್ಧಾಂಗಿಯಲ್ಲವೆ? ಸಂಸಾರ ರಥವನ್ನು ಪುರುಷನೊಡನೆ ಸಕಿಯುವ ವ್ಯ ಕಿ ಯಲ್ಲವೆ? ಎರಡು ವ್ಯಕ್ತಿಗಳೂ ಸಮಾನವಾಗಿರಜೇಡವೆ? ಹಾಗಿಲ್ಲದೆ ಒಬ್ಬರು ಮುಂದಿದ್ದು ಮತ್ಕೊಬ ರು ಹಿಂದಿದ್ದರೆ ಸಂಸಾರರಥ ಸುಗಮವಾಗಿ ಸಾಗುವುದೇ 7 ಹೀಗೆಲ `ಯೋಚಿಸುತ್ತಿ ದ್ದ ರು. ಹೆಂಗಸರ ನ್ನೆಲ್ಲಾ ಒಂದು ಕಡೆ ಸೇರಿಸಿ « ನೀವೆಲ್ಲಾ ವಿದ್ಯಾ “ನತಿಯರಾಗಬೇಕು. ನೀವು ವಿದ್ಯಾವತಿಯರಾದರೆ ನಿಮ್ಮ ಮಕ್ಕಳೂ ವಿದ್ಯಾವಂತರಾಗುತ್ತಾರೆ. ಇಲ್ಲದಿದ್ದರೆ ಇಲ್ಲ ’ ಎಂದು ಬೋಧಿಸುತ್ತಿದ್ದರು. ಗಂಡಸರನ್ನು ಸೇರಿಸಿ ಅಥವಾ ಅವರು ಎಲ್ಲಾದರೂ ಸೇರಿದ್ದಾಗ ಧೈರ್ಯವಾಗಿ ue ಮುಜೆ ನಿಂತು" ನೀವೊಬ್ಬರು ವಿದ್ಯಾವಂತರಾದರೆ ಸಾಲದು. ನಿಮ್ಮ ಹೆಂಡತಿ ಯರೂ ವಿದ್ಯಾವತಿಯರಾಗಬೇಕು. ವಿದ್ಯೆ ಬೆಳಕು; ಅವಿದ್ಯೆ ಕತ್ತಲೆ. ಕತ್ತಲೆಯಲ್ಲಿ ತೊಳಲಬೇಡಿ. ಬೆಳಕಿನಲ್ಲಿ ಸಂಸ್ಕೃತಿಯ ಜೀವನ ನಡಸಿ? ಎಂದು ಹೇಳುತ್ತಿದ್ದರು. ಭಾರತದಲ್ಲಿ ಆಗಲೇ ಆನಿಬೆಸೆಂಟರೂ ಮಾರ್ಗರೆಟ್‌ ಕಸಿನ್ಸರೂ ಈ ಬಗ್ಗೆ ಒಂದು ಚಳುವಳಿಯನ್ನೇ ಹೂಡಿದ್ದರು. ಸರೋಜಿನಿ ಈ ಕಾರ್ಯ ಕ್ರೇತ್ರದಲ್ಲಿ ಭಾಗವಹಿಸಿದ್ದು ಆ ಚಳುವಳಿಗೆ ಹೆಚ್ಚು ಬೆಂಬಲ ಕೊಟಿ ಂಶಾಯಿತು. * ಹೀಗೆ ಮೆಲ್ಲಮೆಲ್ಲನೆ ಸರೋಜಿನಿ ಸಮಾಜಸೇವೆ, ಸ್ತ್ರೀ ಆಂಥೋಳನ ದಲ್ಲಿ ಭಾಗವಹಿಸಲಾರಂಭಿಸಿದರು. ಈ ಕೆಲಸಗಳಲ್ಲಿ ತೊಡಗಿದ ಅವರಿಗೆ ದೇಶದ ನಾಯಕರ ಪರಿಚಯವೂ ಆಗುತ್ತಿತ್ತು. ದೊಡ್ಡ ದೊಡ್ಡ ಸಭೆ ಗಳಲ್ಲಿ ಸವೆ. ಬಳನಗಳಲ್ಲಿ ಭಾಗವಹಿಸುವ ಅವಕಾಶವೂ ಸಿಗುತ್ತಿತ್ತು. ೧೯೦೬ ರಲ್ಲಿಯೇ ಅವರು ಕಲ್ಪ ತೆಯಲ್ಲಿ ನಡೆದ ಕಾಂಗ್ರೆಸ " ಅಧಿವೇಶನದಲ್ಲಿ ಭಾಷಣಮಾಡಿದರೆಂದು 4 `` ರಾಜೇಂದ ಪ ದ್ರಪ್ರ wai) ತಮ್ಮ ಆತ್ಮ ಚರಿತ್ರೆ ಯಲ್ಲಿ ಹೇಳಿಕೊಂಡಿದ್ದಾರೆ. ಆ ಕಾಲಕ್ಕೆ ಪ್ರಸ ಸಾದರು ಇನ್ನೂ “ಕಾಂಗ ಸ್ಸಿಗೆ ಸೇರಿರಲಿಲ್ಲ. ಅನರು ಸೇರಿದ್ದು ೧೯೧೧ರ ೧೯೦೬ ರಲ ಅನರು ಅಧಿವೇಶನಕ್ಕೆ ಸ್ವಯಂಸೇವಕರಾಗಿ ಬಂದಿದ್ದ ರಂತೆ. ಆಗ ಅವರು ಪ ಸ್ರಥಮ ಬಾರಿಗೆ ಸೋಜಿನಿ. ಪಂಡಿತ ಮಾಳವೀಯ ಮತ್ತು ಮಹಮ ಬದಲಿ ಜಿನ್ನಾರವರ ಭಾಷಣಗಳನ್ನು ಕೇಳಿದರಂತೆ, ಅಂದರೆ, ಈಗಿನ "ನಮ್ಮ ೫೨ ಸರೋಜಿನಿದೇವಿ ರಾಷ್ಟ್ರಾಧ್ಯಕ್ಷರು ಇನ್ನೂ ಕಾಂಗ್ರೆಸ್ಸನ್ನು ಸೇರುವ ಮೊದಲೇ ಸರೋಜಿನಿ ಮುಖಂಡರ ಶ್ರೇಣಿಯಲ್ಲಿದ್ದರು ; ಪ್ರಸಿದ್ಧ ಭಾಷಣಕಾರರೆಂದು ಹೆಸರು ಸಡೆದಿದ್ದರು. ನಿಶಾಲವಾದ ಭಾರತದೇಶದಿಂದ ಬಂದ ಅನೇಕಾನೇಕ ಮುಖಂಡರುಗಳನ್ನು ಬಿಟ್ಟು ಕಾಂಗ್ರೆಸ್ಸಿನ ಬಹಿರಂಗ ಅಧಿವೇಶನದಲ್ಲಿ ಭಾಷಣಮಾಡಲು ಅವಕಾಶ ಸಿಕ್ಸುತ್ತಿದ್ದುದು ಸಾಮಾನ್ಯ ವಿಷಯವಾಗಿರ ಲಿಲ್ಲ. ಹೀಗಿರುವಾಗ ಸರೋಜಿನಿಗೆ ಭಾಷಣ ಮಾಡುವ ಆಹ್ವಾನ ಬರುತ್ತಿ ದುದು ಬಹು ದೊಡ್ಡ ಗೌರವವಾಗಿತ್ತು. ಈ ಶತಮಾನದ ಆದಿಯಲ್ಲಿಯೇ ಸರೋಜಿನಿ ಎಂತಹ ಕೀರ್ತಿ ಪಡೆದಿದ್ದರು, ಎಂತಹ ಗೌರವ ಸಂಪಾದಿಸಿದ್ದ ರೆಂಬುದು ಇದರಿಂದ ವ್ಯಕ್ತವಾಗುತ್ತದೆ. ಆದರೂ ಸರೋಜಿನಿಯಲ್ಲಿ ಧೈರ್ಯವಾಗಿ ಮುನ್ನುಗ್ಗುವ ಮನಸ್ಸೇಕೋ ಇರಲಿಲ್ಲ. “ಚಿನ್ನದ ಹೊಸ್ಮಿಲ'ನ್ನು ದಾಟ ಹೊರಗೆ ಹಾರಿದ « ಕಾಲದ ಪಕ್ಷಿ' ನನ್ನದು « ಮುರಿದ ರೆಕ್ಸೆ 'ಯಲ್ಲಾ! ಎಂದು ನಿರಾಶೆಗೊಂಡಿತ್ತು. ಬಹುಶಃ ಅವರ ಅನಾರೋಗ್ಯ ಅದಕ್ಕೆ ಕಾರಣವಿಕ್ಕೋ ಏನೋ. ಯಾವಾ ಗಲೂ ಅವರು ಒಂದಲ್ಲ ಒಂದು ಕಾಯಿಲೆಯಿಂದ ನರಳುತ್ತಿದ್ದರು. ಆ ನರಳುವಿಕೆಯನ್ನು ಸ್ಪಷ್ಟವಾಗಿ ವ್ಯಕ್ತಮಾಡಿದ್ದಾರೆ ಸರೋಜಿನಿ ತಮ್ಮ ಕವನ ಗಳಲ್ಲಿ. "ನಾನು ಯಾವಾಗ ಸಾಯುತ್ತೇನೋ!” ಎಂಬ ಭೀತಿ ಅವರ ಮನ ಸ್ಸಿನಲ್ಲಿ ಯಾವಾಗಲೂ ಇತ್ತು. ೧೯೧೬ ರಲ್ಲಿ ಮೊಟ್ಟ ಮೊದಲಿಗೆ ಮಾರ್ಗರೆಟ್‌ ಕಸಿನ್ಸರು ಸರೋಜಿನಿಯನ್ನು ಅವರ ಹೈದರಾಬಾದಿನ ಮನೆಯಲ್ಲಿ ಕಂಡಾಗ ಸರೋಜಿನಿ ಹಾಸಗೆಯ ಮೇಲೆ ಮಲಗಿಕೊಂಡೇ «ಮುರಿದ ರಿಕ್ಸೆ?ಗೆ ಸಿದ್ಧ ವಾಗಿದ್ದ ಕವನಗಳನ್ನು ಹಸ್ತಸ್ರತಿಯಿಂದ ಓದಿದರಂತೆ. ಚಿಕ್ಕ ವಯಸ್ಸಿನಲ್ಲಿ ಅಷ್ಟೇ ಅಲ್ಲ, ಈಚೆಗೂ ಅವರು ದಿನಬೆಳಗೆದ್ದರೆ ಯಾವುದಾದರೊಂದು ಅಸ್ವಸ್ಥತೆಯಿಂದ ನರಳುತ್ತಿದ್ದರು. ಒಮ್ಮೆ ಅವರನ್ನು ಒಬ್ಬ ಸ್ನೇಹಿತರು ಕೇಳಿದರಂತೆ «ನಿಮಗೆ ಏನಾದರೊಂದು ಕಷ್ಟವಿದ್ದೇ ಇರುತ್ತದೆಯಲ್ಲಾ ? ಎಂದು. ಅದಕ್ಕೆ ಸರೋಜಿನಿ ನಗುತ್ತ ನನ್ನಲ್ಲಿ ಸರಿಯಾಗಿರುವುದು ಯಾವುದಿದೆ ಹೇಳಿ” ಎಂದು ಮರುಪ್ರಶ್ನೆ ಕೇಳಿದರಂತೆ. ಹೀಗೆ ಅವರಿಗೆ ನಿತ್ಯ ಯಾವುದಾದರೊಂದು ಕಪ್ಪವಿದ್ದೇ ಇರುತ್ತಿತ್ತು. ಈ ಕಾರಣದಿಂದ ಅವರಿಗೆ ಜೀವನದಲ್ಲಿ ನಿಜವಾಗಿಯೂ ಬೇಸರವಾಗುತ್ತಿತ್ತು. ನಿರಾಶೆ ತಾನೇ ತಾನಾಗಿ ಬಂದುಬಿಟ್ಟಿತ್ತು. ಏರಾಶೆಯಿಂದೆ ನೆಚ್ಚಿ ಗೆ ೫ಷ್ಠಿ ಒಮ್ಮೆ ಅವರು ಪುಣೆಯಲ್ಲಿ ತಮ್ಮ ಆರೋಗ್ಯ ಸುಧಾರಣೆಗೋಸ್ಪರ ಅಲ್ಲಿದ್ದ ಭಾರತ ಸೇವಾ ಸಂಘದಲ್ಲಿ (ಸರ್ವೆಂಟ್ಸ್‌ ಆಫ್‌ ಇಂಡಿಯಾಸೊಸೈಟ ಯಲ್ಲಿ) ತಂಗಿದ್ದರು. ಗೋಖಲೆಯವರ ಆಹ್ವಾನದ ಮೇಲೆಯೇ ಅವರು ಅಲ್ಲಿಗೆ ಹೋಗಿದ್ದರು. ದಿನವೂ ಗೋಖಲೆಯವರು ಬಂದು ಅವರ ಆರೋಗ್ಯ ವನ್ನು ವಿಚಾರಿಸಿ ಒಂದೆರಡು ಹಿತವಚನಗಳನ್ನು ಆಡಿ ಹೋಗುತ್ತಿದ್ದರು. ಆದರೂ ಸರೋಜಿನಿಯಲ್ಲಿ ಮೂಡಿದ್ದ ನಿರಾಶಾ ಭಾವನೆಯನ್ನು ಕಂಡು " ಮಗು ನಿರಾಶಳಾಗಬೇಡ, ಚಿನ್ನದ ಹೊಸ್ತಿಲನ್ನು ದಾಟಿ ಬಂದ ಕಾಲದ ಪಕ್ಷಿ ರೆಕ್ಸೆ ಮುರಿದಿದೆಯೆಂದು ಹೆದರಬಾರದು’? ಎಂದು ತಲೆ ಸವರುತ್ತ ಧೈರ್ಯವಿತ್ತರು. ಮತ್ತೊಮ್ಮೆ ಅವರಿಗೆ ಬಂದ ಯಾವುದೋ ಆವೇಶದಲ್ಲಿ ಸರೋಜಿನಿಯ ಕೃ ಹಿಡಿದು ಈ ರೀತಿ ನುಡಿದರು: “ ಮಗಳೇ, ನೀನು ನನ್ನ ಸಂಗಡ ನಿಂತು ಅಲ್ಲಿ ಕಾಣುವ ಗಿರಿ ನಕ್ಷತ್ರಗಳ ಸಾಕ್ಷಿಯಾಗಿ ಮಾತು ಕೊಡು, ದೀಕ್ಷ ತೊಡು : " ನನ್ನ ಜೀನನ, ನನ್ನ ಪ್ರತಿಭೆ, ನನ್ನ ಹಾಡು, ನನ್ನ ನುಡಿ, ನನ್ನ ಆಲೋಚನೆ ಮತ್ತು ನನ್ನ ಕನಸು ಮಾತ್ಸ ಭೂಮಿಗೆ ಮುಡಿಪು.' ಎಂದು. ಎಲೆ ಕವಿಯೇ, ಗಿರಿಗಳ ಮೇಲೆ ನಿಂತು ದರ್ಶನಗಳನ್ನು ಕಂಡುಂಡು ಕಳಗೆ ದುಡಿಯುವವರಿಗೆ ನೆಚ್ಚಿನ ನುಡಿಗಳ ಸಂದೇಶವನ್ನು ನೀಡು.” ಈ ಭವ್ಯ ನುಡಿಗಳನ್ನು ಕೇಳಿದ ಸರೋಜಿನಿಯಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ನುಡಿಗಳನ್ನು ಕೇಳಿದ ಸ್ವಾಮಿ ವಿವೇಕಾನಂದರಲ್ಲಿ ಆದ ಪರಿ ವರ್ತನೆಯಾಯಿತು. ಅಂದು ಸ್ಥಿ ರಮಾಡಿಕೂಂಡರು ಸರೋಜಿನಿ ತಮ್ಮ ಮನ ಸ್ಪನ್ನು, ( ನನ್ನ ಕಷ್ಟ ಏನಿದ್ದರೂ ಅದು ಅಲ್ಪ. ದೇಶದ ಜನರು ನನಗಿಂತ ಹತ್ತರಷ್ಟು ಕಷ್ಟಪಡುತ್ತಿದ್ದಾರೆ. ಅವರ ಸೇವೆ ಮಾಡಲು, ಅವರ ಕಣ್ಣೀರು ಒರಸಲು ನನಗಿನ್ನೂ ಶಕ್ಕೆ ಇದೆ. ಅದನ್ನು ವಿನಿಯೋಗಿಸುವೆ. ನನ್ನ ಕ್ಸ ಮೀರಿ ದೇಶದ ಉನ್ನತಿಗಾಗಿ ದುಡಿಯುವೆ ಎಂದು ನಿರ್ಧಾರ ಮಾಡಿ ಕೊಂಡರು. ಅಂದರೆ ಸರೋಜಿನಿ ಅನಿವಾರ್ಯವಾಗಿ ಕಾವ್ಯಕ್ಷೇತ್ರವನ್ನು ಬಿಟ್ಟು ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಬೇಕಾಯಿತು. ಆದರೆ ಹೀಗೆ ಮಾಡಿದ್ದು ಸರಿಯೇ ಎಂದು ಅನೇಕರು ಕೇಳಬಹುದು. ಆಗಲೂ ಕೇಳಿದರು. ಹಾಡುವ ಕೋಗಿಲೆ ರಾಜಕೀಯ ಗೊಂದಲಕ್ಕಿಳಿಯ ೫೪ ಸರೋಜಿಸಿದೇವಿ ದಿದ್ದರೆ ಪ್ರ ಸಂಚದ ಸರ್ವಶ್ರೇಷ್ಠ ಕವಿಗಳಲ್ಲಿ ಒಬ್ಬರಾಗುತ್ತಿದ್ದರು. ಈ ಕೂಟ ರಾಜಕೀಯಕ್ಕಿ ಜು ತಮ ಸ್ಥಿ ರಪಟ್ಟಿ ವನ್ನು ಕಳೆದುಕೊಂಡು ಜನರ ಕ್ಷಣಿಕ ಮನ್ನಣೆಗೆ ಗುರಿಯಾದರಲ್ಲಾ ಎಂದು ಆಕ್ಸೇಸಣೆ ಮಾಡಿದರು. ಆದರೆ ಸರೋಜಿನಿಯ ಜೀವನದಲ್ಲಿ ಯಾವ ಪರಿವರ್ತನೆಯಾಯಿತು ಅದು ತತ್ವಶಃ ಯಾವ ಪರಿವರ್ತನೆಯೂ ಅಲ್ಲ ಎಂಬುದನ್ನು ನಾವು ನೋಡಬೇಕು. ಹೊರಗಿನ ಅವಸ್ಥೆ ಗಳನ್ನು ಬದಲಿಸುತ್ತ ಹೋಗುವುದು ಜೀವನದ ಮುಖ್ಯ ಧಾರೆಯಾಗಿದೆ. ಕವಿಯಾಗಿದ್ದ ಸರೋಜಿನಿ, ಜನತೆಯಿಂದ ದೂರವಿದ್ದು ಅವರ ಜೀವನದ ಬಗ್ಗೆ ಹಾಡುತ್ತಿದ್ದ ಸರೋಜಿನಿ, ಜನತೆಯಲ್ಲಿ ಬೆರೆತು ಹೋದರು ಅಷ್ಟೆ. ಆತ್ಮ ಸಮರ್ಪಣೆ ವ್ಯಕ್ತಿಯಿಂದ ಸಮಾಜಕ್ಕೆ ಹಬ್ಬಿತು. ಬ ನಾರಿಯು ಮಾತೆಯಾದಳು. ಮಾತೃತ್ವದ ಭಾವನೆಗಳು ಆಕೆಯ ಭೋಗ ವನ್ನು ಶಿಥಿಲಗೊಳಿಸಿದುವು. ಜೀವನ ಅಗಣಿತ ಮಕ್ಕಳಲ್ಲಿ ಹಂಚೆಹೋಗಿ ವಿಸ್ತೃತವಾಯಿತು. ಹೀಗೆ ಹೇಳಿದ್ದರಿಂದ ಸರೋಜಿನಿದೇವಿಯಲ್ಲಿದ್ದ ಶನಿ ನಷ್ಟವಾದ ನೆಂದು ಭಾವಿಸಬಾರದು, ಅಥವಾ ಕವಿಯ ಸಮಾಧಿಯ ಮೇಲೆ ರಾಜ ನೀತಿಜ್ಞತೆಯ ಅವತಾರವಾಯಿತೆಂದೂ ಭಾವಿಸಬಾರದು. ಕವಿ ನಷ್ಟವಾಗ ಲಿಲ್ಲ. ಅವನು ವಿಕಸಿತವಾಗಿ ಬಂಧನಗಳನ್ನು ಬಿಚ್ಚೆ, ಸೀಮೆಗಳನ್ನು ದಾಟ ಹೊರಗೆ ಬಂದ. ಈ ಬಗ್ಗೆ ಸರೋಜಿನಿದೇವಿಯನ್ನೇ ಒಮ್ಮೆ ಪ್ರಶ್ಚಿಸಿದಾಗ ಅವರು ಒಂದು ಸಭೆಯಲ್ಲಿ ತರುಣರನ್ನು ಉದ್ದೇಶಿಸಿ ಈ ರೀತಿ ಉತ್ತರ ಕೊಟ್ಟಿರು : “ಅನೇಕ ಸಲ ನನ್ನನ್ನು ಕೇಳಿದ್ದಾರೆ: ನೀನು ಕನಸಿನ ದಂತ ಶಿಖರವನ್ನು ತೊರೆದು ಈ ಕೋಲಾಹಲದ ಜೀವನಕ್ಕೇಕೆ 'ಬಂದೆಯೆಂದು. ಕವಿಯ 6 ವೀಣೆಗಳನ್ನು ಕೊರೆದು ಸಾ ಿತಂತ್ರ್ಯ ಸಂಗ್ರಾ ಮದ ಕಹಳೆ ಯನ್ನೇಕೆ ಹಿಡಿದು ಬಂದೆ Wo ಅದಕ್ಕೆ ನನ್ನ ಉತ್ತ 7 ಇಷ್ಟೆ" ಕವಿ ಗುಲಾಬಿ ತೋಟದಲ್ಲಿ ಕಟ್ಟಿದ ಕನಸಿನ ದಂತತಿಖರದಲ್ಲಿದ್ದರೆ a ಜಾ ಮುಗಿಯಲಿಲ್ಲ. ಅವನ ಕರ್ತವ್ಯ ಜನಗಳ ಮಥ್ಯೆ ಇದೆ ; ಹೆದ್ದಾರಿಗಳ ಕೆಂಧೂಳಿನಲ್ಲಿದೆ. ಕವಿಯ ಆಗುಹೋಗು ಯುದ್ಧದ ಕಷ್ಟಕಾರ್ಪಣ್ಯ ಗಳಲ್ಲಿದೆ. ಅಪಾಯವೊದಗಿದಾಗ, ಸೋಲಾಗಿ ನಿರಾಶೆಯ ಮೋಡ ಕವಿದಾಗ ಕನಸು ಕಾಣುವನನಿಗೆ ಕವಿ ಹೇಳಬೇಕು : "ನೀನು ನಿಜವಾಗಿಯೂ ಕನಸು ನಿರಾಶೆಯಿಂದ ನೆಚ್ಚಿಗೆ ೫೫ ಕಾಣುವುದಾದರೆ ಎಲ್ಲ ಕಷ್ಟಗಳೂ ಎಲ್ಲ ಭ್ರಾಂತಿಗಳೂ ಎಲ್ಲ ನಿರಾಶೆಗಳೂ ಕೇನಲ ಮಾಯ್ಕೆ ನೆಚ್ಚು ಮಾತ್ರ ಸತ್ಯ ' ಎಂದು. ಇಂದು ನಾನು ಇನ್ನೂ ಹೆಚ್ಚು ಕನಸು ಕಾಣುವ, ಅಪಾರ ಸಾಹೆಸವುಳ್ಳ ತರುಣರ ಮುಂದೆ ನಿಂತಿ ದ್ದೇನೆ. ಇಂದು ಹೋರಾಟದ ಕಾಲವೊದಗಿದೆ. ಭಾರತಕ್ಕೆ ಗೆಲುವು ದೊರಕಿಸುವುದು ನಿಮ್ಮ ಕೈಯಲ್ಲಿದೆ. ನಾನು, ಕೇವಲ ಅಬಲೆಯಾದ ನಾನು, ಮನೆ ಬಿಟ್ಟು ಬಂದಿದ್ದೇನೆ. ಕನಸುಗಳನ್ನು ಕಾಣುತ್ತಿದ್ದ ನಾನು ಕೋಲಾ ಹಲದ ರಂಗಕ್ಕೆ ಧುಮುಕಿದ್ದೇನೆ. ಇದೋ ಕೂಗುವೆನು « ನುಗ್ಗಿ, ಮುನ್ನುಗ್ಗಿ ! ಜಯಗಳಿಸಿರಿ!' ಎಂದು” ಆದರೆ ಸರೋಜಿವಿದೇವಿ ದೇಶಭಕ್ತಳಾಗಿದ್ದಷ್ಟು ರಾಜನೀತಿಜ್ಞಳಾಗಿರ ಲಿಲ್ಲ ಎಂಬುದನ್ನು ನಾವಿಲ್ಲಿ ಮರೆಯಬಾರದು, ಆಕೆಯ ಅಗಾಧ ದೇಶ ಭಕ್ತಿಗೆ ರಾಜನೀತಿ ಆಧಾರವಾಗಿರಲಿಲ್ಲ. ಅವರಲ್ಲಿ ಮಾತ ಶೈ ತ್ವವೇನಿತ್ತು ಅದು ತನ್ನ ಅಗಣಿತ ಮಕ್ಕಳ ದುಃಖವನ್ನು ಸಹಿಸುತ್ತಿರಲಿಲ್ಲ ಸಂಪೂರ್ಣ ಆತ್ಮಾರ್ಪಣೆ ಮಾಡುವುದೇ ಆ ಮಾತ ತದ ಹೆಂಬಲವಾಗಿತ್ತು. ಅವರು ಮಾತನಾಡಿದರೆ ಮಾತುಗಳು ಕಾವ್ಯಧಾರೆಯಂತೆ ಮುಖದಿಂದ ಹೊರ ಹೊಮ್ಮುತ್ತಿದ್ದುವು. ರಾಜನೀತಿ ಅವರ ಮೃ ದುಭಾವನೆಗಳನ್ನು ಕೊಂಚವೂ ಶಿಧಿಲಮುಡಿರಲಿಲ. ಅವರ ವಾಣಿಯಲ್ಲಿ ಯೌವನದ ಉನೆ ಹಷವೂ ಪ್ರಾತಃ ಕಾಲದ ಗಾಳಿಯಲ್ಲಿರುವ ಚೇತನವೂ ತುಂಬಿದ್ದುವು. ಆ 4. ಅಂದರೆ ೧೯೨೧ ರಲ್ಲಿ ಅವರು ಅಮೇರಿಕದ ಜನತೆಯನ್ನು ಕುರಿತು ಯಾವ ಭಾಷಣ ಮಾಡಿದರೋ ಆ ಭಾಷಣದಲ್ಲಿ ಮಾತೃತ್ವದ ಓಜೆ ತುಂಬಿತ್ತು--ಸ್ವಯಂ ಭಾರತಮಾತೆಯೇ ಅಮೇರಿಕಾ ದೇಶದವರೊಡನೆ ಮಾತನಾಡುತ್ತಿದ್ದಂತೆ. ಇದಕ್ಕೆ ಕಾರಣ ಅವರ ಮಾತೃತ್ವ ರಾಜಕೀಯ ನೀತಿಯನ್ನು ಮೀರಿ ನಿಂತನ್ನೇ ಆಗಿತ್ತು. ಅದನ್ನು ಕಂಡೇ ಹಲವಾರು ವರ್ಷಗಳನಂತರ ಪ್ರೊ ಸರ್‌ ಅಲ್ಲಸ್‌ ಹಕ್ಕಿ ಯವ ರು (Prof. Aldous Huxley) ತಮ್ಮ ಜಸ್ಟ ೦ಗ್‌ ಪೈಲೇಟ್‌ 3 "ಎಂಬ ಪ್ರವಾಸಿಕ ಗ್ರಂಥದಲ್ಲಿ 4 ಸರೋಜಿನಿ ಆ ೧ ಭಾರತದ ಎಲ್ಲ ರಾಜನೀತಿಜ್ಞ ರೂ ಇದ್ದ ಪಕ್ಷದಲ್ಲಿ ಅದು ಭಾರತಕ್ಕೆ ಬಹು ಮಂಗಳಕರ? ಎಂದು ಹೇಳಿದರು. ಜಾವ ರಾಜನೀತಿಜ್ಞ, ರಲ್ಲವೆಂದು * ಸರೋಜಿನಿಯವರೇ ಆಗಾಗ್ಗೆ ಹೇಳುತ್ತಿ ದರು. 4 ಹಾಗಿ ನನ್ನನ್ನು ಕರೆಯುವುದು ವಿಧಿಯ ಅಣಕ, ದೊಡ್ಡ ತಮಾಪೆ' ಎಂದು ಅವರು ವಿನೋದ ಮಾಡುತ್ತಿದ್ದರು. ೫೬ ಸರೋಜಿನಿದೇವಿ ಸರೋಜಿನಿಯ ಮಾತೃತ್ವ ಮನೆಯಲ್ಲಿ ಕುಳಿತು ಕೇವಲ ಹಾಡಿ ಸಂತೋಷಪಡಲಿಚ್ಛಿ ಸಲಿಲ್ಲ. ಜೀವನದಲ್ಲಿ ಧುಮುಕಿ ತನ್ನ ಬಂಧುಭಗಿನಿಯರ ಸೇವೆಯಲ್ಲಿ ತೊಡಗಬೇಕೆಂದು ಹಾಕ್ಳಿ ಸಿತು. ಆ ಹಾರೈಕೆ ಈಡೇರಲು ಸದವಕಾಶವೂ ಒದಗಿತ್ತು. ಗೋಖಲೆಯವರು ಅವರ ಕೈಮರವಾದರು, ಮೇಲಾಗಲೇ ಹೇಳಿದ ಗೋಖನೆಯವರ ನುಡಿಗಳನ್ನು ಕೇಳಿ ಅವರಲ್ಲಿ ನವ ಚೀತನ ಸಂಚಾರವಾದಂತಾಯಿತು. ಅವರ ನುಡಿ ಕಬ್ಬ್ರಾಜ್ಞೆಯಂತಿತ್ತು. ಆ ಕಾಲ ಬಹಳ ಪ್ರಕ್ಷುಬ್ಬವಾಗಿತ್ತು. ರಾಷ್ಟ್ರದ ಆಕಾಶದಲ್ಲಿ ಕಾರ್ಮೋಡಗಳು ಕವಿದಿದ್ದುವು. ಹಿಂದೂ ಮುಸಲ್ಮಾನರಲ್ಲಿ ವೈಷಮ್ಯ ದಿನೇ ದಿನೇ ಬೆಳೆಯುತ್ತಿತ್ತು. ಆಗ್ಗೆ ಇದ್ದ ರಾಜಕೀಯದ ಮಿತಗಾಮಿ (Moderates), ಅತಿಗಾಮಿ (Extremists) ಪಕ್ಷಗಳು ದೂರ ದೂರ ಹೋಗುತ್ತಿದ್ದು ವು. ಇವನ್ನೆಲ್ಲ ನೋಡಿ ಗೋಖಲೆಯನರಿಗೆ ರೋಸು ಹಿಡಿದು ಹೋಗಿತ್ತು. ಅವರು ಮಠಾ ರಾಜನೀತಿಜ್ಞರಾದರೂ ದೇಶವನ್ನು ಸರಿ ಯಾದ ದಾರಿಗೆಳೆದು ತರುವುದು ಅವರೊಬ್ಬರಿಗೆ ಕಸ್ಟವಾದ ಕೆಲಸವಾಗಿತ್ತು. ಆದರೆ ದೇಶದ ಅದೃಷ್ಟದಿಂದ ರಾಜಕೀಯ ಆಕಾಶದಲ್ಲಿ ಕವಿದಿದ್ದ ಮೋಡ ಗಳು ನಿಧಾನವಾಗಿ ಕರಗತೊಡಗಿದುವು. ಕೂಸ ಮುಸ್ಲಿಂ ಲೀಗು ೧೯೧೩ರಲ್ಲಿ ಲಕ್ನೊ ನಗರದಲ್ಲಿ ಸಭೆ ಸೇರಿತು. ಅದು ಇತಿಹಾಸ ಪ್ರಸಿದ್ಧವಾದ ಅಧಿ ವೇಶನ, ಮುಸ್ಲಿಮರು ಹಿಂದೂಗಳೊಡನೆ ಸಖ್ಯದಿಂದಿರಬೇಕೆಂದೂ ತಮ್ಮ ಕ್ಷೇಮ ಭಾರತದ ಕ್ಲೇಮವನ್ನವಲಂಬಿಸಿರುವುದರಿಂದ ಆದಕ್ಕಾಗಿ ದುಡಿಯ ಬೇಕೆಂದೂ ತೀರ್ಮಾನ ಕೈಕೊಂಡರು. ಅಂತಹ ಮಹಾಧಿವೇಶನದಲ್ಲಿ ಕೇವಲ ಮುಸ್ಲಿಮರೇ ಇದ್ದ ಆ ಸಭೆಯಲ್ಲಿ ಅವರನ್ನು ಉದ್ದೇಶಿಸಿ ಮಾತ ನಾಡುನ ಅವಕಾಶ ಸರೋಜಿನಿದೇವಿಯವರಿಗೆ ಒದಗಿತು. ವೇದಿಕೆಯ ಮೇಲೆ ನಿಂತು ಹೊಸ ಕಂಠದಿಂದ ಕವಿವಾಣಿ ನುಡಿಯಿತು. ಅನಂತರ ೧೯೧೫ ರಲ್ಲಿ ಸರ್‌. ಎಸ್‌. ಹಿ. ಸಿಂನ್ಹಾರವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರಸ್‌ ಅಧಿವೇಶನದಲ್ಲಿ ಮೊಟ್ಟಿ ಮೊದಲನೆಯ ಸಲ ಸರೋಜಿನಿದೇವಿ ಸ್ವರಾಜ್ಯದ ಬಗ್ಗೆ ಮಾತನಾಡಿದರು. ತಮ್ಮ ವಾಗ್ದರಿಯನ್ನು ಸುಂದರ ವಾದ ಕವನನೊಂದರಿಂದ ಮುಕ್ತಾಯ ಮಾಡಿದರು. ಅಂದಿನಿಂದ ಸರೋಜಿನಿ ದೇವಿಯನರ ರಾಜಕೀಯ ಜೀವನ ಪ್ರಾರಂಭವಾಯಿತೆನ್ನ ಬಹುದು, ೮. ಮಹಾತ್ಮನ ಪ್ರಥಮ ದರ್ಶನ ೧೯೧೫ ರಲ್ಲಿ ಗೋಖಲೆಯವರು ಇದ್ದಕ್ಕಿದ್ದಂತೆ ಕಾಲವಾದರು. ಅವರೇ ಸರೋಜಿನಿದೇನಿಯನ್ನು ದಂತ ಶಿಖರದಿಂದ ರಾಜಕೀಯ ಕೋಲಾ ಹಲಕ್ಕೆ ಇಳಿಸಿದ್ದವರು. ಅಂಥವರನ್ನು ಕಳೆದುಕೊಂಡ ಸರೋಜಿನಿ ಬಹು ದುಃಖಪಟ್ಟಿರು. ಆಗೆ" ಸ್ವಲ್ಪ ಮುಂಚೆ ದಕ್ಷಿಣ ಅಭಿ ಕಾದಿಂದ ಬಂದಿದ್ದ ಗಾಂಧೀಜಿ ಗೋಹಿಲೆಯವರ ಶವ ಸಂಸ್ಕಾರದಲ್ಲಿ ಭಾಗವಹಿಸಿ ಕಣ್ಣಿ. ರಿಟ್ಟಿ ರು. ಅಂದಿನಿಂದ ಗಾಂಧೀಜಿ ತಮ್ಮ ಕ್ರಾಸನ್ನು ತೆಗೆಸಿ ಜುಟ್ಟು ಬಿಡಿಸಿ ದರು ಸಾಮಾನ್ಯ ಜನತೆಯಂತೆ ತನ್ನು ಸೇಷ 'ಭೂಸಣವನ್ನು 6 ಯಿಸಿಕೊಂಡರು. ರಾಜಕೀಯ ರಂಗದಲ್ಲಿ ಕೃದೀವಿಗೆಯಂತಿದ್ದ gE ಯವರನ್ನು ಕಳೆದುಕೊಂಡ ಸರೋಜಿನಿದೇವಿ ಅನಿವಾರ್ಯವಾಗಿ ಗಾಂಧೀಜಿ ಯವರನ್ನೇ ತಮ್ಮ ಕೃದೀನಿಗೆಯನ್ನಾಗಿ ಮಾಡಿಕೊಂಡರು. ಆ ಕೈದೀವಿಗೆ ಯಲ್ಲಿ ತಮ್ಮ ಜೀವನವನ್ನು ಪ್ರಜ್ವಲ ಮಾಡಿಕೊಂಡ ಕಥೆ ಮಹಾ ಕಥೆ. ಗಾಂಧೀಜಿಯವರಿಗೂ ಸರೋಜಿನಿದೇವಿಗೂ ಪ್ರಪ್ರಥಮ ಭೇಟಿ ಜರು ಗಿದ್ದು ಲಂಡನ್ರಿ ನಲ್ಲಿ. ಅದು ನಡೆದದ್ದು ಹೀಗೆ: ದಕ್ಷಿಣ ಆಫ್ರಿಕಾದಲ್ಲಿ ಭಾರತೀಯ ವಲನೆಗಾರರಿಗೆ ಆಗುತ್ತಿದ್ದ ಅನ್ಯಾಯಗಳನ್ನು ನೋಡಿ ಬ್ಯಾರಿಷ್ಟ ರಾಗಿ ಅಲ್ಲಿಗೆ ಹೋದ ಗಾಂಧೀಜಿಯವರು ಭಾರತೀಯರ ಕಷ್ಟ ಸುಧಾರಣೆಗೆ ಕ್ಸ ಹಾಕೆದರು. ಸತ್ಯಾಗ್ರಹ ಹೂಡಿದರು. ಕೊನೆಯ ಹೋರಾಟ ೧೯೧೩ರಲ್ಲಿ. ಕೇಪ್‌ ಕಾಲೋನಿಯ ಸುಪ್ರೀಂ ಕೋರ್ಟು ಒಂದು ತೀರ್ಮಾನ ಕೊಟ್ಟಿತು. ಆ ತೀರ್ಪಿನ ಪ್ರಕಾರ ಹಿಂದು ಮುಸ್ಲಿ 0 ಮತ್ತು ಪಾರ್ಸಿ ಜನರು ಅವ ರವರ ಮತಪದ್ದ ತಿಯ. ಅನುಸಾರವಾಗಿ ಮಾಡಿಕೊಂಡ ನಿವಾಹಗಳು ಅಕ ಕ್ರಮವಾದುವು. ದಕ್ಷಿಣ ಆಸ್ರಿಕಾದಲ್ಲಿದ್ದ ಭಾರತೀಯ ಸಿ ಸ್ತ್ರೀಯರು ನಿನಾಹಿತ ಧರ್ಮಪತ್ನಿ ಯರೆಂದು ಕರೆದುಕೊಳ್ಳುವಂತಿರಲಿಲ್ಲ. ಗ ಇಟ್ಟು ಕೊಂಡವರ ಸಾ ಸ್ಥಾನಮಾನಕ್ಕೆ ಳಿದರು. ಅವರ ಹೊಟ್ಟೆ ಯಲ್ಲಿ ಹುಟ್ಟದ ಮಕ್ಕಳು ನ್ಯಾಯಬಾಹಿರರಂತಾದರು. ಅಪ್ಪನ ಆಸ್ತಿಯಲ್ಲಿ ಅವರಿಗೆ ಯಾವ ಹೆಕ್ಟೂ ದೊರೆಯದಂತಾಯಿತು. ಹೀಗಾಗಿ ದಕ್ಷಿಣ ಆಫ್ಲಿ ಕದ ಭಾರತೀಯರ ಸಮಸ್ಯೆ ಸ್ತ್ರೀ ಸಮಸ್ಯೆಯಾಯಿತು. ಇಂತಹ ಕಾನೂನನ್ನು ೫೮ ಸರೋಜಿನಿನೇವಿ ರದ್ದುಪಡಿಸಬೇಕೆಂದು ಗಾಂಧೀಜಿ ಸರ್ಕಾರವನ್ನು ಕೇಳಿದರು. ಆದರೆ ಸರ್ಕಾರ ರದ್ದು ಪಡಿಸುವುದು ಹೋಗಲಿ ಒಂದು ತಿದ್ದುಪಡಿಯನ್ನೂ ಮಾಡು ವುದಿಲ್ಲನೆಂದಿತು. ಅನಿವಾರ್ಯವಾಗಿ ಸತ್ಯಾಗೃಹೆ ಪ್ರಾರಂಭವಾಯಿತು. ಪುರುಷರಿಗಿಂತ ಹೆಚ್ಚಾಗಿ ಸ್ತ್ರೀಯರು ಇದರಲ್ಲಿ ಭಾಗವಹಿಸಿದರು. ಸ್ತ್ರೀಯರ ನಾಯಕತ್ತವನ್ನು ಗಾಂಧೀಜಿಯವರ ಪತ್ನಿ ಕಸ್ತೂರಿ ಬಾ ವಹಿಸಿದರು, ಮನೆ ಬಿಟ್ಟು ಹೊರಗೆ ಬರದ ಎಷ್ಟೋ ಜನ ಸ್ತ್ರೀಯರು ಮಸೆ ಬಿಟ್ಟು ಹೊರಗೆ ಬಂದರು. ನೇಟಾಲಿನ ಗಡಿಯನ್ನು ದಾಟಿದರು. ಅಲ್ಲಿಗೆ ಹೋಗಲು ಪರವಾನಗಿ ಬೇಕಾಗಿತ್ತು. ಪರವಾನಗಿ ಸಡೆಯಡೆಯೇ ಇವರು ಗಡಿಯನ್ನು ದಾಟಿ ಕಾನೂನು ಉಲ್ಲಂಘನೆ ಮಾಡಿದರು. ಗಾಂಧೀಜಿ ಯವರ ದಸ್ತಗಿರಿಯಾಯಿತು. ಕಸ್ತೂರಿ ಬಾ ಅವರನ್ನೂ ದಸ್ತಗಿರಿ ಮಾಡಿ ದರು. ಎಷ್ಟೋ ಜನ ಸ್ತ್ರೀಯರನ್ನು ಜೈಲಿನಲ್ಲಿ ಇಟ್ಟುಕೊಳ್ಳ ಲಾರಜೆ ಬಿಟ್ಟು ಬಿಡುತ್ತಿದ್ದರು. ಆದರೆ ಅವರು ಪುನಃ ಸತ್ಯಾಗ್ರಹ ಹೊಡುತ್ತಿದ್ದರು. ಪೊಲಕ್‌ ಮುಂತಾದ ಗಾಂಧೀಜಿಯ ಫರಂಗಿ ಸ್ನೇಹಿತರು ಸತ್ಯಾಗ್ರಹದಲ್ಲಿ ಭಾಗವಹಿಸಿ ಸೆರೆಮನೆ ಸೇರಿದರು. ಜೈಲಿನಲ್ಲಿ ಸ್ಥಳವಿಲ್ಲದಂತಾಯಿತು. ಈ ಹೋರಾಟ ಭಾರತಕ್ಕೆ ಸರಿಯಾಗಿ ತಿಳಿಯಬೇಕೆಂದು ಗಾಂಧೀಜಿ ಇಲ್ಲಿಗೆ ಸುದ್ದಿ ಕಳುಹಿಸಿಕೊಟ್ಟರು. ದಕ್ಷಿಣ ಆಫ್ರಿಕದ ಭಾರತೀಯರ ಹೋರಾಟಿವನ್ನು ಕೇಳಿದ ಭಾರತೀಯರು ಉದ್ದಿಗ್ನರಾದರು. ಗೋಖಲೆ ಯವರು ಫರಂಗಿಯನರಾದ ಸಿ. ಎಫ್‌. ಆಂಡ್ರೂಸ್‌ ಮತ್ತು ಫಿಯರ್‌ ಸನ್‌ ಎಂಬುವರನ್ನು ಭಾರತದ ರಾಯಭಾರಿಗಳಾಗಿ ಕಳುಹಿಸಿಕೊಟ್ಟರು. ಅವರು ಹೋಗಿ ವಿದ್ಯಮಾನಗಳನ್ನು ಅರಿತು ಗಾಂಧೀಜಿ ಹೇಳುವುದರಲ್ಲಿ ಯಾವುದೂ. ಉತ್ಪ್ರೇಕ್ಸೆ ಇಲ್ಲವೆಂದು ತಿಳಿಸಿದರು. ಅವರೂ ಅಲ್ಲಿಯ ಸಮಸ್ಯಾ ಪರಿಹಾರಕ್ಕೆ ಸಹಾಯಕರಾಗಿ ಅಲ್ಲಿಯೇ ನಿಂತರು. ಸುಮಾರು ಇಪ್ಪತ್ತು ಸಹಸ್ರ ಜನಗಳು ಜೈಲಿನಲ್ಲಿದ್ದರು, ' ಇಷ್ಟು ಜನರನ್ನು ಇಟ್ಟುಕೊಳ್ಳ ಲಾರದೆ ಸುಸ್ತಾದ ಜನರಲ್‌ ಸ್ಮಟ್ಟಿರು (General Smutts) ೧೯೧೩ ನೇ ಡಿಸೆಂಬರ್‌ ತಿಂಗಳಿನಲ್ಲಿ ಗಾಂಧೀಜಿ ಮತ್ತು ಇತರ ಸತ್ಯಾಗೃಹೆಗಳನ್ನು ಬಿಡುಗಡೆ ಮಾಡಿದರು. ಸ್ಮಟ್ಟಿರು ತಗ್ಗಿದರು. ವಿವಾಹೆಕ್ಸೆ ಸಂಬಂಧಸಟ್ಟ ಕಾನೂನನ್ನು ಹಿಂದಕ್ಕೆ ತೆಗೆದುಕೊಂಡರು. ದಕ್ಷಿಣ ಆಫಿ ಕಾದಲ್ಲಿದ್ದ ಭಾರತೀಯರಿಗೆ ಆ ದೇಶದವರಿಗಿದ್ದಂತೆ ಸ್ವಾತಂತ್ರ್ಯ ಮಹಾತ್ಮನ ಪ್ರಥಮ ದರ್ಶನ ೫೯ ದೊರೆಯಿತು. kop ವಿಜಯವಾಯಿತು. ಕೆಲವು ದಿವಸ ಗಳನಂತರ ಗಾಂಧೀಜಿಯ ಬಗ್ಗೆ ಸ ಸ ರು ಈ ರೀತಿ ಬರೆದರು: "ಯಾವ ಮಹನೀಯರಲ್ಲಿ ನನಗೆ ಅತ್ಯಂತ ಗೌರವವಿತ್ತೋ ಅಂಥವರ ವಿರೋಧಿಯಾಗಬೇಕಾದ್ದು ನನ್ನ ವಿಧಿ... ಅವರು ಮಾನವ ಹಿನ್ನೆಲೆಯನ್ನು ಎಂದೂ ಮರೆತವರಲ್ಲ, ಎಂದೂ ಸಿಟ್ಟಾದವರಲ್ಲ, ಎಂದೂ ದ್ವೇಷ ಮಾಡಿದನ ರಲ್ಲ. ಎಂತಹ ಕಷ್ಟ ಸ್ಥಿತಿಯೇ ಬರಲಿ, ತಮ್ಮ ಮೃದು ಹಾಸ್ಯವನ್ನು ಬಿಟ್ಟಿ ವರಲ್ಲ.” ಈ ರೀತಿ ವಿಜಯ ಸಾಧಿಸಿದ ಗಾಂಧೀಜಿ ತಮ್ಮ ವಕೇಲಿ ವೃತ್ತಿಗೆ ತಿಲಾಂಜಲಿಯನ್ನಿತ್ವರು. ತಮಗಿದ್ದ ಅಪಾರ ಆದಾಯವನ್ನು ತೊರೆದು ಬಡತನದ ಜೀವನವನ್ನು ಹಿಡಿದರು. ಸೇವೆಗಾಗಿ ತಮ್ಮ ಜೀವನವನ್ನು ಮುಡಿ ಪಿಟ್ಟಿ ರು. ತಮ್ಮ ಮಕ್ಕಳನ್ನು ಭಾರತಕ್ಕೆ ಕಳುಹಿಸಿ ಬಿಟ್ಟಿ ರು. ಮುಂದೆ ತಗ ಇತ ಕೆಲಸದ Ae ಟಗ SEN PAPER ಲಂಡನ್ನಿಗೆ ಹೊರಟರು. ಗೋಖರೆಯವರೂ ಲಂಡನ್ನಿಗೆ ಬರುವವರಾ ಗಿದ್ದರು. ಸಮೇತ ಗಾಂಧೀಜಿ ಲಂಡನ್‌ ತಲುಪಿದರು. ಆದರೆ ಅವರು ಲಂಡನ್‌ ತಲುಪಿದ ಎರಡು ದಿನಗಳ ಕೆಳಗೆ ಮೊದಲನೆ ಮಹಾ ಯುದ್ಧದ ಘೋಷಣೆಯಾಗಬಿಟ್ಟಿತ್ತು. ಇಂಗ್ಲೆಂಡೂ ಜರ್ಮನಿಯೂ ಸಮರಾಂಗಣ ಕ್ಸಿಳಿದುವು. ಹೀಗಾಗಿ ೧೯೧೪ ನೆ ಇಸವಿಯ ಬೇಸಗೆಯಲ್ಲಿ ಗಾಂಧೀಜಿ ಲಂಡನ್‌ ನಗರವನ್ನು ತಲುಪಿದಾಗ ಅದು ಆಗಲೇ ಯುದ ಸನ್ನ ದ ವಾಗಿತ್ತು. ಊರಿನ ತುಂಬ ಕಾಕೇ ಬಟ್ಟೆ ಯ ಜನರೇ ಕಾಣಿಸುತ್ತಿ ದ್ದ ರು. ಲಂಡನ್‌ ನಗರ ನೋಡಿ ಕಸ್ತೂರಿ ಬಾ “ಕಕ್ಕಾಬಿಕ್ಕಿ ಯಾದರು. "ಗಾಂಧೀಜಿ ಲಂಡನ್‌ ತಲುಪಿ ಒಂದು ಮನೆಯಲ್ಲಿ ಇಳಿದುಕೊಂಡು ಗೋಖಲೆಯವರಿಗಾಗಿ ಕಾಯುತ್ತ ಕುಳಿತರು. ಆದರೆ ಯುದ್ಧದ ದೆಸೆಯಿಂದ ಪ್ಯಾರಿಸ್ಸಿನಲ್ಲಿದ್ದ ಅವರು ಲಂಡನ್ನಿಗೆ ಬರುವುದು ಸಾಧ್ಯ ವಾಗಲಿಲ್ಲ. ಅವರನ್ನು ನೋಡದೆ ಭಾರತಕ್ಕೆ ಬಂದಿರುಗುವುದು ಗ ಇಷ್ಟವಿರಲಿಲ್ಲ. ಇರುವಷ್ಟು ದಿನ ಟೀ ಮಾಡಬೇಕೆಂದು ಯೋಚಿಸಿದರು. ಅವರಿಗೆ ಬೋಯರ್‌ ಮತ್ತು ಜೂಲು ಯುದ್ಧ ಗಳಲ್ಲಿ ವೈದ್ಯಕೀಯ ಮತ್ತು ಇನ್ನಿತರ ಸಹಾಯ ಪೊದಗಿಸಿದ ಅನುಭವವಿತ್ತು ಆ ಅನುಭವವನ್ನು ಉಪ ನಯೋಗಿಸಿಕೊಂಡು ೬೦ ಸರೋಜಿನಿದೇವಿ ಈಗಲೂ ಯುದ್ಧರಂಗದಲ್ಲಿ ನೊಂದವರಿಗೆ ಚಿಕಿತ್ಸೆ ಮಾಡಲು ಒಂದ: ಚಿಕಿತ್ಸಾ ತಂಡವನ್ನು ಸಿದ್ಧಪಡಿಸಬೇಕೆಂದು ಯೋಚೆಸಿದರು. ಸ್ವಯಂ ಸೇವಕರಾಗಿ ಸೇರಬೇಕೆಂದು ಲಂಡನ್ಸಿ ನಲ್ಲಿದ್ದ ಭಾರತೀಯರನ್ನು ಕೇಳ ಕೊಂಡರು. ಕೇಳಿದ ಕೂಡಲೇ ಎಂಬತ್ತು ಜನ ಸೇರಿದರು. ಗಾಂಧೀಜಿ ಅವರಿಗೆ ಸಮವಸ್ತ್ರಗಳನ್ನು ಕತ್ತರಿಸಿಕೊಡುವ ಕೆಲಸ ವಹಿಸಿದರು. ಆಗಸ್ಟ್‌ ತಿಂಗಳು. ಮಳೆಗಾಲ. ಗಾಂಧೀಜಿಗೆ ವಿಸರೀತ ನೆಗಡಿ, ಒಂದು ದಿನ ಸಾಯಂಕಾಲ ಅವರು ಸಂಜೆ ಊಟಕ್ಕೆ ಕುಳಿತಿದ್ದಾರೆ. ಆಗ ಯಾರೋ ಗಾಂಧೀಜಿ ಇದ್ದ ಹಜಾರಕ್ಕೆ ಮೆಟ್ಟಲು ಹತ್ತಿ ಬರುತ್ತಿದ್ದ ಶಬ್ದವಾಯಿತು. ಬಂದವಳು ಒಬ್ಬ ಹೆಂಗಸು, ಕತ್ತರಿಸಿದ್ದ ಬಟ್ಟೆ ಗಳನ್ನು ಗಂಟಿ ಕಟ್ಟ ಒಬ ಸೇವಕನ ಮೇಲೆ ಹೊರಿಸಿಕೊಂಡು ಬಂದಿ ದಳು ಆ ಹೆಂಗಸು. ಆಕೆಯಲ್ಲಿ ಪ್ರಾಚ್ಯ ಸೌಂದರ್ಯ ಎದ್ದು ಕಾಣು ತ್ತಿತ್ತು. ಬೆಲೆಯಾದ ಸೀರೆ ಉಟ್ಟಿದ್ದಳು. ಒಡವೆ ತೊಟ್ಟಿದ್ದಳು, ಆಕೆ ಶ್ರೀಮಂತ ಮನೆತನಕ್ಕೆ ಸೇರಿದ ಹೆಣ್ಣೆಂದು ಸ್ಪಷ್ಟವಾಗಿ ಕಾಣುತ್ತಿತ್ತು. ಗಾಂಧೀಜಿಯವರು ಹಡಗಿನಿಂದ ಇಳಿದಾಗಲೇ ನೋಡಬೇಕೆಂದು ಆಶಿಸಿ ದ್ದಳು ಆ ಹೆಂಗಸು. ಆದರೆ ಅದು ಸಾಧ್ಯವಾಗಿರಲಿಲ್ಲ. ಇಂದು ಕೆನ್ಸ್ಟಿಂಗ್‌ ಟನ್‌ ಪಾರ್ಕಿನಲ್ಲಿ ಗಾಂಧೀಜಿ ಇಳಿದುಕೂಂಡಿದ್ದ ಮನೆಗಾಗಿ ಅರ್ಧ ಗಂಟಿ ತಡನರಿಸಿ ಕೊನೆಗೆ ಮನೆ ಸಿಕ್ತು, ಮೆಟ್ಟಿಲೇರಿ ತನ್ನ ಮುಂದಿನ ಮಹಾ ಭಾಗ್ಯ ನನ್ನು ಕಾಣಲು ಬಂದಿದ್ದಳು. ಆಕಯೇ ಸರೋಜಿನಿದೇವಿ, ತಮ್ಮ ಪ ಪ್ರಥಮ ದರ್ಶನದ ಬಗ್ಗೆ ಸರೋಜಿನಿ ಈ ರೀತಿ ನುಡಿದಿದ್ದಾರೆ : ಸ ಕೂಟ್ಟ ಕೊನೆಗೆ ಯಾನ ನಾಜೂಕೂ ಇಲ್ಲದ ಹಳೆಯ ಮನೆಯೊಂದು ಸಿಕ್ಕೆತು. ಮೇಲೇರಲು ಕಡಿದಾದ ಮೆಟ್ಟಿಲುಗಳು. ದಾರಿ ಕಾಣಿಸುವುದಕ್ಕೆ ಇದ್ದುದು ಒಂದೇ ಒಂದು ದೀಪ. ಕೊನೆಗೆ ತೆರಿದ ಬಾಗಿಲು ಸಿಕ್ಕಿತು. ಬಾಗಿಲೇ ಒಂದು ಚೌಕಟ್ಟಾದರೆ ಆ ಚೌಕಟ್ಟ ನೊಳಗೆ ಒಂದು ಜೀವಂತ ವ್ಯಕ್ತಿಯ ಚಿತ್ರವಿತ್ತು. ತಲೆ ಬೋಳಿಸಿಕೊಂಡ ಒಂದು ಪುಟ್ಟಿ ವ್ಯಕ್ತಿ ನೆಲದ ಮೇಲೆ ಹಾಸಿದ್ದ ಕರಿಯ ಕಂಬಳಿಯಮೇಜಲೆ ಕುಳಿತಿತ್ತು. ಟೊಮಾಟೋ ಹಣ್ಣನ್ನು ಆಲೀವ್‌ ಎಣ್ಣೆಯಲ್ಲಿ ಅದ್ದಿ ತಿನ್ನುತ್ತಿತ್ತು. ಆ ವ್ಯಕ್ತಿಯ ಸುತ್ತಮುತ್ತ ಹುರಿದ ಕಡಲೆಕಾಯಿಯನ್ನೂ ಒಣಗಿದ ಬಾಳೆಹಣ್ಣಿನಿಂದ ಮಾಡಿದ ಬಿಸ್ಕತ್ತು ಗಳನ್ನೂ ತುಂಬಿದ ಹಳೆಯ ಡಬ್ಬಿಗಳಿದ್ದುವು.” ಮಹಾತ್ಮನ ಪ್ರಥಮ ದರ್ಶನ ೬೧ ಈ ಸ್ಲಿತಿಯಲ್ಲಿ ಕಂಡರು ಸರೋಜಿನಿದೇನಿ ಯಾರನ್ನು ಅನಂತರ ತಂಡೆಯೆಂದು ಕರೆದಕೋ ಆ ಮಹಾತೆ ನನ್ನು. ಶ್ರ (ಮಂತಿಕೆಯ ಉಡುಪು ಧರಿಸಿ ಬಂದಿದ್ದ ಆಕೆ ಕರಿಯ ಜೂ ಜಿ ನ ಕುಳಿತಿದ್ದ ಆ ವಕ್ರ ರೀತಿಯ ಉಡುಪಿನ ವ್ಯಕ್ತಿಯನ್ನು ನೋಡಿ ವಿನೋದಕ್ಕಾಗಿ ನಕ್ಕ My ಮೊದಲೇ ಹೇಳಿದ್ದ ರು ಗೋಖಖೆ " ಗಾಂಧೀಜಿ ಮಣ್ಣಿ ನಲ್ಲಿ ಜಾ ಜ ರನ್ನು ಮಾಡುವ. ವ ಕ್ತಿ] ಎಂದು. "ಸ್ಮಟ್ಟ ಟಿ ನಂಥವನನ್ನೆ ( ಸೋಲಿಸಿದ ಮಹಾಧೀರ ನ ಹೊಗಳಿದ್ದರು. ಈ ಆ ಪುಟ್ಟಿ ಶರೀರದ ವ್ಯಕ್ತಿ ಯನ್ನು ನೋಡಿದ ಸರೋಜಿನಿಗೆ ನೀರಪುರುಷನ ಲಕ್ಷಣಗಳಾಗಲೀ ಮಹಾ ವ್ಯಕ್ತಿ ತ್ತವಾಗಲೀ ಕಾಣಿಸಲಿಲ್ಲ. ನಕ್ಸರೆ ಪ್ರತಿ ನಗಿಸುವ, ತಾವೂ ನಗುವ ವ್ಯಕ್ತಿ ಗಾಂಧೀಜಿ. ಅವರೂ ನಕ್ಕರು. ನಕ್ಕು, "ಆಹಾ, ನೀವು ಸರೋಜಿನಿ ನಾಯಿಡು ಇರ ಬೇಕಲ್ಲವೆ? ಬನಿ ಊಟಮಾಡಿ” ಎಂದರು « ಒಲ್ಲೆ, ಥ್ಯಾಂಕ್ಸ್‌' ಎಂದರು ಸರೋಜಿನಿ. ಗಾಂಧೀಜಿ ಪುನಃ ನಕ್ಟರು. ಹೊರಿಸಿಕೊಂಡು ಬಂದಿದ್ದ ಗಂಟನ್ನು ಸರೋಜಿನಿ ಕೆಳಗಿಡಿಸಿದರು. ಗಾಂಧೀಜಿ ತಮ್ಮ : ಅವ್ಯವನ್ನೆ 'ಯ ಊಟಿ ಮಾಡುತ್ತಲೇ ಇದ್ದರು. ಕತ್ತರಿಸಿಕೊಂಡು ಬಂದಿದ್ದೇನೆ. ಹೊಲಿಯುವ ಕೆಲಸವೊಂದೇ ಬಾಕಿ? ಎಂದರು ಸರೋಜಿನಿ. « ಹೊಲಿಸುವ ಕೆಲಸ ಮಾಡಿಸುತ್ತೇನೆ.” ಎಂದರು ಗಾಂಧೀಜಿ. ಅವರ ಮನಸ್ಸಿನಲ್ಲಿ ಬಟ್ಟಿ ಹೊಲಿಸುವ ಯೋಚನೆಯಲ್ಲಜಿ ಬೇರೊಂದು ಯೋಚನೆ ಇದ್ದ ತೆ ಕಾಣಲಿಲ್ಲ. ತಮ್ಮ ವಿಚಿತ್ರ ಉಡುಪು, ಅವ್ಯ ವಸ್ಸೆ ಯ ಊಟ, ಸರೋಜಿನಿಯ ನಗು, ತಮ್ಮ ನೆಗಡಿ ಇವು” ಯಾವೂ ಅವರಿಗೆ ಗಮನವಿದ್ದ ಂತೆ ಕಾಣಿಸಲಿಲ್ಲ. ಮಾತನಾಡುತ್ತಾ ಆಡುತ್ತಾ ಸರೋಜಿನಿಜೇವಿಗೆ ಲ ಮನುಷ್ಯನ ಬಗ್ಗೆ ಇದ್ದ ಮೊದಲ ಭಾವನೆ ಬದಲಾವಣೆಯಾಯಿತು. ಅವರು ಹೇಗಿದ್ದ ರೆನ್ನುವುದಕ್ಕಿಂತ ಅವರ ಅಂತರಾಳವೆಂತಿತ್ತು ಎಂಬುದೇ ಹೆಚ್ಚು ಗಮ ನಾರ್ಹವಾಯಿತು. ಆ ಮನುಷ್ಯನ ಅಂತರಾಳವನ್ನು ಹೊಕ್ಳು ನೋಡಿದ ಕನಿಗೆ ಮಹಾ ಮಾನವತ್ತದ ಅರಿವಾಯಿತು. ಇಇ ಸತುತ! ಇಲ್ಲವೋ ಇಬ್ಬ ರಲ್ಲಿ ಎಂದಿಲ್ಲದ ಬಾಂಧವ್ಯ ಬೆಳೆಯಿತು... ಆ ಭೇಟ ಸರೋಜಿನಿ ಜೀವಿಯ ಇಡೀ ಜೀವನವನ್ನೆ e ನನವ. ಆ ಮಹಾತ್ಮನ ಸಹೆಪಾಠಿ ಯಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಭಾರತದ ಬಂಧನಿನೋಚಕೆ ೬೨ ಸರೋಜಿನಿದೇವಿ ಮಾಡಿದ ಮಹಾ ವ್ಯಕ್ತಿಗಳಲ್ಲಿ ಒಬ್ಬರಾಗುವ ಮಹಾ ಭಾಗ್ಯವೊದಗಿಸಿತು. ಅಂತೆಯೇ ಗಾಂಧೀಜೀಗೂ ಒಬ್ಬ "ತಾಯಿ? ಸಿಕ್ಕಿದಳು. " ಅಮ್ಮಾಜಾನ್‌ ' ದೊಡ್ಡಮ್ಮ ಎಂದು ಯಾರನ್ನು ಗಾಂಧೀಜಿ ಅನಂತರ ಸಂಬೋಧಿಸುತ್ತಿ ದೃ್ರಶರೋ ಅಂತಹ ತಾಯಿಯ ಮಡಿಲು ದೊರೆಯಿತು ಆ " ಅನಾಥ 'ನಿಗೆ. ದಿನೇ ದಿನೇ ಭಾರತದಲ್ಲಿ ಖ್ಯಾತಿ ನಡೆಯುತ್ತಿದ್ದ ಸರೋಜಿನಿಯನ್ನು, ಕವಿಯನ್ನು, ಗೌರವಿಸಲು ಇಂಗ್ಲೆಂಡಿನ ರಾಯಲ್‌ ಸೊಸೈಟ ಆಫ್‌ ಲಿಟಿರೇಚರ” ಎಂಬ ಮಹಾ ಸಂಸ್ಥೆಯವರು ೧೯೧೪ ರಲ್ಲಿ ಅವರನ್ನು ಲಂಡನ್ನಿಗೆ ಕರೆಸಿಕೊಂಡಿದ್ದರು. ಆಗಲೇ ಅವರು ಗಾಂಧೀಜಿಯವ ರನ್ನು ಭೇಟ ಮಾಡಿದ್ದು. ಗೋಖಲೆಯನರನ್ನೂ ಅದೇ ಸಂದರ್ಭದಲ್ಲಿ ಭೇಟ ಮಾಡಬೇಕೆಂದು ಸರೋಜಿನಿ ಆಶಿಸಿದ್ದರು. ಇಂಗ್ಲೆಂಡಿನಲ್ಲಿ ನಡೆಯುತ್ತಿದ್ದ ಸ್ತ್ರೀ ಸ್ವಾತಂತ್ರ್ಯದ ಚಳುವಳಿಯಿಂದ ಭಾರತದ ಸ್ತ್ರೀಯರಿಗೂ ಏನಾದರು ಸಹಾಯವಾದೀತೋ ಎಂಬುದನ್ನು ಆಲೋಚಿಸಲು ಅನರು ಲಂಡನ್ನಿನಲ್ಲಿ ಹಲವು ಕಾಲ ತಂಗಿದ್ದರು. ಆದರೆ ಗೋಖಲೆಯವರು ಬರಲಿಲ್ಲ. ಈ ಮಧ್ಯೆ ಗಾಂಧೀಜೀಯವರ ಚಿಕಿತ್ಸಾ ತಂಡಕ್ಕೆ ಬೇಕಾದ ಸಮವಸ್ತ್ರಗಳನ್ನು ಕತ್ತರಿಸಿಕೊಡುವ ಕೆಲಸವನ್ನು ಕೈಗೆ ಹೆಚ್ಚಿಕೊಂಡು ಇಂದು ಆ ನೆಸದ ಮೇಲೆ ತಮ್ಮ ಭಾಗ್ಯವಿಧಾತನನ್ನು ಕಂಡರು. ಅಂದಿನಿಂದ ಸರೋಜಿನಿ ಮಾರ್ಪಾಬಾದ ವ್ಯಕ್ತಿಯಾದರು, ಅವರ ದಾರಿಯೇ ಬೇರೆಯಾಯಿತು. ಈ ಪ್ರಥಮ ಭೇಟಯನಂತರವೂ ಸರೋಜಿನಿ ಗಾಂಧೀಜಿಯವರನ್ನು ಆಗಾಗ್ಗೆ ಭೇಟಿ ಮಾಡುತ್ತಿದ್ದರು. ದಿನೇ ದಿನೇ ಅವರೀರ್ವರಿಗೂ ಹೆಚ್ಚಿನ ಬಾಂಧವ್ಯ ಬೆಳೆಯುತ್ತಾ ಬಂದಿತು, * ಗಾಂಧೀಜಿ ಅನೇಕ ಮಹೆತ್ಛಾರ್ಯ ಗಳನ್ನು ಆಗಲೇ ಸಾಧಿಸಿದ್ದರು. ಆದರೆ ಅವನ್ನು ಹೇಳಿಕೊಂಡು ಜಂಭ ಕೊಚ್ಚಿಕೊಳ್ಳುವ ವ್ಯಕ್ತಿಯಾಗಿರಲಿಲ್ಲ ಗಾಂಧೀಜಿ. ಸಾಮಾನ್ಯ ಕೆಲಸ ಗಾರನು ತೊಡುವ ಶರಟು ಶರಾಯಿಗಳಲ್ಪೆ€ ಅವರು ಎಂತಹ ಕೋಟ್ಯಾ ಧೀಶ್ವರನನ್ನಾಗಲೀ, ಕೈಯಲ್ಲಿ ಕಾಸಿಲ್ಲದ ವಿದ್ಯಾರ್ಥಿಯನ್ನಾಗಲೀ, ಬಹು ಶಿಸ್ಕಿನ ಬ್ರಿಟಷ್‌ ಅಧಿಕಾರಿಯನ್ನಾಗಲೀ ಅಥವಾ ಸಾಮಾನ್ಯ ಜನರನ್ನಾ ಗಲೀ ಕಾಣುತ್ತಿದ್ದರು. ಸರೋಜಿನಿಯೇ ಹೇಳಿದಂತೆ « ಅವರ ಮನೆಗೆ ಎಲ್ಲಾ ರಾಷ್ಟ್ರಗಳ ಜನರು--ಅವರು ಪೂರ್ವದವರಾಗಲೀ, ಪಶ್ಚಿಮದನರಾ ಗಲೀ ಬರುತ್ತಿದ್ದರು. ಅದೊಂದೇ ಸಾಕು ಅವರ ದೊಡ ಸಿಕೆ ಭಾಷಾ ಲ ಈ ತಿ ಮಹಾತ್ಮನ ಪ್ರಥಮ ದರ್ಶನ ೬೩ ಭೇದವನ್ನು ಮೀರಿದ್ದು, ಇಡೀ ಪ್ರಸಂಚದ ಗೌರವಕ್ಕೆ ಅರ್ಹವಾದದ್ದು ಎಂಬುದನ್ನು ಸಿದ್ಧಪಡಿಸುವುದಕ್ಕೆ.' . ಗೋಖಲೆಯವರು ಸ್ಕಾರಿಸ್ಸಿನಿಂದ ಲಂಡನ್ನಿಗೆ ಬರುವುದು ಸಾಧ್ಯವಾ ಗಲೇ ಇಲ್ಲ. ಅವರು ಅಲ್ಲಿಂದಲೇ ಭಾರತಕ್ಕೆ ಹಿಂದಿರುಗಿದರು. ಸರೋಜಿನಿಯೂ ಲಂಡನ್ನಿನಿಂದ ಭಾರತಕ್ಕೆ ಹಿಂದಿರುಗಿದರು. ತಮ್ಮ ನೆಗಡಿ ಉಲ್ಬಣಿ ಸಿದ್ದರಿಂದ ವೈದ್ಯರ ಸಲಹೆಯಂತೆ ಚಿಕಿತ್ಸಾತಂಡದ ಕೆಲಸವನ್ನು ಮುಂದು ವರಿಸದೆ ಗಾಂಧೀಜಿಯವರೂ ಕಸ್ಮೂರಿ ಬಾ ಸಮೇತ ಭಾರತಕ್ಕೆ ಬಂದರು. ಇಲ್ಲಿಯೇ ಗೋಖಲೆಯವರನ್ನು ಕಂಡು ಮಾತುಕತೆ ನಡಸಿದರು. ಸರೋಜಿನಿ ದೇನಿಯನರೂ ಆಗಾಗ್ಗೆ ಗಾಂಧೀಜಿಯವರನ್ನು ಕಾಣುತ್ತ ತಮ್ಮ ಸಂಪರ್ಕ ವನ್ನು ಹೆಚ್ಚಿಸಿಕೊಂಡರು. ತಾವು ಮಾಡುತ್ತಿದ್ದ ಕೆಲಸವನ್ನು ಗಾಂಧೀಜಿ ಯವರಿಗೂ ಕಸ್ಕೂರಿ ಬಾ ಅವರಿಗೂ ತಿಳಿಸುತ್ತಿದ್ದರು. ಶ್ರೀಮತಿ ಆನಿಬೆಸೆಂಟರು ತಮ್ಮ « ನ್ಯೂ ಇಂಡಿಯಾ? ಎಂಬ ಪತ್ರಿಕೆ ಯಲ್ಲಿ ಬ್ರಿಟಿಷ್‌ ಸಾಮ್ರಾಜ್ಯದ ವಿರೋಧಿಗಳನ್ನು ಕಟುವಾಗಿ ಬೀಕಿಸುತ್ತಿ ದ್ದರು. ಸರೋಜಿನಿದೇನಿಯನರೂ ಹೆಚ್ಚು ಕಡಮೆ ಅದೇ ಧಾಟಿಯಲ್ಲಿ ಸಾರ್ವ ಜನಿಕ ವೇದಿಕೆಗಳ ಮೇಲೆ ನಿಂತು ಭಾಷಣಮಾಡುತ್ತಿದ್ದರು. ಇನ್ನೂ ಅವರಿಗೆ ಬ್ರಿಟಿಷರ ಮನೋಭಾವ ಗೊತ್ತಿರಲಿಲ್ಲ ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್ಸೂ ಸಹೆ ಯುದ್ಧ ನಡೆಯುವ ವೇಳೆಯಲ್ಲಿ ಯಾವ ಅಡ್ಡಿ ಆತಂಕ ಗಳನ್ನೂ ಒಡ್ಡೆದೆ ಯುದ್ಧಕ್ಕೆ ಸಹಾಯಕವಾಗಿರಬೇಕೆಂಬ ತೀರ್ಮಾನ ಕೈಕೊಂಡಿತ್ತು. ಯುದ್ಧಕ್ಕಾಗಿ ಹೈದರಾಬಾದಿನಲ್ಲಿ ಸರೋಜಿನಿಯವರು ಜನ ಗಳಿಂದ ಆಹಾರಧಾನ್ಯಗಳನ್ನು ಶೇಖರಿಸುವ ಕೆಲಸ ಇಟ್ಟುಕೊಂಡರು. ಜೊತೆಗೆ ಹಣನನ್ನೂ ಶೇಖರಿಸಿದರು. ಇವೆಲ್ಲ ಬ್ರಿಟಿಷ್‌ ಸಾಮ್ರಾಜ್ಯದ ಸಹಾಯಾರ್ಥವಾಗಿ. ಅವರಲ್ಲಿ ಇಟ್ಟಿದ್ದ ನಂಬಿಕೆ ನಿಶ್ಚಾಸಕ್ಕಾಗಿ ಮುಂದೆ ನುಗ್ಗಿ ಕೆಲಸಮಾಡಿದರು. ೯, ತಂದೆ ತೀರಿಕೊಂಡರು ಹೀಗಿರುವಾಗ, ೧೯೧೫ ನೇ ಜನವರಿ ೨೨ ನೇ ತಾರೀಖು ಸರೋಜಿ ನಿಯ ತಂದೆ ಅಫೋರನಾಥ ಚಟ್ಟೋಪಾಧ್ಯಾಯರು ತೀರಿಕೊಂಡರು. ಅವರು ತೀರಿಹೋದದ್ದು ಕಲ್ಪಕ್ತೆ ಯಲ್ಲಿ. ಹೈದರಾಬಾದನ್ನು ಬಿಟ್ಟು ಅನರು ಕಲ್ಪತ್ತೆಗೆ ಹೋದ ಕೊನೆಯ ಕಥೆಯನ್ನು ಹರೀಂದ್ರನಾಥ ಚಟ್ಟೋಪಾ ಧ್ಯಾಯರು ಹೀಗೆ ವರ್ಣಿಸಿದ್ದಾರೆ: « «ತಂದೆಯು ನಕ್ಪರೆ ಹೋಮರನಂತೆ ನಗುತ್ತಿದ್ದರು. ನಕ್ಕರೆ Ke ಸರ ಎಲ್ಲಿ ಕುಸಿಯುವುದೋ ಎನ್ನುವಷ್ಟು ಗಟ್ಟಿಯಾಗಿ ನಗು ಫ್ರಿ ದ ರು? ಎಂದು ಸರೋಜಿನಿ ಹೇಳಿದಾ ಛೆ, ಅಹುದು. ಆದರೆ ಅವರ ಕರುಣೆ ಸೇಲ್ಬಾ ವಣಿಯನ್ನೇ ಮೇಲೆತ್ತಿ ದೀನ “ದರಿದ್ರ ರಿಗೆ ಆಶ್ರ ಯ ನೀಡುವಷ್ಟು ದೊಡ್ಡದಾಗಿತ್ತು. "ನಮ್ಮ ತಂದೆ ತಾಯಿಗಳಿಗೆ "ಕ್ಲಿಕಡಿಯುತ್ತಿ ತು. as ದಕ್ಕೆ? ತೆಗೆದುಕೊಳ್ಳು ವುದಕ್ಕಲ್ಲ ಕೊಡುವುದಕ್ಕೆ " ಕೊಡಿ ಕೊಡಿ, ಆದರೆ ತೆಗೆದುಕೊಳ್ಳ ಬೇಡಿ' ಎಂದು ತಮ್ಮ ಮಕ್ಕಳಿಗೆ ಎಷ್ಟು ಸಲ ಹೇಳಿದರೂ ಅವರಿಗೆ ಬೇಜಾರಾಗುತ್ತಿರಲಿಲ್ಲ. ಈ ಕಾರಣ ನಮ್ಮ ಮನೆಯ ಸ್ಥಿ ತಿಗತಿಗಳೇ ಬದಲಾಯಿಸಿದುವು. ಅಪಾರ ವೆಚ್ಚ ದ ಕಾರಣವಾಗಿ ದಿನಕೆ ಒಂದು ಹೊತ್ತು ಊಟ ಸಿಗುವುದೂ ಕಪ್ಪ ವಾ ಜಾ. ಆದರೆ ಅಡುಗೆಯಲ್ಲಿ ಸಿದ್ದಹಸ್ತಳಾದ ನಮ್ಮ ತಾಯಿ sind uk ಸೊಪ್ಪು ನೆ ಸೆಡೆಗಳನ್ನು ತಂದು ರುಚಿರುಚಿ ಯಾದ ಭಕ್ಷ ೂ ಭೋಜ್ಯಗಳನ್ನು ಮಾಡಿ ಬಡಿಸುತ್ತಿದ 0 ನಮ್ಮ ತಂದೆಯ ಬಗ್ಗೆ le ಕಥೆಯಿದೆ. ಒಂದು ದಿನ ಮನೆಯಲ್ಲಿ ಏನೇನೂ ಇರಲಿಲ್ಲ. ಮಕ್ಕಳೆಲ್ಲ ಊಟಮಾಡಿದಮೇಶೆ ತಂದೆ ಬಂದರು. ಬಂದವರು ಊಟದ ಕೋಣೆಗೆ ಹೋಗಿ "ಮಾಣಿ, ಊಟ ತೆಗೆದುಕೊಂಡು ಬಾ” ಎಂದು ಕೂಗಿ ದರು. ಮಾಣಿ " ಊಟವಿಲ್ಲ ಬುದ್ಧಿ ? ಎಂದ. 4ಊಬಿವಿಲ್ಲ! ಒಳ್ಳೆಯದು.' ಎಂದು ಹೇಳಿ ತಂದೆ ತಮ್ಮ ಅಂಗಳದಲ್ಲಿದ ಆರಾಮಕುರ್ಚಿಯ ಮೇಲೆ ಕುಳಿತು ಅಲ್ಲಿ ನೆರೆದಿದ್ದ ಬ ಬಾಕ ತತ್ತ ಶಾಸ್ತ್ರ ದನೇಲೆ ಚರ್ಚೆ ಮಾಡ ತೊಡಗಿದರು. “ ನನಗಿನ್ನೂ ಹೆದಿನಾಲ್ಕು ವರುಷ ವಯಸ್ಸು. ನಮ್ಮ ಮನೆಯ ತಂದೆ ತೀರಿಕೊಂಡರು ೬೫ ಪರಿಸ್ಥಿತಿ ತೀರ ಬದಲಾಯಿಸುತ್ತಿತ್ತು. ಮೊದಲಿದ್ದ ಸುಖ ಜೀವನ ಈಗ ಕಾಣುತ್ತಿರಲಿಲ್ಲ. ಮನೆಯಲ್ಲಿದ್ದ ಕುರ್ಚಿ, ಮೇಜು, ಸೋಫಾಗಳು ಹರಾಜಿಗೆ ಲಾಯಖ್ಬುಗಿದ್ದುವು ಅವುಗಳನ್ನು ಸರಿಯಾದ ಸ್ಥಿತಿಯಲ್ಲಿ ಇಟ್ಟುಕೊಳ್ಳಲೂ ದುಡ್ಡಿರಲಿಲ್ಲ ಬಡ ಬಗ್ಗ ಸ್ಥ ಮನೆಗೆ ಬಂದವರಿಗೆ ಯಥೇಚ್ಛವಾಗಿ ಉಣಿಸಿ ತಿನಿಸಿದ್ದರಿಂದ ಸಾಲ ಬೆಳೆದುಬಂತು. ಸಾಲ ಕೊಟ್ಟಿ ವರು ಒತ್ತಾಯದಿಂದ ಕೇ; "ಲಾರಂಭಿಸಿದರು. ನಮ್ಮ ತಂದೆ ತಾಯಿ ಗಳು “ನ್ನು ಯೋಗ್ಯ ತೆ ಮೀರಿ ಖರ್ಚುಮಾಡಿದವರಲ್ಲ; ಅವರು ತಮ್ಮ ಕೈಮೀರಿ ಕೊಟ್ಟ a ಒಂದು ದಿನ ನಮ್ಮ ನೆಗೆ ಹೆಲವಾರು 0, ಬಂದರು. ಅಿನರ ಮುಖಗಳು ವಕ್ರ ವಾಗಿದೆ ವು. ವರ್ತನೆ ಅಸಹ್ಯ ವಾಗಿತ್ತು. ನಮ್ಮ ಆಸ್ತಿಪಾಸ್ತಿಯನ್ನು ಜು ಮಾಡಲು ಅವರು ಬಂದಿದ್ದರು. ತಾಯಿ ಬಿಕ್ಕಿ ಕ್ಕಿ ಅಳೆಲಾರಂಭಿಸಿದಳು. ತಂದೆ ಎಂದಿನಂತೆ ಸ್ಥಿ ತಪ ಜ್ಞ ನಾಗಿ ತಮ್ಮ ಆರಾಮ ಕುರ್ಚಿಯಲ್ಲಿ ಕುಳಿತು ಹೆಕ್ಸಾ ಸೇದುತ್ತ ದ್ದ ೩ ರೋಮ್‌ನಗರ ಉರಿಯುತ್ತಿರುವಾಗ ನೀರೋ ದೊರೆ ಏರಲು ಬಾರಿಸ ಸುತ್ತಿ, ದಂತೆ, ಮನೆ ಜಫ್ಲಿ ಯಾಗುವಾಗ ನನ್ನು ತಂದೆ ಹುಕ್ಕಾ ಸೇದುತ್ತಿದ್ದರು. "ಏನು ಬೇಕು ನಿಮಗೆ?' ಎಂದರು ತಂದೆ ಬಂದವರನ್ನು ಕುರಿತು. * ನಿಮ್ಮ ಆಸ್ತಿಪಾಸ್ತಿಯನ್ನು ಜಫ್ರಿಮಾಡಲು ಬಂದಿದ್ದೇವೆ? ಎಂದರು ಅವರು. ಹಾಗೆ ಮಾಡುವುದಕ್ಕೆ ಯಾವ ಅಡ್ಡಿ ಯೂ ಇಲ್ಲವೆಂದರು ತಂದೆ. ತಾಯಿ ಯನ್ನು ಕುರಿತು * ಜತ ಕ್‌ ಮುಕ್ತ ಹಸ್ತದ ಅನಿವಾರ್ಯ ಪರಿಣಾಮ Ri ಹೇಳಿದರು. “ ಬಂದಿದ್ದವರು ಸಸ್ಮಶಾಸ್ತ್ರ ಸರಿಶೋಧನೆಗಾಗಿ ತಂದೆಯನರು ಇಟ್ಟಿದ್ದ ಸಲಕರಣೆಗಳನ್ನು ಕೆಳಗೆಳೆದರು. ಅವು ಬಹುಶಃ ನಮ್ಮ ತಂದೆಯ ಬಹು 'ಅಮೂಲ್ಯ ಲ್ಕ ಆಸಿ ಗಳು, ಮೇಜು, ಕುರ್ಚಿ, ಸೋಫಾಗಳನ್ನು ತೆಗೆದು ಒಂದು ಕಡೆ ಗುಡ್ಡೆ ಹಾಕಿದರು. ಸುಂದರವಾದ ಪ ಪರ್ಸಿಯನ್‌ ಜಮಖಾನ ಗಳನ್ನೂ ಸುತ್ತಿ ಹಾಕಿದರು. ಅನೇಕ ವರ್ಷಗಳಕಾಲ ಜಮಖಾನಗಳಿಂದ ಮುಚ್ಚಲ್ಪಟ್ಟ ದ್ದ ನೆಲ ಈಗ ಬರಿದಾಗಿ ಕಂಡಿತು. ಆ ದೃ ಶ್ಶ ವಿಧಿಯ ಲಿಖಿತದ ನೊಡ ಸ ಸುರಿಳಿಯನ್ನು ಸುತ್ತಿ ಬರೇ ನೆಲವನ್ನು ಪ ಪ್ರದರ್ಶಿಸಿದಂತಿತ್ತು. ತನ್ನ ನಗ್ನತೆಯನ್ನು ತೋರಿಸಿದರಲ್ಲಾ ಪ ನೆಲವೂ ನಾಚಿದಂತಿತು ಒಂದಾದ ಮೇಲೊಂದರಂತೆ ನಮ್ಮ ನೆಚ್ಚಿನ ಗೆಳೆಯರಾದ ಕುರ್ಚಿ, ಮೇಜು, ರ್ರ ೬೬ ಸರೋಜಿನಿದೇವಿ ಪುಸ್ತಕ ಕಪಾಟು, ಪುಸ್ತಕ, ಕನ್ನಡಿ, ಸಿಹಿತಿಂಡಿ ಡಬ್ಬ, ಅಲಂಕಾರದಕುಂಡ ಇತ್ಯಾದಿ ಬೆಲೆಯಾದ ವಸ್ತುಗಳು ನಮಗೆ ನಮಸ್ಕಾರ ಹೇಳಿ ಹೋಗುತ್ತಿರು ವಂತೆ ಭಾಸವಾಯಿತು. “ ತಾಯಿಯ ದುಃಖ ಹೇಳತೀರದು. ಅತ್ತೂ ಅತ್ತೂ ಕಣ್ಣಲ್ಲಿ ನೀರೇ ಇಲ್ಲದಂತಾಯಿತು. ಆದರೆ ತಂದೆ ಮಾತ್ರ ಜಹಿ ಮಾಡಲು ಬಂದವ ರೊಡನೆ ಲೀಲಾಜಾಲವಾಗಿ ಮಾತನಾಡುತ್ತ ತಮ್ಮ ಹುಕ್ಸ ಸೇದುತ್ತ ಕುಳಿತರು. " ಪಾಪಸ್ಯ ಅವರು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ? ಎಂಬುದೇ ಅವರ ಸಮಾಧಾನ. 4 ಆದರೆ ಒಂದು ಪವಾಡ ನಡೆಯಿತು: ಶವಸಂಸ್ಕಾರಕ್ಕೆ ಸಿದ್ಧ ವಾಗಿದ್ದ ಮನೆಯಲ್ಲಿ ಮದುವೆಯ ಉತ್ಸವದ ಆನಂದ ಮೂಡಿದಂತಾಯಿತು. ಹೈದರಾಬಾದು ನಗರದಲ್ಲಿ ಮಿಠಾಯಿಮಾರುವವನೊಬ್ಬನಿದ್ದ. ಅವನ ಹೆಸರು ರಾಮನಾಥನೆಂದು. ಮೇಲೆ ಹೇಳಿದ ದಿನಕ್ಕೆ ಸ್ಪಲ್ಪ ಕಾಲದ ಕೆಳೆಗೆ ಅವನನ್ನು ತಂದೆ ಬ್ರಹ್ಮೆಸಮಾಜಕ್ಕ ಸೇರಿಸಿದ್ದರು. ಅವನು ತಂದೆಯವ ರನ್ನು ದೇವರಂತೆ ಭಾವಿಸುತ್ತಿದ್ದ. ಅವನೊಬ್ಬನೇ ಅಲ್ಲ ತಂದೆಯವರನ್ನು ಆ ಭಾವನೆಯಿಂದ ಕಾಣುತ್ತಿದ್ದವನು. ಅನೇಕರು ಆ ರೀತಿ ಭಾವಿಸಿದ್ದರು. ರಾಮನಾಥ ಪ್ರತಿವಾರ ನಮಗೆಲ್ಲ ರುಚಿರುಚಿಯಾದ ಸಿಹಿ ತಿಂಡಿ ತಂದು ಕೊಡುತ್ತಿದ್ದ. ಅವನನ್ನು ನೆನೆದುಕೊಂಡರು ತಂದೆ ತಮ್ಮ ಕಷ್ಟ ಕಾಲದಲ್ಲಿ, ಕೂಡಲೇ ಬಂದ ರಾಮನಾಥ «ಏನಿದು! ಎಂದು ಕೇಳಿದ, "ಇದೇನು ತಮಾಷೆ !' ಎಂದು ಆಶ್ರರ್ಯಸಟ್ಟಿ. ನಿಜವಾದ ಸ್ಟ ತಿಯನ್ನು ಕಂಡು ಜಫ್ಮಿ ಮಾಡಲು ಬಂದವರ ಕಡೆ ಧಾವಿಸಿ " ಏನು! ಡಾ: ಅಫೋರನಾಥರ ಆಸ್ತಿಯನ್ನು ಜಪ್ಲಿ ಮಾಡಲು ಬಂದಿರುವಿರಾ ನೀವು!” ಎಂದು ಕೆರಿಚಿದ. ತಂದೆ ಅನನನ್ನು ಅಪಿ ತೊಂಡು ಸಿಟ್ಟಾ ಗಬೇಡವೆಂದರು. " ನಿಮ್ಮ ಸಾಲವೆಷ್ಟು? ಎಂದು ಕೇಳದ ರಾಮನಾಥ ಸಾಲಗಾರರನ್ನು ಕುರಿತು. ಹ ಐದು ರಿಕಿ ಗಳನ್ನು ಮೀರಿತ್ತು. " ನಿಧಾನಮಾಡಿ, ನಾನು ಊರೊಳಗೆ ಹೋಗಿ ಬರುವ ವರೆಗೆ? ಎಂದು ಹೇಳಿ ಎಲ್ಲಿಯೋ ಹೋದವನು ಒಂದರಗಳಿಗೆಯಲ್ಲಿ ಹಿಂದಿ ರುಗಿ ಬಂದ. ತೆಗೆದುಕೊಳ್ಳಿ ಇದನ್ನು. ಹೊರಟುಹೋಗಿ. ನಿಮಗೆ ಗೊತ್ತಿಲ್ಲ ನೀವು ಇಂದು ಯಾರ ಮರ್ಯಾಜಿ ಕಳೆದಿರುನಿರೆಂದು. ಇದಕ್ಕೆ ನೀವು ಅಳಬೇಕಾಗುವುದು? ಎಂದು ಹೇಳಿ ದುಡ್ಡನ್ನು ಪೂರ್ತಿಯಾಗಿ ತಂದೆ ತೀರಿಕೊಂಡರು ೬೭ ಕೊಟ್ಟು ಬಿಟ್ಟ. ಸಾಲಗಾರರು ಹೊರಟುಹೋದರು. ರಾಮನಾಥ ತಂದೆಗೆ ಅಡ್ಡ ಬಿದ್ದು ಕೇಳಿಕೊಂಡ ತನ್ನನ್ನು ಆಶೀರ್ವದಿಸಿ ಎಂದು. ನಾವೆಲ್ಲ ಸಿಡಿಲು ಬಡಿದಷ್ಟು ಅಚ್ಚರಿಗೊಂಡೆವು. ಆನಂದಕ್ಕೆ ಮೇರೆ ಇಲ್ಲವಾಯಿತು. ತಾಯಿ ಬಿಕ್ಕೆ ಬಿಕ್ಕಿ ಅತ್ತಳು ಆನಂದದಲ್ಲಿ. ಆಕೆಗೆ ಆದ ಆನಂದವನ್ನು ತಡೆಯ ಲಾಗಲಿಲ್ಲ. ಹೀಗೆ ದುಃಖದಿಂದ ಪ್ರಾರಂಭವಾದ ಪ್ರಸಂಗ ಕೃತಜ್ಞತೆಯ ಕಣ್ಣೀರಿನಲ್ಲಿ ಮುಗಿಯಿತು.” ಸುಮಾರು ಮೂವತ್ತು ವರ್ಷಗಳ ಕಾಲ ಹೈದರಾಬಾದಿಗೆ ಹೆಸರಾದ ಅಘೋರನಾಥರ ಮನೆ ಮುರಿಯಿತು. ಆಘೋರನಾಥರು ತಮ್ಮ ಪತ್ನಿ ಸಮೇತ ಕಲ್ಪತ್ತೆಗೆ ಹೋದರು. ಅಲ್ಲಿಗೆ ಹೋದವರು ಸಿಟಿ ಕಾಶೇಜಿನಲ್ಲಿ ರಸಾಯನ ಶಾಸ್ತ್ರದ ಅಧ್ಯಾಪಕರಾದರು, ಅವರು ೧೯೧೫ರಲ್ಲಿ ತೀರಿ ಕೊಳ್ಳು ವವರೆಗೂ ಅದೇ ವೃತ್ತಿಯಲ್ಲಿದ್ದರು. ಅವರು ಹೈದರಾಬಾದಿಗೆ ಹೋಗುವ ಬದಲು ಮೊದಲಿನಿಂದ ಬಂಗಾಳದಲ್ಲಿಯೇ ಇದ್ದಿದ್ದರೆ ಅವರಿಗೆ ಯಾವ ಗೌರವ ಸಲ್ಲುತ್ತಿಕೋ ಹೇಳಲು ಸಾಧ್ಯವಿಲ್ಲ. ಆದರೆ ಅವರ ಮಹತ್ವವೇನು ಎಂಬುದನ್ನು ಅವರ ಸಮಕಾಲೀನರೂ ಬಂಗಾಳದ ಸುಪ್ರ ಸಿದ್ಧ ವಿಜ್ಞಾನಿಯೂ ಆದ ಹಿ. ೩. ರೇ ಅವರು ಒಮ್ಮೆ ಅಂದರೆ ಆಘೋರ ನಾಥರು ಇನ್ನೂ ಹೈದರ: ಬಾದಿನಲ್ಲಿಯೇ ಇದ್ದಾಗ ಮಗೆ ಹೆರೀಂದ್ರನಾಥ ಚಟ್ಟೋಪಾಧ್ಯಾಯರೊಡನೆ ಹೇಳಿದರಂತೆ: “ ಅಘೋರನಾಥರು ನಮ್ಮ ಅತ್ಯಂತ ಪ್ರತಿಭಾನ್ವಿತ ನ್ಯಕ್ತಿಗಳಲ್ಲೊ ಬ್ಬರು ಬಂಗಾಳ ಪ್ರಪಂಚಕ್ಕೆ ಇತ್ತ ಉನ್ನತೋನ್ನತ ವ್ಯಕ್ತಿಗಳಶ್ಲೊಬ್ಬರು. ಆದರೆ ಅವರು ಯೂರೋಪಿನಿಂದ ಹಿಂದಿರುಗಿದವರು ನೇರವಾಗಿ ಬಂಗಾಳಕ್ಕೆ ಬರಬೇಕಾಗಿತ್ತು. ಅದರ ಬದಲು ಅವರು ನೈಜಾಮರ ರಾಜ್ಯದಲ್ಲಿ ನೆಲಸಿದರು. ಆದರೆ ಅಲ್ಲಿ ಅವರಿಗೆ ಬಂಗಾಳದಲ್ಲಿ ದೊರೆಯಬಹುದಾಗಿದ್ದ ಗೌರವ ದೊರೆಯಲಿಲ್ಲ. ಅಂತೂ ಅವರು ಮಹಾ ವಿಜ್ಞಾನಿ ; ನಮ್ಮ ಮಹೋನ್ನತ ನಿಜ್ಞಾನಿಗಳಲ್ಲೊಬ್ಬರು.? ೧೯೩೯ ರಲ್ಲಿ ರವೀಂದ್ರನಾಥ ಠಾಕೂರರು ಹರೀಂದ್ರನಾಥರನ್ನು ಕುರಿತು “ ನಾನು ಬರೆದಿರುವ " ಹಸಿದ ಕಲ್ಲುಗಳು? (11118817 Stones) ಎಂಬ ಕಥೆಯಲ್ಲಿ ನಿಮ್ಮ ತಂದೆಯನ್ನು ವರ್ಣಿಸಿರುವುದು ಗೊತ್ತೇ?” ಎಂದು ಕೇಳಿದರಂತೆ, ಇಂತಹ ಮಹಾ ವ್ಯಕ್ತಿ ಅಘೋರನಾಧರು. ಅವರು ತನ್ಮ ಇಚ್ಛೆ ೬೮ ಸರೋಜಿನಸಿದೇಪಿ ಯಂತೆ ಸತ್ತರೆಂದು ಹೆರೀಂದ್ರನಾಥರು ಹೇಳಿದ್ದಾರೆ. ಒಂದು ದಿನ ಅನರು ಹೈದರಾಬಾದಿನಲ್ಲಿ ಮೊದಲಿಗೆ ಅಕೌಂಟಬಿಂಟ್‌ ಜನರಲ್‌ ಆಗಿದ್ದ ನಂದಲಾಲ್‌ ಸೀಲರೊಡನೆ ಮಾತನಾಡುತ್ತಿದ್ದರು. ಆಗ ಇನ್ನೂ ಅನೇಕ ಜನ ರಿದ್ದರು. ಮಾತು ಜನನ ಮರಣದ ಕಡೆಗೆ ಹೊರಳಿತು. ಅವೆರಡೂ ಒಂದೇ ಎಂದರು ಅಘೋರನಾಥರು. " ಹಾಗಿದ್ದರೆ ಸಾಯಬಾರದೇಕೆ?' ಎಂದು ಕೇಳಿದರು ಸೀಲರು, ಅದಕ್ಕೆ ಅಫೋರನಾದರು "ಓಹೋ, ನಾನು ಬೇಕೆಂದರೆ ಈಗಲೇ ಸಾಯಬಲ್ಲೆ' ಎಂದರು. ಎಲ್ಲರೂ ನಕ್ಕು ಮನೆಗೆ ಹೊರಟು ಹೋದರು. ಇಪ್ಪತ್ತು ನಿಮಿಷಗಳ ನಂತರ ಹೋಗಿ ನೋಡಿದರೆ ಅಘೋರನಾಥರು ತಮ್ಮ ಕೋಣೆಯಲ್ಲಿ ಸತ್ತು ಮಲಗಿದ್ದರು! ತಮ್ಮ ಮೆಚ್ಚಿನ ಗಂಡ ಸತ್ತ ಯೋಚನೆಯಲ್ಲಿ ಒಂದೇ ರಾತ್ರಿಗೆ ಅಲ್ಲಿಯವರೆಗೂ ಕರ್ರಗಿದ್ದ ವರದಸುಂದರಿದೇವಿಯ ಕೂದಲು ಬೆಳ್ಳಗಾಗಿತ್ತಂತೆ. ಇದನ್ನು ಹರೀಂದ್ರನಾಥ ಚಟ್ಟೋಪಾಧ್ಯಾಯ ತಮ್ಮ ಆತ್ಮ ಕಥೆಯಲ್ಲಿ ಹೇಳಿದ್ದಾರೆ. ತಂದೆಯನ್ನು ಕಳೆದುಕೊಂಡ ಸರೋಜಿನಿ ಕನನರೂಸದಲ್ಲಿ ತಮ್ಮ ಪ್ರಣಾಮಗಳನ್ನು ಅರ್ಪಿಸಿದರು: "ಹೋಗಿ ಬಾ! ಹೋಗಿ ಬಾ! ೩ ಕೆಚ್ಸೆದೆಯ ಕನಿಕರದ ಯಷಿಯೇ! ಹೋಗಿ ಬಾ ಓ ರಹಸ್ಯ ನಿದೂಷಕ, ಹೇಮ-ಹ್ಸ ದಯ ಬಾಲಕ! ದುಃಖ, ದುರಾಶೆ, ರೋಷಗಳ ಕ್ಷುದ್ರಪಾಶಗಳಿಂದ ಮುಕ್ತ ನೀನು, ಸ್ವಾರ್ಥ, ಉದ್ದೇಗ, ಕ್ಷುಬ್ಬ, ಭ್ರಮಗಳಿಂದ ರಿಕ್ತ ನೀನು.. ಕನಸು ಕಾಣದ ಯುಗದಲ್ಲಿ ಹೊಂಗನಸು ಕಂಡ ಶಕ್ತಿ ನೀನು. ಕಾಲದ ಚಂಚಲ ಸಂದೇಶದೊಡನೆ ಬೆರಸಿ ನಿನ್ನ ವೈದಿಕಶ್ರೀಯ ಸ್ವಚ್ಛ ಶಾಂತ ವಿವೇಕವನು ಹರ್ಷಿಸಿದ ರಸತಂತ್ರ ದರ್ಶಿ ನೀನು, " ಹೋಗಿ ಬಾ ಮಹಾತ್ಮಾ, ದಿಗಿಲು ದೋಷಗಳಿಲ್ಲದೆ. ಪ್ರೇಮವೇ ನಿನ್ನ ಜೀವನ, ಸ್ವಾತಂತ್ರ್ಯವೇ ನಿನ್ನ ಧರ್ಮ, ಸತ್ಯವೇ ನಿನ್ನ ಶುದ್ಧ ಶಾಶ್ವತ ಗುರಿ. ಸಕಲ ಜಯಮಕ್ಕೆ ನೆಚ್ಚಿ ಕೆಯಿಂಂ ನೆಚ್ಚಿಕೆಗೇರುನಿಕೆಗೆ, ಶಿಖರದಿಂ ಸ್ವರ್ಗಶಿಖರಕ್ಕೇರುವ ವಿಶ್ವಾತೀತ ಆರೋಹಣಕ್ಕೆ, ವಿಶ್ವಾತ್ಮದಾನಂದದಲಿ ವಿಹರಿಸುವ ಶಾಶ್ವತ ಸುಖಕ್ಕೆ! ಹೆತ್ತ ತಂದೆ ಅಘೋರನಾಥರು ತೀರಿಕೊಂಡಮೇಲೆ ಹೊತ್ತ ತಂಡಿ ಗೋಖಲೆಯವರೂ ತೀರಿಕೊಂಡರು. ಸರೋಜಿನಿದೇವಿ ನಿಜವಾಗಿಯೂ ಅಂತ್ಯ ತಂದೆ ತೀರಿಕೊಂಡರು ೬೯ ಅನಾಥೆಯಾದರು. ಅವರ ದುಃಖ ನಿರ್ಭರವಾಯಿತು. ಆದರೆ ಎಂತಹ ದುಃಖನನ್ನಾದರೂ ಸ್ಸೈರಿಸಿಕೊಳ್ಳುವ ಹೃದಯ ಅವರದು, ಅಷ್ಟು ಸ್ಕೈರ್ಯ ಅವರಿಗೆ. ಸೈರಿಸಿಕೊಂಡರು. ಆ ಕಷ್ಟಕಾಲದಲ್ಲಿ ಗಾಂಧೀಜಿ ಹೆತ್ತತಂದೆ ಹೊತ್ತತಂದೆಗಿಂತಲೂ ಹೆಚ್ಚಾದರು. ಅಂದಿನಿಂದ ಸರೋಜಿನಿಯ ಊರು ಹೈದರಾಬಾದಷ್ಟೇ ಅಲ್ಲ, ಇಡೀ ಭಾರತವೇ ಅವರ ಊರಾಯಿತು. ಗಂಡನ ಸೇವನೆ, ಮಕ್ಕಳ ಲಾಲನೆ ಪಾಲನೆಯಷ್ಟೇ ಅಲ್ಲ ಅವರ ಗುರಿ, ಇಡೀ ದೇಶದ ಜನತೆಯ ಸೇವನೆಯೇ ಅವರ ಗುರಿಯಾಯಿತು. ತಮ್ಮ ಹೆಂಡತಿಯು ಕೇವಲ ಪ್ರತಿಭಾನ್ವಿತಳಷ್ಟೇ ಅಲ್ಲ, ಹುಚ್ಚೆದ್ದ ಪ್ರತಿಭಾನ್ವಿತಳೆಂದು (erratic 8ೀniu) ಗೊತ್ತಾದಾಗ ಡಾ. ಗೋವಿಂದರಾಜುಲುನಾಯಿಡು ಪತ್ನಿಯ ಆಸೆಗೆ ಆ ಪ್ರತಿಭಾ ಪ್ರದರ್ಶನಕ್ಕೆ ಅಡ್ಡಿ ಬರಲಿಲ್ಲ. ಅವರು ಕೇವಲ ತಮ್ಮ ಪತ್ನಿಯಾದ ಸ್ತ್ರೀಯಭ್ಲ, ಭಾರತದ ಬಂಧನಿಮೋಚನೆಗೆ ಸೃಷ್ಟಿಸಲ್ಪಟ್ಟ ಸಿಂಹಿಣಿ ಎಂಬುದರ ಅರಿವಾಯಿತು. ಪತ್ನಿಯನ್ನು ಹರಸಿ ಕಳುಹಿಸಿದರು. ಆದಕೆ ಕೊನೆಯವರೆಗೂ ಅವರು ಪತಿಯನ್ನಾಗಲೀ ಪತಿಯ ಮನೆಯನ್ನಾ ಗಲೀ ಮರೆಯಲಿಲ್ಲ. ಮನೆಯೆಂದರೆ ಆಕೆಗೆ ಪಂಚಪ್ರಾಣ. ಸತಿಯೆಂದರೂ ಅಷ್ಟೆ. ಭಾರತದ ಸ್ವಾತಂತ್ರ್ಯ ಹೋರಾಬಿದಲ್ಲಿ ಸತ್ತು ಸುಣ್ಣ ವಾದಾಗ ಅವರು ಓಡಿ ಬಂದು "ಚಿನ್ನದ ಹೊಸ್ಮಿಲ'ನ್ನು ದಾಟ ಸತಿಯ ಸಾನಿಧ್ಯದಲ್ಲಿ ಶಾಂತಿ ಯನ್ನು ಪಡೆಯುತ್ತಿದ್ದರು. ೧೯೨೫ ರಲ್ಲಿ ಜವಾಹೆರ್‌ಲಾಲ್‌ ನೆಹರೂ ಅವರಿಗೆ ಬರೆದ ಪತ್ರವೂಂದರಲ್ಲಿ ತಮ್ಮ ಮನಸ್ಸನ್ನು ಈ ರೀತಿ ಹೊರಸಡಿಸಿ ದರು: “ ನನ್ನ ಪ್ರೀತಿಯ ಜವಾಹರ್‌, ನಾನು ಚಿನ್ನದ ಹೊಸ್ಮಿಲಿನಿಂದ ಬರೆಯುತ್ತಿದ್ದೇನೆ. ನನ್ನದೇ ಆದ ಕರೀಮರದ ಆರಾಮ ಸೋಫಾದಲ್ಲಿ ಕುಳಿತಿದ್ದೇನೆ. ನನ್ನ ಸುತ್ತ ರಸ್‌ ತಫಾರಿ, ಪೋವೋ ನೌರ್ಮಿ, ನಿಕೊಲೋ ಪಿಸ್ಸಾನೋ ಮತ್ತು ಡಿಕ್‌ ಡಿಕ್‌ ಮಹ್‌ ಜಾಂಸ್‌ ಎಂಬ ಹೆಸರಿನ ನನ್ನ ಮನೆಯೆ ಚತು ಸ್ಟಾದಿ ದೊರೆಗಳು ವೈಭವದಿಂದ ಮೆರೆಯುತ್ತಿದ್ದಾರೆ ಉಜ್ವಲ ವರ್ಣದ ಗುಲ್‌ಮೊಹೆರ್‌ ಮತ್ತು ಕೆಂಪುಗುಳುವ ಗುಲಾಬಿ ಹೂಗಳ ಮಧ್ಯೆ ಹಕ್ಕಿಗಳು ಉಲಿಯುತ್ತಿವೆ. ಪದ್ಮಜಳು ಬೊಂಬಾಯಿನಿಂದ ಈಗ ತಾನೆ ಬಂದ ಫಿಯಟ್‌ ಕಾರಿನಲ್ಲಿ ತಲ್ಲೀನಳಾಗಿದ್ದಾಳೆ. ಮಧ್ಯಾ ಸರೋಜಿನಿದೇನಿ ಹ್ನೆದ ಊಟ ಮಾಡುತ್ತ ಗೋವಿಂದನು ನಾವು ಯೋಚಿಸಿರುವ ವಿಹಾರಕ್ಕೆ ನೈಜಾನುರಿಂದ ಅಡ್ಡಿ ಬರದಿದ್ದರೆ ಸಾಕೆಂದು ದೇವರನ್ನು ಪ್ರಾರ್ಥಿಸುತ್ತಿದ್ದಾನೆ. ಒಂದು ಮಾತಿನಲ್ಲಿ ಹೇಳುವುದಾದರೆ, ನಾನು ೧೯೨೧ ರಿಂದ ಈಜಿಗೆ ಇದೇ ಮೊದಲನೆಯ ಸಲ ನನ್ನ ಮನೆಯಲ್ಲಿ ಆರಾಮವಾಗಿ ರುವುದು. ನನಗೆ ನಿಜವಾಗಿಯೂ ಬಿಡುವು ಸಿಕ್ಕಿದೆ. ಹೊರಗಿನ ಯೋಚನೆಗಳ ಸರ್ಪಗಳಿಂದ ನಾನು ನಿಜವಾಗಿಯೂ ದೂರವಾಗಿ ದ್ದೇನೆ. ನನ್ನ ಕರ್ತವ್ಯವನ್ನು ತೊರೆಮ ಕೆಲವು ವಾರಗಳ ಕಾಲ ಇಲ್ಲಿಗೆ 'ಬಂದಿದ್ದೇನೆ ನಿಜ. ಇದು ತುಚ್ಛವಾದ ವರ್ತನೆಯಾದರೂ ಧೈರ್ಯಮಾಡಿ ಬಂದಿದ್ದೇನೆ. ಏಕಂದರೆ ನನ್ನಾತ್ಮ ಇಲ್ಲಿಯ ಸುತ್ತ ಮುತ್ತಣ ಸೌಂದರ್ಯಕ್ಕೆ, ಚಿಗುರವ ಮರಗಳಿಗೆ, ಗೂಡು ಕಟ್ಟುವ ಹೆಕ್ಸಿಗಳಿಗೆ, ಭಾವಗೀತೆಯ ಕವಿಗಳಿಗೆ, ಮಕ್ಕಳಿಗೆ, ನಾಯಿಗಳಿಗೆ ಹಳೆಯ ಗೆಳೆಯರಿಗೆ ಬೇಡುತ್ತಿತ್ತು. ರಚನಾತ್ಮಕ ಕಾರ್ಯಕ್ರಮ ದಿಂದ, ರಾಜಕೀಯ ಎಂದು ಕರೆಯಲ್ಪಡುತ್ತಿರುವ ಆತ್ಮನಿನಾಶಕ ಕಾರ್ಯಕ್ರಮದಿಂದ ನನಗೆ ಸ್ವಲ್ಪ ಬಿಡುವು ಬೇಕಿತ್ತು. ಮರೆತ ಕರ್ತವ್ಯಕ್ಕೆ ಮತ್ತು ಹೊಣೆಗೆ ನಾನು ಸಕಾಲದಲ್ಲಿ ಹಿಂದಿರುಗುವೆನು. ಆದರೆ ಈ ಮದ್ಯೆ ನೀಸೇಕೆ ಇಲ್ಲಿಗೆ ಬಂದು ಈ ಆನಂದವನ್ನು ಅನು ಭವಿಸಬಾರದು? ಹೈದರಾಬಾದಿನಲ್ಲಿರುವ ಮೀರ್‌ ಆಲಮ್‌ ಸರೋವ ರದಮೇಲೆ ದೋಣಿಯ ವಿಹಾರ, ಅದರ ಸುತ್ತಮುತ್ತ ಅಜೆದಾಟ್ಯ ಭಾರತದಲ್ಲಿಯೇ ಸಿಕ್ಕಲಾರದ ನಿಜವಾದ ವಿಶ್ವಭ್ರಾತ್ಮ ಭಾವನೆಯ ಸಮಾಜದೊಡನೆ ಸಮ್ಮಿಳನ- ಇವುಗಳನ್ನು ನೀನು ನಿಜವಾಗಿಯೂ ಆನಂದಿಸುವೆ. ಈ ಚಿನ್ನದ ಹೊಸ್ತಿಲನ್ನು ಸಮಾಜದ ಸವ ಶ್ರೇಷ್ಠ ವ್ಯಕ್ತಿಗಳು ನಾಲ್ಬು ತಲೆಮಾರಿನಿಂದಲೂ ದಾಟಿದ್ದಾರೆ. ನನ್ನ ತಂಡಿ ತಾಯಿಗಳಿಂದ ಪ್ರಾರಂಭವಾದ ಆ ತಲೆಮಾರು ಈಗ ಇಲ್ಲಿ ಕುಳಿತು ತಾಯಿಬೆಕ್ಕಿ ನೊಡನೆ ಚಕ್ಕ ೦ದವಾಡುತ್ತಿರುವ ಬೆಕ್ಸಿನ ಮರಿಯ ವಕಿಗೆ ನಡೆದುಕೊಂಡು ಜಟ ನೀನೂ ಮುಷ್ಟ ರ > ಇಲ್ಲಿಗೆ ಬಂದು ಏಕೆ ಮರೆಯಾಗಬಾರದು ? ನಿನ್ನ ಪ್ರೀತಿಯ ಸಹೋದರಿ, ಸರೋಜಿನಿ.” ಸರೋಜಿನಿಯಲ್ಲ, ಭಾರತದ ವೀರ ನಾರಿ ೧೯೧೪ ರಲ್ಲಿ ಪ್ರಾರಂಭವಾದ ಮೊದಲನೇ ಮಹಾ ಯುದ್ಧ ನಡೆಯು ತ್ತಲೇ ಇತ್ತು. ಬ್ರಿಟಿಷರು ಭಾರತದಿಂದ ಹೇರಳವಾಗಿ ಹೆಣವನ್ನೂ ದವಸ ದಾನ್ಯಗಳನ್ನೂ ತೆಗೆದುಕೊಂಡು ಹೋದರು. ಸರೋಜಿನಿದೇವಿಯಂತಹ ದೇಶದ ಮುಖಂಡರು ಯುದ್ಧಕ್ಕೆ ಸಹಾಯ ಮಾಡುವುದರಲ್ಲಿ ಮುಂದಾದರು. ಕಷ್ಟದಲ್ಲಿ ಸಲುಕಿರುವವರಿಗೆ ಸಹಾಯ ಮಾಡಬೇಕೆಂಬ ಕರ್ತವ್ಯ ಭಾವನೆ ಅವರಲ್ಲಿ ಬಂದಿತ್ತು. ಅಲ್ಲನೆ ಅನಂತರ ಅವರಲ್ಲಿ ಮೂಡಿದ ಬ್ರಿಟಿಷರ ಮೇಲಿನ ವಿರೋಧ ಭಾವನೆ ಆಗ್ಗೆ ಬಂದಿರಲಿಲ್ಲ. ಬ್ರಿಟಿಷರು ಪರಕೀಯರಲ್ಲ, ನಮ್ಮವರೇ ಎಂಬ ಭಾವನೆಯೇ ಅವರಲ್ಲಿ ಇದ್ದದ್ದು. ಲಂಡನ್ಷಿ ನಿಂದ ಭಾರತಕ್ಕೆ ಬಂದ ಗಾಂಧೀಜಿಯವರು ಗೋಖಲೆ ಯವರು ಕಾಲವಾದನಂತರ ಸಬರ್ಮತಿ ಎಂಬ ಊರಿನಲ್ಲಿ ಆಶ್ರಮವನ್ನು ಸ್ಥಾಪಿಸಿ ಅಲ್ಲಿಂದ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿದರು. ಮೊದ ಮೊದಲು ಅವರು ಭಾರತದ ಸಮಸ್ಯೆಗಳಲ್ಲಿ ಹೆಚ್ಚು ಕೈಹಾಕುತ್ತಿ ರಲಿಲ್ಲ. ದಕ್ಷಿಣ ಆಫ್ರಿಕಾದ ಪ ಕೈಯಲ್ಲಿಯೇ ಅವರು ತಲ್ಲೀನರಾಗಿದ್ದರು. ಆದರೆ ತ್ರ Jd 1) ಭಾರತದ ಸಮಸ್ಯೆಗಳಿಂದ ದೂರವಿರುವುದು ಸಾಧ್ಯವಾಗಲಿಲ್ಲ. ಗೋಖಚೆ ಯವರಂತಹೆ ಮುಂದಾಳು ತೀರಿಕೊಂಡ ಮೇಲೆ ದೇಶಕ್ಕೆ ಒಬ್ಬ ಮುಖಂಡ ಬೇಕಾಗಿತ್ತು. ಗಾಂಧೀಜಿಯಲ್ಲಿ ಅಂತಹ ಮುಖಂಡತ್ವ ವಹಿಸುವ ಅರ್ಹತೆ ಯಿತ್ತು. ಆ ವ್ಯ ಕಿಗೆ ಮಾರು ಹೋಗಿದ್ದ ಸರೋಜಿನಿ ಗಂಡನೊಡನೆ ಕೈದರಾಬಾದಿನನಲ್ಲಿದ ರೂ ಆಗಾಗ್ಗೆ ಗಾಂಧೀಜಿಯನ್ನು ಕಂಡು ಅವರ ಕೆಲಸ ಸಕ್ಸೆ ಧನ ಸಹಾಯಗಳನು ಒದಗಿಸುತ್ತಿದ್ದರು. ಗಾಂಧೀಜಿ ಮಾಡುತ್ತಿದ್ದ ಕೆಲಸ ಗಳ ಬೆಗ್ಗೆ ತಮ್ಮ ಸ್ನೇಹಿತರಲ್ಲಿ ಸಣ್ಣ ಪುಟ್ಟಿ ಮುಖಂಡರುಗಳಲ್ಲಿ ಪ್ರಚಾರ ಮಾಡುತ್ತಿದ್ದರು, ಕವಿಯಾದರೂ ಸರೋಜಿನಿ ದೇಶದಲ್ಲಿ ಏನಾದರೂ ಅನ್ಯಾಯವಾದರೆ ನೋಡಿಕೊಂಡು ಸುಮ್ಮಕೆ ಕುಳಿತುಕೊಳ್ಳುವ ವ್ಯಕ್ತಿಯಾ ಗಿರಲಿಲ್ಲ.. ೧೯೧೯ ರಲ್ಲಿ ಬ್ರಿಟಷರು ಆರ್ಮ್‌ ಆಕ್ಸ್‌ (Arms ಸಿಂ!) ಎಂಬ ಕಾನೂನನ್ನು ಜಾರಿಗೆ ತಂದರು. ಈ ಕಾನೂನಿನ ಪ್ರಕಾರ ಯಾವ ಭಾರ ತೀಯನೂ ಬಂದೂಕ ಮುಂತಾದ ಆಯುಧಗಳನ್ನು ಹೊಂದುವಂತಿರಲಿಲ್ಲ. ೬೨ ಸರೋಜಿನಿದೇಪಿ ಕಾನೂನನ್ನು ಸರೋಜಿನಿ ತೀವ್ರ ವಾಗಿ ವಿರೋಧಿಸಿದರು. ಅದೇ ವರ್ಷ ಲಕ್ನೌ ನಗರದಲ್ಲಿ ಕಾಂಗ್ರೆಸ ಸ್‌ ಅಧಿವೇಶನ ನಡೆಯಿತು. ಆಗಿನ ಕಾಂಗ್ರೆಸ್‌ ಅಧಿವೇಶನವೆಂದರೆ ಅರ್ಜಿದಾರರ ಕೂಬವಾಗಿತ್ತು. ಅಲ್ಲಿ ಸರ್ಕಾರವನ್ನು ಪ್ರಾರ್ಥಿಸುವ, ಬೇಡಿಕೊಳ್ಳುವ ಠರಾವುಗಳಾಗುತ್ತಿದು ವು, ಗೌರ್ಯ ರುಗಳಾದಿ ಯಾಗಿ ಸಭೆಗೆ ಬರುತ್ತಿ ದ್ದ ರು ಈ ಅಧಿವೇಶನದಲ್ಲಿ ಲ್ಯ oN ಕ್ಷಿ ನ ಮೇಲೆ ಒಂದು ಠರಾವನ್ನು "ಮಂಡಿಸ ಸಬೇಕೆಂಬ ತೀರಾ ನವಾಗಿತ. ಸ್ರೀಎಕೆಯ ಮೇಲೆ ಅಚ ಜನ ಭಾಷಣಕಾರರು ನುಡಿಸಿದರು. ಅವರಲ್ಲಿ ಒಬ ರೇ ಒಬ್ಬ ರು ಮಹಿಳೆ ಇದ್ದರು. ಅವರೇ ಸರೋಜಿನಿ. ಠರಾವನ್ನು ಸಬೆಯ ಮುಂದೆ ಅವರೇ ಮಂಡಿಸಬೇಕೆಂದು ಅಧ್ಯಕ್ಷರು ಹೇಳಿದ್ದ ರು, ಏಕೆಂದರೆ ಆ ಕೆಲಸಮಾಡಲು ಅನರಿಗಿಂತ ಹೆಚ್ಚು ಶಕ್ತರು ಬೇರೆ ಇಲ್ಲವೆಂದು ಎಲ್ಲರ ಅಭಿಪ್ರಾಯವಾಗಿತ್ತು. ಠರಾವನ್ನು ಮಂಡಿಸುವುದಕ್ಕೆ ಇನ್ನೂ ಎಸ್ಟೋ ಹೊತ್ತಿತ್ತು. ಆಗ ಸಂಯುಕ್ತ ಪ್ರಾಂತಗಳ (ಈಗಿನ ಉತ್ತರ ಪ್ರದೇಶದ) ಗೌರ್ನರ್‌ ಮತ್ತು ಅವರ ಪತ್ತಿ ಸಭೆಗೆ ಬಂದರು. ಅವರು ಬಂದುದನ್ನು ನೋಡಿ ಅಧ್ಯಕ್ಷರು ಕರಾವನ್ನು ಮಂಡಿಸಬೇಕೆಂದು ಸರೋಜಿನಿಯನ್ನುಕೇಳಿಕೊಂಡರು. ಅಧ್ಯಕ್ಷರ ಅಸ್ಪ ಸಿಯಂತೆ ಸರೋಜಿನಿ ಎದ್ದು ನಿಂತು ಸಭೆಯನ್ನು ಒಮ್ಮೆ ನರೋ ತಮ್ಮ ಭಾಷಣವನ್ನು ಹೀಗೆ ಪ್ರಾರಂಭಿಸಿದರು : ಕ ಅಧ್ಯಕ್ಷರೆ ಸಭಾಸದಸ್ಯ ಕ್ಕೆ ಪುರುಷರೇ ತುಂಬಿರುವ ಈ ಸಭೆಯಲ್ಲಿ ಆರ ಆಕ್ಸನ್ನು ನಿರೋಧಿಸುವ ಕೆಲಸ ಭಾರತದ ಸಿ ಸ್ತ್ರೀಯ ಪಾಲಿಗೆ ಬೀಳ ಬೇಕೆ? ಹೀಗೆ ಪಾ ೨ಾರಂಭವಾದ ಭಾಷಣ J. ಗಂಟಿ ನಡೆಯಿತು. ಗೌರ್ನರ್‌ ಮತ್ತು ಅವರ; ಪತ್ತಿ ಸಭೆಯಲ್ಲಿದ್ದು ದು ಅವರ ಭಾಷಣಕ್ಕೆ ಪುಟ eid, ಆರ್‌ ಆಕ್ಟ ನ್ನು ತೀವ್ರ ವಾಗಿ ವಿರೋಧಿಸಿ ಹಾ ಮಾಡಿದರು. ಇಡೀ ಸಭೆ pe ಕುಠದಿಂದ `ಸರೋಜಿನಿಯ ವಾದವನ್ನು ಪುಷ್ಟೀಕರಿಸಿತು. ಭಾಷಣವನ್ನು ಕೇಳಿದ ಗೌರ್ನರೂ ಅವರ ನತ್ನಿಯನರೂ ಬೆಚ್ಚಿ ಬೆರಗಾದರು. ಅಂತಹ ಭಾಷಣವನ್ನು ಅವರೆಂದೂ ಕೇಳಿರಲಿಲ್ಲ. ಸಭೆ ಯನ್ನು ಬಿಟ್ಟು ಹೊರಡುವಾಗ ಸರೋಜಿನಿಯ ಬಳಿಗೆ ಬಂದು ತಮ್ಮ ಮನೆಗೆ ಭೋಜನಕ್ಕೆ ಬರಬೇಕೆಂದು ಆಹ್ವಾನವಿತ್ತು ಹೋದರು. ಇದೇ ಕಾಲದಲ್ಲಿ ಸರೋಜಿನಿದೇವಿ ಅಲಹಾಬಾದಿನಲ್ಲಿ ಭಾಷಣ ಮಾಡಿ ದರು, ಮೊಟ್ಟಮೊದಲಿಗೆ ಜವಾಹೆರ್‌ಲಾಲ್‌ ನೆಹರೂ ಸರೋಜಿನಿಯ Yuasa, daly. (0 Dou |ಓಂ... [Lae Wet: 6% ೨ ಟೆ 6 ಬಿಟ ಯೊಟ್ಟು ಯಿ ಎ ಆ ಓಟು 0/ ಲ್ಯ! lop Kowa ua bony fem ರು van - (ಯ (601ಉ 2೬೬ಎ au ala. Jann ಸಿ. (ಪಿ fr ಯತಿಯ) Alkace - Alun. ಊ((' ಟ್ಟೆ nul. Aaa. has Qua eo ೦ Qua vas! ೨ 60, Yuh 0 ವಿ2 ಳಿ ಲೋ aS Qs. lo au Gnug atoula Yas ಆ ಎ me at) [hang ef ese Shea - ಎ. On auc Le ಕಷ್ಟ uh [au and ಲ್ಯ Yu Cf “Jaa ಡಾ of luda pp YH (| Mele bud aud Laue ಟ್‌ (a. 101. ( [uo ಸೀಟು Seueofhes a. Yow 4k By S cu had ೧೯೧೭ ರಲ್ಲಿ ಸರೋಜಿನಿ ಜವಾಹರರಿಗೆ ಬರೆದ ಪತ್ರ ವೊಂದರ ಹಸ ಪ್ರತಿ. ಈ ಪತ್ರವನ್ನು ಓದುವುದು ಕೊಂಚ ಕಸ್ಟ. ಎಲ್ಲರ ಹಸ್ತಾಕ್ಷರಗಳಿಗಿಂತ ಸರೋಜಿನಿ ಯವರ ಹಸ್ತಾ ಕ್ಷರೆಗಳನ್ನು ಓದುವುದು ಕಷ್ಟವೆಂದು ನೆಹರೂ ಹೇಳಿದಾ ರೆ. ಎ ಸರೋಜಿನಿಯಲ್ಲ, ಭಾರತದ ನೀರ ನಾರಿ ೬4 ಭಾಷಣ ಕೇಳಿದರು, ಅದು ತಮ್ಮ ಮೇಲೆ ಯಾವ ಪರಿಣಾಮವನ್ನುಂಟು ಮಾಡಿತೆಂಬುದನ್ನು ಅವರು ತಮ್ಮ ಆತ್ಮ ಚರಿತ್ರೆ ಯಲ್ಲಿ ಹೇಳಿಕೊಂಡಿದ್ದಾರೆ: "೧೯೧೯ ರಲ್ಲಿ ನಡೆದ ಲಕ್ಸ್‌ ಕಾಂಗ್ರೆಸ್‌ ಅಧಿನೇಶನದನಂತರ ಅಲಹಾ ಬಾದಿನಲ್ಲಿ ಸರೋಜಿನಿ ನಾಯಿಡು ಅನೇಕ ಭಾಷಣಗಳನ್ನು ಮಾಡಿದರು. ವಾಗೈಖರಿಯಿಂದ ಕೂಡಿದ ಆ ಭಾಷಣಗಳು ನನ್ನ ಮೇಲೆ ಮಹತ್ರರಿ ಣಾಮವನ್ನುಂಟು ಮಾಡಿದುದು ಈಗಲೂ ನನಗೆ ಚೆನ್ನಾಗಿ ಜ್ಞಾ ಪಕನಿದೆ. ಆ ಭಾಷಣಗಳಲ್ಲಿ ರಾಷ್ಟ್ರೀಯತೆ ಹಾಗೂ ದೇಶಭಕ್ಕಿ ತುಂಬಿತುಳುಕುತ್ತಿ ದ್ದವು. ಬಹುಶಃ ೧೯೧೬ ರಲ್ಲಿಯೇ ನೆಹರೂ ಮತ್ತು ಸರೋಜಿನಿಯ ಪ್ರಥಮ ಭೇಟಿಯಾಗಿರಬೇಕು. ಆದರೆ ನೆಹರೂ ಆಗಿನ್ನೂ ಚಿಕ್ಕವರು. ವಯಸ್ಸಿ ನಲ್ಲಿಯೂ ದೇಶದಲ್ಲಿದ್ದ ಅವರಿಗಿದ್ದ ಸ್ಥಾ ನಮಾನದಲ್ಲಿಯೂ ಅವರು ಸರೋಜಿನಿಗಿಂತ ಎಷ್ಟೋ ಚಿಕ್ಕವರು. ನೆಹರೂ ಗಾಂಧೀಜಿಯನ್ನು ಮೊದಲು ಕಂಡಿದ್ದೂ ಲಕ್ಸ್‌ ಕಾಂಗ್ರೆಸ್‌ ಅಧಿವೇಶನದಲ್ಲಿಯೇ, ಅವರು ಆಗಿನ್ನೂ ಯುವಕ ಲಾಯರು. ಆದರೆ ಸರೋಜಿನಿ ಭಾರತದಲ್ಲೇ ಏಕೆ ಇಂಗ್ಲೆಂಡ್‌ ಮುಂತಾದ ಪಾಶ್ಟಾತ್ರ ದೇಶಗಳಲ್ಲಿಯೂ ಹೆಸರಾಗಿದ್ದ ವ್ಯಕ್ತಿ. ಸರೋಜಿನಿ ನೆಹರೂಗೆ ಅಕ್ಸನಂತಿದ್ದರು. ಅದೇ ಭಾವನೆ ಮತ್ತು ಗೌರವವನ್ನು ನೆಹರೂ ಸರೋಜಿನಿಗೆ ತೋರಿಸುತ್ತಿದ್ದರು. ಸರೋಜಿನಿ ಸೆಹೆರೂಗೆ ಕಾಗದ ಬರೆದರೆ ತಮ್ಮನಿಗೆ ಏರೆದಂತೆ ಬರೆಯುತ್ತಿದ್ದರು. ಕಾಗದದಲ್ಲಿ ಆತ್ಮೀಯತೆ ಎದ್ದು ಕಾಣುತ್ತಿತ್ತು. ೧೯೧೭ ರಲ್ಲಿ ಸರೋಜಿನಿ ಬರೆದ ಒಂದು ಕಾಗದ ಅದನ್ನು ಎತ್ತಿ ತೋರಿಸುತ್ತದೆ. ಕಾಗದದ ಕೊನೆಯಲ್ಲಿ ಸರೋಜಿನಿ ಆಗೆ ಹುಟ್ಟಿದ್ದ ನೆಹರೂರವರ ಪುತ್ರಿ ಇಂದಿರಾಗಾಂಧಿಯನ್ನು ಭಾರತದ ಹೊಸ ಹಾಡೆಂದು ಕರೆದು ಆಶೀರ್ನದಿಸಿದ್ದಾರೆ. ಕಾಗದದ ಮೂಲ ಪ್ರತಿಯನ್ನು ಎದುರು ಪುಟದಲ್ಲಿ ಓದಬಹುದು. ೧೯೧೭ ರಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನಕ್ಕೆ ಆನಿಬೆಸೆಂಟಿರು ಅಧ್ಯಕ್ಷರಾದರು. ಅದೇ ಮೊದಲನೆಯ ಸಲ ಸ್ತ್ರೀಯೊಬ ಳು ಕಾಂಗ್ರೆಸ್ಸಿನ ಅಧ್ಯಕ್ಷನೀಠವನ್ನು ಅಲಂಕರಿಸಿದ್ದು. ಈ ಅಧಿವೇಶನಕ್ಕೆ ಹೋಗಿದ್ದ ಸರೋ ಜಿವಿ ಸ್ತ್ರೀಯರ ಪಾತ್ರವನ್ನು ಕುರಿತು ಹಾಗೂ ತಮ್ಮ ಧೋರಣೆಯನ್ನು ಕುರಿತು ಮಾಡಿದ ಭಾಷಣ ಅಪೊರ್ವವಾಗಿತ್ತು. " ನಾನು ಕೇವಲ ಹೆಂಗಸು, ೬೪ ಸರೋಜಿನಿದೇನಿ ಆದರೂ ಇಷ್ಟು ಹೇಳಬಯಸುತ್ತೇನೆ: ಕೊನೆಯ ಕಾಲ ಬಂದಾಗ, ಕತ್ತಲೆ ಯಲ್ಲಿ ಸತ್ತು ಹಿಡಿಯುವವರು ಬೇಕಾದಾಗ, ನಿಮ್ಮ ಧೃಜಸತಾಕೆಗಳನ್ನು ಹಿಡಿಯಲು ಜನರು ಇಲ್ಲದಿದ್ದಾಗ, ನೀವು ನಂಬಿಕೆಯನ್ನು ನೀಗಿಕೊಂಡು ಸತ್ತಾಗ ಭಾರತದ ಸಿ ಸ್ತೀ ಧ್ವ ಜಸತಾಕೆಗಳನ್ನು ಹೊತ್ತು ನಿಮಗೆ ಚೇತನವನ್ನು ನೀಡುತ್ತ ನಿಮ್ಮ ಸಂಗಡ ಎತುತ ತಿಳಿಯಿರಿ, `ನೀವು ಸತ್ತು ಹೋದಲ್ಲಿ ಚಿತ್ಕೂರಿನ ಪದ್ಮಿನಿಯ ಆತ್ಮ ಭಾರತದ ಪ `*ರುಷತ್ತ ದ ಗುಡಿಯಲ್ಲಿ ಸಂಸ್ಥಾ ಫಿತವಾಗಿದೆಯೆಂದು ಜ್ಞಾ ಪಲ್ಲಿ” ಎಂತಹ “ಡಿ ದೆಯ ಮಾತುಗಳು! " ಕೆಚ್ಚಿಲ್ಲದ ಪೆಚ್ಚೆದೆಗಳಲ್ಲ ಕಿಚ್ಚಿಡುವ ' ಮಾತುಗಳು! !! ಇವು ಕೇವಲ ಆವೇಶದ ಮಾತುಗಳಾಗಿರಲಿಲ್ಲ. ಈ ಮಾತುಗಳನ್ನು ಸರೋಜಿನಿ ಅನುತರ ನಡೆದ ಸಾ ತಂತ್ರ್ಯ ಸಮರದಲ್ಲಿ ಸಾರ್ಥಕ ಮಾಡಿಕೊಟ್ಟ ರು. ಮೇಲೆ ಹೇಳಿದ ಕಾಂಗ್ರೆಸ್‌ ಅಧಿನೇಶನ ನಡೆದ ಸ ಸ ಳದಲ್ಲಿಯೇ ಮುಸ್ಲಿಂ ಲೀಗ್‌ ಅಧಿನೇಶನವೂ ನಡೆಯಿತು. ಹಿಂದೂಮುಸ್ಲಿ ಮರ ಬಂಧು ನಂತಿದ್ದ ಸರೋಜಿನಿ ಅಲ್ಲಿಯೂ ಭಾಷಣಮಾಡಿದರು, ಮಹನ್ಮು ದ್‌ಆಲಿ ಮತ್ತು ಶೌಕತ್‌ಆಲಿ ಸಹೋದರರುಗಳ ಬಿಡುಗಡೆಯ ಬಗ್ಗೆ ಹುರುಪಿನಿಂದ ಮಾಕನಾಡಿದರು. ಹಿಂದೂ ಮುಸಲ್ಮಾನರ ಐಕ್ಯತೆಯ ಬಗ್ಗೆ ಸರೋಜಿನಿ ದೇವಿಗಿಂತ ಹೆಚ್ಚಾಗಿ ಯಾರೂ ದುಡಿದಿರಲಾರರು, ದೇಶದ ಎಲ್ಲ ನಾಯಕರು ಅದನ್ನು ಒಪ್ಪಿದ್ದಾರೆ. ಅವರಲ್ಲಿ ಮುಸಲ್ಮಾನರು ಬೇರೆ ಹಿಂದೂಗಳು ಬೇರೆ ಎಂಬ ಭಾವನೆ ಬರರೇ ಇಲ್ಲ... ಬಾಲ್ಯತನದಿ:ದಲೂ ಅವರಲ್ಲಿ ಆ ಭಾವನೆ ಬೆಳೆದು ಬಂದಿತು. ಅದಕ್ಕೆ ಅನರು ಹುಟ್ಟಿ ಬೆಳೆದೆ ಸನ್ನಿವೇಶವೇ ಕಾರಣ ವಾಗಿತ್ತು... ಆದಕಾರಣ ಎಡೆಬಿಡನೆ ಹಿಂದೂ ಮುಸ್ಲಿಂ ಐಕ್ಯತೆಗೆ ದುಡಿ ದರು. “ ಈ ವಿಶಾಲ ಭಾರತದಲ್ಲಿ ಮುಸಲ್ಮಾನರು ಮನೆ ಮಾಡಿಕೊಂಡು ವಾಸಿಸಲು ಬಂದಿದ್ದಾರೆಯೇ ವಿನಃ ಈ ದೇಶವನ್ನು ಲೂಟಮಾಡಿಕೊಂಡು ತಮ್ಮ ದೇಶಕ್ಕೆ ಹಿಂದಿರಗಲು ಬಂದಿಲ್ಲ” ಎಂದು ಹೇಳುತ್ತಿದ್ದರು. ಸರೋಜಿನಿಯ ಕೇರ್ತಿ ದೇಶದಲ್ಲೆಲ್ಲಾ ದಿನೇ ದಿನೇ ಹಬ್ಬುತ್ತಿತ್ತು. ೧೯೧೮ ರಲ್ಲಿ ಮದ್ರಾಸು ಪ್ರಾಂತ ಸಮ್ಮೇಳನ ನಡೆಯಿತು. ಸರೋಜಿಸಿಗೆ ಈ ಸಮ್ಮೆ ಳನದ” ಅಧ್ಯತ್ರಕ Se ಜವಾಬ್ದಾರಿ ಒದಗಿತು. ಕಾಂಗ್ರೆಸ್‌ ಇತಿಹಾಸದಲ್ಲಿಯೇ ಇಂತಹ ಕೋಲಾಹಲ ಸಮ್ಮೇಳನ ನಡೆದಿರ ಲಿಲ್ಲವೆಂದು ಹೇಳುತ್ತಾರೆ. ಆದರೂ ಸರೋಜಿನಿ ಈ ಸಮ್ಮೇಳನವನ್ನು ನಡಿ ಸರೋಜಿನಿಯಲ್ಲ ಭಾರತದ ನೀರ ನಾರಿ ೭೫ ಓದ ರೀತಿ ಯಾರಾದರು ಮೆಚ್ಚುವಂತಹುದಾಗಿತ್ತು. ಬರೆದ ಭಾಷಣ ಓದುವುದು ಅನೇಕರ ಸಾಮಾನ್ಯ ಪದ್ಧತಿ, ಆದರೆ ಸರೋಜಿನಿ ನಿಂತ ಹಾಗೆಯೇ ಹೊರಸೂಸಿಬಿಟ್ಟರು. ಇದೇ ಭಾಷಣದಲ್ಲಿಯೇ ಅವರು ಕವಿತಾಪ್ರಸಂಚದಿಂದ ರಾಜಕೀಯ ಪ್ರಪಂಚಕ್ಕೇಕೆ ಇಳಿದತೆಂಬುದನ್ನು ವಿವರಿಸಿದ್ದು. ೧೯೧೮ ರಲ್ಲಿ ಮೊದಲನೇ ಮಹಾಯುದ್ಧ ಮುಗಿಯಿತು. ಜರ್ಮನಿ ಶರಣಾಗತವಾಯಿತು, ಬ್ರಿಟಷರು ಗೆದ್ದರು. ಭಾರತ ಬ್ರಿಟಿಷರಿಗೆ ಅಪಾರ ವಾಗಿ ಸಹಾಯಮಾಡಿತ್ತು. ಇದರ ಪ್ರತಿಫಲವಾಗಿ ಭಾರತಕ್ಕೆ ಡೊಮಿನಿ ಯನ್‌ ಸ್ಟೇಟಿಸ್‌ ಅಂದರೆ ಬ್ರಿಟಿಷ್‌ ಚಕ್ರಾಧಿಸತ್ಯದಲ್ಲಿದ್ದು ಕೊಂಡು ಸ್ವತಂತ್ರವಾಗಿ ಆಡಳಿತ ನಡಸಿಕೊಳ್ಳುವ ಹಕ್ಕನ್ನು ಕೊಡುವುದಾಗಿ ಬ್ರಿಟ ಸರು ವಾಗ್ದಾನ ಮಾಡಿದ್ದರು. ಆದರೆ ಯುದ್ಧ ಮುಗಿದ ಮೇಲೆ ಈ ವಾಗ್ದಾ ನವೆಲ್ಲ ಗಾಳಿಗೆ ಹಾರಿಹೋಯಿತು. ಅನರ ಮಾತು ನೀರಮೇಲಣ ಗುಳ್ಳೆಯಾಯಿತು. ಇದನ್ನು ನೋಡಿ ನಿರಾಶೆಗೊಂಡ ಭಾರತ ಬೊಬ್ಬೆ ಹಾಕಲಾರಂಭಿಸಿತು. ದೇಶದ ಬಾಯಿ ಮುಚ್ಚಲು ರೌಲಟ್‌ ಆಕ್ಸ್‌ ಎಂಬ ದಬ್ಬಾಳಿಕೆಯ ಶಾಸನವನ್ನು ೧೯೧೯ ರಲ್ಲಿ ಜಾರಿಗೆ ತಂದರು. ಸರೋಜಿನಿ ದೇವಿ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಮುಂತಾದ ಮುಖಂಡರು ಗಾಂಧೀಜಿಯವರೊಡನೆ ಕಲೆತು ಮಾತನಾಡಿ ಶಾಸನವನ್ನು ವಿರೋಧಿಸಲು ಸತ್ಯಾಗ್ರಹ ಹೂಡಬೇಕೆಂಬ ತೀರ್ಮಾನ ಕೈಕೊಂಡರು. ಗಾಂಧೀಜಿಯವ ರೊಡನೆ ಸರೋಜಿನಿಯವರೂ ಇಡೀ ಭಾರತದಲ್ಲಿ ಪ್ರವಾಸ ಕೈಕೊಂಡರು. ಜನರನ್ನು ಕುರಿತು “ ಬ್ರಿಟಿಷರ ಒಂದೂವರೆ ಶತಮಾನದ ಆಳ್ವಿಕೆಯಿಂದ ಭಾರತ ಕಂಗಾಲಾಗಿದೆ. ಎಲ್ಲೆಲ್ಲೂ ಬಡತನ. ಬಹು ಜನರಿಗೆ ತಿನ್ನಲು ಅನ್ನವಿಲ್ಲ. ಉಡಲು ಬಟ್ಟೆಯಿಲ್ಲ. ನೂರಕ್ಕೆ ತೊಂಬತ್ತೈದು ಜನಕ್ಕೆ ಓದು ಬರಹ ಏರುವುದಿಲ್ಲ. ಇದನ್ನು ನೋಡಿಯೂ ನೀವು ಸುಮ್ಮನಿರುವುದೇಕೆ?” ಎಂದು ಹುರಿದುಂಬಿಸಿದರು. ಅವರಿಗೆ ಬ್ರಿಟಿಷರಲ್ಲಿ ಮೊದಲಿದ್ದ ನಂಬಿಕೆ ಕಳೆದುಹೋಗಿತ್ತು. ಅದರಿಂದಲೇ ಅವರ ಮಾತಿನಲ್ಲಿ ಹೊಸ ಧಾಟ ಕಾಣುತ್ತಿತ್ತು. ಈ ರೀತಿ ಜನಗಳನ್ನು ಹುರಿದುಂಬಿಸುತ್ತಿದ್ದ ಸರೋಜಿನಿ ಯನ್ನು ಕಂಡು ಸರ್ಕಾರಕ್ಕೆ ಹೆದರಿಕೆಯಾಯಿತು. ಹೇಗಾದರೂ ಮಾಡಿ ಅವರನ್ನು ತಮ್ಮ ಕಡೆಗೆ ಒಲಿಸಿಕೊಳ್ಳ ಬೇಕೆಂದು ಪ್ರಯತ್ನ ಮಾಡಿತು. ೬೬ ಸರೋಜಿನಿದೇಪಿ ಬಹು ದೊಡ್ಡ ಬಿರುದುಗಳೆನ್ನೂ ದೊಡ್ಡ ಹುದ್ದೆಯನ್ನೂ ಕೊಡುವುದಾಗಿ ಆಸೆ ತೋರಿಸಿತು. ಆದರೆ ಸರೋಜಿನಿ ಆ ಆಸೆಗೆ ಬಲಿಯಾಗುವ ವ್ಯಕ್ತಿ ಯಾಗಿರ ಲಿಲ್ಲ. ಇಂಥದೇ ಆಸೆ ಸೆಯನ್ನು ಸರ್ಕಾರದನರು ಅನಂತರ ನೆಹರು ಅವರಿಗೂ ತೋರಿಸಿದ್ದರು. dusauibd ಹೈಕೋರ್ಟು ನ್ಯಾಯಾಧೀಶರೊಬ್ಬರು ನೆಹರು ಅವರು ರಾಜಕೀಯ ಬಿಡುವುದಾದರೆ ದೊಡ್ಡ ಹುದ್ದೆ ಕೊಡುವು ದಾಗಿ ಹೇಳಿಕಳುಹಿಸಿದ್ದ ರಂತೆ. ಹಾಗೇನಾದರೂ ನೆಹರು ಒಪ್ಪಿದ್ದರೆ ಭಾರತದ ಇತಿಹಾಸ ಯಾನ ರೀತಿಯಾಗುತ್ತಿತೊ ! ರೌಲಟ್‌ ಕಾಯಖೆಯನ್ನು ನಿರೋಧಿಸುವ ಚಳುವಳಿ ಜೋರಾಯಿತು. ಸರೋಜಿನಿ ಸಿ ಸ್ತ್ರೀಯರನ್ನು ಜಾ ಬ ಯುದ ಇಡೀ ಮುಂಬ್ಳೆ ಪಟ್ಟಣ ಹರತಾಳವನ್ನಾ ಚರಿಸಿತು. ಅದನ್ನು ಗಾಂಧೀಜಿಯವರು ಹೀಗೆ ವರ್ಣಿಸಿ ದ್ದಾರೆ : “ ಆರನೆಯ ತಾರೀಕು ಬೆಳಗ್ಗೆ ಮುಂಬಯಿಯ ಸಾವಿರಾರು ಪುರ ಜನರು ಚೌಸಾತಿಯಲ್ಲಿ ಸಮುದ್ರಸ್ನಾನಕ್ಕಾಗಿ ನೆರೆದರು. ಸಮುದ್ರದಲ್ಲಿ ಮಿಂದ ಬಳಿಕ ಅವರು ಒಟ್ಟು ಗೂಡಿ ಠಾಕುರ ದ್ವಾರದ ಕಡೆಗೆ ಮೆರವಣಿಗೆ ಹೊರಟರು. ಮೆರವಣಿಗೆಯಲ್ಲಿ ಹೆಂಗಸರೂ ಮಕ್ಕಳೂ ಇದ್ದರು. ಅನೇಕ ಮುಸಲಾ ಓನರೂ ಸೇರಿದ್ದ ರು. ಮುಸಲ್ಮಾನ ಮಿತ್ರರು ಮೆರವಣಿಗೆಯಲ್ಲಿದ್ದ ಕೆಲವರನ್ನು ಠಾಕುರದ್ದಾ ದಿಂದ ಹತ್ತಿ ರದ ರ್ಯ ಇದ್ದ ಮಸೀದಿಗೆ ಕರೆದು ಕೊಂಡು Kids” ಅಲ್ಲಿ ಶ್ರೀಮತಿ ಸರೋಜಿನಿ ದೇವಿಯಿಂದಲೂ ನನ್ನಿಂದಲೂ ಭಾಷಣ ಕೊಡಿಸಿದರು.” ದೇಶದಲ್ಲೆಲ್ಲಾ ಕಾಲ್ಫಿಚ್ಛು ಹೆಬ್ಬಿ ದಂತೆ ಸತ್ಯಾಗ್ರಹೆ ಹಬ್ಬುವುದೆಂದು ಅರಿತ ಸರ್ಕಾರ. ಗಾಂಧೀಜಿಯವರನ್ನು ದಸ್ತಗಿರಿ ಮಾಡಿತು, ಜೂ ತಟ ದಲ್ಲಿ ಜನರಲ್‌ ಡೈ ಯರ್‌ ಎಂಬ ಅಧಿಕಾರಿ ತೋಟದಲ್ಲಿ ನೆರದಿದ್ದ ಇಪ್ಪತ್ತು ಸಹಸ್ರ ಜನರ ಹ ಮೇಲೆ ಸೆ ಸೈನ್ಯವನ್ನು ನುಗ್ಗಿ ಸಿದನು. ಅಕಕ ಜನ ದಿಕ್ಕೆಟ್ಟು ಓಡಲು ಯತ್ನಿಸಿದರು. ಆದರೆ ಹೊರಗೆ ಹೋಗಲು ಇದ್ದದ್ದು ಒಂದೇ ಒಂದು ಕೆರುದಾರಿ. ಡೈಯರ್‌ ತನ್ನ ಸೇಡು ತೀರಿಸಿಕೊಂಡ, ಮುನ್ನೂರ ಪ್ರತ್ತು ಜನರನ್ನು ಸಾಯಿಸಿದ. ಸಾವಿರಾರು ಜನರನ್ನು ಗಾಯಗೊಳಿಸಿದ, ಈ ಅತ್ಯಾಚಾರವನ್ನು ಕಂಡ ಆನಿಬೆಸೆಂಟಬರಂತಹ ಮುಖಂಡರೂ ಬ್ರಿಟಿಷರ ಬಗ್ಗೆ ರೋಸೆದ್ದ ರು. ಗಾಂಧೀಜಿಯನ್ನು ವಿರೋಧಿಸುತ್ತಿ ದ್ದ ಅವರು ಆಗ ( ಗಾಂಧಿಯನ್ನು ನಿರೋಧಿಸಿ ನಾನು ಜನರ ಹಿ ಪ್ರೀತಿಯನ್ನು ಕಳೆದುಕೊಂಡೆ ಎಂದು ಉದ್ದಾರ ತೆಗೆದರು. ಸರೋಜಿನಿಯಲ್ಲ, ಭಾರತದ ನೀರನಾರಿ ೭೭ ಸರೋಜಿನಿಯ ಆರೋಗ್ಯ ಕೆಟ್ಟಿತು, ಆರೋಗ್ಯ ಸುಧಾರಣೆಗಾಗಿ ಅವರು ಲಂಡನ್ನಿಗೆ ಹೋದರು. ಆ ದರೂ ಬ್ರಿ ಟಿಷರು kA ರತದಲ್ಲಿ ಎಸೆಗಿದ ಅತ್ಯಾಚಃ ರವನ್ನು ಅವರ ಮುಂದೆ ಇಡುವ ಕೆಲಸವನ್ನು ಕ್ಸ ಗೆ ಹಚ್ಚೆ ಕೊಂಡರು. ಆಲ್ಬರ್ಟ್‌ ಹಾಲಿನಲ್ಲಿ ನಡೆದ ಒಂದು ಜರಿ ಆಂ ಿದ್ದೇಶಿಸಿ ಭಾಷಣಮಾಡಿ ಅಮೃತಸರದಲ್ಲಾದ ಅನೀತಿಯನ್ನು ವರ್ಣಿಸಿದರು. ಆಗಲೇ ಹೆಸರಾಗಿದ್ದ ಸರೋಜಿನಿಯನ್ನು ಕೇಳೆಲು ಜನ ಕಿಕ್ಕಿರಿದು ನೆರೆದಿದ್ದ ರು, ಅಂದು ಅವರು ಮಾತನಾಡಿದ್ದು ಸರೋಜಿನಿಯಾಗಿ ಅಲ್ಲ, ಭಾರತದ ವೀರ ನಾರಿಯಾಗಿ. ಅವರು ಆ ಅಮೃತಸರದ ದುರಂತವನ್ನು ವರ್ಣಿಸುತ್ತಾ “ನನ್ನ ಸಹೋದರಿಯನ್ನು ಬೆತ್ತಲೆ ಮಾಡಿ ಬೆತ್ತದಿಂದ ಬಾರಿಸಿದರು; ಅವರ ಮಾನ ಹಾನಿ ಮಾಡಿದರು * ಎಂದು ಹೇಳಿದರು. ಅವರ ಭಾಷಣಕ್ಕೆ ಅಡ್ಡಿಯನ್ನು ಮಾಡಲು ಕೆಲವರು ಸಿದ್ದರಾಗಿ ಬಂದಿದ್ದರು. ಆಕೆಯ ಭಾಷಣವನ್ನು ಕೇಳಿ ಅನೇಕರು ಕಣ್ಣಲ್ಲಿ ನೀರು ತಂದರು. ಆದರೆ ದೂರದಲ್ಲಿ ಕುಳಿತಿದ್ದ ಆ ಪುಂಡರು ಕೂಗಲಾರಂಭಿಸಿದರು. ಇದನ್ನು ಕಂಡು ಸರೋಜಿನಿಯ ಕಣ್ಣು ಗಳು ನಿಜವಾಗಿಯೂ ಕೆಂಗಿಡಿಗಳನ್ನು ಕಾರಿದುವು. ಅಮೃತಸರದ ಕೊಳೆ ಯಲ್ಲಿ ಸತ್ತವರ ಚಿತೆಯ ಜ್ವಾಲೆ ಆಕೆಯ ಎರಡು ಕಣ್ಣುಗಳಲ್ಲಿ ಮೂಡಿ ಬಂದಂತೆ ಅವು ಜ್ವಾಲೆಯನ್ನು ಉಗುಳಿದುವು. ಆಟಿಂ ಬಾಂಬೊಂದು ಸಿಡಿ ದಂತೆ "Shut ಒp' (ಮುಚ್ಚು ಬಾಯಿ) ಎಂದು ಗರ್ಜಿಸಿದರು. ಆ ಗರ್ಜನೆ ಯನ್ನು ಕೇಳಿ ಒಂದು ನಿಳ್ಳೆಯೂ ತುಬಫಿಟಕ್ಕನ್ನಲಿಲ್ಲ. ಇದು ಸರೋಜಿನಿ ಯವರ ಹೆಸರಾಂತ ಭಾಷಣ. ಈ ಭಾಷಣದಲ್ಲಿ ಸರೋಜಿನಿ ತಾವು ಹಕ್ಕಿಗಳಂತೆ ಹಾಡುವ ಕವಿಯಷ್ಟೇ ಅಲ್ಲ, ಕಲಿಯಂತೆ ಕಾದುವ ವೀರ ರಮಣಿ ಎಂಬುದನ್ನು ತೋರಿಸಿಕೊಟ್ಟಿ ರು. ಸರೋಜಿನಿಯ ಬಾಯಿಂದ ಬ್ರಿಟಿಷರ ಅಮಾನುಷ ವರ್ತನೆಯನ್ನು ಕೇಳಿದ ವೃತ್ತಪತ್ರಿ ನೆಗಳು ( ಇದು ನಿಜವೇ? ಎಂದು ಕೇಳಿದುವು, " ನಿಜವಲ್ಲ' ಎಂಬ ಸಾಟ್‌ ಉತ್ತರ ಸಿದ್ಧ ವಾಗಿತ್ತು. ಸೆಕ್ಸೆ ಟಂ ಆಪ್‌ ಸ್ಪೇಟ್‌ ಮಾಂಟಿಗು ಅವರು ಈ ಹೇಳಿಕೆ? ಸಾಕ್ಷ ನೇನೆಂಯು ಸ ಸರೋಜಿನಿಯನ್ನು ಕೇಳಿದರು. ಆಗ ಸರೋಜಿನಿ ಕಾಂಗ್ರೆಸ್ಸಿನ 'ನಠದಿಯನ್ನೆ (ಅವರ ಮುಂದಿಟ್ಟು ಮತ್ತೊಮ್ಮೆ ಮಾತೆತ್ತ ದಂತೆ ಮಾಡಿ ಬಿಟ್ಟಿ ರು; ಆದಕಿ ಬ್ರಿಟಿಷರು ತಮ್ಮ ತಪ್ಪು ನ್ನು mE ದೆ ತ ಸಾಧಿಸಿದರು. ೭೮ ಸರೋಜಿನಿದೇವಿ ಹೌಸ್‌ ಆಪ್‌ ಕಾಮನ್ನಿ ನಲ್ಲಿ ಭಾರತದ ಬಗ್ಗೆ ಆಗುವೆ ಚರ್ಚೆಗಳಲ್ಲಿ ಯಾವ ಅಭಿಪ್ರಾಯ ಬರುವುದೆ ಗದು ತಿಳಿಯಲು ಅವರು ಹೆಲವಾರು ಶಿಂಗಳು ಗಳು ಲಂಡನ್ನಿ ನಲ್ಲಿಯೇ ಇದ್ದು ಆ ಸಭೆಯ ಚರ್ಚೆಗಳನ್ನು ವೀಕ್ಷಿಸಿದರು. ಕೊನೆಗೆ ಅವರಿಗೆ ದೃಢ ವಾಯಿತು ಬ್ರಿಟಿಷರು PE Fe ON ಎಂದು. ೧೯೨೦ pS ಅವರು ಗಾಂಧೀಜಿಯನರಿಗೆ ಈ ರೀತಿ ಪತ್ರ ಬರೆ ದರು: “ ಅಧಿಕಾರ ಮದದಿಂದ ಕಣ್ಣೇ ಕಾಣದ, ಉನ್ಮ ತ್ತಕೆಯಿಂದ ಮೆರೆ ಯುತ್ತಿರುವ ಈ ಜನಾಂಗದಿಂದ ನಾವು ನ್ಯಾಯವನ್ನು ನಿರೀಕ್ಷಿಸುವುದು ನಿರರ್ಥಕ. ಕಳೆದವಾರ ಹೌಸ್‌ ಅಫ್‌ ಕಾಮನ್ಸಿನಲ್ಲಿ ನಡೆದ ಚರ್ಚೆಯನ್ನು ನೋಡಿ ಬ್ರಿಟಿಷರ ನ್ಯಾಯನೀತಿಯ ಬಗ್ಗೆ ನನ್ನಲ್ಲಿದ್ದ ಅಲ್ಪಸ್ವಲ್ಪ ನಂಬಿಕೆ ನುಚ್ಚು ನೂರಾಗಿದೆ. ಭಾರತದ ಹೊಸ ದೃಷ್ಟಿ ಯನ್ನು ಈ ಜನ ನೋಡ ik ಸಭೆಯಲ್ಲಿ ನಡೆದ ಚರ್ಚೆ ಬಹು ಹುರಂತವಾಗಿತು. ಬಣ್ಣದ ಜನ ಮಾತ್ರ ತಮ್ಮನ್ನು ತಾವು ಆಳಿಕೊಳ್ಳ ಲು ಅಸಮರ್ಥರೆಂದು. ಕ್ರ ಬಿಳಿಯ ಜನ ಭಾವಿಸುತ್ತಾರೆ. » ಬ್ರಿಟಿಷರ ವಿಚಾರ ಇಷ್ಟು ಮನದಟ್ಟಾದಾಗ ಸರೋಜಿನಿ ತಮ್ಮ " ಮಂದಗಾಮಿ’ ನೀತಿಯನ್ನು ಸಂಪೂರ್ಣ ಬದಲಾಯಿಸಿ ಬಿಟ್ಟಿ ರು. ಕಾವ್ಯ ಸಾಮ್ರಾಜ್ಯದಲ್ಲಿ ನಿಹರಿಸುವ ಬ್ರಿಟಿಷರೇ ಬೇರೆ ರಾಜ್ಯ ಸಾಮ್ರಾಜ್ಯ ದಲ್ಲಿ ಇ ಬ್ರಿಟಿಷರೇ ಬೇರೆ Su ಸ ಷ್ಟ ವಾಯಿತು. ಸರೋಜಿನಿ ಭಾರತಕ್ಕೆ ಬಂದಿರುಗಿದರು. ಇಲ್ಲಿಗೆ ಬಂಪಮೇರೆ ಅವರ ಮಾತಿನಲ್ಲಿ ಹೊಸತರವಿತ್ತು. ಮೊದಲಿನ ಅಂಜಿಕೆಯಿರಲಿಲ್ಲ ಕೆಚ್ಚು ತುಂಬಿದ ನೆಚ್ಚಿನ ಧ್ವನಿಯಿತ್ತು. ಇದಕ್ಕೆ ಮುನ್ನ ಭಾರತದ ಸ್ರೀಯರಿಗೆ ಮತದಾನ ಕೊಡುವ ಹಕ್ಕಿನ ಪ್ರಶ್ನೆ ಬಂದಾಗ, ಅದು “i ಫೆ ಕೇತದಲ್ಲಿ ಬಹು ಮುಖ್ಯ ಸಮಸ್ಯೆ ಸೈಯಾಗಿ ಎದ್ದು ನಿಂತಾಗ; ಸರೋಜಿನಿ "'ಫಾರತದ ಸ್ತ್ರೀಯರ ಸರವಾಗಿ ಅವರ ಹೆಕ್ಸ ನ್ನ ಬಿ ಟಷರ ಮುಂದೆ ಪ ಪ್ರತಿಪಾದಿಸಿದ್ದರು. ಸೆರಿನಾಲ್ಕು ಜನ ಸ್ರೀ ಕ್ಯರನ್ನೊ ಳಗೊಂಡ ನಿಯೋಗವೊಂದು ಮಾಂಟಿಗು ಮತ್ತು ಆ: ಚೆಮ್ಸ್‌ಫರ್ಡ್‌ರನ್ನು ಭೇಟ ಮಾಡಿತು. ಈ ನಿಯೋಗದ ನಾಯಕತ್ವವನ್ನು ಸರೋಜಿನಿ ವಹಿಸಿದರು. ಆ ವಸದ ದಿನಚರಿಯಲ್ಲಿ ಮಾಂಟಿಗು ಅವರು ಈ ರೀತಿ ಬರೆದರು; "ಈ ಸರೋಜಿನಿಯಲ್ಲ, ಭಾರತದ ವೀರನಾರಿ ೭೯ ದಿವಸ ಸ್ವಾರಸ್ಯವಾದ ನಿಯೋಗವೊಂದು ನಮ್ಮನ್ನು ಚೀಟಿ ಮಾಡಿತು. ಆ ನಿಯೋಗವು ಹುಡುಗಿಯರಿಗೆ ಓದು ಕಲಿಸಬೇಕು, ಹೆಚ್ಚು ಮೆಡಿಕಲ್‌ ಕಾಲೇಜುಗಳನ್ನು ತೆರೆಯಬೇಕು ಇತ್ಯಾದಿ ಕೋರಿಕೆಗಳನ್ನು ಮಂಡಿಸಿದರು. ಈ ನಿಯೋಗದ ಲ ಕವಯಿತ್ರಿ ಶ್ರೀಮತಿ ನಾಯಿಡು ವಹಿಸಿದ್ದರು. ಆಕೆ ಬಹು ಆಕ್ಕರ್ಶಕ ಹಾಗೂ ಚತುರಳಾದ ಶ್ರೀ. ಆದರೆ ಹೃದಯದಲ್ಲಿ ಆಕೆ ಕ್ರಾಂತಿಕಾರ ೦ದು ನನ್ನ ನಂಬಿಕೆ.” ಸರೋಜಿನಿ ಸ್ತ್ರೀಯರ ಹಕ್ಕು ಬಾಧ್ಯತೆಗಳ ಬಗ್ಗೆ ಮುಚ್ಚುಮರೆ ಯಿಲ್ಲದೆ ಮಾತನಾಡುತ್ತಿದ್ದರು. ಭಾರತದ ಸ್ತ್ರೀಯರ ಬಗ್ಗೆ ಯಾರಾದರೂ ಅನಹೇಳನದ ಮಾತಾಡಿದರೆ ಸಹಿಸುತ್ತಿರಲಿಲ್ಲ. ಒಮ್ಮೆ ಬಂಗಾಳದ ಗೌರ ರೊಬ್ಬರು ಸ್ತ್ರೀಯರ ಬಗ್ಗೆ ಒಂದೆರಡು ಅವಮಾನದ ಮಾತುಗಳನ್ನು ಆಡಿ ದರು, ಇದನ್ನು ಸರೋಜಿನಿ ಎಷ್ಟರ ಮಟ್ಟಿಗೆ ವಿರೋಧಿಸಿದರೆಂದರೆ ಆ ಗೌರ್ನರು ತಪ್ಪಾಯಿಶೆಂದು ಕ್ಷಮೆ ಬೇಡಬೇಕಾಯಿತು. ಅಖಿಲ ಭಾರತ ಹೋಂ ರೂಲು ಲೀಗಿನ ನಿಯೋಗ ಮಂಡಲಿಯ ಸದಸ್ಯರಲ್ಲಿ ಒಬ್ಬರಾಗಿ ಸರೋಜಿನಿ ಇಂಗ್ಲೆಂಡಿಗೆ ಹೋದರು. ಅಲ್ಲಿ ಪಾರ್ಲಿಮೆಂಟಿನ ಮುಂದೆ "ಭಾರತಕ್ಕೆ ದೊರೆಯಬೇಕಾದ ನ್ಯಾಯದ ಬಗ್ಗೆಯೂ, ಸ್ತ್ರೀಯರ ಸಮಾನ ಹಕ್ಸು ಬಾಧ್ಯತೆಗಳ ಬಗ್ಗೆಯೂ ಸರೋಜಿನಿ ಸೊಗಸಾಗಿ ವಾದ ಮಾಡಿದರು. ಆ ವಾದವನ್ನು ಕೇಳಿ ಸಾರ್ಲಿಮೆಂಟನ ಸದಸ್ಯರು ಮರುಳಾಗಿ ಬಿಟ್ಟರು. ಜಾಯಿಂಬ್‌ ಸೆಲೆಕ್ಕ್‌ ಕಮಿಟಿಗೆ ಅವರು ಬರೆದುಕೊಟ್ಟಿ ಒಂದು ಬಿನ್ನಹ «ಸಂಗತಿಗಳ ಗದ್ಯ, ಆದರ್ಶತೆಯ ಪದ್ಯ ಇನೆರಡರ ಅಸಾಧಾರಣ ಸಮ್ಮೀಳನ' ವಾಗಿತ್ತಂತೆ. ಅದನ್ನು ನೋಡಿ ಮಾರುಹೋದ ಆ ಕಮಿಟಿಯ ಅಧ್ಯಕ್ಷರು ಈ ರೀತಿ ಮುಚ್ಚು ಮರೆಯಿಲ್ಲದೆ ಹೇಳಿಬಿಟ್ಟೆ ರು; “ ಈ ಬಗ್ಗೆ ನಾಲ್ಕು ನ pl ನನಗೆ ಅವಕಾಶ ಡೊಕಿಯುವುದಾದಕ, ಈ ಬಿನ್ನಹ ನಮ್ಮ ನೀರಸ ಸಾಹಿತ್ಯ ದ ಮೇಲೆ ಕಾವ್ಯ ಮಯ ಬೆಳಕನ್ನು ಬೀರಿದೆ. ಎಂದು ಹ್‌ (4 ಇಂಗ್ಲೆಂಡಿನಿಂದ ಸರೋಜಿನಿದೇನಿ ಯೂರೋಪಿಗೆ ಹೋದರು. ಸ್ಟಿಟ್ಟಿರ್‌ಲ್ಯಾಂಡಿನ ಜಿನೀವಾ ನಗರದಲ್ಲಿ ನದೆದ ಪ್ರಸಂಚದ ಸ್ರೀ ಸಮ್ಮೇ ಳನದಲ್ಲಿ ಭಾಗವಹಿಸಿದರು. ಅಲ್ಲಿ ಅವರು ಮಾಡಿದ ಭಾಷಣ ಅನನ್ಯ ಸಾಧಾರಣವಾಗಿತ್ತು. ಅಂ! ರಾಷ್ಟ್ರದ ಅತ್ಯುನ್ನತ ಗೌರವ ಅಂತೂ ೧೯೨೦ ರಲ್ಲಿ ಭಾರತಕ್ಕೆ ಹಿಂದಿರುಗಿದ ಸರೋಜಿನಿದೇವಿಯಲ್ಲಿ ಹೊಸ ಭಾವನೆಗಳು ಸಂಚಾರವಾದುವು. ರಾಜಕೀಯ ಗುರುವಿನಲಿರಬೇಕಾದ ಗುಣಗಳನ್ನು ಗಾಂಧೀಜಿಯಲ್ಲಿ ಕಂಡರು. ಭಾರತದ ನಾಯಕತ್ವವನ್ನು ಸ್ತೀಕರಿಸಲು ಮತ್ತು ಅದರ ಹೊಣೆಯನ್ನು ಹೊರಲು ಅರ್ಹೆರಾದವರು ಗಾಂಧೀಜಿ ಒಬ್ಬರೇ ಎಂಬ ನಿರ್ಧಾರಕ್ಕೆ ಬಂದರು. ಯಾವಾಗ ಈ ನಿರ್ಧಾ ರಕ್ಕೆ ಬಂದರೋ ಇಲ್ಲವೋ ಆಗ ಅವರು ತಮ್ಮ ಆಗುಹೋಗುಗಳನ್ನು ಗಾಂಧೀಜಿಗೆ ಅರ್ಥಿಸಿ ಬಿಟ್ಟಿ ರು. ಕಲಾಫತ್‌ ಚಳುವಳಿ, ಪಂಜಾಬ್‌ ಸಮಸ್ಯೆ ಹಾಗೂ ಸ್ವರಾಜ್ಯ ಚಳುವಳಿಗಳಲ್ಲಿ ಗಾಂಧೀಜಿ ಸಹ ನಾಯ ಕತ್ತಕ್ಕೆ ಸಂಪೂರ್ಣ ಶರಣಾದರು. ಗಾಂಧೀಜಿಯ ತತ್ತ ಪ್ರತಿಪಾದನೆ ಯನ್ನು ಕಾನ್ಯ ವಾಣಿಯಲ್ಲಿ ಮಾಡಿದರು. ಗಾಂಧೀಜಿಯವರೂ ಸರೋಜಿನಿ ಯಲ್ಲಿ ತಮ್ಮ ಪ್ರತಿಮೆಯನ್ನು ಕಂಡರು. ಅವರಿಗೆ ಆಕೆ ಕೇವಲ ಸ್ನೇಹಿತ ಳಷ್ಟೇ ಅಲ್ಲ, ತಂಗಿ ಹಾಗೂ ಮಗಳಾಗಿದ್ದಳು. ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ, ಆಕೆ ಅವರ : ಅಮ್ಮಾಜಾನ್‌? « ದೊಡ್ಡಮ್ಮ) ಆಗಿದರು ಸರೋ ಜಿನಿ ಮಾತ್ರ ಗಾಂಧೀಜಿಯನ್ನು ಗುರುವಿನಂತೆ ಭಾವಿಸಿದರು. " ನನ್ನ ಜೀನ ವಿರುವವರೆಗೂ ನಾನು ಆ ಮಹಾಪುರುಷನ ಪ್ರೇಮದ, ಪ್ರೀತಿಯ, ಭಕ್ತಿಯ ಶಿಷ್ಯೆ > ಎಂದು ಸರೋಜಿನಿ ಹೇಳಿಕೊಂಡರು. ಗಾಂಧೀಜಿಯವರು ಖಾದಿಯ ಮೂಲಕ ತಮ್ಮೆ ರಾಜಕೀಯ ಸ್ವಾತಂತ್ರ್ಯಸಡೆಯುವ ತೀರ್ಮಾನ ಮಾಡಿದರು. ದೇಶದಾದ್ಯಂತ ಪ್ರವಾಸ ಹೊರಟರು. ಅವರನ್ನು ನೆರಳಿನಂತೆ ಸರೋಜಿನಿಯೂ ಹಿಂಬಾಲಿಸಿದರು. ಅನೇಕ ಸಭೆಗಳಲ್ಲಿ ಭಾಷಣ ಮಾಡಿದರು. ಬಹು ಸೊಗಸಾಗಿ ಮಾತನಾಡಿ ದರು. ಪುರಾಣೇತಿಹಾಸಗಳಿಂದ ಉದಾಹೆರಣೆಗಳನ್ನು ತೆಗೆದುಕೊಂಡು ಅಲಂಕಾರಿಕವಾಗಿ ವರ್ಣಿಸಿದರು. ಸ್ತ್ರೀಯರಿಗೆ ಸ್ತ್ರೀಯಾಗಿ ಮಾತನಾಡಿ ದರು ತಾವೇ ಒರಬಾದ ಖಾದಿ ಧರಿಸಿ ಅದನ್ನು ಉಡಿರಿ ತೊಡಿರೆಂದು ಕೇಳಿಕೊಂಡರು: ಸ್ತ್ರೀಯರು ಯುದ್ಧ ಸನ್ನದ್ಧರಾಗಬೇಕೆಂದು ಹುರಿದುಂಬಿಸಿ ದರು. ಹಾಗೆ ಮಾಡಸಿ ಭಾರತಕ್ಕೆ ಸ್ವಾತಂತ್ರ್ಯ ನೊರೆಯದೆಂದರು, ರಾಸ್ಟ್ರದ ಅತ್ಯುನ್ನತ ಗೌರವ ಆಗಿ ಎಂತೆಹೆ ಮಾರ್ಸಾಬಾಯಿತು ಸರೋಜಿನಿಯಲ್ಲಿ! ಸರೋಜಿನಿ ಉಡುವುದು ತೊಡುವುದರ ಕಲಾಪೂರ್ಣಕೆಯಲ್ಲಿ ಇಂಗ್ಲೆಂಡಿಗೇ ಹೆಸರಾಗಿ ದ್ದರು. ಅವರ ಕವಿತೆಗಳು ಬಿ ನಿ ಬನ್ನಿ ನ ನಿದ ತ್‌ ಸಮಾಜದಲ್ಲಿ ಗಣ್ಯಸ್ಥಾ ನ ದೊರಕಿಸಿಕೊಟಿ ದ್ದು ವು. ಎಲ್ಲ ಹೋದರಲ್ಲಿ ಆದರದ ಸ್ಟಾ ಗತ ದೊರೆಯು ತ್ರಿತ್ತು. ಅವರ ಕಾವ್ಯದಲ್ಲಿ ವಿಧವಿಧ ರಂಗುಗಳಿದ್ದ ೦3 ಅವರ ನಿತ್ಯ ಜೀವನದಲ್ಲಿಯೂ ವೈವಿಧ್ಯತೆ ಇತ್ತು... ಯಾವ ಸಮಯದಲ್ಲಿ ಆ ಸೀರೆ ಉಟ್ಟರೆ ಸಮಂಜಸವಾಗುವುದೆಂದು ಅವರು ಊಹಿಸಿ ಅಂತಹ ಸೀರೆ ಉಡುತ್ತಿ ದ್ದ ರು. ಹೀಗಾಗಿ ಅವರು ಇಂಗ್ಲೆಂಡಿನಿಂದ ಭಾರತಕ್ಕೆ ೧೯೨೦ರಲ್ಲಿ ಹಿಂದಿರುಗಿದಾಗ ಅವರ ಬಳಿ ಲಂಡನ್‌ ಮತ್ತು ಪ್ಯಾರಿಸ್ಸಿ ನಂ ಸಿಕ್ಸ ಬಹು ದಾದ ಸರ್ವೋತ್ಕಮ ಸಿಲ್ಕು ಸೀರೆಗಳ ಸಂಗ್ರಹವೇ ಇತ್ತಂತೆ. ಅಂಥವರು ಈಗ ವಿದೇಶಿ ವಸ್ತುಗಳ ಬಹಿಸ್ಟಾ ರಕ್ಕೆ ಪ್ರಚಾರ ಹೊರ ಟರು. ಅದೆಲ್ಲ ಆ ಮಹಾತ್ಮನ eS ಗಾಂಧೀಜಿ ಎಂತೆಂಥವರನ್ನೋ ಜೋ ಮಾಡಿಬಿಟ್ಟ ರು. ಜವಾಹರ ತಂದೆ ಮೋತಿಲಾಲರು ತಮ್ಮ ಉಡುಪುಗಳನ್ನು "ಸ್ಮರಿಸಿ ನಿಂದ ಇಸ್ತ್ರಿ ಮಾಡಿ ತರಿಸುತ್ತಿದ ರಂತೆ. ಅಂಥವರ; kak ಖಾದಿಗೆ ಇಳಿದುಬಿಟ್ಟಿರು ! ಹಾಗಾಗದಿದ್ದರೆ ಅವರ ಪುತ್ರ ಭಾರತ ರತ್ತ್ವ « ಜವಾಹರ್‌, ನಮಗೆ ದೊರೆಯುತ್ತಿರಲಿಲ್ಲ. ೧೯೨೧ ರಲ್ಲಿ ಪ್ರಿನ್ಸ್‌ ಆಫ್‌ ವ್ಲೇಲ್ಸರು ಭಾರಶಕ್ಕೆ ಬರುವುದೆಂದು ಗೊತ್ತಾಯಿತು. ಅವರು ಬಂದರೆ ಭಾರತದಲ್ಲಿದ್ದ ಅಶಾಂತಿಯು ಸಮಾಧಾನ ಗೊಂಡು ಭಾರತಕ್ಕೂ ಬ್ರಿಟನ್ಸಿ ಗೂ ಸಖ್ಶ ಬೆಳೆಯುವುದೆಂಬ ಭಾವನೆಯಾ ಗಿತ್ತು. ರಾಜ ಚ 1 ಶ್ರ (ಮಂತ ಸರದಾರರು ಅವರ ಸ್ಟಾ ಗತಕ್ಕೆ ವೈಭವದ ಸಿದ್ಧತೆಗಳನ್ನು ಮಾಡಲಾರಂಭಿಸಿದರು. ಆದರೆ ಕಾಂಗೆಸ ಸ್‌ k ಭೇಟಿಯನ್ನು ಬಹಿಸ್ಸ ರಿಸಬೇಕೆಂದು ತೀರ್ಮಾನಿಸಿತು. ಸರಿ ಫಾರಂಭ ವಾಯಿತು NG, ಲಕ್ಷಾಂತರ ಜನ ಬಿಕಿಡ ಸಭೆಗಳನ್ನುದ್ದೇೇಶಿಸಿ ಸರೋಜಿನಿ ಭಾಷಣಮಾಡಿದರು: € ಆಡಳಿತದನೆಕೊಡನೆ ಸಹಕರಿಸ ಬೇಡಿ. ಸುಮ್ಮನೆ ಮನೆಯೊಳಗಿದ್ದು ಬಿಡಿ. ಅದಕ್ಕಿಂತ ಹೆಚ್ಚಾಗಿ ಮಕ್ಕೇನೂ ಮಾಡಬೇಡಿ. ' ಎಂದು ಬೋಧಿಸಿದರು. ಅವರು ಯಾವುದನ್ನು ಮಾಡಿದರೂ ಬಹು ಪರಿಣಾಮಕಾರಿಯಾಗಿ ಮಾಡುತಿ ದರು. ಒಮ್ಮೆ ಒಂದು ಸಭೆ | ಇತಿ p ೪೨ ಸರೋಜಿನಿದೇವಿ ಯನ್ನು ದ್ದೆ ಶಿಸಿ ಭಾಷಣ ಮಾಡಿದನಂತರ ಸರ್ಕಾರದಿಂದ ಬಹಿಷ್ಟರಿಸ ಲ್ಪಟ್ಟದ್ದ. " ಹಿಂದ್‌ ಸ್ವರಾಜ್‌ ' ಎಂಬ ಗಾಂಧೀಜಿಯವರ ಪುಸ್ತಕಗಳ ನ್ನ ಟ್ರ ದ್ದ ಮೇಜಿನ ಕಡೆ ಕೈತೋರಿಸಿ " ನೀವು ಆ ಪುಸ್ತಕಗಳನ್ನು ಕೊಂಡರೆ ೫1೫ ಮಾರಿದರೆ ನಿಮ್ಮ ದಸ್ತಗಿರಿ ಖಂಡಿತ! ' ಎಂದರು. ಹಾಗೆ ಹೇಳಿ ದರೊ ಇಲ್ಲವೋ ಮೇಜಿನಮೇಲಿದ್ದ ಪುಸ್ತಕಗಳಲ್ಲಿ ಒಂದೂ ಉಳಿಯಲಿಲ್ಲ. ನನೆಂಬರ್‌ ಹನ್ನೊಂದನೇ ತಾರೀಕು ಬ್ರಿಟಿಷ್‌ ರಾಜಕುಮಾರರು ಬೊಂಬಾಯಿಗೆ ಬಂದಿಳಿದರು. ರಾಜ ಮಹಾರಾಜರುಗಳು ಅವರನ್ನು ಎದುರುಗೊಂಡು ವೈಭವದ ಸ್ವಾಗತ ಬಯಸಿದರು. ಆದರೆ ಬೊಂಬಾಯಿನ ಬೀದಿಗಳು ಬಿಕೋ ಎನ್ನುತ್ತಿದ್ದುವು, ಅವರು ಕಾಲಿಟ್ಟ ದಿನವೇ ಬೊಂಬಾಯಿ ನಲ್ಲಿ ರಕ್ಕಪಾತಗಳಾದುನ್ರು. ಗಲಭೆಗಳು ಆರಂಭವಾದುವು. ಸರೋಜಿನಿ ದೇವಿಯನರೂ ಗಾಂಧೀಜಿಯವರೂ ಗಲಭೆಗಳ ಮಧ್ಯೆ ನುಗ್ಗಿ ಜನರು ಗಲಭೆ ಮಾಡಬಾರದೆಂದು ಪ್ರಾರ್ಥಿಸಿದರು. ಆದರೆ ಅವರ ಪ್ರಾರ್ಥನೆ ವ್ಯರ್ಥ ವಾಯಿತು. ಅನೇಕ ಜನ ಸತ್ತರು. ಸಾವಿರಾರು ಜನ ಗಾಯಗೊಂಡರು. ಆಗಲೇ ಹೇಳಿದ್ದು ಗಾಂಧೀಜಿ (ಸ್ವ ಾಜ್ಯ ನನ್ನ ಮೂಗಿನಲ್ಲಿ ದುರ್ವಾಸನೆ ಹೊಡೆಯುತ್ತಿದೆ ಎಂದು. ರಾಜಕುಮಾರರ ಭೇಟಯನ್ನು ನಿಸೇಧಿಸಿದ್ದಕ್ಕಾಗಿ ಅನೇಕ ಮುಖಂಡರುಗಳ ದಸ್ಮಗಿರಿಯಾಯಿತು. ಸರೋಜಿನಿಯನರೂ ದಸ್ತಗಿರಿ ಮಾಡಲ್ಪಟ್ಟ ರು. ದೇಶದಾದ್ಯಂತ ಬಿರುದುಬಾವಲಿಗಳನ್ನು ಪಡೆದವರೆಲ್ಲ ಅವು ಗಳನ್ನು ತ್ಯಜಿಸಿದರು. ಕವಿವರ್ಯೆ ರನೀಂದ್ರನಾಥ ಠಾಕೂರರೂ ಬ್ರಿಟಿಷರು ಕೊಟ್ಟಿದ್ದ ನೈಟ್‌ ಪದವಿಯನ್ನು (Knight hood) ಹಿಂದಿರುಗಿ ಕೊಟ್ಟು ಬಿಟ್ಟರು. ಇಷ್ಟೆಲ್ಲಾ ಅನಾಹುತಕ್ಕೆ ಕಾರಣನಾದ ಪುಂಡ ಗಾಂಧಿಯನ್ನು ಏನು ಮಾಡಬೇಕೆಂದು ಯೋಚಿಸಿದ ಸರ್ಕಾರ ಅವರನ್ನು ಹಿಡಿದು ರಾಜ ದ್ರೋಹದ ಆಪಾದನೆಯನ್ನು ಹೊರಿಸಿ ವಿಚಾರಣೆಗೊಳಪಡಿಸಿತು. ೧೯೨೨ನೇ ಇಸವಿ ಮಾರ್ಚಿ. ೧೦ ನೇ ತಾರೀಕು ಆ " ಮಹಾವಿಚಾರಣೆ' ಪ್ರಾರಂಭ ವಾಯಿತು. ಅಂದೇ ಸರೋಜಿನಿಯೆವರ ವಿಚಾರಣೆಯೂ ಆಯಿತು. ಆ ಮಹಾವಿಚಾರಣೆಯನ್ನು ಕಣ್ಣಾ ರಿ ಕಂಡ ಸರೋಜಿನಿ ಅದನ್ನು ಹೀಗೆ ವರ್ಣಿಸಿದರು: “ Wai ರೀತ್ಯಾ ಗಾಂಧೀಜಿ ಒಬ್ಬ ಅಸರಾದಿಯಾಗಿ ದ್ದರು, ಖೈದಿಯಾಗಿದ್ದ ರು ಆದರೆ ಆ ಅಪರಾಧಿ ಹಾಗೂ ಖೈದಿ ರಾಸ್ಟ್ರದ ಅತ್ಯುನ್ನತ ಗೌರನ ೪2 ಕೋರ್ಟಿನ್ನು ಪ್ರವೇಶಿಸಿದಾಗ ಇಡೀ ಕೋರ್ಟಿ ಎದ್ದು ಸಿಂತು ಅವರಿಗೆ ಗೌರವ ಸಲ್ಲಿಸಿತು... . ಆ ವಿಚಿತ್ರ ವಿಚಾರಣೆ ಪ್ರಾರಂಭವಾಯಿತು. ನನ್ನ ನೆಚ್ಛಿನ ಗುರುವಿನ ಬಾಯಿಂದ ಬಂದ ಅನೋಘಿವಾಕ್ಯಗಳನ್ನು ನಾನು ಕೇಳುತ್ತ ಕುಳಿತೆ... ,? ಗಾಂಧೀಜಿಗೆ ಆರು ವರ್ಷಗಳ ಶಿಕ್ಷೆಯಾಯಿತು. ಸರೋಜಿನಿಗೆ ಒಂದು ನರ್ಷದ ಶಿಕ್ಷೆಯಾಯಿತು. ಜೈಲಿಗೆ ಹೋಗುವಾಗ ಸರೋ ಜಿನಿಗೆ ಗಾಂಧೀಜಿ " ಭಾರತದ ಐಕ್ಯತೆಯನ್ನು ನಿನ್ನ ಕೈಯಲ್ಲಿಟ್ಟಿದ್ದೇನೆ ಎಂದು ಹೇಳಿ ಹೋದರು. ಅಸ್ಟೊಂದು ನಂಬಿಕೆ ಗಾಂಧೀಜಿಗೆ ಸರೋಜಿನಿ ಯಲ್ಲಿ. ಜೈಲಿಗೆ ಹೋದ ಶ್ರೀಮಂತಿಕೆಯ ಸರೋಜಿನಿ ಜೈಲಿನಲ್ಲಿ ಸಾಮಾನ್ಯ ಖೈದಿಗಳ ಜೊತೆಯಲ್ಲಿ ಜೈಲುವಾಸ ಅನುಭವಿಸಬೇಕಾಯಿತು. ತಿಂಗಳಿ ಗೊಂದು ಕಾಗದ ಬರೆಯಬಹುದಾಗಿತ್ತು ಅಥವಾ ಅದರ ಬದಲು ಒಬ್ಬರನ್ನು ನೋಡೆಬಹುದಾಗಿತ್ತು. ಇಂತಹ ಕಷ್ಟವನ್ನು ಸಹಿಸಿದರು ಸರೋಜಿನಿ ದೇವಿ. ಇದನ್ನೆಲ್ಲಾ ದೇಶಕ್ಕಾಗಿ ಅನುಭವಿಸಿದರು. ಒಂದು ವರ್ಷದ ಶಿಕ್ಷ ಅನುಭವಿಸಿ ಹೊರಗೆ ಬಂದ ಸರೋಜಿನಿ ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿಯಾಗಿರಲಿಲ್ಲ. ಹಗಲೂ ರಾತ್ರಿ ಚಳು ವಳಿಗಾಗಿ ಸಂಚಾರಮಾಡುತ್ತಿದ್ದರು. ಪ್ರ ಅವಿಶ್ರಾಂತ ಓಡಾಟದಿಂದ ಅವರ ಆರೋಗ್ಯ ಕೆಟ್ಟಿತು. ಆರೋಗ್ಯ ಸುಧಾರಣೆಗಾಗಿ ಸಿಂಹಳಕ್ಕೆ ಹೋದರು, ಅಲ್ಲಿಯೂ ಭಾರತದಲ್ಲಿ ಆಗುತ್ತಿದ್ದ ಜಾಗೃತಿಯ ಸಂದೇಶವನ್ನು ಬೀರಿದರು. . ಭಾರತೀಯ ಪುನರುತ್ಥಾನ ' ಎಂಬ ಅವರ ಭಾಷಣವನ್ನು ಕೇಳಿದ ಲಂಕೆಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷ ನೆರೀರ ಎಂಬುವರು “ ಯಾವ ರೀತಿ ರವೀಂದ್ರನಾಥ ಠಾಕೂರರು ಭಾರತೀಯ ಪುನರುತ್ಥಾನದ ಪುರುಷ ಕನಿಯೋ ಅದೇ ರೀತಿ ಸರೋಜಿನಿ ಆ ಪುನರುತ್ಥಾನದ ಸ್ತ್ರೀಕವಿಯಾಗಿ ದ್ದಾರೆ” ಎಂದರು. ೧೯೨೩ ರಲ್ಲಿ ಮಹೆಮ್ಮುದಾಲಿಯವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಅಧಿ ವೇಶನ ಕಾಕಿನಾಡಾದಲ್ಲಿ ನೆರೆಯಿತು. ಆನಿ ಕಾದಲ್ಲಿದ್ದ ಭಾರತೀಯರಿಗೆ ಆಗುತ್ತಿದ್ದ ಅನ್ಯಾಯಗಳು ಇನ್ನೂ ನಿಂತಿರಲಿಲ್ಲ. ಅವನ್ನು ಮನಗಂಡು ಅವುಗಳ ಪರಿಹಾರಕ್ಕಾಗಿ ಸರೋಜಿನಿದೇವಿಯವರನ್ನು ಕೆನ್ಯಾ ಇಂಡಿಯನ್‌ ಕಾಂಗ್ರೆಸ್‌ ಅಧಿವೇಶನಕ್ಕೆ ಭಾರತದ ಪ್ರತಿನಿಧಿಯನ್ನಾಗಿ ಕಳುಹಿಸಿಕೊಡ ಲಳ ಸರೋಜಿನಿದೇವಿ ಬೇಕೆಂದು ಈ ಅಧಿವೇಶನದಲ್ಲಿ ತೀರ್ಮಾನವಾಯಿತು. ಕಾಂಗ್ರೆಸಿನ ಅದೇಶ ವನ್ನು ಹೊತ್ತು ಸರೋಜಿನಿ ಕೆನ್ಯಾಕ್ಸೆ ಹೋದರು. ಅಲ್ಲಿ ಭಾರತೀಯರು ಅನುಭವಿಸುತ್ತಿದ್ದ ಕಷ್ಟ ಗಳನ್ನು ನೋಡಿ ಮರುಗಿದರು. ಅವುಗಳ ಪರಿ ಹಾರಕ್ಕೆ ಬಹಳ ಕಷ್ಟಪಟ್ಟ ರು. ಅನರು ಮಾಡಿದ ಅಪಾರನೇವೆಯನ್ನು ೧೯೨೪ ರಲ್ಲಿ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನೆರೆದ ಕಾಂಗ್ರೆಸ್‌ ಅಧಿ ನೇಶನ ಮುಕ್ತ ಕಂಠದಿಂದ ಹೊಗಳಿತು. ಇಂಡಿಯಾ ಸರ್ಕಾರವೇ ಭಾರತೀ ಯರ ಪರ ಕೆನ್ಕಾ ಸರ್ಕಾರದ ಮೇಲೆ ಆಪಾದನೆ ಹೊರಿಸುನಸ ಶೈ ರಮಟ್ಟ ಗೂ ಹೋಯಿತು ಸರೋಜಿನಿಯವರು ಮಾಡಿದ ಪ್ರಯತ್ನ. ೧೯೨೪ ರಲ್ಲಿ ಗಾಂಧೀಜಿಯನರು ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷ ರಾದರಷ್ಟೇ. ಆದರೆ ಆ ಪದವಿ ಸರೋಜಿನಿಗೆ ದೊರೆಯಬೇಕೆಂಬುದು ಗಾಂಧೀಜಿಯವರ ಆಸೆಯಾಗಿತ್ತು. ಆ ಮಹಾಗೌರವಕ್ಕೆ ತನಗಿಂತ ಅವರು ಅರ್ಹರೆಂದು ಗಾಂಧೀಜಿಯವರ ಭಾವನೆಯಾಗಿತ್ತು. ಆದರೆ ಆಗತಾನೆ ದೀರ್ಫ್ಥ ಜೈಲುವಾಸವನ್ನು ಅನುಭವಿಸಿ ಬಂದ ಗಾಂಧೀಜಿಗೆ ಆ ವರ್ಷದ ಗೌರವ ಸಲ್ಲಿಸಬೇಕೆಂದು ತೀರ್ಮಾನವಾಯಿತು. ಆದರೂ ೧೯೨೫ ನೇ ಇಸವಿಯ ಅಧಿವೇಶನಕ್ಕೆ ಸರೋಜಿನಿಯವರು ಅಧ್ಯಕ್ಷಿಣಿಯರಾದರು. ಎಂತಹ ಮಹಾಗೌರವ! ಇಲ್ಲಿಗೆ ಮೂವತ್ತು ನಾಲ್ಬು ವೆರುಷಗಳ ಹಿಂದೆ ಸ್ತೀ ವಿದ್ಯಾಭ್ಯಾಸವೆಂಬುದೇ ಇಲ್ಲದ ಕಾಲದಲ್ಲಿ, ಬಾಲ್ಯ ವಿವಾಹ ಘೋಷಾ ನದ ತಿಗಳು ಕಟ್ಟು ನಿಬ್ಬಾ ಗಿ ಪಾಲಿಸಲ್ಪಡುತ್ತಿ ದ್ರ ಕಾಲದಲ್ಲಿ ಭಾರತದ ಸ್ತ್ರೀಯೊಬ್ಬ ಳು ಕಾಂಗ್ರೆಸ ಸ ಮಹಾಸ ಸಂಸ್ಥೆ ಯ ಅಧ ಕ್ರಣಿಯಾಗುವುದೆಂದರೆ ಜಡ ಜ ಸಾಹಸದ ನಿಚಾರವೇ ಸಂ. ಆದರೆ ಟಟ ಮತ್ತು ತಾಯಿಯಾದವಳು ಆ ಸ್ಥಾನವನ್ನು ಅಲಂಕರಿಸಬೇಕೆಂದು ಗಾಂಧೀಜಿಯವರ ಇಷ್ಟವಾಗಿತ್ತು. ಅದರಂತೆ ನೆರವೇರಿತು, ಅಧಿವೇಶನಕ್ಕೆ ಮುಂಚೆ ಅವರನ್ನು ಆರಿಸಿದ ಸುದ್ದಿ ಬಂದಾಗ ಸರೋ ಜಿವಿ ನಮ ತೆಯಿಂದ ಹೀಗೆ ಹೇಳಿದರು: “ನಾನು ಕೇವಲ ಸ್ತಿ (ಮಾತ್ರ. ಆದ್ದ ರಿಂದ ನನ್ನ ಕಾರ್ಯಕ್ರಮ ಸರಳವಾದದ್ದು, ಗ್ರ ಹಕ ತ್ಯಕ್ಕೆ ಸಂಬಂಧ ಪಟ್ಟಿ ದ್ದು. ೫ ಮಾತೆ ತನ್ನ ಮನೆಯಲ್ಲಿ ಚ । ಟೆ ಗ್ರ ಹಿಣಿ ಯತೆ "ಇರಬೇಕೆಂದು ನನ್ನ ಇಚ್ಛೆ. ಆಕೆ ತನ್ನ ಅಪಾರ ಪ ಪ್ರಕೃತಿ ಸ ಸಂಪ ಸತಿ ಗೆ ಏಕೈಕ ರಕ್ಷಕಳಾಗಬೇಕು. ME ಮನೆಗೆ ಬಂದನರ ಅತಿಥಿ ಸತ್ಯಾ ರ ರಾಷ್ಟ್ರದ ಅತ್ಯುನ್ನತ ಗೌರವ ೪೫ ಆಕೆಯ ಇಚ್ಛೆಯೆಂತೆ ನಡೆಯಬೇಕು. ನಾನು ಭಾರತ ಮಾತೆಯ ವಿಧೇಯ ತೆಯ ಮಗಳು. ಅಂದಮೇಲೆ ನಾನು ಬರುವ ವರುಷ ನನ್ನ ತಾಯಿಯ ಮನೆಯನ್ನು ಒಪ್ಪವಾಗಿಡಬೇಕು. ನನ್ನ ತಾಯಿಯ ಮನೆಯಲ್ಲಿ ಆಕೆಯ ಹೊಟ್ಟಿ ಯಲ್ಲಿ ಹುಟ್ಟದ ಮಕ್ಕಳೆಲ್ಲರಿಗೂ ಸಾಕುಮಕ್ಕಳಿಗೂ ಸಹ ಸಾಕಷ್ಟು ಸ್ಥಳವೊದಗಬೇಕು. ಅವರಿಗೆಲ್ಲ ಸಮಾನರೀತಿಯ ಸ್ಥಾನಮಾನ ಸಿಗಬೇಕು. ಇಷ್ಟಲ್ಲ ಬಹು ಕಷ್ಟವಾದ ಕೆಲಸ ನಿಜ: ಆದರೂ ಅದು ನನಗೆ ಬಹು ಮೆಚ್ಸೆಕೆಯಾದ ಕೆಲಸ,” | ಅಧಿವೇಶನ ಕಾನ್ಪುರದಲ್ಲಿ ನಡೆಯಿತು. ಕೈಮಗ್ಗದ ಬಟ್ಟೆಯಿಂದ ನಿರ್ಮಿಸಿದ ಮಂಟಪ ಕಂಗೊಳಿಸುತ್ತಿದೆ. ರಾಜಕಾರಣಿಗಳು, ನಿದ್ಯಾರ್ಥಿ ಗಳು, ಪ್ರತಿನಿಧಿಗಳು, ರಾಜಮಹಾರಾಜರುಗಳು ಸಹಾಸ್ರಾರು ಸಂಖ್ಯೆಯಲ್ಲಿ ಕೆರೆದಿದ್ದಾರೆ. ಎಲ್ಲರಿಗೂ ನೆಲದ ಮೇಲೆಯೇ ಕುಳಿತುಕೊಳ್ಳುವ ಏರ್ಪಾಡು. ಪೀಠದ ಮೇಲೆ ಒಂದೇ ಒಂದು ಕುರ್ಚಿ--ಫಿಂತು ಮಾತಾಡಲು ಅಶಕ್ತ ರಾಗಿದ್ದ ಗಾಂಧೀಜಿಯವರು ಕುಳಿತುಕೊಂಡು ಮಾತಾಡಲು, ಮುಹೂರ್ತ ಹತ್ತಿರ ಬಂದಂತೆ ವಾದ್ಯಗಳು ಮೊಳಗಿದುವು. ಎಲ್ಲೆಲ್ಲೂ ಕೋಲಾಹಲ. ಗಾಂಧೀಜಿ ಕೇವಲ ದಟ್ಟಿ ಯನ್ನು ಸುತ್ತಿ ಕಾಲಿಗೆ ಚಪ್ಪಲಿ ಹಾಕಿಕೊಂಡು ಸಭಾಮಂದಿರವನ್ನು ಪ್ರವೇಶಿಸಿದರು. ಮದುಮಗಳನ್ನು ಲಗ್ನಮಂಟಪಕ್ಕೆ ಕರೆತರುವ ತಂದೆಯಂತೆ ಅವರು ಸರೋಜಿನಿಯ ಕೈಹಿಡಿದು ಕರೆದುಕೊಂಡು ಬಂದರು. ಹಿಂಬಾಲಿಸಿ ಮೋತಿಲಾಲ" ನೆಹರೂ ಅವರ ಸುಪುತ್ರ ಜವಾಹರಲಾಲ" ನೆಹರೂ ಬಂದರು. ಈ ರೀತಿ ಪರಿವಾರ ಸಮೇತ ಸಭಾಮಂಟಿಸವನ್ನು ಪ್ರವೇಶಿಸಿದ ಸರೋಜಿನಿಗೆ ಸಭೆ ಎದ್ದುನಿಂತು ಗೌರವ ಸಲ್ಲಿಸಿತು ಜಯ ಜಯಕಾರ ಮಾಡಿತು. ಗಾಂಧೀಜಿ ವೇದಿಕೆಯನ್ನೇರಿ ಕುರ್ಚಿಯಮೇಲೆ ಕುಳಿತರು. ಸಭೆಗೆ ಹೊಸ "ಅಧ್ಯಕ್ಷರ ಪರಿಚಯವನ್ನು ಮಾಡಿಕೊಟ್ಟರು: “ನಾನು ಆಶ್ರಿಕೆ ಯಲ್ಲಿದ್ದಾಗ ನನ್ನ ಹೋರಾಟಕ್ಕೆ ಒಬ್ಬ ಆಂಗ್ಲೇಯ ಮಹಿಳೆ ನೆರವಾಗಿ ನಿಂತಳು. ಆಕೆ ಈಗ ಇಲ್ಲ. ಇಲ್ಲಿ ಭಾರತದಲ್ಲಿ ನನ್ನ ನೆರವಿಗೆ ಸರೋಜಿನಿ ನಿಂತಿದ್ದಾಳೆ. ಆಕೆ ಮೇಧಾವಿಯಾದ ಶ್ರೀ; ಕೆಚ್ಸೆದೆಯ ವೀರ ಕನ್ಯೆ. ಭಾರತದ ಸ್ತ್ರೀಯೊಬ್ಬಳು ಮೊಟ್ಟ ಮೊದಲಿಗೆ ಕಾಂಗ್ರೆಸ್ಸಿನ ಅಧ್ಯಕ್ಷಹೀಠ ಅಲಂಕರಿಸುತ್ತಿದ್ದಾಳೆ. ರಾಷ್ಟ್ರವು ಸಲ್ಲಿಸಬಹುದಾದ ಅತ್ಯಂತ ಉನ್ನತ ಛೆ ಸರೋಜಿನಿಡೇವಿ ವಾದ ಗೌರವ ಇದು. ಅನ್ಯರು ನಮ್ಮನ್ನು ತುಚ್ಚವಾಗಿ ಕಾಣಬಹುದು, ನಾವು ಗುಲಾಮರಿರಬಹುದು. ಬೇಕೆಂದರೆ ಇಡೀ ಪ್ರಸಂಚವೇ ನಮ್ಮೀ ರಾಷ್ಟ್ರೀಯ ಸಭೆಯನ್ನು ಕಡೆಗಣಿಸಬಹುದು. ಆದರೆ ನಮ್ಮ ಅಧ್ಯಕ್ಷರೇ ನಮ್ಮ ಸರ್ವಸ್ವ. ಈ ಮಹಾಗ್‌ರವ ಈ ವರ್ಷ ಸರೋಜಿನಿಯವರಿಗೆ ದೊರೆ ತದ್ದು ಅವರ ಹಕ್ಕು.” ಅಧಿವೇಶನಕ್ಕೆ ಅನೇಕ ಸಂದೇಶಗಳು ಬಂದಿದ್ದು ವು. ಅವುಗಳಲ್ಲಿ ಮುಖ್ಯವಾದದ್ದು ರವೀಂದ್ರನಾಥ ಠಾಕೂರರಿಂದ ಬಂದ ಸಂದೇಶ. ಅದೂ ಕಾವ್ಯಮಯವಾಗಿತ್ತು ನ ನಮ ಅಧ್ಯಕ್ಷಿಣಿ ಸ್ತ್ರಿ ಸೀಯೂ ಹೌದು, ಕವಿಯೂ ಹೌದು. ಕಾಂಗ್ರೆಸ್ಸಿನ ಚಟುಸಟಕೆಗಳನ್ನು ಪ್ರೆ ಮದ ಹಾಗೂ ಸೇವೆಯ ದಿಶೆಯಲ್ಲಿ ಕೊಂಡೊಯ್ಯ ದಾ ಶಕ್ತಿಯುಳ್ಳ ವರು ad, ಬಡತನ, ಅಜ್ಞಾನ, ರೋಗರುಜಿನ ಹಾಗೂ ಅಸ್ಸಿಕಮತ್ಯದಿಂದ ನಮ್ಮ ಮಹಾತಾಯಿಯ ಎದೆ ಹಾಲು ಬತ್ತಿದೆ; ದೇಹ ಕುಟುಕುಜೀವ ಹಾಕುತ್ತಿದೆ; ಸಂತೋಷವೆಂಬ ಬೆಳಕು ನಂದಿಹೋಗುತ್ತಿದೆ. ಇಂತಹ ಭಾರತದ ಜನತೆಯ ತೊಟ್ಟಿಲನ್ನು ತ್‌ಾ | ಸರೋಜಿನಿ ಮಕ್ಕಳನ್ನು ಸಾಕುವರಂದು ನಾನು ಪೂರ್ಣ ನಂಬಿ ಕ ದಕ್ಷಿಣ ಆಫ್ರಿಕಾದಿಂದ ಅಲ್ಲಿಯ ಭಾರತೀಯರ ಪರವಾಗಿ ನಿಯೋಗ ವೊಂದು ಬಂದಿತ್ತು. ಅದರ ನಾಯಕರಾದ ಡಾಕ್ಟರ್‌ ಅಬ್ದುರ್‌ ರಹ ಮಾನರು ಮಾಡಿದ ಪುಟ್ಟಿ ಭಾಷಣ ಬಹು ಆತಿ ನಯವಾಗಿತ್ತು: “ನಾವು ಅಲ್ಲಿಂದ ಪ್ರಪಂಚದ "ಮಹೋನ್ಸ ತ ಮಹಿಳಾಮಣಿಯರಲ್ಲಿ ಒಬ್ಬರಿಗೆ ಅವರ ಛಾಯಾಚಿಕ್ರವನ್ನು ತ ಬಂದಿದ್ದೇವೆ. ದಕ್ಷ್ಮಿಣ ಆಫ್ರಿಕಾದ ಭಾರತೀಯರು ಭಾರತಕ್ಕೆ ಒಬ್ಬ ಮಹಾಪುರುಷನನ್ನು ಇತ್ತಿದ್ದಾರೆ: ಮಹಾತ್ಮಜಿ ನಮಗೆ ಸೇರಿದವರು. ಶ್ರೀಮತಿ ನಾಯಿಡು ಅವರೂ ನಮಗೆ ಸೇರಿದವರು. ಇವರಿಬ್ಬರಲ್ಲಿ ಒಬ್ಬ ರನ್ನಾದರೂ ನೀವು ನಮಗೆ ಕೊಡಬೇಕು. ನಮ್ಮ ಸಂಗ್ರಾಮದಲ್ಲಿ ಹೋರಾಡಲು ಇವರಿಬ್ಬರಲ್ಲಿ ಯಾರಾದರೂ ಒಬ್ಬರು ಬೇಕಾಗಿದೆ. ಈ ಮಹೋನ್ನತ ಮಹಿಳೆಯನ್ನು ನಮಗೆ ಕೊಡುವುದಾದರೆ ಅವರಿಗೆ ಬದಲಾಗಿ ಈ ಛಾಯಾಚಿತ್ರವನ್ನು ನಿಮ್ಮ ಬಳಿ ಬಿಟ್ಟು ಹೋಗು ತ್ಮೇವೆ. ಅದನ್ನು ನೋಡಿ ನೀವು ತ್ಸ ಪಿ ಪಟ್ಟು ಕೊಳ್ಳಿ. ಪ್ರೆ (ಮದ ಸಂಕೇತ ವಾಗಿ ನಮ್ಮ pa ನಮ್ಮ “ಟಿಕ್ಕಮ್ಮ ಗೆ ಡೆ ಛಾಯಾಚಿತ್ರ ವನ್ನು ಅರ್ಥಿಸುತ್ತೆ ke ೫ ನು ರಾಸ್ಟ್ರದ ಅತ್ಯುನ್ನತ ಗೌರವ ೪೭ ಎಪ್ಕೊಂದು ಪ್ರೀತಿ ಸಂಪಾದಿಸಿದ್ದರು ಸರೋಜಿನಿ ಆಗಲೇ! ಹೌದು. ಅವರು ಹೋಬೆಡೆಯಲ್ಲೆಲ್ಲಾ ಜನರನ್ನು ತಮ್ಮೆಡೆಗೆ ಸೆಳೆಯುತ್ತಿದ್ದರು. ಬೆಲ್ಲಕ್ಕೆ ಇರುವೆ ಮುತ್ತು ವಂತೆ ಅವರಿಗೆ ಜನ ಮುತ್ತುತ್ತಿದ್ದ ರು. ಅವರಲ್ಲಿ ಆ ಆಕರ್ಷಣಶಕ್ಕಿಯಿತ್ತು. ಸರೋಜಿನಿ ತಮ್ಮ ಅಧ್ಯಕ್ಷ ಭಾಷಣವನ್ನು ಪ್ರಾರಂಭಿಸಿದರು. ಬರೆದು ಅಚ್ಚುಮಾಡಿಸಿದ ಭಾಷಣವನ್ನು ಅವರು ಓದಲೇ ಇಲ್ಲ. ಅದನ್ನು ಬಿಟ್ಟು ನಿಂತಂತೆಯೇ ಹೊರಸೂಸುತ್ತಾ ತಮ್ಮ ಭಾಷಣವನ್ನು ಆರಂಭಿಸಿದರು: “ನಾನು, ತೊಟ್ಟಿ ಲನ್ನು ತೂಗಿದ ನಾನು, ಜೋಗುಳ ಹಾಡಿದ ನಾನು ಭಾರತಮಾತೆಯ ಲಾಂಛನವಾದ ನಾನು, ಈಗ ಸ್ವಾತಂತ್ರ್ಯದ ಜ್ಯೋತಿ ಯನ್ನು ಬೆಳಗಬೇಕಾಗಿದೆ. ನನ್ನನ್ನು ನಿಮ್ಮ ನಾಯಕಳಾಗಿ ಆರಿಸಿ, ಈ ಸಂದಿಗ್ಗ ಸಮಯದಲ್ಲಿ ನನ್ನನ್ನು ಚುನಾಯಿಸಿ, ನೀವು ಪೂರ್ವದ ಸಂಪ್ರ ದಾಯವನ್ನು ಪುನಃ ಸ್ಥಾಪಿಸಿದ್ದೀರಿ; ನಮ್ಮ ನಾಡಿನ ಇತಿಹಾಸದ ಶ್ರೇಷ್ಠ ಯುಗದಲ್ಲಿ ಸ್ತ್ರೀಗೆ ದೊರೆತಿದ್ದ ಸ್ಥಾನವನ್ನು ಪುನಃ ಕೊಟ್ಟಿದ್ದೀರಿ. ನನ್ನ ಅಲ್ಪತೆಯ ಅರಿವು ನನಗಿದೆ. ಕಾಡಿನಲ್ಲಿದ್ದ ತಾಯಿ ಸೀತೆಯ ನೆಚ್ಚು, ಸಾವನ್ನು ಎದುರಿಸಿದ ಸತಿ ಸಾವಿತ್ರಿಯ ಕೆಚ್ಚು ನನ್ನ ಕೆಲಸದಲ್ಲಿ ನೆರ ವಾಗಲಿ.” ಈ ಧಾಟಿಯಲ್ಲಿ ಸಾಗಿತು ಕವಿ-ರಾಜಕಾರಿಣಿಯ ಭಾಷಣ, ಅವರು ಇಂಗ್ಲಿ ಹಿನಲ್ಲಿ ಭಾಷಣಮಾಡಿದರೂ ಅದು ಪೌರಾಣಿಕ ಸ್ತ್ರೀಯೋರ್ವಳ ಭಾಷಣದಂತೆ ಭಾಸವಾಗುತ್ತಿತ್ತು. "ಆ ಭಾಷಣ ಗದ್ಯಪದ್ಯವಾಗಿತ್ತು. ಇಡೀ ಕಾಂಗ್ರೆಸ್‌ ಇತಿಹಾಸದಲ್ಲಿ ಯಾರೂ ಅವರಷ್ಟು ಪುಟ್ಟಿ ಭಾಷಣ ಮಾಡಲಿಲ್ಲ; ಅವರಷ್ಟು ಸೊಗಸಾಗಿ ಮಾತಾಡಲಿಲ್ಲ” ಎಂದು ಪಟ್ಟಾಭಿ ಸೀತಾರಾಮಯ್ಯನವರು ತಮ್ಮ ಕಾಂಗ್ರೆಸ್‌ ಇತಿಹಾಸದಲ್ಲಿ ಹೊಗಳಿದ್ದಾರೆ. "ಒಗ್ಗಟ್ಟಿನ ವಿಷಯವನ್ನು ಪ್ರಸ್ತಾಪಿಸಿ ಸರೋಜಿನಿ “ ಸರ್ವರಲ್ಲಿಯೂ ಸರ್ವರಂಗಗಳಲ್ಲಿಯೂ ಒಗ್ಗಟ್ಟಿ ರಬೇಕು. ಭಯಭೀತಿಗಳು ಇರಕೂಡದು. ಸ್ವಾತಂತ್ರ್ಯ ಹೋರಾಟದಲ್ಲಿ ಭೀತಿ ಅಕ್ಷಮ್ಯ ದ್ರೋಹೆ; ನಿರಾತೆ ಅಕ್ಷಮ್ಯ ಅಪರಾಧ.” ಎಂದರು. ಎಂಟು ಗಂಟೆಗಳ ಕಾಲ ಒಂದೇ ಸಮನೆ ನಡೆದ ಅಧಿವೇಶನದ ಕಾರ್ಯ ಕ್ರಮಗಳನ್ನು ನಡಸುವುದರಲ್ಲಿಯೂ ಅವರು ಎತ್ತಿದ ಕೈಯಾದರು. ಚಕ್ಕಳು ೪೪ ಸರೋಜಿನಿದೇಪಿ ಬಕ್ಸಳು ಹಾಕಿ ಕುಳಿತಿದ್ದ ಅವರು ಬೇಕೆಂದಾಗ ಚಂಗನೆ ಎದ್ದು ನಿಂತು ಉತ್ತರ ಕೊಡುತ್ತಿದ್ದರು. ಮಾತನಾಡುತ್ತಿರುವವರು ಯಾರೆಂದು ಆಗಾಗ್ಗೆ ಎದ್ದು ಗಮನಿಸುತ್ತಿದ್ದರು. ಚರ್ಚೆಯಲ್ಲಿ ಒಬ್ಬರಿಗೊಬ್ಬರಿಗೆ ತಿಕ್ಕಾಟವಾಗು ತ್ರಿದ್ದರೆ ತಮ್ಮ ಅಧಿಕಾರವಾಣಿಯಿಂದ ಅದನ್ನು ತಡೆಯುತ್ತಿದ್ದರು. ಹೀಗೆ ಹೆಚ್ಚು ತಿಕ್ಕಾಟಕ್ಕೆ ಕಾರಣವಾಗುತ್ತಿ ದವರು ಮಹಮ್ಮದಾಲಿ ಜಿನ್ನಾ ಅವರು. ಆಗ್ಲೆ ಕಾಂಗೈಸ್ಸಿನಲ್ಲಿದ್ದ ಅವರು ಆಂಗ್ಲೇಯರಂತೆ ಸೊಗಸಾಗಿ ಉಡುಪು ಧರಿಸಿ ತಮ್ಮ ನಯವಾದ ಮಾತಿನಿಂದ, ಚುರುಕು ಬುದ್ಧಿಯಿಂದ ಗಾಂಧೀಜಿ ಹೇಳಿದ್ದನ್ನೆಲ್ಲ ವಿರೋಧಿಸುತ್ತಿದ್ದರು. ಒಮ್ಮೆ ಸರೋಜಿನಿ ಅನಿವಾರ್ಯ ವಾಗಿ ಅವರಿಗೆ ಬುದ್ದಿ ಕಲಿಸಬೇಕಾಯಿತು. ಹಿಂದು ಮುಂದು ನೋಡದೆ ಹೀಗೆಂದು ಹೇಳಿಬಿಟ್ಟರು: 4 ಮ್ರ ಕಾಂಗ್ರೆಸ್ಸು ಜನಗಳ ಧ್ವನಿಯಾಗಿರ ಬೇಕ ಹೊರತು ರಾಜತಂತ್ರಜ್ಞರ ಧ್ವನಿಯಾಗುವುದು ಬೇಡ... ನಮಗಿರ ಬೇಕಾದ್ದು ರಾಷ್ಟ್ರೀಯ ಉದ್ದೇಶಗಳೇ ಹೊರತು ಸ್ವಂತ ಉದ್ದೇಶಗಳಲ್ಲ.... ದಾಸ್ಯದಿಂದ ಜನರನ್ನು ಎಚ್ಚರಿಸಬೇಕಾದ ಜ್ಯೋತಿಯನ್ನು ನಾನು ಹೇಗೆ ಹಚ್ಚಲಿ? ನಮ್ಮಲ್ಲಿ ಕೆಲವರಿದ್ದಾರೆ. ಅಗ್ಗದ ಪಾಶ್ಚಾತ್ಯ ಮಾದರಿಗಳಾಗ ಬೇಕೆಂದು ಅವರ ಆಸೆ! ಆದರೆ ನಾವು ಅದೇಕೆ ಭಾರತೀಯರಾಗಿಲ್ಲ-- ಭಾರತಕ್ಕಾಗಿ 4 ಮಾತಿನ ಎಂತಹ ಚಾವಟ ಏಟು? ಈ ಏಟು ತಿಂದು ಜಿನ್ನಾರವರು ಮುಟ್ಟಿ ನೋಡಿ ಕೊಂಡಿರಬೇಕು. ಹಿಂದೂ ಮುಸಲ್ಮಾನರ ಬಾಂಧವ್ಯದ ಬಗ್ಗೆ ಸರೋಜಿನಿಯವರಿಗೆ ಅಗಾಧವಾದ ಗಾಢ ನಂಬಿಕೆ ಇತ್ತು. ಇದೇ ಕಾಂಗ್ರೆಸ್‌ ಅಧಿವೇಶನದಲ್ಲಿ ಈ ಬಗ್ಗೆ ಅವರು ಆಡಿದ ಮಾತುಗಳು ಎಷ್ಟು ಅನೋಫಘವಾಗಿವೆ: "ಹಿಂದೂ-ಮುಸ್ಲಿಂ ಐಕ್ಯಮತ್ಯಕ್ಟಾಗಿ ನಾನು ನನ್ನ ಜೀವನವನ್ನೇ ಮುಡುಪಾಗಿಟ್ವಿರುವೆ. ಆದರೆ ಹಿಂದೂ-ಮುಸ್ಲಿಮರ ಜಗಳ ಗುದ್ದಾ ಟಿಗಳನ್ನು ನೋಡಿ ನನ್ನ ಆಸೆ ನಿರ್ನಾಮವಾಗಿ ಹೊಗಿಗಿದೆ. ಇಬ್ಬರಲ್ಲಿಯೂ ಪರಸ್ಪರ ಅಸೂಯೆ ಅಪನಂಬಿಕೆ ಬೆಳೆದುಹೋಗಿದೆ. ವೇದೋಪನಿಷತ್ತುಗಳ ಸಾರವನ್ನು ಹೀರಿದ ಹಿಂದೂಗಳಿಗೆ ಸಹನೆ ಅನೂ ಚೂನವಾಗಿ ಬಂದದ್ದು. ಅವರನ್ನು ಅಂಗಲಾಚಿ ಕೇಳಿಕೊಳ್ಳುತ್ತೇನೆ: ಆ ನಿಮ್ಮ ಉದಾತ್ತ ಗುಣಗಳ ನ್ನು ಮತ್ತೊಮ್ಮೆ ತೋರಿಸಿ ಎಂದು. ಮುಸಲ್ಮಾನ ರನ್ನು ಕುರಿತು ಕೇಳಿಕೊಳ್ಳುತ್ತೇನೆ : ನಿಮ್ಮ ಮಾತೃ ಭೂಮಿ ಭಾರತ, ರಾಷ್ಟ್ರದ ಅತ್ಯುನ್ನತ ಗೌರವ ೮೯ ಇತರ ಮುಸ್ಲಿಂ ರಾಷ್ಟ್ರಗಳು ಪಡುತ್ತಿರುವ ಕಷ್ಟಗಳಿಗೆ ಸಿಟ್ಟಾಗಿ ನೀವು ಭಾರತದ ಬಗ್ಗೆ ದ್ವೇಷ ತಾಳಬೇಡಿ. ಭಾರತವೇ ನಿಮ್ಮ ಎಂದೆಂದಿನ ಭೂಮಿ. ಅದಕ್ಕೆ ನೀವು ಎರಡು ಬಗೆಯಬಾರದು. ಎರಡು ವಂಶಗಳ ಸ್ತ್ರೀ ಪುರುಷರು ಪರಸ್ಪರ ಮತಸೆಹಿಸ್ನೆಯಿ.ಂದ ಪರಸ್ಪರ ನಡೆನುಡಿಗಳನ್ನು ಗೌರವಿಸುತ್ತಾ ಸಂಸರ ಸಂಸ್ಕೃಕಿಯಲ್ಲಿರುವ ಗುಣಗಳನ್ನು ಕಂಡು ಆನಂದಿ ಸುತ್ತಾ ಇರುವುದಾದರೆ ನಮ್ಮ ಹೃದಯನೆಷ್ಟು ತೃಪ್ತಿಗೊಳ್ಳುವುದು ( ಕಾಂಗ್ರೆಸ್ಸಿನ ಆಡಳಿತದ ಹೊರೆಯನ್ನು ಹೊತ್ತ ಸರೋಜಿನಿದೇವಿ ತಮ್ಮ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿದ್ದರು. ಸ್ತ್ರೀಯಾದರೂ ಸ್ವಂತ ನಿನೇಚನೆಯಿಂದ ಕೆಲಸಕಾರ್ಯಗಳನ್ನು ನಿರ್ವಹಿಸಬಲ್ಲರೆಂಬುದನ್ನು ಪ್ರಪಂಚಕ್ಕೆ ತೋರಿಸಿಕೊಟ್ಟರು. ಜಾನ್‌ ಹೇಯನ್ಸ್‌ ಹೋಂಸ್‌ ಎಂಬು ನರು ಅಮೇರಿಕಾದ ಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲಿ ಪ್ರಸಂಚದ ಹತ್ತು ಮಹಾಮಹಿಳೆಯರಲ್ಲಿ ಸರೋಜಿನಿದೇವಿಗೆ ಪ್ರಥಮ ಸ್ಥಾನಕೊಟ್ಟರು. ೧೨. ಅಮೇರಿಕಾ ಆಫ್ರಿಕಾ ದೇಶಗಳಲ್ಲಿ ಹೀಗೆ ಸರೋಜಿನಿದೇವಿ ಭಾರತದಲ್ಲಿ ಹಾಗೂ ಪ್ರಪಂಚದಲ್ಲಿ ಪ್ರಖ್ಯಾತ ರಾಗುತ್ತಿದ್ದರು. ಇಂತಹ ಪ್ರಖ್ಯಾತ ವ್ಯಕ್ತಿಯನ್ನು ಅಮೇರಿಕಾ ತಮ್ಮ ದೇಶಕೆ, ಕಳುಹಿಸಿಕೊಡಬೇಕೆಂದು ಕೇಳಿಕೊಳ್ಳುತ್ತಿತ್ತು. ೧೯೨೮ರಲ್ಲಿ ರ ನ್ನು; ಹ್ಸಾತರೀನ್‌ ಮೇಯೋ ಎಂಬ ಅಮೇರಿಕಾದ ಮಹಿಳೆಯೊಬ ಳು ಭಾರತಕ್ಕೆ 'ಬಂದಿದ್ದಳು. ಬಂದವಳು ಇಲ್ಲಿ ಕೆಂಡ ಕ್ಟ ವಿಚಾರಗಳನ್ನೆಲ್ಲಾ ಕೂಡಿ ಹಾಕಿ "ಮದರ್‌ ಇಂಡಿಯಾ? ಎಂಬ ಪುಸ್ತಕ ಬರೆದಳು. ಭಾರತ ಕೊಚ್ಚೆ ಗುಂಡಿ, ಸೂಳೆಗೇರಿ ಎಂದು ವರ್ಣಿಸಿದಳು. ಭಾರತದಲ್ಲಿ ತಮ್ಮನ್ನು ತಾವೇ ಆಳಿಕೊಳ್ಳುವ ಜನರಿಲ್ಲವೆಂದು ಆಡಿಕೊಂಡಳು. ಕೇನಲ ಕೊಳಕು ವಿಚಾರಗಳನ್ನೇ ಸೇರಿಸಿ ಬರೆದ ಈ ಪುಸ್ತಕವನ್ನು ಗಾಂಧೀಜಿ ಓದಿ ಇದು " ಗಲ್ಲಿ ಇನ್‌ಸ್ಪೆಕ್ಟರ ವರದಿ' ಎಂದು ಒಂದೇ ಮಾತಿನಲ್ಲಿ ಅದರ ಬೆಲೆಯನ್ನು ನಿರ್ಧರಿಸಿದರು. ಆದರೂ ಯಾರಾದರೊಬ್ಬ ಗಣ್ಯ ವ್ಯಕ್ತಿ ಅಮೇರಿಕಾಕ್ಕೆ ಹೋಗಿ ಅವರಿಗೆ ಸತ್ಯಾ ಂಶಗಳನ್ನು ನೇರವಾಗಿ ಮನದಟ್ಟು ವಂತೆ ಹೇಳಬೇ ಕಾದ ಆನಶ್ಯ ಕತೆಯಿತ್ತು, ಪ "ಕೆಲಸಕ್ಕೆ ಸರೋಜಿನಿಡೇನಿಯನ್ನು ಬಿಟ್ಟರೆ ಆಗ್ಗೆ ಬೇರೊಬ್ಬ ರು ಇರಲಿಲ್ಲ. ಗಾಂಧೀಜಿಯವರಿಗೂ ಸರೋಜನಿಯವ ರನ್ನು ಬಿಟ್ಟರೆ. ಸರಿಯಾದ ವ್ಯಕ್ತಿ ಕಾಣಿಸಲಿಲ್ಲ. ಅಷ್ಟೊಂದು ನಂಬಿಕೆ ಇತ್ತು ಗಾಂಧೀಜಿಗೆ ಆ ಮಹಿಳೆಯಲ್ಲಿ, ಹೀಗಾಗಿ ಸರೋಜಿನಿದೇವಿ ೧೯೨೮ ರಲ್ಲಿ ಭಾರತದ. ಪ್ರತಿನಿಧಿಯಾಗಿ ಅಮೇರಿಕಾಕ್ಕೆ ಹೊರಟರು. ಹಡಗು ನ್ಯೂಯಾರ್ಕ್‌ ಬಂದರನ್ನು ತಲು ನಿತು. ಅಲ್ಲಿಗೆ ಮೂವತ್ತೈದು ವರ್ಷಗಳ ಹಿಂದೆ ಸ್ವಾಮಿ ನಿವೇಕಾನಂದರು ಅಮೇರಿಕಾಕೈ ಹೋಗಿದ್ದರು. ಅವರು ಹೋದದ್ದು ಭಾರತದ ಧರ್ಮೆಸಾರ ವನ್ನು ಬಿತ್ತಲು. ಆದರೆ ಸರೋಜಿನಿ ಹೋದದ್ದು ಎದ್ದೇಳುತ್ತಿರುವ ಭಾರ ತದ ಆಸೆ ಆಕಾಂಕ್ಷೆ ಗಳನ್ನು ಅರುಹಲು. ಸ್ಪಾಮಿಗಳು ಹೋದಾಗ, ಅವರು ಯಾರೆಂದು I ತನಕ, ಕೇಳುವವರಿಲ್ಲವಾದರು. ಒಂದು ರಾತ್ರಿ ಚಿಕಾಗೋ ನಗರದರೆ ಸ ಶ್ರ ಸ್ಪೇಷಕ್ಸಿ ನಲ್ಲಿ ಬಿದ್ದಿ ದ್ದ ಖಾಲೀ ಪೆಟ್ಟಿ ಗೆಯೊಳಗೆ ಮಲಗಿದ್ದರು | ಆದರ ಬೆಳಗ್ಗೆ ಎದ್ದು ಅದೇ ವ ಸ ತನ್ನ es ಗರ್ಜನೆ ಅಮೇರಿಕಾ ಆಫ್ರಿಕ ದೇಶಗಳಲ್ಲಿ ೪೧ ಯಿಂದ ಅಮೇರಿಕಾ ದೇಶವನ್ನೇ ಎಚ್ಚರಗೊಳಿಸಿತು! ಸರೋಜಿನಿ ದೇನಿಯ ವಿಚಾರ ಹಾಗಿರಲಿಲ್ಲ. ಹಡಗು ನ್ಯೂಯಾರ್ಕ್‌ ಬಂದರನ್ನು ಮುಟ್ಟದಾಗ ಅನೇಕ ಯುವಕ ಯುವತಿಯರು, ಸತ್ರಿಕಾಪ್ರತಿನಿಧಿಗಳು, ಗಣ್ಯರು ಬಂದು ಅವರನ್ನು ಎದುರುಗೊಂಡರು. ಹಡಗಿನಿಂದ ಇಳಿದ ಕೂಡಶೇ ಒಬ್ಬನು ಫೇಳಿದ « ಕ್ಯಾತರೀನ್‌ ಮೆಯೋ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು. 4 ಕ್ಯಾತಿರೀನ್‌ ಮೇಯೋ! ಯಾರಾಕೆ?? ಎಂದು ಪ್ರತಿ ಪ್ರಶ್ನೆ ಕೇಳಿದರು ಸರೋಜಿನಿ. ಪ್ರಶ್ನೆ ಕೇಳಿದವನೇ ತಬ್ಬಿಬ್ಬಾದ. ಒಂದರಗಳಿಗೆಯಲ್ಲಿ ಕ್ಯಾತರೀನ್‌ ಮೇಯೋ ಅಸಡ್ಡೆಗೆ ಕಾರಣಳಾದ ಅಪ್ರಬುದ್ಧ ವ್ಯಕ್ತಿಯಾದಳು. ಸರೋಜಿನಿಶೀವಿಗೆ ಆಕೆಯ ವಿಚಾರ ಚೆನ್ನಾಗಿ ಗೊತ್ತಿತ್ತು. ಆದರೆ ಗೊತ್ತೇ ಇಲ್ಲವೆಂಬಂತೆ ನಟಿಸಿ, ಗೊತ್ತು ಮಾಡಿಕೊಳ್ಳಲೂ ಅರ್ಹಳಲ್ಲವೆಂಬ ಭಾವನೆ ಯೆನ್ನುಂಟು ಮಾಡಿದರು ಸರೋಜಿನಿ ಅಮೇರಿಕೆಯವರಲ್ಲಿ. ಅಮೆರಿಕಾದಲ್ಲಿ ಸರೋಜಿನಿ ತಮ್ಮ ಕಾರ್ಯವನ್ನು ಪ್ರಾರಂಭಿಸಿದರು, ಊರಿಂದ ಊರಿಗೆ ಹೋದರು. ಭಾರತದ ಸಂಸ್ಕೃತಿಯ ಬಗ್ಗೆ: ಭಾರತದ ಸ್ತ್ರೀತ್ವದ ಬಗ್ಗೆ, ಭಾರತದ ಹೊಸ ಆಸೆ ಆಕಾಂಕ್ಸೆಗಳ ಬಗ್ಗೆ ತಮ್ಮ ಭವ್ಯ ಕವಿ ವಾಣಿಯಲ್ಲಿ ಮಾತನಾಡಿದರು. ಆ ಭಾಷಣಗಳನ್ನು ಕೇಳಿ ಅಮೇರಿ ಕಾದ ಜನಕೆ ಅಚ್ಚರಿಗೊಂಡಿತು. ಬಣ್ಣ ಬಣ್ಣದ ಸೀರ ಉಟ್ಟು, ಕವಿ ಯಲ್ಲಿ ಓಲೆ, ಕೃಯ್ಯಲ್ಲಿ ಉಂಗುರವಿಟ್ಟು, ಕೂರಳಲ್ಲಿ ಚಿನ್ನದ ಹಾರ ಧರಿಸಿದ್ದ ಆ ವ್ಯಕ್ತಿ ಅಮೇರಿಕಾ ದೇಶದವರಿಗೆ ಒಂದು ಅಪೂರ್ವ ಮೂರ್ತಿ ಯಾಗಿ ಕಂಡರು. ಮಿಸ್‌ ಮೇಯೋ ಹರಡಿದ್ದ ದುರ್ಭಾವನೆಗಳು ಸರೋ ಜಿನಿಯವರನ್ನು ಕಂಡು ಕೇಳಿದ ಮೇಲೆ ಮಾಯವಾದುವು. ಮೂವ ತ್ರ್ಪೈದು ವರ್ಷಗಳ ಹಿಂದೆ ವಿವೇಕಾನಂದರು ಧಾರ್ಮಿಕ ಕ್ಷೇತ್ರದಲ್ಲಿ ಮಾಡಿದ ಅದ್ಭುತ ಕೆಲಸವನ್ನು ಇಂದು ಸರೋಜಿನಿ ಸಮಾಜಿಕ ಹಾಗೂ ರಾಜಕೀಯ ಕ್ಸೇತ್ರದಲ್ಲಿ ಮಾಡಿದರು. ಇಷ್ಟು ಮಾಡಿ ಸರೋಜಿನಿ ಭಾರತಕ್ಕೆ ಹಿಂದಿರು ಗಿದರು. ಅಮೇರಿಕಾಕ್ಕ ಹೋಗುವುದಕ್ಕೆ ಮುನ್ನ ಸರೋಜಿನಿ ವಸಾಹತುಗಳಲ್ಲಿ ಇದ್ದ ಭಾರತೀಯರಿಗೆ ಬಹುವಾಗಿ ದುಡಿದಿದ್ದರು. ಅವರಿಗಾಗಿ ಗಾಂಧೀಜಿ ಶ್ರೀನಿವಾಸಶಾಶ್ರಿ, ರೆವರೆಂಡ್‌ ಆಂಡ್ರ್ಯೂಸ್‌ ಮತ್ತು ಸರೋಜಿನಿದೇವಿ-- ಈ ನಾಲ್ವರು ಹೋರಾಡಿರುವಷ್ಟು ಯಾರೂ ಹೋರಾಡಿಲ್ಲ. ೧೯೨೫ ರಲ್ಲಿ ನಡೆದ ೯೨ ಸರೋಜಿನಿಡೇವಿ ಕಾಂಗ್ರೆಸ್‌ ಅಧಿವೇಶನಕ್ಕೆ ಸರೋಜಿನಿಸೇವಿ ಅಧ್ಯ ಕ್ಷರಾದಾಗೆ ದಕ್ಷಿಣ ಆಫಿ ಕಾದಲ್ಲಿದ್ದ ಭಾರತೀಯ ವಲಸೆಗಾರರ ನಿಯೋಗನೊಂದು ಬಂದು ( ನಮ್ಮ ಪ್ರೇಮದ ಸಂಕೇತವಾಗಿ ನಮ್ಮ ತಾಯಿಗೆ, ನಮ್ಮ ಚಿಕ್ಕಮ್ಮನಿಗೆ, ಈ ಛಾಯಾಚಿತ್ರವನ್ನು ಅರ್ಥಿಸುತ್ತಿದ್ದೇವೆ' ಎಂದು ಬಹು ಪ್ರೀತಿಯ ಕಾಣಿಕೆಯನ್ನು ಅರ್ಥಿಸಿದ್ದರಷ್ಟೆ. ಅದು ಕೇವಲ ಔಸಚಾರಿಕನಾದುದಾಗಿರ ಲಿಲ್ಲ. ನಿಜವಾಗಿಯೂ ದಕ್ಷಿಣ ಆಫ ಕಾದವರಿಗಾಗಿ ಸರೋಜಿನಿ ದುಡಿದಿ ದ್ದರು. ಅವರ ಪ್ರೀತಿ ಸಂಪಾದಿಸಿದ್ದ ರು. ೧೯೧೭ ರಲ್ಲಿ ಅವರು ಮಾಡಿದ ಭಾಷಣನೊಂದರಿಂದ ಎಷ್ಟು ತೀವ್ರ ವಾಗಿ ಹೊರ ಭಾರತೀಯರ ಗೌರವ ಸಂರಕ್ಷಣೆಯ ಬಗ್ಗೆ ಯೋಚಿಸುತ್ತಿದರೆಂದು ವ್ಯಕ್ತವಾಗುವುದು; “ ನಿಮ್ಮ ಸ್ತ್ರೀಯರು ಹೊರಗಡೆ ಅನುಭವಿಸುತ್ತಿರುವ ಕಷ್ಟ, ಅಪ ಮಾನಗಳನ್ನು ನೀವು ಕಾಣಿರಿ. ಅವನ್ನು ನೀವು ಪರಿಹರಿಸಬೇಕಾಗಿದೆ. ಈ ದಿವಸ ನೀವು ಕೇಳಿದ ಮಾತುಗಳು ನಿಮ್ಮಲ್ಲಿ ಬೆಂಕೆಯ ಜ್ವಾಲೆಯನ್ನೆಬ್ಬಿ ಸಿರ ಬೇಕು. ಭಾರತೀಯರೆ, ಅದೇ ಬೆಂಕೆ "ಕರಾರು ಕೂಲಿತನದ Indenture System’ ದಹನ ಚಿತೆಯಾಗಲಿ. ಇಂದು ನೀವು ನನ್ನಿಂದ ಮಾತು ಗಳನ್ನು ಅಪೇಕ್ಷಿಸುವಿರಾ? ಇಲ್ಲ, ಸಾಧ್ಯವಿಲ್ಲ. ನನಗೆ ಮಾತು ಬರುವು ವುದಿಲ್ಲ, ಕಣ್ಣೀರು ಬರುತ್ತದೆ. ಏಕೆಂದರೆ ನಾನು ಸ್ತ್ರೀ. ನೀವು ನಿಮ್ಮ ಚಕ ತಂಗಿಯರಿಗಾದ ಅಗೌರವಕ್ಕೆ ವ್ಯಸನಸಡುವಿರಿ, ಆದರೆ ನನ್ನ ಸನ : ಅಷ್ಟೇ ಅಲ್ಲ. ಸ್ತ್ರೀಜಾಕಿಗಾದ ಅವಮಾನ ನನಗಾದ ಅವಮಾನ Fp ಭಾವಿಸುತ್ತೇ ನೆ.” ಭಾರತಕ್ಕೆ ಬಂದಮೇಲೆ ಗಾಂಧೀಜಿ ದಕ್ಷಿಣ ಆಫ್ರಿಕಾಕೈ ಹಿಂದಿರುಗಿ ಹೋಗಲಿಲ್ಲ. ಒಮ್ಮೆ ಪುಣೆಯ ಸಸೂರ್‌ ಆಸ್ಪತ್ರೆಯಲ್ಲಿ ಕಾಯಿಲೆಯಿಂದ ಮಲಗಿದ್ದ ಅವರು ವಿದೇಶಗಳಲ್ಲಿದ್ದ ಭಾರತೀಯರ ಕಷ ವನ್ನು ನೋಡ ಲಾರದೆ ಅನರ ಬಗ್ಗೆ ಒಂದು ಹೇಳಿಕೆ ಕೊಟ್ಟಿದ್ದರು. ಬಿದರಿ ಹೆಳಳಿದ್ದ ಅತ್ಯಾಚಾರಗಳ 'ವರ್ಣನೆಯನ್ನೊ ದಿ ಸರೋಜಿನಿಯ ಮಾತೃಹೃದಯ ಪರಿತಾಪಗೊಂಡಿತು. ಕನಾ ದಲ್ಲಿದ್ದ ಭಾರತೀಯರ ಆಹ್ವಾನವನ್ನು ಅಂಗಿೀ ಕರಿಸಿ ಅವರು ಅಲ್ಲಿಗೆ ಹೊರಟರು. | ಕನ್ಯಾ ಪೂರ್ವ ಆಫಿಕಾದಲ್ಲಿದೆ. ಅದರ ಆಗುಹೋಗು ಭಾರತೀಯ ವಲಸೆಗಾರರ ಕೈಯಲ್ಲಿತ್ತು. ಅಲ್ಲಿಯ ಜಮೀನನ್ನು ಚೆನ್ನಾಗಿ ಸಾಗುವಳಿ ಅಮೇರಿಕಾ ಆಫ್ರಿಕಾ ದೇಶಗಳಲ್ಲಿ ೯೩ ಮಾಡುತ್ತಿದ್ದರು. ಬರುತ್ತ ಬರುತ್ತ ವ್ಯಾಪಾರವೂ ಲೇವಾನೇವಿಯೊ ಅವರ ಕೈಸೇರಿತು. ಫರಂಗಿ ವರ್ತಕರೂ ಅನರಿಂದ ಹಣ ಪಡೆದು ವ ಸ್ಥಪಾರ ಮಾಡಬೇಕಾಯಿತು. ಆದರೆ 1.೫. ಫರಂಗಿಯವರು ಅನುಕೂಲಸ, ರಾದರೋ ಆಗ ಭಾರತೀಯರನ್ನು ಹಿಸತೊಡಗಿದರು. ಭಾರತೀಯ ರನ್ನು ಕನ್ಯಾ ದಿಂದ en, ಯೋಚಿಸಿದರು. ಅದಕ್ಕೆ ಬ್ರಿಟಿಷ್‌ ಸರ್ಕಾರದ AW ಇತ್ತು. ಭಾರತೀಯರು ಇದನ್ನು ವಿರೋಧಿಸಿದರು. ಕೆನ್ಯಾ ತಲುಪಿದ ಸರೋಜಿನಿದೇವಿ ಅಲ್ಲಿನ ಪರಿಸ್ಸಿ ತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು. ಪರಿಸ್ಥಿ ತಿ ಬಹು ವ್ಯಸನಕರವಾಗಿತ್ತು.. ಪ್ರವಾಸ ಹೊರಟರು. ಭಿನ್ನ ಭಿನ್ನ "ಪ್ರಾಂತಗಳಲ್ಲಿ ಪ್ರವಾಸಮಾಡಿ ಭಾರತೀಯರಿಗೆ ಅವರ ಕರ್ತವ್ಯದ ಅರಿವು ಮಾಡಿಕೊಟ್ಟರು. ಭಾರತೀಯೆ ರಿಗೆ ರೆಕ್ಸೆ ಬಂದಂತಾಯಿತು. ಅವರು ಅಸಹಯೋಗ ಪ್ರಾರಂಭಿಸಿದರು. ತಲೆಗಂದಾಯ (011 ಜುಂ) ಕೊಡುವುದಿಲ್ಲವೆಂದು ನಿರಾಕರಿಸಿದರು. ಸರೋಜಿನಿಯವರ ವಾಣಿ ಸಾವಿರಾರು ಹೈದಯಗಳನ್ನು ಹೊಕ್ಕು ಆತ್ಮ ನಿಶ್ವಾಸದ ಅಗ್ನಿಯನ್ನು ಹೊತ್ತಿಸಿತು. ಇಂತಹ ಪರಿವರ್ತನೆಯನ್ನುಂಟು ಮಾಡಿದ ತಾಯಿಗೆ ತಮ್ಮ ಕ್ಸ ತಜ್ಞ ತೆಯನ್ನು ಅರ್ಪಿಸುವ ಸಲುವಾಗಿ ಅವರು ದಕ್ಷಿಣ ಅಧಿ ಕದ ಬೋ 'ಕಾಂಗೆಸಿ ನ ಮೊಂಬಾಸಾ ಅಧಿವೇಶನಕ್ಕೆ ಸಕೋಜಿನಿಯನ್ನು ಅಧ್ಯಕ್ಷಿಣಿಯಾಗಿ ನಾಡಿದರು. ಅಧ್ಯಕ್ಷ ಕ್ಷಸ್ಥಾ ನದಲ್ಲಿ ಕುಳಿತಿ ಅವರು ಉತ್ಪಾಹಕರ ಭಾಷಣಮಾಡುತ್ತಾ ಈ ರೀತಿ ಘೋಷಿಸಿದರು: 4 ವು ಒಂದೇ ಸ್ವರದಿಂದ ಸರ್ಕಾರಕ್ಕೆ ಈ ರೀತಿ ಉತ್ತರಕೊಡಿ : ಯಾವ ರೀತಿ ಪ್ರಕೃತಿಯ ಸೃಷ್ಟಿಯಲ್ಲಿ ನದಿಗಳು ಹಿಂದಕ್ಕೆ ಹೆರಿಯುವು ದಿಲನೋ ಅದೇ ನೀತಿ ನಿಮ್ಮ ನಿರ್ಣಯದ ನದಿ ಹಿಂದಕ್ಕೆ ಹೆರಿಯುವುದಿಲ್ಲ ವೆಂದು! 1 ತೆನ್ಯಾದ ಪ್ರವಾಸ ಮುಗಿದನಂತರ ಅನರು ದಕ್ಷಿಣ ಆಧಿ ಕಾದ ನಿಮಂತ್ರಣವನ್ನು ಸ್ವೀಕರಿಸಿ ಅಲ್ಲಿಗೆ ಹೋದರು. ಅಲ್ಲಿ « ನೇಟಾಲ್‌ ಆರ್ಡಿನೆನ್ಸ್‌? ಎಂಬ ಕಾನೂನಿನ ವಿರುದ್ಧ ಆಂದೋಲನ ಹೂಡಿದರು. PN. ಲ್ಲಾ ಅವರ ಸಿಡಿಲಿನ ಧ ನಿ ಮೊಳಗಿತು... ಜನರಲ್‌ ೯, ಕರ್ನಲ್‌ ಕ್ರಾ ಸ್‌ವೆಲ್‌ ಜಾ ಉನ್ನ ತಾಧಿಕಾರಿಗಳ ಭೇಟಿ 4a ಭಾರತೀಯರ ಹಕ್ಕಿನ: ಬಗ್ಗೆ ಬಹು ಬಿರುಸಿನ ವಾದಮಾಡಿದರು. ಎಲ್ಲಿ ಹೋದರಲ್ಲಿ ಅವರಿಗೆ ಉತ್ಸಾಹದ ಸ್ವಾಗತ ದೊರೆಯಿತು. ಭಾರತದ ೯೪ ಸರೋಜಿನಿದೇವಿ ಪರವಾಗಿ ಈ ಸಂದೇಶಕೊಟ್ಟಿರು : | ಸಂಭವನಿದರೆ ಭಾರತ ಬ್ರಿಟಿಷ್‌ ಸಾಮ್ರಾಜ್ಯದಲ್ಲಿರಬಹುದು ; ಆವಶ್ಯ ತ್ರ ಬಿದ್ದರೆ ಅದರಿಖದ ಹೊರಗಾಗ ಬಹುದು. ಆದರೆ ಅದರ ಬ ದಕ್ಷಿಣ ಆಫ ಕದ ಅಧೀನದಲ್ಲಿದೆ ಯೆಂಬುದನ್ನು ಮರೆಯದಿರಿ!” ಅಲಿಗೆ ಹೋಗಿದ್ದಾಗ ಸ ಸರೋಜಿನಿಗೆ ಅಲ್ಲಿಯೆ ಸೇನಾಸತಿ ಹೆರಟೋ ಜನ ಭೇಟಿಯಾಯಿತು. ಅನಸೊಡಸೆ ಮಾತನಾಡುತ್ತಿ ದ್ದಾಗ ಆತ ( ದಕ್ಷಿಣ ಆಫ ಕಾದಲ್ಲಿರುವ ಭಾರತೀಯರು ತಮ್ಮ ಸ್ಪೈ ನೇಶಥೆ ಏಕೆ ಮರಳ ಎರದು is ಜ| ಸರೋಜಿನಿಯನ್ನು ಕೇಳಿದ. ಅದಕ್ಕೆ ಸರೋಜಿನಿಯ ವರ ಉತ್ತರ ಸಿದ್ಧವಾಗಿತ್ತು : “ ದಕ್ಷಿಣ ಆಸಿ ಕಾದಲ್ಲಿ ನೆತಿಸಿರುವ ಹಾಲೆಂಡಿನನರಾದ ನೀವು ನಿಮ್ಮ ಸ್ಪದೇಶವಾದ ನೆದರ್‌ಲ್ಯ್ಯಾಂಡ್ಸಿಗೆ ಏಕೆ ಹೋಗಬಾರದು?” ಎಂದು. ಸೇನಾಪತಿ ಕಕ್ಳಾ ಬಿಕ್ಕಿ ಯಾದ. ಸರೋ ಜಿನಿಯವರ ಭಾಷಣ ಎಷ್ಟು ಸ್ಲಾರಸ್ಯವೋ ಜಾ ಪ ತ್ತು ತ.ರಗಳೂ ಅಷ್ಟೇ ಸಾ ರಸ್ಯವಾಗಿದ್ದು ವು. ದಕ್ಷಿಣ ಆಫಿ) ಕಾದ ಪ್ರಶ್ನೆ ಇಂದಿಗೂ ಜಟಿಲ ಸ ಪ್ರಶ್ನೆ ಪ ಯಾಗಿಯೇ ಉಳಿ ದಿದೆ. ಪ್ರಪಂಚ ಸಂಸ್ಥೆ ಚ (1. N. ೦.) ಹೇಳದೆರೂ ಅದರ ಮಾತನ್ನು : ಧಿಕ್ಸ ರಿಸಿ 'ದೆಕ್ರೀಂ ಆಫಿ ಕಾ ತನ್ನ ವರ್ಣಭೇದ ನೀತಿಯನ್ನು BH ಕೊಂಡು ಬಂದಿದೆ. ಎಂದು "ಅ ಸಮಕ್ಕೆ ಬಗೆಹರಿಯುವುದೋ ಹೇಳಲು ಸಾಧ್ಯವಿಲ್ಲ! ದಕ್ಷಿಣ ಆಫಿಕಾದಿಂದ ಸರೋಜಿನಿ ರೊಢೀಷಿಯಾಕ್ಕೆ ಹೋದರು. ಅಲ್ಲಿಯೂ ಅವರು ಪ್ರವಾಸಿ ಭಾರತೀಯರ ಹೆಕ್ಳುಬಾಧ್ಯತೆಗೋಸುಗ ಪೂರ್ಣ ಹ ಪ್ರಯತ್ನ ಮಾಡಿದರು. ಅವರು ಭಾರತಕ್ಕೆ ಹಿಂದಿರುಗಿದಾಗ ಬೊಂಬಾಯುನ್ನ್ಲಿ.. ಅವರಿಗೆ ಅಪೂರ್ವ ಸ್ವಾಗತ ದೊರೆಯಿತು. ಸರೋಜಿನಿದೇವಿ ಭಾರತದ ಹೊರಗೆ ಹಾಗೂ ಒಳಗೆ ಹೆಸರಾಂತ ವ್ಯಕ್ತಿಯಾದರು. ಹಿ. ಎಸ್‌. ಅಂಡ್ರೂಸರು ಗಾಂಧೀಜಿಗೆ ಹೀಗೆ ಬರೆದರು : “ ಶ್ರೀಮತಿ ಸರೋಜಿನಿ ನಾಯಿಡು ಅವರ ಭೇಟ ಆಫಿ ಕಾದಲ್ಲಿರುವ ಭಾರತೀಯರ ಹಿತವೂ ಭಾರತದಲ್ಲಿರುವ ಭಾರತೀಯರ ಹಿತವೂ ಒಂದೇ ಎಂಬುದನ್ನು ಸ್ಹಿ ರಮಾಡಿದೆ. ಅದಕ್ಕಾಗಿ ಅವರನ್ನು ಪ್ರತಿದಿನವೂ ಆಶೀ ರ್ವದಿಸುತ್ತಿ ಡಿ ಕೆ. ಅವರು ಇಲ್ಲಿಗೆ ಬಂದಾಗ ತೋರಿಸಿದ ಪ್ರೀತಿ ಇಲ್ಲಿಯ ಜನರು ಅವರನ್ನು ರಾಣಿಯೋಸಾದಿಯಲ್ಲಿ ಭಾವಿಸುವಂತೆ ಮಾಡಿದೆ. ೧೩ ಭಾಗ್ಯವಿಧಾತನ ಹಿಂದೆ ಭಾರತದಲ್ಲಿ ಸ್ನಾತಂತೃದ ಬೇಡಿಕೆ ಮುಂದುವರಿಯಿತು. ಸಂಪೂರ್ಣ ವ ಡೊಮಿನಿಯನ್‌ ಸ್ಲೇಟಸ್ಸನ್ನಾದರೂ ಕೊಡಬೇಕೆಂದು ಮುಖಂಡರ ನಿರ್ಣಯವಾಗಿತ್ತು. ದೇಶದ ಅಭಿಪ್ರಾಯವನ್ನು ಮುಂದಿಡಲು ೧೯೨೯ ನೇ ಡಿಶಂಬರ್‌ ತಿಂಗಳಿನಲ್ಲಿ ಗಾಂಧೀಜೀಯನರು ಸರೋಜಿನಿದೇವಿಯ ಸಮೇತ ಹೋಗಿ ವೈಸ್‌ರಾಯರನ್ನು ಭೇಟಮಾಡಿದರು. ದುಂಡು ಮೇಜಿನ ಸಮ್ಮೇಳನ ಸೇರಿಸಿ ಈ ವಿಚಾರವನ್ನು ಇತ್ಯರ್ಥ ಮಾಡಿ ಎಂದು ಕೇಳಿ ಕೊಂಡರು. ಆದರೆ ಯಾವುದೂ ಆಗಲಿಲ್ಲ. ಅದೇ ವರ್ಷ ಜವಾಹರಲಾಲ್‌ ನೆಹರೂ ಅವರು ಕಾಂಗ್ರೆಸ್ಸಿನ ಅಧ್ಯಕ್ಷರಾದರು. ಆಗಲೇ ಸರೋಜಿನಿದೇವಿ ಜವಾಹೆರಲಾಲರ ಭವ್ಯ ಭವಿಷ್ಯವನ್ನು ಕುರಿತು ಸಾರಿದರು. ಆಗ ಬರೆದ ಪತ್ರವೊಂದರಲ್ಲಿ ಇರುವ ಮಾತುಗಳು ಎಷ್ಟು ಅಮೋಫಘವಾಗಿವೆ ನೋಡಿ: “ ಪ್ರಯ ಜವಾಹರ್‌, ನಿನ್ನ ಚುನಾವಣೆ ಆದಾಗ ಜನಗಳು ಆನಂದದಲ್ಲಿ ಮುಳುಗಿ ಕರತಾಡನ ಮಾಡಿದರು. ಆದರಿಂದ ನಿನ್ನ ತಂದೆಗಾದ ಆನಂದ ನಿನ ಗಾದ ವ್ಯಥೆ ಎರಡೂ ಅಪಾರ. ನನ್ನದಾದರೋ ಇವೆರಡರಲ್ಲಿ ಸಮ ಭಾಗಿಯಾಗುವ ವಿಚಿತ್ರ ಪರಿಸ್ಥಿ ತಿ. ನಿನ್ನ ಬಗ್ಗೆ ನಾನು ಅನೇಕ ಸಲ ಹೇಳಿದ್ದೇನೆ " ನೀನು ಭವ್ಯ ತರವಾದ ಧರ್ಮಬಲಿಯಾಗಬೇಕಾಗಿದೆ. ಇದು ದೇವರ ಮಹೋದ್ದೇಶ' ಎಂದು. ಈ ಮಾತುಗಳನ್ನು ವನೆದು ಕೊಳ್ಳುತ್ತಾ ನಾನು ನಿನ್ನೆ ರಾತ್ರಿ ಬಹೆಳ ಹೊತ್ತು ನಿದ್ದೆ ಮಾಡಲಿಲ್ಲ. ನಿನ್ನ ಬಗ್ಗೆ ಜನಗಳು ತೋರಿಸಿದ ಆನಂದವನ್ನು ಕಂಡು ನಿನ್ನ ಕಿರೀಟಿ ಧಾರಣೆ, ಕ್ರಿಸ್ತನ ಕ್ರೂಶಾರೋಹಣ (Crucification) ಎರಡೂ ಆಯಿತೆಂದು ಭಾವಿಸಿದೆ. ಏಕೆಂದರೆ ಕೆಲವು ಸನ್ನಿ ವೇಶ ಸಂದರ್ಭಗಳಲ್ಲಿ ಎರಡನ್ನು ಬೇರೆ ಮಾಡುವುದು ಸಾಧ್ಯವಿಲ್ಲ; ಎರಡೂ ಒಂದೆ... ನಿನ್ನ ಮಹೆತ್ಭಾರ್ಯದಲ್ಲಿ, ನಿನ್ನ ಮುಂದಿನ ಕಷ್ಟಕರವಾದ ಕೆಲಸದಲ್ಲಿ, ನನ್ನಿಂದ ನಿನಗೇನು ಸಹಾಯಬೇಕಾದರೂ ಕೇಳಿದರೆ ಸಾಕು ಕೊಡಲು ಸಿದ್ಧಳಿರುವೆ. ಏನಿಲ್ಲದಿದ್ದರೂ ನನ್ನ ಪ್ರೀತಿ ೯೬ ಸರೋಜಿನಿದೇನಿ ಸೌಹಾರ್ದಗಳನ್ನು ಕ್ರೈ ತುಂಬ ನೀಡುವೆ. ಖಲೀಲ್‌ ಗಿಬ್ರಾನ್‌ ಹೇಳಿದ್ದಾನೆ: ( ಒಬ್ಬನ ದರ್ಶನ ಮತ್ತೊಬ್ಬನಿಗೆ ಹಾರಲು ರೆಕ್ಕೈ ಗಳನ್ನು ನೀಡಲಾರದು ' ಎಂದು. ಆದರೂ ಒಬ್ಬನ ಅಜೇಯ ಆಸೆ ಮತ್ತೊ ಬ್ಬನಲ್ಲಿ ಕಿಚ್ಚ ಬಿ ಸುತ್ತದೆ. ಆ ಕಿಚ್ಚು ಪ್ರಸಂಚವನ್ನೇ ಬೆಳಗು ತ್ತದೆ ಎಂದು ನಾನು ಭಾವಿಸುತ್ತೇನೆ. ನಿನ್ನ ಪ್ರೀತಿಯ ಸ್ನೇಹಿತೆ ಹಾಗೂ ಅಕ್ಕ, ಸರೋಜಿನಿ ನಾಯಿಡು.” ಸುಮಾರು ಹತ್ತು ವರ್ಷಗಳನಂತರ ಬರೆದ ಮತ್ತೊಂದು ಪತ್ರ ಇಷ್ಟೇ ಭವ್ಯವಾಗಿದೆ ಸರೋಜಿನಿ ಮತ್ತು ಜವಾಹರರ ಬಾಂಧವ್ಯದ ಬಗ್ಗೆ : ಮಹಾತ್ಮರ ಕ್ಯಾಂಪ ಕಲ್ಕತ್ತ ತಾ. ೧೩೨೧೧೨೩೪ “ ನನ್ನ ಪ್ರೀತಿಯ ಜವಾಹರ್‌, ಇಡೀ ಪ್ರಪಂಚವೇ ತನ್ನ ಸುತ್ತಮುತ್ತ ಪ್ರಕ್ಷುಬ್ಧ ವಾಗಿ ರುವಾಗ ಈ ಪುಟ್ಟಿ ಮನುಷ್ಯ ಬಸಿ ಸೊಪ್ಪು, ಬಬಾಣಿಗಳನ್ನು ತಿನ್ನುತ್ತ ಅನಾದರಣೆಯಿಂದ ಕುಳಿತಿದಾನೆ. ಅವನು ನಿಜವಾಗಿಯೂ ಅಸ್ವಸ್ಥ © ನಾಗಿದಾಸಣೆ. ಮೈಯಲ್ಲಿ ಅಸ್ವಸ್ಥತೆ, ಆತ್ಮದ ಆಳದಲ್ಲಿ ಅಸ್ವಸ್ಥತೆ... ಸೆ ೧. ವ ಛ ಟ್ರ ನಾ ವ ಈತ ತನ್ನ ಕಾಲದ ಏಕೈಕ ವ್ಯಕ್ತಿ: ಬಹು ದುರಂತದ ್ಯ ಕ್ರ... ತನ್ನ ಪತನದ ಕಂಟಿದಲ್ಲಿರುವ ಭಾರತದ ಭಾಗ್ಯವಿಧಾತ. ನಿನಗೆ--ಭಾರತದ ಮತ್ತೊಬ ಭಾಗ್ಯವಿಧಾತನಾದ ನಿನಗೆ... ನಿನ್ನ ಹುಟ್ಟು ಹಬ್ಬದ ಆಶೀರ್ವಾದ ಕಳಿಸುತ್ತಿದೆ ನೆ, ಏನೆಂದು ಹರಸಲಿ ನಿನ್ನನ್ನು? ಸುಖವೆನ್ನಲೆ? ಶಾಂತಿಯೆನ್ನಲೆ? ದಿಗ್ವಿಜಯ ವೆನ್ನಲೇ?--ಇವೆಲ್ಲ ಅನ್ಯರಿಗೆ ಬಹು ಬೆಲೆಯಾದರೂ ನಿನಗೆ ಸಾಮಾನ್ಯ. ಆದ್ದರಿಂದ, ನನ್ನ ಚಿನ್ನ ನಿನ್ನ ಸ್ವಾತಂತ್ರ್ಯ ಸಮರ ದಲ್ಲಿ ನೆಚ್ಚು ಕೆಚ್ಚುಗಳು ನಿನ್ನನು ಎಡೆಬಿಡದೆ ಇರಲಿ ಎಂದು ಹರಸುತ್ತೇನೆ. ಸ್ಥಿ ರಮನಸ್ಸಿನಲಿ ಮುನ್ನ ಡೆ. -ಒಂಟಿಯಾದರೂ ಚಿಂತೆ ಯಿಲ್ಲ. ಆದರೆ ಒಂಟಿಯಾಗಲಾರೆ.... ನಿನ್ನ ಪ್ರೀತಿಯ, ಸರೋಜಿನಿ? ಭಾಗ್ಯನಿಧಾತನ ಹಿಂದೆ ೯೭ ಹೌದು! ಆ ಕಿಚ್ಚಿನ ಕಾರಣವಾಗಿ ೧೯೩೦ ನೇ ಜನವರಿ ೨೬ ನೇ ತಾರೀಖು ಕಾಂಗ್ರೆಸ್ಸು ಭಾರತ ಸ್ವಾತಂತ್ರ್ಯದ ಪ್ರತಿಜ್ಞೆ ಸ್ವೀಕರಿಸಿತು. ಪ್ರತಿಜ್ಞೆಯನ್ನು ಸ್ತೀಕರಿಸಿದನಂತರ ಸ್ವಾತಂತ್ರ್ಯ ಹೋರಾಟ ಆರಂಭ ವಾಯಿತು. ಗಾಂಧೀಜಿ ಉಪ್ಸಿನ ಕಾನೂನುಭಂಗ ಪ್ರಾರಂಭಿಸಿದರು. ಉಪ್ಪು ಎಲ್ಲರಿಗೂ ಬೇಕಾದ ವಸ್ತು. ಅಂತಹೆ ವಸ್ತುವನ್ನು ಯಾರು ಬೇಕಾದರೂ ತಯಾರಿಸಿ ಉಸಯೋಗಿಸಬಹುದು. ಅದರ ಮೇಲೆ ತೆರಿಗೆ ಹಾಕುವುದು ಸರಿಯಲ್ಲವೆಂದು ಗಾಂಧೀಜಿ ವಾದಿಸಿದರು. ಉಪ್ಪಿನ ಸತ್ಯಾಗ್ರಹ ಮಾಡುತ್ತೇವೆಂದು ವೈಸ್‌ರಾಯರಿಗೆ ತಿಳಿಸಿದರು. ಇಡೀ ಭಾರತದಲ್ಲಿ ಶಕ್ತಿ ಸಂಚಾರವಾದಂತಾಯಿತು. ಗೊತ್ತಾದ ದಿನ ಗಾಂಧೀಜಿ ತಮ್ಮ ಸತ್ಯಾಗ್ರಹವನ್ನು ಆರಂಭಿಸಿದರು. ಸರೋಜಿನಿದೇವಿ ಅವರನ್ನು ಹಿಂಬಾಲಿಸಿದರು. ಸರೋಜಿನಿದೇವಿ ಉರಿಬಿಸಿಲಿನಲ್ಲಿ ಇಸ್ಸತ್ತು ಮೂರು ದಿನಗಳು ಗಾಂಧೀಜಿಯನ್ನು ಹಿಂಬಾಲಿಸಿ ದಂಡಿ ಎಂಬ ತೀರದಲ್ಲಿದ್ದ ಸ್ಥಳ ವನ್ನು ಮುಟ್ಟಿ ದರು. ಅರುವತ್ತೊಂದು ವರ್ಷ ವಯಸ್ಸಿನ ಗಾಂಧೀಜಿಯನ್ನು ಐವತ್ತೊಂದು ವರ್ಷ ವಯಸ್ಸಿನ ಸರೋಜಿನಿ ಮಗಳು ತಂದೆಯನ್ನು ಹಿಂಬಾ ಲಿಸುವಂತೆ ಹಿಂಬಾಲಿಸಿದಳು. ದಾರಿಯಲ್ಲಿಯೇ ಅಡುಗೆ, ಮರಗಳ ಕೆಳಗೆ ನಿದ್ದೆ. ಇಂತಹ ಕಸ್ನ ಗಳನ್ನು ಅನುಭವಿಸಿಕೊಂಡು ಸರೋಜಿನಿ ಗಾಂಧೀಜಿಯ ವಕೊಡನೆ ದಂಡಿಯನ್ನು ಮುಟ್ಟ ದಾಗ ಅವರ ಹಿಂದೆ ಎಸ ದ್ಪತೆ ತ್ರ್ಪೈದು ಸ ಸಹಸ್ರ ಜನರು ನೆರೆದರು. ಏಪ್ರಿಲ್‌ ಆರನೇ ತಾರೀಕು ಪ್ರಾಥಃಕಾಲ ಗಾಂಧೀಜಿ ತಮ್ಮ ಸ್ಪಹಸ್ತ ದಂದ ಉಪ್ಪು ಮಿಶ್ರಿತ ಮಣ್ಣ ನ್ನ್ನ ಕೈಯಲ್ಲಿ ಹಿಡಿದು ಉಪ್ಪಿನ ಆ. ಭಂಗ ಮಾಡಿದರು. KS ಜಯವಾಗಲಿ i ಸರೋಜಿನಿ ಘೋಷಿಸಿದರು. ನೆರೆದ ಅಸಂಖ್ಯಾತ ಜನಸ್ತೋಮ ಸಮುದ್ರ ವನ್ನು ಮೀರಿಸಿದ ಧ್ವನಿಯಲ್ಲಿ ಆ ಜಯಘೋಸವನ್ನು ಪ್ರತಿಧ್ವನಿಸಿತು. ಉಪ್ಸನ್ನೇ ಉಸಯೋಗಿಸದ ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಪ್ರಾರಂಭಿ ಸಿದರು... ಗಾಂಧೀಜಿಯವರ ದಸ್ಮಗಿರಿಯಾಯಿತು. ವಿಚಾರಣೆಗೊಳ ಪಡಿಸದೆ ಅವರನ್ನು ಎರವಾಡಾ ಜೈಲಿಗೊಯ್ದರು. ಇದನ್ನು ಕಂಡು ಸರೋಜಿನಿ ಈ ರೀತಿ ಹೇಳಿದರು: “ ಶಕ್ತಿವಂತ ಸರಕಾರ ವಿಚಾರಣೆಯಿಲ್ಲಡೆ 7 ಲ ಸರೋಜಿನಿದೇವಿ ಗಾಂಧೀಜಿಯವರನ್ನು ಜೈಲಿಗೆ ಹಾಕಿದೆ, ಇದು ದೊಡ್ಡ ಅಸರಾಧ. ಕಬ್ಬ ಣದ ಸಲಾಕಿಗಳ ಹಿಂದೆ, ಕಲ್ಲು ಗೋಡೆಗಳ ಮಥ್ಯೆ ಸೂಕ್ಷ್ಮ ಶರೀರದ ಮಹಾತ್ಮನನ್ನು ಕೂಡಿಹಾಕಿರುತ್ಕೇವೆಂದು ಹೇಳಿಕೊಳ್ಳುವುದು ಒಪ್ಪಲಾರದ ಮಾತು. ಆ ಮನುಷ್ಯ, ಅನನ ಸಂದೇಶ ಎರಡೂ ಒಂದೆ, ಆ ಸಂದೇಶ ಭಾರತದ ಸಜೀವ ಹಕ್ಕು, ೮ ಸಂದೇಶಕ್ಕೆ ಭಾರತದ ಮನಸ್ಸನ್ನು, ಅಡೇಕೆ ಇಡೀ ಪ್ರಸಂಚದ ಮನಸ್ಸನ್ನು, ಬದಲಿಸುನ ಶಕ್ತಿಯಿದೆ. ಯಾವ ಸರ್ಕಾರದ ಆಜ್ಞೆಯೂ ಅದನ್ನು ತಡೆಯಲಾರದು.” ಗಾಂಧೀಜಿಯನರ ಕಾರ್ಯವನ್ನು ಸರೋಜಿನಿದೇವಿ ಮುಂದುನರಿಸಿ ದರು, ಸ್ತ್ರೀಯರ ಸೇನೆಯನ್ನೇ ಕಟ್ಟಿದರು, "ಆಕೆ ವೈಸರಾಯ್‌ ಆಗಲೂ ಅರ್ಹಳು? ಎಂದಿದ್ದರು ಗಾಂಧೀಜಿ. ಅಂತಹುದರಲ್ಲಿ ಉಪ್ಪಿನ ಸತ್ಯಾಗ್ರಹದ ನಾಯಕಿಯಾಗಿ ಕಾರ್ಯನಿರ್ವಹಿಸಿದ್ದು ಹೆಚ್ಚಲ್ಲ. ನಾಯಕತ್ವ ವಹಿಸಿದ ಸರೋಜಿನಿ ಧರಸನ ಎಂಬ ಉಪ್ಪಿನ ಕೋಠಿಯಮೇಶೆ ಧಾಳಿ ಮಾಡ ಬೇಕೆಂದು ತೀರ್ಮಾನಿಸಿದರು. ಅವರಿದ್ದ ಸ್ಥಳದಿಂದ ಐನತ್ತು ಮೈಲಿ ದೂರದಲ್ಲಿತ್ತು ಆ ಉಪ್ಪಿನ ಕೋಠಿ. ಅಲ್ಲಿಗೆ ದಾರಿ ನಡೆದು ಸ್ಥಳವನ್ನು ಮುಟ್ಟಿ ದರು, ಅವರನ್ನು ಹಿಂಬಾಲಿಸಿ ಸ್ವಯಂಸೇವಕರ ತಂಡವೇ ಹೊರಟಿತ್ತು. ಕೋಕಿಯನ್ನು ಕಾಯುತ್ತಿದ್ದ ಪೋಲೀಸರು ಸರೋಜಿನಿಯನ್ನು ಮುಂಡೆ ಹೋಗದಂತೆ ತಡೆದರು: ಸ್ವಯಂಸೇವಕರನ್ನು ಹೊಡೆದರು. ಆದರೂ ಸ್ವಯಂಸೇವಕರು ಜಗ್ಗಲಿಲ್ಲ. ಎಲ್ಲರೂ ಮರಳಹಾದಿಯಲ್ಲಿಯೇ ಕುಳಿತು ಬಿಟ್ಟಿರು. ಮೇಲೆ ಉರಿಬಿಸಿಲು; ಕೆಳಗೆ ಸುಡುನ ಮರಳು, ಎತ್ತ ಹೋಗುವುದಕ್ಕೂ ಪೋಲೀಸರು ಅವಕಾಶ ಕೊಡಲೊಲ್ಲರು. ಬಹು ಚಿಕ್ಕ ವಯಸ್ಸಿನ ಸ್ವಯಂಸೇವಕರು ಬಾಯಾರಿಕೆಯನ್ನು ತಡೆಯಲಾರದೆ ಪರಿ ಶಹಿಸಿದರು. ಅವರನ್ನು ಹಂಗಿಸಲೆಂದೇ ಪೋಲೀಸರು ನೀರು ತುಂಬಿದ ಗಾಡಿಗಳನ್ನು ಅವರ ಮಧ್ಯೆ ನೂಕಿಕೊಂಡು ಹೋದರು. ನೀರನ್ನು ನೋಡಿದ ಮೇಲಂತೂ ಬಾಯಾರಿಕೆ ಹೆಚ್ಚಾಯಿತು. ಒಂದು ತೊಟ್ಟನ್ನೂ ಕೊಡಲಿಲ್ಲ ನೋಲೀಸರು. ಆದರೆ ಡ್ಸೈರ್ಯ ತಾಳಿದರು ಸ್ವಯಂಸೇವಕರು, ಸತ್ತರೂ ಚಿಂತೆಯಿಲ್ಲ, ನೀರು ಕೇಳಬಾರದೆಂದು ನಿರ್ಧರಿಸಿದರು. ಅವರ ನಾಯಕಿ ಹಸನ್ಮುಖಿಯಾಗಿ ಕುಳಿತಿದ್ದರು. ಒನ್ಮೊಮ್ಮೆ ನಗೆತೆರೆಗಳನ್ನು ಎಬ್ಬಿ ಸಿ ಎಲ್ಲ ರನ್ನೂ ನಗಿಸುತ್ತಿದ್ದರು. ಪ್ರೀತಿಯ ದೃಷ್ಟಿಯನ್ನು ಬೀರಿ ಸಂತೈಸುತ್ತಿದ್ದರು. ಭಾಗ್ಯವಿಧಾತನ ಹಿಂದೆ ೪೯ ಅಂತಹ ಕಸ್ಟ ದಲ್ಲಿಯೂ ಅನರು ಅಷ್ಟೊ ಂದು ದ್ಸೈ ರ್ಯ ಹಾಗೂ ಶಾಂತತೆ ಯಿಂದ ಇರುವುದನ್ನು ನೋಡಿ ಎಲ್ಲರಿಗೂ ಆಕೆ ರ್ಯವಾಯಿತು. ಬಹು ತಂಪಾದ ಸೌಧಗಳಲ್ಲಿ. ದಪ್ಪ ದಪ್ಪಪರದೆಗಳ ಮಕೆಯಲ್ಲಿ ವಾಸಮಾಡಿದ್ದ ವ್ಯಕ್ತಿ ಅವರು. ಮೆತ್ತನೆಯ ಜ.1 ಮೇಲೆ ತಿರುಗಾಡಿದ ಕಾಲುಗಳು ಅವ ರವು. ತಂಪಾದ ಪಾನೀಯಗಳನ್ನೂ ಸುಖಭೋಜನವನ್ನೂ ಅನುಭವಿಸಿದ್ದ ಶರೀರ ಅವರದು. ಅಂತಹೆ ಸುಖದಲ್ಲಿ ಸುಂದರ ಕವಿತೆಗಳನ್ನು ಹಾಡಿದ ಕೋಗಿಲೆ ಅವರು. ಅಂಥವರು ಇಂದು ಸ್ಥಿ ತಪ ಸ್ರಜ್ಞ ತೆಯಲ್ಲಿ ಉರಿಬಿಸಿಲಿನಲ್ಲಿ ಮರಳಿನ ಮೇಲೆ ಮರಳುಗಾಡಿನ ರಾಣಿಯೋಸಾದಿಯಲ್ಲಿ "ಕುಳಿತಿದ್ದರು. ಒಂದು ಹಗಲು ಒಂದು ರಾತ್ರಿ ಅವರು ತಮ್ಮ ತಂಡದ ಸಮೇತ ಹಾಗೆಯೇ ಕುಳಿತರು. ಎರಡನೆಯ ದಿನ ಎದ್ದು ನಿಂತು ತಮ್ಮ ಅನು ಯಾಯಿಗಳನ್ನು ಕುರಿತು ಹೀಗೆ ಹೇಳಿದರು: “ ನಾವು ಮುಂದಕೆ ಹೆಜ್ಜೆ ಇಟ್ಟರೆ ಪೋಲೀಸರು ನಮ್ಮನ್ನು ಹೊಡೆಯುತ್ತಾರೆ. ಕೋರಿಯ” ಮೇಲೆ ಧಾಳಿ।ಮಾಡಿದರೆ ನಮ್ಮನ್ನು ಗಾಯಗೊಳಿಸುತ್ತಾರೆ. ಆದರೆ ನಾವು ಅದಕ್ಕೆ ಪ್ರತೀಕಾರ ಮಾಡಬಾರದು. ಬೀಳುವ ಏಟನ್ನು ತಪ್ಪಿ ಸಿಕೊಳ್ಳಲೂ ಕೃಯೆತ್ತ ಬಾರದು. ಇದು ಗಾಂಧೀಜಿಯ ಆಜ್ಞೆ. ಅದನ್ನು ನೀವು ಪಾಲಿಸಲೇ ಬೇಕು” ಎಲ್ಲರೂ ಒಂದು ಗಳಿಗೆ ಮೌನವಾಗಿ ಪಾ ಾರ್ಥನೆ ಮಾಡಿದರು. ಎದ್ದು ನಿಂತು ಮೆಲ್ಲಮೆಲ್ಲನೆ ಎಲ್ಲರೂ ಮುಂದೆ ಸಾಗಿದರು. ಉಕ್ಕಿನ ಬಳೆಯುಳ್ಳ ಲಾಠಿಗಳಿಂದ ಪೋಲೀಸರು ಹೊಡೆದರು. ಆದರೆ ಯಾರೂ ಸಳ ಲಿಲ್ಲ. ಯಾರೂ ಮುಖ ತಿರುಗಿಸಲಿಲ್ಲ. ಮತ್ತೂ ಹೊಡೆದರು. ರಕ್ತ ಮರಳಿನಮೇಲೆ ತೊಟ್ಟಿಕ್ಕಿ ಮರಳನ್ನು ಮುದ್ದೆ ಮುದ್ದೆ ಮಾಡಿತು. ಸರೋ ಜಿನಿಯನರನ್ನು ಈ ಮುಟ್ಟಿ ದಂತಾಯಿತು. « ನಿಮ್ಮನ್ನು ದಸ್ತಗಿರಿ ಮಾಡಿದೆ ನೆ?” ಎಂದಿತು ಪೋಲೀಸ್‌ ಚಟ್ಟ ಬಣ್ಣ ಧ್ವನಿ, ಸಿ ದ್ದ ಕೈಯನ್ನು ಕಿತ್ತು ಬಿಸಾಡಿ“ ನಾನು ಬರುವೆ. ಎಡೆ ನನ. ನ್ನು ಮುಟ್ಟಿ ಬೇಡ |» ಎಂದು ಗಾಂಭೀರ್ಯದಿಂದ ನುಡಿದ “iliac ಅಧಿಕಾರಿ ಯನ್ನು ಹಿಂಬಾಲಿಸಿದರು. ಈ ದೌರ್ಜನ್ಯ ದೃಶ್ಯವನ್ನು ಕಂಡ ನಿಠಲಭಾಯಿ ಸಟೇಲರು “ ಭಾರತಕ್ಕೂ ಬ್ರಿಟಿಷ್‌ ಸಾಮ್ರಾಜ್ಯಕ್ಕೂ ಒಂದಾಣಿಕೆಯ ಮಾತು ಇನ್ನು ಮುಗಿಯಿತು ” ಎಂದರು. ೧೦೦ ಸರೋಜಿನಿದೇವಿ ಲಕ್ಷಾಂತರ ಹೆಂಗಸರೂ ಗಂಡಸರೂ ಜೈಲನ್ನು ತುಂಬಿದರು. ಅವರಲ್ಲಿ ದಿನ ತುಂಬಿದ ಗರ್ಭಿಣಿಯರಿದ್ದರು. ಮಕ್ಕಳನ್ನು ತೊರೆದ ಮಾತೆಯರಿದ್ದರು. ಅವರೆಲ್ಲ ಸರೋಜಿನಿಯ ಧೀರವಾಣಿಯನ್ನು ಕೇಳಿ ಅಡುಗೆಮನೆಯನ್ನು ತೊರೆದು ಜೈಲನ್ನು ಸೇರಿದ್ದರು. ಬ್ರಿಟಷ್‌ ಸಾಮ್ರಾಜ್ಯ ತತ್ತರಿಸಿತು. 4 ಭಾರತದ ಸ್ವಾತಂತ್ರ್ಯ ಸಮರದಲ್ಲಿ ಮಹಿಳೆಯರ ನಾತ ಸುವರ್ಣಾಕ್ಷಂ ಗಳಲ್ಲಿ ಬರಯತಕ್ಕಂಥಹುದು » ಎಂದು ಗಾಂಧೀಜಿ ಹೇಳಿದ್ದು ಆಗಲೇ, ಸರ್ಕಾರ ಎಷ್ಟು ದಿನ ತಾನೆ ಲಕ್ಷಾಂತರ ಜನರನ್ನು ಜೈಲಿನಲ್ಲಿಟ್ಟು ಕೊಳ್ಳಲು ಸಾಧ್ಯ? ಸಾಧ್ಯವಾಗಲಿಲ್ಲ. ೧೯೩೧ ರಲ್ಲಿ ಎಲ್ಲರ ಬಿಡುಗಡೆ ಯಾಯಿತು- ಆಗ ಗಾಂಧೀಜಿಗೂ ವೈಸ್‌ರಾಯ್‌ ಲಾರ್ಡ್‌ ಇರ್ನಿನ್ನರಿಗೂ ಸಂಧಾನದ ಮಾತುಕತೆಗಳು ನಡೆದು ಒಂದು ಒಡೆಂಬಡಿಕೆಯಾಯಿತು. ಅದರ ಪ್ರಕಾರ ಎರಡನೇ ರೌಂಡ್‌ ಟೇಬಲ್‌ ಸಮ್ಮೇಲನಕ್ಕೆ ಗಾಂಧೀಜಿ ಹೋಗಬೇಕೆಂದು ತೀರ್ಮಾನವಾಯಿತು. ಭಾರತದ ಸ್ರೀ ಪ್ರತಿನಿಧಿಯಾಗಿ ಸರೋಜಿನಿಯವರು ನೇಮಿಸಲ್ಪಟ್ಟರು. ಎಲ್ಲರೂ ಹಡಗು ಏರಿ ಲಂಡನ್‌ ಮುಟ್ಟಿ ದರು. ಸಮ್ಮೇಳನ ಪ್ರಾರಂಭವಾಯಿತು. ಚಕ್ರವರ್ತಿ ಐದನೇ ಜಾರ್ಜರು ಬಕಿಂಗ್‌ ಹ್ಯಾಂ ಅರಮನೆಯಲ್ಲಿ ರಾಜಭೋಜನ ಏರ್ಪಡಿಸಿದರು. ಭೋಜನಕ್ಕೆ ಆಹ್ವಾನತಂದ ನಿಯೋಗಕ್ಕೆ ಗಾಂಧೀಜಿ “ನಾನು ಬಗ್ಗಿ ನಮ ಸ್ಫರಿಸುವುದಿಲ್ಲ” ಎಂದು ಹೇಳಿಕಳುಹಿಸಿದ್ದರು, ಆ "ನಗ್ನಫಕೇರ' ದಟ್ಟ ಯುಟ್ಟು, ಹಚ್ಚಡಹೊದೆದು, ಚಪ್ಪಲಿಯ ಕಾಲಿನಲ್ಲಿ ಅರಮನೆಯ ಮೆಟ್ಟಲೇರಿ ಅರಮನೆಯನ್ನು ಪ್ರವೇಶಿಸಿದರು. ಸರೋಜಿನಿ ಸಾಕಷ್ಟು ಸೊಗಸಾಗಿಯೆೇ ಉಡುಪು ಧರಿಸಿದ್ದರು. ರಾಜಭೋಜನದಲ್ಲಿ ಸರೋಜಿನಿ ಚಕ್ರವರ್ತಿಯ ಪಕ್ಕದಲ್ಲಿಯೇ ಮಂಡಿಸಿದರು ಭಾರತದ ಪ್ರೀ ಪ್ರತಿನಿಧಿಯಾದ ಆಕೆಗೆ ಸಲ್ಲಬೇಕಾದ ಗೌರನ ಸಲ್ಲಿತು. ಭೋಜನ ಮುಗಿದಮೇಲೆ ಯಾರೋ ಒಬರು ಕೇಳಿದರಂತೆ ಗಾಂಧೀಜಿಯವರನ್ನು “ಇದೇನು ಇಷ್ಟು ಕಡಮೆ ಉಡುಪೆದಧರಿಸಿ ಅರಮನೆಗೆ ಹೋಗಿದ್ದಿ ರಲ್ಲ!” ಎಂದು. ಅದಕ್ಕೆ ಗಾಂಧೀಜಿ “ ಚಕ್ರವರ್ತಿ ಯೊಬ್ಬರ ಮೇಲೆ ಇಬ ರಿಗಾಗುವಷ್ಟು ಉಡುಪಿತ್ತು. ಹೀಗಿರುವಾಗ ನನಗೆಲ್ಲಿ ಬರಬೇಕು ಬಟ್ಟಿ? ” ಎಂದು ಹಾಸ್ಯದ ಚಬಾಕೆ ಹಾರಿಸಿದರು. ಹಾಸ್ಯದಲ್ಲಿ ಗಂಭೀರ ಅರ್ಥವೂ ಇತ್ತು. ರೌಂಡ್‌ ಟೇಬಲ್‌ ಸಮ್ಮೇಳನ ಹಲವಾರು ದಿನಗಳು ಜರುಗಿತು. ಭಾಗ್ಯ ನಿಧಾತನ ಹಿಂದೆ ೧೦೧ ಆದರೆ ಅದರಿಂದ ಏನೂ ಸಿದ್ಧಿಸಲಿಲ್ಲ. ಬರಿಗೈಯಲ್ಲಿ ಸರೋಜಿನಿ ಗಾಂಧೀಜಿ ಭಾರತಕ್ಕೆ ಹಿಂದಿರುಗಿದರು. ಬಂದು ತಲುಪಿದ ನಾಲ್ಕೈದು ದಿನಗಳಲ್ಲಿ ಇಬ್ಬರನ್ನು ದಸ್ತಗಿರಿ ಮಾಡಿ ಜೈಲಿಗೆ ಹಾಕಿದರು. ಇದಕ್ಕೆ ಮುನ್ನವೇ ವಲ್ಲಭಭಾಯಿ, ನೆಹರೂ ಅವರ ದಸಗಿರಿಯಾಗಿ ಹೋಗಿತ್ತು. ಎಲ್ಲರನ್ನೂ ಜೈಲಿಗೆ ಸೇರಿಸಿದನಂತರ ಬ್ರಿಟಿಷ್‌ ಪ್ರಧಾನಿ ಮ್ಯಾಕ್ಲೊ ನಾಲ್ಲರು ಅಲ್ಪ ಸಂಖ್ಯ್ಕಾತರನ್ನೂ ಬಹು ಸಂಖ್ಯಾತರನ್ನೂ ಬೇರೆ ಮಾಡುವ ಜಾತೀಯ ಅವಾರ್ಡನ್ನು (Communal Award) ಘೋಷಿಸಿದರು. ಇದರ ಪ್ರಕಾರ ನಿಮ್ಮ ವರ್ಗದವರು ಹಿಂದೂಗಳಿಂದ ಬೇರೆಯೆಂತಲೂ ಅವರು ತಮ್ಮವರೇ ಆದ ಪ್ರತಿನಿಧಿಗಳಿಗೆ ಓಟು ಮಾಡುವ ಅಧಿಕಾರ ಹಡೆದಿ ರುವರೆಂತಲೂ ಹೇಳಲಾಯಿತು. ಇದನ್ನುತೀವ್ರವಾಗಿ ನಿರೋಧಿಸಿ ಗಾಂಧೀಜಿ ಜೈಲಿನಲ್ಲಿಯೇ ಆಮರಣಾಂತರ ಉಪವಾಸ ಕೈಕೊಂಡರು. ಅದೇ ಜೈಲಿ ನಲ್ಲಿ ಅಂದರೆ ಎರವಾಡಾ ಜೈಲಿನಲ್ಲಿದ್ದ ಸರೋಜಿನಿದೇನಿಯನ್ನು ಗಾಂಧೀಜಿಯ ಬಳಿಗೆ ಕರೆದುತಂದರು. ಅವರ ಶುಶ್ರೂಸೆಯಲ್ಲಿ ತೊಡಗಿ ದರು ಸರೋಜಿನಿ. ಗಾಂಧೀಜಿಯವರ ಉಪವಾಸದ ಸುದ್ದಿ ಕೇಳಿ ಇಡೀ ದೇಶ ತಲ್ಲಣ ಗೊಂಡಿತು. ಅನೇಕರು ಅವರಂತೆ ಉಪವಾಸ ಮಾಡಲಾರಂಭಿಸಿದರು. ಗಾಂಧೀಜಿ ಮೂರು ದಿನ ಉಪವಾಸಮಾಡುವುದರೊಳಗೆ ಸಾವಿನ ಬಾಯಿಗೆ ಹತ್ತಿರ ಬಂದಂತೆ ಕಂಡಿತು. ಆದರೆ ಸರೋಜಿನೀ ಮಾತೆಯ ಸನಿಹದಿಂದ ಏಳು ದಿನ ಕಳೆದರು. ಇಡೀ ದೇಶ ತಳಮಳಗೊಂಡಿತು. ಮಹಾತ್ಮನ ಪ್ರಾಣವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳ ಬೇಕೆಂದು ದೇಶದ ನಾನಾ ಪಕ್ಷದ ಮುಖಂಡರು ಯೋಚಿಸಿದರು. ನಿಮ್ಮ ವರ್ಗದ ಮುಖಂಡರಾದ ಡಾ. ಅಂಬೇಡಕರರೂ ಸೇರಿದರು. ಎಲ್ಲರೂ ಸೇರಿ ಮ್ಯಾಕ್ಟೊನಾಲ್ಡರ ಅವಾರ್ಡು ಬೇಡ ಎಂದು ತಿರಸ್ಕರಿಸಿದರು. ಅವಾರ್ಡು ಕಸದ ಬುಟ್ಟಿಗೆ ಬಿತ್ತು. ಗಾಂಧೀಜಿ ಉಪವಾಸ ನಿಲ್ಲಿಸಿದರು. ಅಲ್ಲಿಯವರೆಗೂ ಅಂತ್ಯಜರು ಅಸ್ಪೃಶ್ಯರು, ಹೊಲೆಯರು, ಮಾದಿಗರು ಎಂದು ಕರೆಯಲ್ಪಡುತ್ತಿದ್ದ ಜನ " ಹರಿಜನ? ರಾದರು. ದೇವರ ಸಾನ್ನಿಧ್ಯಕ್ಕೆ ಅವರಿಗೂ ಪ್ರವೇಶ ದೊರೆಯಿತು. ದೇಶದಲ್ಲೆಲ್ಲಾ ಒಂದು ಸಾಮಾಜಿಕ ಆಂದೋಳನವೇ ಆಯಿತು, ೧೦೨ ಸರೋಜಿನಿದೇನಿ ಉಪವಾಸ ಮುಗಿದಮೇಲೂ ಗಾಂಧೀಜಿಯ ಬಿಡುಗಡೆಯಾಗಲಿಲ್ಲ, ಸರೋಜಿನಿಯನ್ನು ಅವರ ವಾರ್ಡಿಗೆ ಕಳುಹಿಸಿ ಬಿಟ್ಟಿ ರು. ಕೊನೆಗೆ ಗಾಂಧೀಜಿ ಯವರ ಪತ್ನಿಯನ್ನೂ ಅನರ ಬಳಿ ಇರಗೊಡಲಿಲ್ಲ. ಸರೋಜಿನಿ ಕಮಲಾದೇನಿಚಟ್ಟೋಪಾಧ್ಯಾಯಳ ಸಂಗಡ ಜೈಲು ವಾಸವನ್ನು ಹಸನ್ಮು. ಖಿಯಾಗಿ ಅನುಭವಿಸಿದರು. ತಮ್ಮ ಕೋಣೆಯ ಮುಂದಿದ್ದ ಖಾಲಿ ಜಾಗದಲ್ಲಿ ಹೊ ಬೀಜಗಳನ್ನು ಬಿತ್ತಿದರು. ಅವು ಹುಟ್ಟಿ ಸಸಿಯಾಗಿ ಇನ್ನೆ (ನು ಹೊ ಬಿಡಬೇಕು ಅಷ್ಟರಲ್ಲಿ ಅವರ ಬಿಡುಗಡೆಯಾಗು ವುದೆಂದು ಗೊತ್ತಾಯಿತು. ಹೂ ಬಿಡುವುದನ್ನು ನೋಡದೆ ಹೋಗ ಬೇಕಲ್ಲಾ ' ಎಂದು ಸರೋಜಿನಿ « ಬೇಡಿ, ಇನ್ನೊಂದು ವಾರ ಇಲ್ಲಿಯೇ ಇರಿಸಿ ಎಂದು ಜೈಲಿನ ಅಧಿಕಾರಿಯನ್ನು ಕೇಳಿಕೊಂಡರು. ಜೈೈಲಿನವರಿಗೆ ಆಶ್ಚರ್ಯ! ಬಿಡುಗಡೆ ಮಾಡುತ್ತೇವೆಂದರೂ ಬೇಡವೆಂದು ಹೇಳುತ್ತಾ ರಲ್ಲಾ ಎಂದು. ಆದರೆ ಸರೋಜಿನಿಯ ಬೇಡಿಕೆ ಈಡೇರಲಿಲ್ಲ. ಹೀಗೆ ಅವರು ಇದ್ದಲ್ಲಿಯೇ ಆನಂದ ಪಡುವ ವ್ಯಕ್ತಿ. ಅನ್ಯರನ್ನು ಕುರಿಯುತ್ತಿರ ಲಿಲ್ಲ ತಮ್ಮ ಮನಸ್ಸಿನ ಆನಂದಕ್ಕೆ. ಜೈಲಿನಲ್ಲಿರಲಿ, ಮರಳುಗಾಡಿನಲ್ಲಿರಲಿ, ತಾಜಮಹಲ್‌ ಹೋಟಲಿನಲ್ಲಿರಲಿ ಯಾವಾಗಲೂ ಒಂದೇ ರೀತಿ, ಒಂದೇ ಆನಂದ. ಸುಖಪಡುವಾಗ ಸುಖಪಡುತ್ತಿದ್ದರು. ಬೊಂಬಾಯಿಗೆ ಹೋದರೆ ತಾಜಮಹಲ" ಹೋಟಲಿನಲ್ಲೇ ಅನರ ಬಿಡಾರ. ಅವರ ಮಟ್ಟಿಗೆ ಜೈಲಿನ ಕಿಟಿಕಿಗಳು ಬಂದೀಖಾನೆಯನ್ನು ಸೃಷ್ಟಿಸಲಾರವು, ಕಬ್ಬಿಣದ ಸಲಾಕಗಳು ಪಂಜರವನ್ನು ಮಾಡಲಾರವು’? ಎಂಬ ಮಾತು ಸತ್ಯ, ಗಾಂಧೀಜಿ ಮತ್ತೆ ೧೯೩೩ ನೇ ಮೇ ಎಂಟನೇ ತಾರೀಕು ಆತ್ಮಪರಿ ಶುದ್ಧತೆಗೆಂದು ಇಸ್ಪತ್ತೊಂದು ದಿನಗಳ ಉಸವಾಸ ಕೈಕೊಂಡರು. ಇದನ್ನು ಕೇಳಿದ ಸರ್ಕಾರ ಅವರನ್ನು ಬಿಡುಗಡೆ ಮಾಡಿದರು. ಸರೋಜಿನಿಯವರನ್ನೂ ಬಿಡುಗಡೆ ಮಾಡಿದರು. ಅವರ ಶುಶ್ರೂಷೆಯಿಂದ ಗಾಂಧೀಜಿ ಸಾವಿನ ಬಾಯಿಂದ ತಪ್ಪಿಸಿಕೊಂಡರು. ಉಪವಾಸ ಮುಗಿದನಂತರ ಗಾಂಧೀಜಿ ಜೊಂಬಾಯಿನ ಬಳಿ ಸಮುದ್ರ ತೀರದಲ್ಲಿರುವ ಜುಹು ಎಂಬ ಸ್ಥಳಕ್ಕೆ ನಿಶ್ರಾಂತಿಗಾಗಿ ಹೋದರು. « ಶೆಟ್ಟ ಕುಂತಲ್ಲೇ ಪಟ್ಟಣ? ಎಂದ ಹಾಗೆ ಗಾಂಧಿ ಇದ್ದಲ್ಲಿ ಜನ ಮುತ್ತುತ್ತಿದ್ದರು. ಅವರನ್ನೆಲ್ಲ ಹತ್ತಿರ ಬರದಂತೆ ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿರುತ್ತಿ ರಲಿಲ್ಲ. ಆದರೆ ಹಾಗೆ ಭಾಗ್ಯವಿಧಾತನ ಹಿಂದೆ ೧೦ಕ್ಕಿ ತಡೆಯದಿದ್ದರೆ ಅವರಿಗೆ ವಿಶ್ರಾಂತಿ ಸಿಗುತ್ತಿರಲಿಲ್ಲ. ಆ ಕೆಲಸ ಮಾಡಲು ಸಿದ್ದರಾದರು ಸರೋಜಿನಿ. ಆಕೆಯೊಬ್ಬರೇ ಯಾರಿಗಾದರು ಏನಾದರೊಂದು ಹೇಳಿ ಹಿಂದಕ್ಕೆ ಕಳುಹಿಸಿ, ಗಾಂಧೀಜಿಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಶಕ್ತಿ ಪಡೆದಿದ್ದರು. ಅದು ಬಹು ಕಷ್ಟದ ಕಲಸ, ಅಲ್ಲದೆ ಅದು ಅಷ್ಟೇ ಸೂಕ್ಷ್ಮನಾದುದೂ ಆಗಿತ್ತು. ಆದರೆ ಸರೋಜಿನಿ ಆ ಕೆಲಸ ವನ್ನು ನಿರ್ವಹಿಸಿದರು. ತಮ್ಮ ಆರೋಗ್ಯವು ಸರಿಯಾಗಿಲ್ಲದಿದ್ದರೂ ಗಾಂಧೀಜಿಯ ಆರೋಗ್ಯ ಹೆಚ್ಚೆಂದು ಭಾವಿಸಿದರು... ತಾಯಿಹುಲಿ ಮರಿಯನ್ನು ಕಾಯುವಂತೆ ಸರೋಜಿನಿ ಗಾಂಧೀಜಿಯಮೇಲೆ ಕಾವಲು ಕೂತರು. ಹೀಗೆ ಮಗನ ಯೋಗಕ್ಷೇಮವನ್ನು ನೋಡಿಕೊಂಡಂತೆ ತಮ್ಮನ್ನು ನೋಡಿಕೊಳ್ಳುತ್ತಿದ್ದ ಸರೋಜಿನಿಯನ್ನು ಗಾಂಧೀಜಿ « ಅಮ್ಮಾಜಾನ್‌ ' ಎಂಬ ಅಡ್ಡ ಹೆಸರಿನಿಂದ ಕರೆದರು. ಆ ಹೆಸರನ್ನು ಸಾರ್ಥಕಮಾಡಿಕೊಂಡರು ಸರೋಜಿನಿ. ಅದನ್ನು ನೋಡಿಯೇ ಗಾಂಧೀಜಿಯನರ ಕಾರ್ಯದರ್ಶಿ ಯಾಗಿದ್ದ ಪ್ಯಾರೆಲಾಲರು ಸರೋಜಿನಿಯನ್ನು “ ವರ್ಣಮಯ ವ್ಯಕ್ತಿ-- ಪೂಜ್ಯಭಾವನಿಲ್ಲದ ಪೂಜೈ The mother irreverent ? ಎಂದು ಕರೆದಿದ್ದಾರೆ. ಉಪವಾಸದಿಂದ ಮುಕ್ತರಾಗಿ ಪೂಜೈಯಿಂದ ಹಾರೈಕೆ ಪಡೆದ ಗಾಂಧೀಜಿ ಸಬರ್ಮತಿ ಆಶ್ರಯವನ್ನು ಮುಚ್ಚಿ ಬಿಟ್ಟರು. ದಂಡಿ ಉಫ್ಫಿನ ಸತ್ಯಾಗ್ರಹಕ್ಕೆ ಹೋಗುವಾಗ ಸ್ವರಾಜ್ಯ ಸಿಗುವವರೆಗೆ ಸಬರ್ಮತಿಗೆ ಹಿಂದಿರು ಗುವುದಿಲ್ಲ ಎಂದು ಹೇಳಿ ಹೋಗಿದ್ದರು. ಈಗ ಆಶ್ರಮವನ್ನೇ ಮುಚ್ಚಿ ಬಿಟ್ಟಿ ರು. ಇದ್ದೊಂದು ಮನೆಯ ಕದ ಮುಚ್ಚಿದ ಈ « ನಗ್ನ ಫಕೀರ' ಮತ್ತೇನು ಅನಾಹುತ ಮಾಡುವನೋ ಎಂದು ಹೆದರಿದ ಸರ್ಕಾರ ಅವರನ್ನು ಪುನಃ ದಸ್ತಗಿರಿ ಮಾಡಿತು. ಮತ್ತೊಮ್ಮೆ ಚಳುವಳಿ ಆರಂಭವಾಯಿತು. ಗಾಂಧೀಓಿಯನ್ನು ಪುನಃ ಬಿಡುಗಡೆ ಮಾಡಿದರು. ಈಗ ಗಾಂಧೀಜಿ ಹರಿ ಜನೋದ್ಧಾರದ ಪ್ರವಾಸ ಕೈಕೊಂಡರು. ದೇಶದಲ್ಲೆಲ್ಲಾ ತಿರುಗಿ ನಿಧಿ ಶೇಖರಿಸಿದರು. ಇದಾದನಂತರ ೧೯೩೪ ರಲ್ಲಿ ಖಾದೀ ಪ್ರಚಾರ ಕೈಕೊಂಡರು. ಹೋರಾಟವನ್ನು ಬಿಟ್ಟು ರಚನಾತ್ಮಕ ಕಾರ್ಯದಲ್ಲಿ ಮಗ್ಗರಾದರು, ಗಾಂಧೀಜಿ ಒನ್ಮೊಮ್ಮೆ ಒಗಟಿನ ವ್ಯಕ್ತಿಯಾಗುತ್ತಿದ್ದರು. ಯಾವುದನ್ನು ಏತಕ್ಕೆ ೧೦೪ ಸರೋಜಿನಿದೇವನಿ ಮಾಡುತ್ತಾರೆಂದು ಜನಗಳಿಗೆ ಹೋಗಲಿ ಅನರ ಹತ್ತಿರದವರಿಗೇ ಅರ್ಥ ವಾಗುತ್ತಿ ರಲಿಲ್ಲ. ಕಾಂಗ್ರೆಸ್ಸನ್ನೇ ತ್ಯಜಿಸಿದರು. ಸಾಮೂಹಿಕ ಚಳುವಳಿ ಬೇಡ, ವೈಯಕ್ತಿಕ ಚಳುವಳಿ ನಡೆಯಲೆಂದರು. ಇದರಿಂದ ಮುಖ್ಯವಾಗಿ ದೇಶಕ್ಕೆ ಬೇಕಾಗಿದ್ದ ನಿಶ್ರಾಂತಿಯನ್ನು ಒದಗಿಸಿಕೊಟ್ಟಿ ರು. ಮಹಾಸನು ರಕ್ಕೆ ಮುನ್ನ ನಡೆಯುವ ಸಿದ್ಧತೆಯಂತೆ ಅನರು ಮೌನನಾಗಿ ಸಿದ್ಧನಾಗು ತ್ರಿದ್ದರೋ ಏನೋ! ೧೪. ವರ್ಣಮಯ ವ್ಯಕ್ತಿ ಸರೋಜಿನಿ ನಿಜವಾಗಿಯೂ ವರ್ಣಮಯ ವ್ಯಕ್ತಿ. ಅವರ ಜೀವನವೇ ವರ್ಣಮಯವಾಗಿತ್ತು. ಅವರು ಜೀವನದ ನಾನಾ ಕ್ಷೇತ್ರಗಳಲ್ಲಿ ತಮ್ಮ ವೈವಿಧ್ಯಮಯ ಬಣ್ಣ ಗಳನ್ನು ಎರಚಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷರಾದವರು ೧೯೩೦ ರಲ್ಲಿ ಅಖಿಲ ಭಾರತ ಸ್ರೀ ಸಮ್ಮೇಳನದ ಅಧ್ಯಕ್ಷಿಣಿಯರಾದರು. ಬಹಳ ಕಾಲ ಆ ಸ್ಥಾನದಲ್ಲಿದ್ದು ಸ್ತ್ರೀ ಆಂದೋಲನದ ಬಗ್ಗೆ ಕಾರ್ಯ ನಡೆಸಿದರು. ಇಂದು ನೂರಾರು ಜನ ಶ್ರ್ರೀಯರು ಉನ್ನತ ಹುದ್ದೆ ಗಳಲ್ಲಿ ದ್ದಾರೆ ರಾಯಭಾರಿಗಳಾಗಿದ್ದಾ ರೆ, ಮಂತ್ರಿಗಳಾಗಿದ್ದಾರೆ ಮತ್ತು ಪಾರ್ಲಿ ಮೆಂಟನಲ್ಲಿದ್ದಾರೆ. ಇದಕ್ಕೆ ಕಾರಣ ಸರೋಜಿನಿದೇವಿಯವರು. ಇಡೀ ಭಾರತದೆಲ್ಲಿ ಸರೋಜಿನಿ ಮತ್ತು ಮಾರ್ಗರೆಟ್‌ ಕಜಿನ್ಸ ರಷ್ಟು ಸ್ತ್ರೀ ಉನ್ನತಿ ಗಾಗಿ ದುಡಿದವರು ಯಾರೂ ಇಲ್ಲ. ಅವರನ್ನು « ಮಹಿಳೆಯರ ' ಅಭಿವ ದ್ದ ಗಾಗಿ ದುಡಿದ ಅಗ್ರದ್ವಯ' ರೆಂದು ಸ್ಯ ಜಟ ನೋಡದೆ ಹೇಳ ಬಹುದು. ಸರೋಜಿನಿಯ ಸ್ಮಾರಕವಾಗಿ ದೆಹಲಿಯಲ್ಲಿ ಅಖಿಲ ಭಾರತ ಶ್ರೀ ಸಮ್ಮೇಳನ ಒಂದು ಭವನವನ್ನು ತೆರೆಯಿತು. ಆಗ ನೆಹರೂ “ಸರೋಜಿನಿ ನಾಯಿಡುರವರಲ್ಲಿ ಹೆಂಗಸ ಂಗೆ ಯೋಗ್ಯವಾದ ಮೃ ದು ಸ ಭಾವವೂ ರಾಷ್ಟ್ರಿ ಯ ಜೀವನವನ್ನು ರೂಪಿಸಲು ಬೇಕಾದ ಕೆಚ್ಚೆ ಯೂ ಸರಿಸಮಾನ ವಾಗಿದ್ದು ವು ಎಂದು ಹೇಳಿದರು. ೧೯೩೩ ರಲ್ಲಿ ಮತ್ತೊ ೦ದು ಗೌರವ ಸರೋಜಿನಿಯವನರಿಗೆ ಒದಗಿತು. ಆ ವರ್ಷ ಹಿ. ಇ. ಎನ್‌. 72. E. N.) ಎಂಬ ಸಾಹಿತಿಗಳ ಸ ಸಂಸ್ಥೆ ಸ್ದಾ ಪಿತ ವಾಯಿತು. ಇದು ಕವಿಗಳ ಮತ್ತು ನಾಟಕ ಕರ್ತರ (Poets and play- ೪71068 7), ಸಂಪಾದಕರ ಮತು ಪ ಪ್ರಬಂಧಕಾರರ(Editors and Essayi- sts-E) ಮತ್ತು rice ಸಿವಾ ) ಒಕ್ಕೂಟ. ಇದು ಅಂತರರಾಷ್ಠಿ (ಯ ಸಂಸ್ಥೆ, ಈ ಸಂಸ್ಥೆಯ ಭಾರತ ಶಾಖೆಯ ಉಪಾ ಧ್ಯಕ್ಷರಾಗಿ Pas ಸಂಸ್ಥೆಯ ಆರಂಭದಲ್ಲಿಯೇ ಆರಿಸಲ್ಪಟ್ಟರು. ಅಧ್ಯಕ್ಷರಾಗಿ ರವೀಂದ ದ್ರನಾಥ ಠಾಕೂರರು ಆರಿಸಲ್ಪಟ್ಟರು. ಈ ಸಂಸ್ಥೆ ಯ ಅಧ್ಯಕ್ಷ ಉಪಾಧ್ಯ ಕ್ಷರಾಗುವುದು ಬಹು ದೊಡ್ಡ ಗೌರವ. ೧೯೩೩ ರಲ್ಲಿ ಅದರ 8 ೧೦೬ ಸರೋಜಿನಿದೇವಿ ಉಪಾಧ್ಯಕ್ಷರಾದ ಸರೋಜಿನಿ ೧೯೪೧ ರಲ್ಲಿ ರನೀಂದ ನಾಥರು ತೀರಿಕೊಂಡ ಮೇಲೆ ಅದರ ಅಧ್ಯಕ್ಷರಾಗಿ ಆರಿಸಲ್ಪ ಟ್ರಿ ರು.ಆವರು ೧೯೪೯ ರಲ್ಲಿ ತೀರಿಕೊಳ್ಳು ವ ವರೆಗೂ ಅಧ್ಯಕ್ಷರಾಗಿದ್ದರು. 'ಅನರನ್ನು ಅಧ್ಯಕ್ಷರನ್ನಾಗಿ ಗಿ ಚ! ಮುಂಬಯಿ ನಿಶ್ಚನಿದ್ಯಾ ನಿಲಯದ ಉಪ ud ಆರ್‌, ಹಿ. ಮಸಾನಿಯ ವರು ಸರೋಜಿನಿಯ ಮೇಲೆ ಯನ್ನು ಕುರಿತು ಹೀಗೆ pide " ನಮ್ಮ ಸಂಸ್ಥೆ ಯಲ್ಲಿ ಸರೋಜಿನಿಯ ಮುಟ್ಟಕ್ಕೆ ಬರುವವರು ಯಾರಾದರೂ ಇದ್ದಾ ರೆಯೇ? ಇಲ್ಲ. ಸಾರಸ್ವತ ಪ್ರಪಂಚದಲ್ಲಿ ನಮ್ಮನ್ನು ಪ್ರತಿನಿಧಿಸಲು ಅವರಿ ಗಿಂತ ದೊಡ್ಡವರು ಯಾರಿದ್ದಾರೆ? ಇಲ್ಲ. ಪ್ರತಿಭಾನ್ನಿತ ಕವಯಿತ್ರಿಯಾಗಿ, ಬಹು ಸೊಗಸಾದ ವಾಗ್ಮಿಯಾಗಿ, ಭಾರತದ ಸಂಸ್ಕ ಎಕಿಯನ್ನು ಸರಿಯಾಗಿ ನಿರೂಪಿಸಬಲ್ಲ ಉನ್ನತ ವ್ಯಕ್ತಿಯಾಗಿ, ಗಾಢ ರಾಸ ಶ್ರೇಮಿಯಾಗಿ, ಸುಧಾ ರಣೆಯಲ್ಲಿ ಎತ್ತಿದ ಕ್ಸ 3 ಜಾ ಕೊನೆಯದಾಗಿ ಭಾರತ ದೇಶದ ನಡೆನುಡಿಗಳ ಸುಸಂಸ್ಕೃತ ಆಟ ಭಾರತದ ಕೀರ್ತಿಯನ್ನು ಬೆಳಗಿದವರು ಅವರಿ ಗಿಂತ ಹೆಚ್ಚಿನವರು ಇಂದು ಯಾರಿದ್ದಾರೆ? ಇಲ್ಲ. ಇಂದು ಭಾರತದಲ್ಲಿ ಮಹಾತ್ಮ ಗಾಂಧಿಯನ್ನು ಬಿಟ್ಟಿರಿ ಉಳಿದೆಲ್ಲರನ್ನೂ ಮೀರಿ ನಿಲ್ಲುವ ವ್ಯಕ್ತಿ ಮತ್ತಾರಾದರೂ ಇದ್ದಾ ರೆಯೇ? ಇಲ್ಲ.” ರವೀಂದ ದ್ರನಾಥರ ಸ್ಥಾನವನ್ನು ಅಲಂಕರಿಸಬೇಕಾದಕೆ "ಅದೇ ಫೆ ಥೇತ್ರ ದಲ್ಲಿ ಹೆಸ ರಾದಂಧ ವ್ಯಕ್ತಿ ಬೇಕಾಗಿತ್ತು. ಅದಕೊ (ಸ್ಫರವೇ ಪ್ರೊಫೆಸರ್‌ ra ಡಿ. ಅಲ್ಬೇಕರ್‌. "ಎಂಬುವರು ಆ ಸಂದರ್ಭದಲ್ಲಿ “ ನಾವು ಭಾರತದ ಕಾಜಾಣದ (Skylark) ಜಾಗದಲ್ಲಿ ಕೋಗಿಲೆಯನ್ನು (Nightingale) ಕುಳ್ಳಿ ರಿಸುತ್ತಿ ದ್ದೆ ನೆ? ಎಂದು ಹೇಳಿದ್ದು. ಅಧ್ಯ ಕತೆಯ ಗೌರವವನ್ನು ಸ್ವಿ (ಕರಿಸುತ್ತಾ “ಸರೋಜಿನಿ ನಮ್ರ ಕೆಯ ನುಡಿಗಳನ್ನಾ ads, " ನಾನು ನೇವು ನಿಮಿತ್ತ ಮಾತ್ರ. ನಾನು ಕೆನಳಲು, ಗಾಂಧಿ ನನ್ನ ಕೃ ಸ್ಟ » ಎಂದು ತಮಗೆ ದೊರೆತ ಗೌರವಕ್ಕೆ ಕಾರಣವನ್ನು ಸೂಚಿಸಿದರು. ಇ. ಬನ್‌. ಅಧ್ಯ ಕ್ಷಿ! ಕ್ಷಿಣಿಯಾಗಿದ್ದಾ ಗ ಅವರು ಬಹು ಉಪ ಯುಕ್ತವಾದ Rabu 2 ಕಾ ಒಮ್ಮೆ ಅವರು ಸಾಹಿತ್ಯ ದ ಸ್ಥಾನವನ್ನು ತುರಿತು ಹೀಗೆ ಹೇಳಿದರು ಕಿ ಟ್ಟ ಪ್ರಸಂಜದ ನಿಜವಾದ ಶಾಸ ಸನ ಕೌಾರರೆಂದರೆ ಸರಸ್ಪತಿಯ ಸುಪುತ್ರರು. ಯುಗಯುಗಗಳಲ್ಲಿ ಶಾಶ್ಚತವಾದು ದೆಂದರೆ ಬರೆದ ಮಾತು, ನುಡಿದ ಮಾತು. ದೊರೆಗಳು ಮರೆತುಹೋಗುತ್ತಾ ಡೆ. ಶಾಸನಕಾರರು, ಯೋಧರು, ಪುರೋಹಿತರು ಸ್ಮ ವತಿಯಿಂದ ಜಾರಿ ಹೋಗು ವರ್ಣಮಯ ವ್ಯಕ್ತಿ ೧೦೬ ಫ್ಲಾರೆ. ಅಥವಾ ಅವರು ಜ್ಞಾಸಕದಲ್ಲಿದ್ದರೆ ಅಲ್ಲಿ ಇಲ್ಲಿ ಅಗೆದು ತೆಗೆದ ಹೆಳೆಯ ಮೂರ್ತಿ ಅಥವಾ ನಾಣ್ಯಗಳಲ್ಲಿ ಅಲ್ಪ ಸ್ವಲ್ಪ ಜ್ಞಾಸಕ ಬರ ಬಹುದು. ಆದರೆ ಪ್ರಪಂಚದಲ್ಲಿ ನಿಜವಾಗಿಯೂ ಶಾಶ್ವತವಾದುದೆಂದರೆ ದಾರ್ಶನಿಕರ ದರ್ಶನ, ಹಾಡಿದವರ ಹಾಡು ಮತ್ತು ಮಾನವ ಹೃದಯದ ಭಾವಗಳನ್ನೂ ಆಶೋತ್ತರಗಳನ್ನೂ ಶಬ್ದದಲ್ಲಿ ಸೃಷ್ಟಿಸಿದ ಸಾಹಿತ್ಯ ಮಾತ್ರ. ಪ್ರಪಂಚಕ್ಕೆ ಶಾಂತಿ ದೊರೆಯುವುದು ಸತ್ತ ಸೌಂದರ್ಯ ಸೌಶೀಲ್ಯಗಳ ಪಂಕ್ತಿಗೆ ಸೇರಿದ ಮಹಾ ಸ್ರೀ 0 ಮಾತ್ರ. ಆ ಸ್ತ್ರೀಪುರುಷರು ಮಾಡಿದ ಸೃಷ್ಟಿ ಮಾತಿನಲ್ಲಿ ಕಾಣಬಹುದು, ಬರೆಹದಲ್ಲಿ ಕಾಣಬಹುದು ಸರಳ ಗದ್ಯದಲ್ಲಿರಬಹುದು, ವೀರ್ಯವತ್ತಾದ ಕಾವ್ಯದಲ್ಲಿರಬಹುದು. ಅದು ಮಾನವನ ಹೈದಯವನ್ನು ತಾಕಿ ಅಲ್ಲಿ ಪ್ರತಿಧ್ವನಿಯನ್ನೆಬ್ಬಿಸುತ್ತದೆ. ಅಂಥಾ ದ್ದರಿಂದ ದೊರೆಯುವ ಶಾಂತಿಯೇ ಶಾಶ್ವತ ಶಾಂತಿ. ಉಳಿದುದೆಲ್ಲ ಬರಿ ಭ್ರಾಂತಿ 4? ಮತ್ತೊಮ್ಮೆ ಅವರು ಜಾನಪದ ಸಾಹಿತ್ಯದ ಮೇಲೆ ಮಾಡಿದ ಭಾಷಣ ಬಹು ಬೋಧಪ್ರದವಾಗಿತ್ತು : “ಜನತೆಯ ನಾಡಿಯನ್ನು ಜನಸದ ಗೀತೆಗಳಲ್ಲಿ ನೋಡಬೇಕು. ಯಾವ ದೇಶದಲ್ಲಿಯೇ ಆಗಲಿ ಜನತೆಯ ಹೃದಯವನ್ನು ತಿಳಿಯಬೇಕಾದರೆ ಜಾನಪದ ಗೀತೆಗಳನ್ನು ಹೊಕ್ಕು ನೋಡ ಬೇಕು. ಎಲ್ಲಾ ಜನತೆಗಳ ಜಾನಪದ ಗೀತೆಗಳನ್ನು ಒಂದೇ ಭಾಷೆಗೆ ಅನುವಾದಿಸಿ ನೋಡಿದರೆ ಆಗ ಗೊತ್ತಾಗುವುದು ಪ್ರಸಂಚದ ಎಲ್ಲಾ ಜನ ತೆಯ ಮನಸ್ಸು ಮೂಲತ : ಒಂದೇ ಎಂದು ಮಾನವರೆಲ್ಲರ ಬೇರು ಒಂದೆ ಎಂದು, ಅವರನ್ನು ಬೇರ್ಪಡಿಸುವುದು ಅಸಾಧ್ಯ ಎಂಬುದು ನಮಗೆ ಅರಿ ವಾದಾಗ ರೋಮಾಂಚವಾಗುವುದು. ಮಾನವ ಜನಾಂಗವನ್ನು ಕೊಂಬೆಗಳಲ್ಲಿ ಬೇರ್ಸಡಿಸಬಹುದೇ ಹೊರತು ಬುಡದಲ್ಲಿ ಬೇರ್ಪಡಿಸುವುದು ಸಾಧ್ಯವಿಲ್ಲ.” ಹೀಗೆ ಸರೋಜಿನಿ ನಾನಾ ಕ್ಷೇತ್ರಗಳಲ್ಲಿ ತಮ್ಮ ಪ್ರಭೆಯನ್ನು ಬೀರುತ್ತ ಬಂದರು. ಗಾಂಧೀಜಿಯವರ ಕಾರ್ಯದಲ್ಲಿ ಅವರ ಯೋಜನೆ ಗಳಲ್ಲಿ ಸರೋಜಿನಿದೇವಿ ಮುಖ್ಯಪಾತ್ರ ವಹಿಸಿದರು. ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿಯಲ್ಲಿ ಸರೋಜಿನಿ ಎಂದರೆ ಎಲ್ಲರೂ ಅವರ ಮಾತಿಗೆ: ಕಿವಿಗೊಡುತ್ತಿದ್ದರು, ಕಷ್ಟದ ಪರಿಸ್ಥಿ ತಿಯೊದಗಿ ಎಲ್ಲರೂ ತಲೆ ಕೆರೆದು ಕೊಳ್ಳುವಾಗ ಸರೋಜಿನಿ ಆ ಕಷ್ಟವನ್ನು ಸುಲಭವಾಗಿ ಸರಿಹರಿಸುತ್ತಿ ದ್ದ ರು. ೧೦೪ ಸರೋಜಿನಿದೇಷಿ ಪರಿಸ್ಥಿ ತಿ ಬಿಡಿಹ್‌ಯಿಸಿ ಒಬ್ಬರೊಬ್ಬರಿಗೆ ಮುಖ ಮುನಿಸು ಆದಾಗ ಸರ್ಕೋ ಜಿನಿ ತಮ್ಮ ಹಾಸ್ಯದಿಂದ ಎಲ್ಲರನ್ನೂ ನಗಿಸಿ ಆನಂದ ವಾತಾನರಣನನ್ನು ಉಂಟುಮಾಡುತ್ತಿದ್ದ ರು. ಸರ್ದಾರ್‌ ಸಟೇಲರು ಹೇಳಿದಂತೆ “ಆ ಅನರ ಮುಖದಲ್ಲಿ ನಗು ಬುಗ್ಗೆ ಬುಗ್ಗೆಯಾಗಿ ಉಕ್ಕುತ್ತಿತ್ತು. 'ಒಂದು ಕೋಣೆ ಯನ್ನೋ ಅಥವಾ ಒಂದು ಸಭೆಯನ್ನೋ ಪ್ರವೇಶಿಸಿದರೆ ನೂರಾರು ದೀಪಗಳು ಒಂದೇ ಸಲ ಹತ್ತಿಕೊಂಡಂತಾಗುತ್ತಿತ್ತು. ಅವರು ಹೋದಿಡೆ ಯಲ್ಲೆಲ್ಲಾ ಬೆಳಕು ಹೊಳಪನ್ನು ಬೀರುತ್ತಿದ್ದರು » ಒಟ್ಟಿ ನಲ್ಲಿ ಅವರಿಲ್ಲದ ಕಾಂಗ್ರೆಸ್ಸಿನ ಸಭೆಗಳಲ್ಲಿ ಕಳೆಯುತ್ತಿ ರಲಿಲ್ಲ. ಇಷ್ಟೇ ಅಲ್ಲ. ಕಾಗದ ಪತ್ರಗಳಲ್ಲಿಯೂ ಸರೋಜಿನಿದೇವಿ ಬೇಜಾ ರಾದ ಜೀವಿಗಳಿಗೆ ಬೇಜಾರು ಕಳೆಯುವಂತೆ ವಿನೋದವಾಗಿ, ಹಾಸ್ಯವಾಗಿ ಬರೆಯುತ್ತಿದ್ದರು. ೧೯೨೬ ನೇ ಅಕ್ಟೋಬರ್‌ ೧೫ ರಲ್ಲಿನೆಹೆರು ಅವರಿಗೆ ಬರೆದ ಪತ್ರವನ್ನು ಓವಿ : “ ನನ್ನ ಪ್ರೀತಿಯ ಜವಾಹರ್‌, ನಿನ್ನ ಬಗ್ಗೆ ನಾನಾ ಬಗೆಯ ಸಂತೋಷದ ಸುದ್ದಿಗಳು ಬರು ತ್ತಿವೆ. ನಿನ್ನ ಆರೋಗ್ಯ ಚೆನ್ನಾಗಿ ಸುಧಾರಿಸಿದೆಯೆಂದು ಕೇಳಿ ನನಗೆ ಹಿಡಿಸಲಾರದ ಸಂತೋಷ. ಇಲ್ಲಿ ನಾನು ದಿನ ಬೆಳಗೆದ್ದರೆ ಸಂಚಾರ ಮಾಡುತ್ತ ಸಣ್ಣ ಪುಟ್ಟಿ ವ್ಯಾಜ್ಯಗಳನ್ನು ಪರಿಹರಿಸಿ ಸಾಕಾಗಿದೆ. ನಾನೂ ನಿನ್ನಂತೆ ಸಮುದ್ರದಾಜೆ ಹೋಗಿದ್ದರೆ ಚೆನ್ನಾಗಿತ್ತೆನಿಸುತ್ತದೆ. ಈಗ- ಈ ಸಮಯದಲ್ಲಿ-- ನನಗೆ ಮ್ಫೆ ಸ್ವಸ್ಥ ವಿಲ್ಲ. ಪದ್ಮಜ ಬಹು ಚೆನ್ನಾ ಗಿದ್ದಾಳ. ಲೀಲಾಮಣಿಗೆ ಆಪರೇಷನ್‌ ಆಯಿತು. ಇನ್ನೂ ಹಾಸಗೆ ಯಲ್ಲಿದ್ದಾಳೆ. ಹೆಡಜಿ ಹಾಜಿಗಳು ಬೇಜಾರಾಗಿ ಹಿಂದಿರುಗಿದರು. ಮೌಲಾನರ ಮಾತು ಜಾಸ್ತಿಯಾಗಿದೆ. ಸೌದರ ಬಗ್ಗೆ ಅನಾವಶ್ಯಕ ವಾದ ಮಾತುಗಳನ್ನಾಡುತ್ತಾರೆ. ಷಾಯೇಬ ಅಷ್ಟೇನೂ ಸುಖವಾ ಗಿಲ್ಲ. ಬೊಂಬಾಯಿನಲ್ಲಿ ಏನಾದರೂ ವ್ಯಾಪಾರ ಮಾಡಬೇಕೆಂದು ಯೋಚಿಸುತ್ತಿದ್ದಾನೆ. ಕಳೆದ ಹಲವಾರು ತಿಂಗಳಿನಿಂದ ಅನ್ಸಾರಿ ರಾಜತ್ವ ದ ಬಗ್ಗೆ ಹಾಲು ಹಿಂಗಿದ ನರ್ಸಿನಂತಿದ್ದಾ ನೆ. ಬಹು ಬೇಜಾ ರಾದಂತೆ ಕಾಣುತ್ತಿ ದ್ದಾ ನೆ... ಥರ್ಮಾಮೀಟರು, "ಮುಕ್ಕಳಿಸುವ ದ್ರ ದವ ಮತ್ತು ಬ್ಯಾಂಡೇಜುಗಳ ಮಧ್ಯೆ ಖೈದಿಯಾಗಿದ್ದಾ ನೆ-ಅವುಳೇ ವರ್ಣಮಯ ವ್ಯಕ್ತಿ ೧೦೪ ತನ್ನ ದಾಸ್ಯದ ಏಕ್ಸೆಕ ಗೆಳೆಯರೋ ಎಂಬಂತೆ....ನೀನು ನನ್ನ ಬರೆಹ ವನ್ನು ಓದಬಲ್ಲೆಯೋ ಹೇಗೊ ಕಾಣೆ. ನೋವಿರಿಂದ ನನ್ನ ಮುಂಗೈ ಹಿಡಿದುಕೊಂಡಿದೆ. ಇಕ್ಸಾಲರ ಮಾತಿನಲ್ಲಿ ಹೇಳುವುದಾದರೆ ( ಮೈ ಸರಾಫ್‌ ದರ್ದ್‌ ಹೈ' ಜವಾಹೆರ್‌, ನಮಸ್ಫಾರ.... ಹುಡುಗಿಯರಿಗೆ- ತಾಯಿ ಮತ್ತು ಮಗಳಿಗೆ-ನನ್ನ ಆಶೀರ್ವಾದ. ನಿನ್ನ ಪ್ರೀತಿಯ ಅಕ್ಕ ಸರೋಜಿನಿ.” ಸರೋಜಿನಿಯ ಸಮ್ಮುಖದಲ್ಲಿ ನೆಹೆರೂ ತಮ್ಮನಂತೆ ವರ್ತಿಸುತ್ತಿದ್ದರು ತುಂಬಾಟಿ ಮಾಡುತ್ತಿದ್ದರು. ಆನಂದ ಭವನದಲ್ಲಿ ಬೆಳಗಿನ ತಿಂಡಿಗೆ ಕುಳಿತಾಗ ನೆಹರೂ ಅಕ್ಕನನ್ನು ಹೆಂಗಿಸಲು " ಭಾರತದ ಕೋಗಿಲೆಯೇ, ಸ್ವಲ್ಪ ಹೊತ್ತು ಸುಮ್ಮನಿರುವೆಯಾ' ಎಂದರೈೆ,ಸರೋಜಿನಿ ಅದಕ್ಕೆ ಮಾರುತ್ತರ ವಾಗಿ ಭಾರತದ ಅನರ್ಫ್ಯರತ್ನವೇ, ದಯವಿಟ್ಟು ಇತ್ತ ಸಕ್ಕರೆಯಬಟ್ಟಿಲು ಕೊಡುವೆಯಾ?' ಎಂದು ಹೇಳುವರು. ಸರೋಜಿನಿ ಎಲ್ಲರನ್ನೂ ಗೇಲಿ ಮಾಡುತ್ತಿದ್ದರು. ಸರ್ದಾರ್‌ಪಟೀಲ ರನ್ನು ardoli Bull -ಬಾರ್ಡೊಲಿಯ ಬಸವ ಎಂದು ಕರೆಯುತ್ತಿದ್ದರು. ಆಚಾರ್ಯ ಕೃಪಲಾನಿಯವರನ್ನು ಬೆದರು ಬೊಂಬೆ (ಅಂದರೆ ಹೊಲ ಗದ್ದೆ ಗಳಲ್ಲಿ ಕಾಗೆ ಮುಂತಾದ ಹಕ್ಕಿ ಪಕ್ಷಿಗಳನ್ನು ಬೆದರಿಸಲು ನಿಲ್ಲಿಸುವ ಮನು ಸ್ಯಾಕಾರದ ಬೊಂಬೆ) ಎಂದು ನಗಿಸುತ್ತಿದ್ದರು. ಒಮ್ಮೊಮ್ಮೆ ನೆಹರೂ ರವರನ್ನು Prince Charming— ಮೋಹನದ ರಾಜಕುಮಾರ ಎಂದು ಫರೆದು ನೀಡಿಸುತ್ತಿದ್ದರು. ಗಾಂಧೀಜಿಯನ್ನಂತೂ ನೀಡಿಸಿದ್ದೂ ಪೀಡಿಸಿದ್ದೆ. ಆ ಮುದುಕನಿಗೂ ಈ ಮೆದುಕಿಗೂ ಮಧ್ಯೆ ಹಾರುತ್ತಿದ್ದ ಹಾಸ್ಯದ ಚಬಾಕಿಗಳಿಗೆ ಲೆಕ್ಕನೇ ಇರುತ್ತಿರಲಿಲ್ಲ. ೧೯೩೯ರಲ್ಲಿ ಗಾಂಧೀಜಿ ಮುಧ್ಯಸ್ರಾಂತದಲ್ಲಿದ್ದ ವಾರ್ಧಾ ಎಂಬ ಹೆಳ್ಳಿಯಲ್ಲಿ ತಮ್ಮ ಹೊಸ ಆಶ್ರಮವನ್ನು ಸ್ಥಾಪಿಸಿದರು. ಸರೋಜಿನಿಯ ವರು ಆ ಆಶ್ರಮದ ನಿವಾಸಿಯಾಗದಿದ್ದರೂ ಅದರ ಆಗುಹೋಗುಗಳಲ್ಲಿ ಬಹು ಆಸಕ್ತಿ ವಹಿಸಿದರು. ಆಗಾಗ್ಗೆ ಹೋಗಿ ಆ ಮುದುಕನನ್ನು ಗೇಲಿ ಮಾಡದಿದ್ದರೆ ಅವರಿಗೆ ಸಮಾಧಾನವಾಗುತ್ತಿರಲಿಲ್ಲ. ಗಾಂಧೀಜಿಯನ್ನು ೧೧೦ ಸರೋಜಿನಿದೇನಿ ಮಿಕಿ ಮೌಸ್‌ ಸುಂಡಿಲಿ. ಎಂದು ಕರೆದು ಹಾಸ್ಯ ಮಾಡುತ್ತಿದ್ದರು. ಗಾಂಧೀಜಿ ಒಮ್ಮೆ ಸರೋಜಿನಿಯ ವೈಯ್ಯಾರದ ಉಡುಪನ್ನು ನೋಡಿ "ನವವಧುವಿನಂತೆ ಕಾಣುವೆಯಲ್ಲ?' ಎಂದರಂತೆ, ಅದಕ್ಕೆ ಸರೋಜಿನಿ "ಹೌದು ನವ ವರನಿಗೆ ತಕ್ಕ ನವ ನಧು' ಎಂದು ಮಾರುತ್ತರ ಕೊಟ್ಟು ನೆರೆದವರನ್ನೆಲ್ಲಾ ನಗಿಸಿದರಂತೆ. ಹಾಸ್ಯಕ್ಕೆ, ನಿನೋದಕ್ಕೆ ಎತ್ತಿದ ಕ್ಸ ಸರೋಜಿನಿ, ಸ್ವಾತಂತ್ರ್ಯ ಬಂದಮೇಲೆ ಭಾರತದ ಪ್ರಥಮ ಗೌರ್ನರ್‌ ಜನರಲ್‌ ಆಗಿ ಚಕ್ರವರ್ತಿ ರಾಜಗೋಪಾಲಾಚಾರಿಯವರು ನೇಮಿಸಲ್ಪಟ್ಟ ರಷ್ಟೆ. ಆಗ ಅವರು ಸರೋಜಿನಿಯವರಿಗೆ ದೆಹೆಲಿಯಲ್ಲಿದ್ದ ತಮ್ಮ ನಿವಾಸವಾದ ರಾಷ್ಟ್ರ ಭವನ ವನ್ನು ತೋರಿಸುತ್ತ ಹೋದರಂತೆ. ಒಂದೊಂದು ಕೋಣೆಗೂ ಹೋಗಿ ಅಲ್ಲಿದ್ದು ದನ್ನು ವಿವರಿಸಿದರು. ಹೀಗೆ ತೋರಿಸುತ್ತ ಒಂದು ಮಲಗುವ ಕೋಣೆಗೆ ಬಂದರು. ಆ ಭವ್ಯವಾದ ಕೋಣೆಯಲ್ಲಿ ಸುಪ್ಪತ್ತಿಗೆ ಇತ್ತು. ಅದರ ಕಡೆ ಕ್ಸ ತೋರಿಸಿ ರಾಜಗೋಪಾಲಾಚಾರಿಯವರು 4« ನನ್ನಂತಹ ಸರಳ ಜೀವಿಗೆ ನಮ್ರತೆಯಿಂದ ಬಾಳುವವನಿಗೆ ಆ ಸುಪ್ಸತ್ತಿಗೆಯಿಂದೇನು ಉಪಯೋಗ? ೨? ಎಂದು ಅಂದರಂತೆ. ಶ್ರೀಮತಿ ಸರೋಜಿನಿ ನಕ್ಕು ಮಾರುತ್ತರವಿತ್ತರಂತೆ : « ನೋಡಿ ರಾಜಾಜಿ, ನಾನು ಹಿಂದೆ ನಿಮ್ಮ ಕಷ್ಟ ಗಳನ್ನೆಷ್ಟೋ ಪರಿಹರಿಸಿದ್ದೇನೆ. ಆದರೆ ಈಗ ಒದಗಿರುವ ನಿಮ್ಮ ಒಂಟಿತನದ ಸಮಸ್ಯೆಗೆ ನನ್ನಿಂದ ಯಾನ ಸಹಾಯವನ್ನೂ ಹವು ಸಿರೀಕ್ಷಿಸಕೂಡದು.? ದೆಹಲಿಯ ಭಂಗಿ ಕಾಲೋನಿಯಲ್ಲಿ ಗಾಂಧೀಜಿ ಬಿಡಾರಮಾಡಿದ್ದರು. ಅವರ ಪ್ರಾಣ ಅಮೂಲ್ಯವಾದುದೆಂದು ಭಾವಿಸಿದ್ದ ನಮ್ಮ ಸರ್ಕಾರ ಅವ ರನ್ನು ಕಾಯೆಲು ದೊಡ್ಡ ಸಿಬ್ಬಂದಿಯನ್ನೇ ನೇಮಿಸಿತ್ತು. ಇದನ್ನು ನೋಡಿದ ಸರೋಜಿನಿ “ ಭಂಗಿಯಂತೆ ಬಾಳಲು ಎಷ್ಟು ಖರ್ಚಾಗುತ್ತೆ ಎಂಬುದು ಈ ಪುಟ್ಟ ಮನುಷ್ಯನಿಗೆ ಗೊತ್ತಿದೆಯೋ ಹೇಗೋ ಕಾಣೆ” ಎಂದು ನಕ್ಕು ಎಲ್ಲ ರನ್ನೂ ನಗಿಸಿದರು. ಗಾಂಧೀಜಿ ಸರೋಜಿನಿಯವರಲ್ಲಿದ್ದ ಆತ್ಮೀಯತೆ ಬಹಳ ಅಗಾಧ ವಾಗಿತ್ತು. ಅದು ಎಪ್ಟೆಂಬುದನ್ನು ಗಾಂಧೀಜಿಯವರು ಸರೋಜಿನಿಗೂ ಅವರ ಮಗಳಿಗೂ ಬರೆದ ಪತ್ರದಿಂದ ತಿಳಿಯಬಹುದು. ಸರೋಜಿನಿಯವರ ಎರಡನೆ ಮಗ ರಣಧೀರ ತೀರಿಹೋದ. ಮಗನನ್ನು ಕಳೆದುಕೊಂಡ ವರ್ಣನುಯ ವ್ಯಕ್ತಿ ೧೧೧ ತಾಯಿ ಬಹು ದುಃಖದಲ್ಲಿದ್ದಳು. ತಾಯಿಯನ್ನು ಸಂತ್ಸೆಸುವುದಕ್ಕಾಗಿ ಗಾಂಧೀಜಿ ಒಂದು ಪತ್ರ ಬರೆದರು. ಸರೋಜಿನಿ ಗಾಂಧೀಜಿಯವರನ್ನು Spinner of Destiny ಭಾಗ್ಯವನ್ನು ನೂಲುವವೆ ಎಂದು ಕರೆದಿದ್ದರು. ಅದೇ ವಿಶೇಷಣವನ್ನು ಉಪಯೋಗಿಸಿಕೊಂಡು ಗಾಂಧೀಜಿ ಹೀಗೆ ಬರೆದರು: ಆ ನನ್ನ ಪ್ರೀತಿಯ ಗಾಯೆಕ, ಹೆದಿಮೂರನೇ ತಾರೀಕಿನ ನಿನ್ನ ಪ್ರೀತಿಯ ಪತ್ರ ಮುಟ್ಟಿತು. ಅದಕ್ಕೆ ಆಗಲೇ ಉತ್ತರ ಕೊಡದೆ ಈಗ ನಾಲ್ಕು ಮಾತು ಬರೆಯು ತ್ರಿದ್ದೆ. ನಿನ್ನ ಮಾತೃಪ್ರೇಮ ಅಪಾರವಾದದ್ದು. ನಿನ್ನಿಂದ ಬಂದ ತಾರು ಒಬ್ಬ ತತ್ವಜ್ಞನಿಂದ ಬಂದ ತಾರಿನಂತಿತ್ತು. ನಿನ್ನ ತತ್ವವನ್ನು ಸಕಾಲದಲ್ಲಿ ಕಾರ್ಯರೂಸಕ್ಕಿಳಿಸಿದೆ. ನಿನ್ನ ಪತ್ರ ಮಾತೃಪ್ರೇಮ ವೆಂಬ ಮಹತ್ವದ ಗಿರಿಮುಟ್ಟಿದೆ. ನಿನ್ನನ್ನು ಯಾವ ಕಾರಣಕ್ಕಾಗಿ ಹ್ರೀತಿಸಲೋ ಕಾಣೆ. ಕವಯಿತ್ರಿಯಾಗಿಯೇ? ತತ್ವಜ್ಞಾನಿಯಾ ಗಿಯೇ? ಅಥವಾ ತಾಯಿಯಾಗಿಯೇ? ಹೇಳು. ನೂಲುವವ ೫» ನಂತರ ಸರೋಜಿನಿಯ ಎರಡನೇ ಮಗಳು ಲೀಲಾಮಣಿ ಕಾಯಿಲೆ ಬಿದ್ದಳು. ಆಗ ಗಾಂಧೀಜಿ ಸರೋಜಿನಿಗೆ ಹೀಗೆ ಬರೆದರು: | ನನ್ನ ಮುದ್ದು ಗಾಯಕ್ಕಿ ನಾನು ಮಹಾತ್ಮನಲ್ಲ, ಮಹತ್ವವಿನಿತಿಲ್ಲ ನನ್ನಲ್ಲಿ. ಮಹಾ ತ್ಮನ ಚಿನ್ನತನವೂ ಇಲ್ಲ. ಆದರೆ ನಾನು ಒಳ್ಳೆಯ ತಂದೆಯೆಂದು ಗೊತ್ತು. ಆದ್ದರಿಂದ ಒಳ್ಳಯ ತಾಯಿಯಾದ ನಿನಗಾಗಿ ನನ್ನ ಹೃದಯನೆಲ್ಲ ಕರಗಿ ಹರಿಯುತ್ತಿದೆ. ಇದರೊಡನೆ ಒಂದು ಚೀಟಿ ಕಳುಹಿಸಿದ್ದೇನೆ. ಅದನ್ನು ಲೀಲಾಮಣಿಗೆ ಕೊಡು, ಆಕೆ ಅನ್ಯ ರಿಗಲ್ಲದಿದ್ದರೂ ಫಿನಗಾಗಿಯಾದರೂ ಬದುಕುವಳೆಂದು ನಂಬಿದ್ದೇನೆ. ಆಕೆಯ ಆರೋಗ್ಯಕ್ಕೆ ಆಗಾಗ್ಗೆ ಸತ್ರ ಬರೆ. ನೀನು ಹೇಳಿರುವ « ಕ್ಷಣಿಕ ಪ್ರದರ್ಶನ 'ದಲ್ಲಿ ನನಗೆ ಏನೇನೂ ಆಸಕ್ತಿಯಿಲ್ಲ. -——ನೂಲುವವ ” ಲೀಲಾನುಣಿಗೆ ಬರದಿದ್ದ ಚೀಟ ಇದು: ೧೧೨ ಸರೋಜಿಸಿದೇವನಿ “ ನನ್ನ ಮುದ್ದು ಲೀಲಾನುಣಿ, ನಾನು ನಿನ್ನೊಡನೆ ಹಲವು. ವರ್ಷಗಳ ಹಿಂಜಿ “ ಚಿನ್ನದ ಹೊಸ್ಲಿಲಿ?ನಲ್ಲಿದ್ದಾಗ ನೀನು ನನ್ನ ಕೊಡೆಯಮೇಲೆ ಕುಳಿತಿದ್ದ ಪಕ ಬರುತ್ತದೆ: ಈಗೆ ನನ್ನ ಕೊಡೆಯ ಮೇಲೆ ಕುಳಿತುಕೊಳ್ಳ ಲಾರದಷ್ಟು ದೊಡ್ಡವಳಾಗಿರುವೆ, ಆದರೂ ನಾನು ನಿನ್ನ ಬಳಿ ಇದ್ದಿ ದ್ದರೆ ನಿನ್ನ ತಲೆಯೆತ್ತಿ ನನ್ನ ಕೊಡೆಯಮೇಲಿರಿಸಿಕೊಂಡು ವೈದ್ಯರು ಹೇಳುವುದನ್ನೆಲ್ಲಾ pi ತಪ ವದೆ ಕೇಳುತ್ತೆ (ನೆಂದು ಮಾತು ಕೊಡುವನರೆಗೂ ನಿನ್ನ ತಲೆಯನ್ನು” ಬಿಡುತ್ತಿರುಲಿಲ್ಲ. ನಿನ್ನ ಶಿಷ್ಯೆ ಯರು ನಿನಗಾಗಿ ಕಾಯುತ್ತಿದ್ದಾರೆ. ಆದರೆ ಈಜಿಗೆ ಮಗನನ್ನು ಕಳೆದುಕೊಂಡ ತಾಯಿ ನಿನಗಾಗಿ ಹಾತೊರೆಯುತ್ತಿದ್ದಾಳೆ. ಆಕೆ ಗಾಗಿ « ಆಗಲಿ' ಎನ್ನು- ಬದುಕು. ಹ ಪ್ರೀತಿಯ ಬಾಪು” ಸರೋಜಿನಿದೇವಿಯಂತಹ ಶ್ರೀರತ್ನವನ್ನು ಕಡೆದುಕೊಟ್ಟ ಗಾಂಧೀಜಿ ಇನ್ನೂ ಹೆಲವಾರು ರತ್ನಗಳನ್ನು ಕಡೆದಿದ್ದಾರೆ. ಆದರೆ ಸರೋಜಿನಿಯವರ ಮಟ್ಟಿ ಕೈ ಉಳಿದವರು. ಬರಲಾರರು. "; ಶ್ರೀರಾಮಕೃಷ್ಣ ಸರಮಹಂಸರು ಮಹಾಮಾತೆ ಶಾರದಾದೇನಿಯವರನ್ನು ಗ ಪ್ರ ಸಂಚಕ್ಕೆ ಕೊಟ್ಟಿ ರು: ಅವರದು ಆಧ್ಯಾತ್ಮಿಕ ಕೆ ಕೇತ್ರ. ಆದರೆ ಬತತ ಚಾ ಸಮಾಜಿಕ ಘೆ ಕ್ಲೇತ್ರದಲ್ಲಿ ಯಾರೂ ಇರಲಿಲ್ಲ. ಇದನ್ನು ಕಂಡೇ ಸ್ವಾಮಿ ನಿವೇಕಾನಂದರು " ಸ್ತ್ರೀಯರಿಗಾಗಿ ಕೆಲಸಮಾಡಬಲ್ಲ ನಿಜವಾದ ಸಿಂಹಿಣಿ ಬೇಕಾಗಿದೆ? ಎಂದು ಹೇಳಿದ್ದು. ಅಂತಹ ಸಿಂಹಿಣಿಯನ್ನು ಸ್ಪಷ್ಟಿಮಾಡಿದರು ಗಾಂಧೀಜಿ, ಆಡುಮುಟ್ಟದ ಗಿಡನಿಲ್ಲ ಎನ್ನುವಂತೆ ಗಾಂಧೀಜಿ ಮಾಡದ ಕೆಲಸನಿಲ್ಲ. ಬಹುಶಃ ಮಾನವನ ಮಹತ್ವ ಸರಸರ ಪೋಷಕನೆಂದು ಕಾಣುತ್ತದೆ. ಪರಮಹಂಸರಿಗೆ ಜಟ ಜೀ ಶಿಷ್ಯ ಸಿಗದಿದ್ದರೆ ಸರನುಂಸ ರು ಮರೆತ ವ್ಯಕ್ತಿಯಾಗುತ್ತಿದ್ದರೋ ಏನೋ. ಹಾಗೆಯೇ ಗಾಂಧೀಜಿಗೆ ಸರೋಜಿನಿದೇನಿಯಂತಹ ಶಿಷ್ಯ ಸಿಗದಿದ್ದರೆ ಗಾಂಧೀಜಿಯ ವ್ಯಕ್ತಿತ್ವ ಇಷ್ಟು ಪ್ರಜ್ವಲವಾಗಿ ಪ್ರಕಾಶಿಸುತ್ತಿತ್ತೀ ಎಂಬುದು ಸಂದೇಹ. ೧೫. ಆ ಶ್ರೀಕಂಠ ಬಹಳ ಮುಂದುವರಿದ ದೇಶವಾದ ಇಂಗ್ಲೆಂಡಿನಲ್ಲಿ ಸ್ತ್ರೀಯರು ಪಾರ್ಲಿ ಮೆಂಟಿಗೆ ಚುನಾಯಿತರಾಗುನಂತಿಲ್ಲ. ಮೊಟ್ಟಮೊದಲಿಗೆ ಈಗ ತಾನೆ ಎಲಿಜಬೆತ್‌ ರಾಣಿ ಇಬ ರು ಮಹಿಳೆಯರನ್ನು ಹೌಸ್‌ ಆಫ್‌ .ಲಾರ್ಡ್ಸ್ಸ್‌ ಸಭೆಗೆ ನಾಮಕರಣ ಮಾಡಿದ್ದಾರೆ. ರಾಣಿ ಇಲ್ಲದೆ, ರಾಜನೇ ಇದ್ದಿದ್ದ ಪಕ್ಷದಲ್ಲಿ ಇದೂ ಅಸಾಧ್ಯವಾಗಿತ್ತೋ ಏನೋ. ಹೀಗಿರುವಲ್ಲಿ, ಭಾರತದ ಸೀಯರು ರಾಯಭಾರಿಗಳಾಗಿ: ಮಂತ ಗಳಾಗಿ, ಗೌರ್ನರಾಗಿ; ಮಹಾ ನಗರಗಳ ಅಧ್ಯಕ್ಷರಾಗಿ ಮೆರೆದಿದ್ದಾರೆ. ಇದೊಂದು ಸಾಮಾನ್ಯ ವಿಚಾರ ವೆಂದು ತಿಳಿಯಬಾರದು. ಈ ಶತಮಾನದಲ್ಲಿ ಪ್ರಪಂಚದಲ್ಲಿಯೇ ಖ್ಯಾತಿವೆತ್ತ ಭಾರೆತ ಮಹಿಳೆ ಯರಲ್ಲಿ ಸರೋಜಿನಿದೇವಿ ಮತ್ತು ವಿಜಯಲಕ್ಷ್ಮಿ ಪಂಡಿತರು ಮುಖ್ಯರಾದ ವರು. ಸರೋಜಿನಿದೇವಿ ಈ ಶತಮಾನದ ಪೂರ್ವಾರ್ಧದಲ್ಲಿ ಖ್ಯಾತಿವೆತ್ತರೆ ನಿಜಯಲಕ್ಷ್ಮಿ ಈಚಿಗೆ ಆಂದರೆ ಉತ್ತರಾರ್ಧದಲ್ಲಿ ಖ್ಯಾತಿನೆತ್ತನರು. ನಿಜಯಲಕ್ಷ್ಮಿಯ ಖ್ಯಾತಿ ಬಹುತೇಕ ಅವರ ಭಾಷಣಕಪಲೆಯಿಂದ ಬಂದಿರ ಬಹುದು. ಆದರೆ ಅದಕ್ಕೂ ಸರೋಜಿನಿದೇವಿಯೇ ಮೇಲ್ಪಂಕೆ. ವಿಜಯಲಕ್ಷ್ಮಿ ತಾವು ಉತ್ತರ ಪ್ರದೇಶದ ಮಂತ್ರಿಯಾದನಂತರ ಹೇಳಿ ದನ್ನು ಕೇಳಿದರೆ ಅದು ಗೊತ್ತಾಗುತ್ತದೆ: “ ನಾನಿನ್ನೂ ಚಿಕ್ಕವಳಾಗಿ ದ್ದಾಗ ಆನಿಬೆಸೆಂಟಿರನ್ನೂ ಸರೋಜಿನಿ ನಾಯಿಡು ಅವರನ್ನೂ ಕಂಡಿದ್ದೆ. ಮೊಟ್ಟಿ ಮೊದಲಿಗೆ ನಾನು ಆನಿಬೆಸೆಂಟಿರ ಭಾಷಣ ಕೇಳಿದೆ. ಅದನ್ನು ಎಂದಿಗೂ ಮರೆಯುವಂತಿಲ್ಲ. ಸರೋಜಿನಿ ನಾಯಿಡುರವರಂತೂ ನನ್ನ ಬಾಲ್ಯತನದ ಆರಾಧ್ಯ ದೇವತೆಯಾಗಿದ್ದರು, ಅವರ ಮಟ್ಟಕ್ಸ್ಟೇರಬೇ ಕೆಂದು ನಾನು ಕನಸಿನಲ್ಲಿಯೂ ಆಸೆಸಡಲಿಲ್ಲ. ಕೇವಲ ಅವರ ಧ್ವನಿಯ ಮಂತ್ರಕ್ಕೆ, ಪದಗಳ ಸೌಂದರ್ಯಕ್ಕೆ ಮುಗ್ಗಳಾಗುವುದಷ್ಟೇ ನನ್ನ ತೃಪ್ತ ಯಾಗಿತ್ತು. ಅವರು ನಮ್ಮವರು ಎಂದು ಹೆಮ್ಮೆ ಪಡುವುದೇ ನನ್ನ ಸಮಾ ಧಾನವಾಗಿತ್ತು. ಅಂತೂ ಪರಸ್ಪರ ವಿರೋಧದ ಈ ಇಬ್ಬರು ವ್ಯಕ್ತಿಗಳು | ೦ ೧೧೪ ಸರೋಜಿನಿದೇವಿ ನನ್ನ ಬಾಲ್ಯತನದ ಕನಸಿನ ಮೇಲೆ ಮಹತ್ರರಿಣಾನುವನ್ನುಂಟು ಮಾಡಿದರು.” ಇದಕ್ಕಿಂತಲೂ ಬೇಕೆ ಸರೋಜಿನಿದೇನಿಯ ವಾಗ್ಮಿತೆಯನ್ನು ಸಾರು ವುದಕ್ಕೆ ? ಅವರ ಭಾಷಣ ರೀತಿ, ಆ ಸೊಗಸು ಸೌಂದರ್ಯಗಳನ್ನು ಕಂಡು ಕೇಳಿದವರು ಮಾತ್ರ ಅನುಭವಿಸಬಲ್ಲರು. ೧೯೩೫ ನೇ ಇಸವಿಯಲ್ಲಿ ಅವರು ಬೆಂಗಳೂರಿನ ಕಾಠೇಜೊಂದರಲ್ಲಿ ವಿದಾ ರ್ಥಿಗಳನ್ನು ಕುರಿತು ಭಾಷಣ ಮಾಡಿ ದರು. ಆ ಭಾಷಣ ಈಗಲೂ ಕಿವಿಯಲ್ಲಿ ದಥಿಗೊಡುತ್ತಿ, ದೌ ಆ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿ ದಂತಿದೆ. ಮಗಳು "ನದ `ಜಾನಾಯಿಡು ಜೊತೆಯಲ್ಲ ಠೀವಿಯಿಂದ ಸಭಾಂಗಣವನ್ನು ಪ್ರವೇಶಿಸಿದ ಸ ಸೆರೋಜಿನಿತೇನಿ ಸಿಂಹಿಣಿಯ ದೃಷ್ಟಿಯನ್ನು ಬೀರಿ ತಮ್ಮ "ಭಾಷಣವನ್ನು ಪ್ರಾರಂಭಿಸಿದರು. ಅವರ ಕೊರಳಲ್ಲಿ ಆಫಿ ಕಾ ಜನತೆಯು ಬಹುಮಾನವಾಗಿ ಕೊಟ್ಟಿ ಹುಲಿಯುಗುರು ನೇತಾಡುತ್ತಿತ್ತು. ಬಾಯಿಂದ ಮಾತುಗಳು ತರಂಗತರಂಗವಾಗಿ ನೃತ್ಯ ಗತಿಯಲ್ಲಿ ಹೊರಬರತೊಡೆಗಿದುವು. ವಾಕ್ಯಗಳಾದ ಮೇಲೆ ವಾಕ್ಯಗಳು ಎಡೆಬಿಡದೆ, ನಿಲ್ಲದೆ, ನಿರರ್ಗಳವಾಗಿ ಹೆರಿಯುತ್ತಿದ್ದುವು. ಆ ಮಾತುಗಳಲ್ಲಿ ಭವ್ಯತೆಯಿತ್ತು, ಸನಿತ್ರತೆಯಿತ್ತು. ದೇಶಪ್ರೇಮ ಮಾತುಮಾತಿನಲ್ಲಿ ತುಂಬಿ ತುಳುಕುತ್ತಿತ್ತು. ಸುಪ್ರಸಿದ್ಧ ಆಂಗ್ಲೇಯ ಭಾಷಣಕಾರರೆಂದು ಹೆಸರಾದ ಫಾಕ್ಸ್‌ (Fox), ಸೆರಿಡಿಯನ್‌ (Sheridian), ಹಿರಿಯ ಪಿಟ್‌ (Pitt the Elder ), ಕಿರಿಯ ಪಿಟ್‌ (Pitt the Younger) ಗ್ಲಾಡ್‌ಸ್ಟೋನ್‌ (Gladstone), ಡಿಸ್‌ರೈಲಿ ( Disraili) ಅಥವಾ ಬೆ ನೀಟ್‌ (Bright)— ಇವರ ಭಾಷಣಗಳನ್ನು ನಾವು ಕೇಳಿಲ್ಲ. ಆದರೆ ಇತ್ತಿ (ಚಿನ ಹೆಸರಾಂತ ಭಾಷಣಕಾರರಾದ ರಾಂಸೆ ಮಾಕ್ಲೊನಾಲ್ಡ್‌ (Ramsay Mac Donald), ಚರ್ಚಿಲ್‌ (Churchill), ಸೆ ಮನ್‌ "(58೦೫ ಅಟ್ಲಿ (Attlee), ಈಡನ್‌ (ಔಣ) ಇವರುಗಳನ್ನು ಕೇಳಿದವರು ಹೇಳುತ್ತಾರೆ ಸರೋಜಿನಿ ನಾಯಿಡು ಇವರನ್ನೆಲ್ಲ ಮೀರಿಸುತ್ತಿದ್ದರೆಂದು. ಸರೋಜಿನಿ ಭಾಷಣವನ್ನು ಮುಕ್ತಾಯ ಮಾಡುವ ರೀತಿ ಬಹು ಭವ್ಯವೂ ಮೋಹಕವೂ ಆಗಿತ್ತು. ಮಂತ್ರಮುಗ್ಧರಾದವರಂತೆ ಕುಳಿತು ಕೇಳು ತಿದ್ದ ಶ್ರೊ (ತೃ ಗಳು ಅವರು ಭಾಷಣ ಮಾಡಿ ಕುಳಿತಮೇಲೆ ಎಚ್ಸೆ ತ್ತು "ಆಹಾ ನಲ್ಲಸಿಬಟ್ಟ ರೇ! ಇನ್ನೂ ಸ್ವಲ್ಪ ಹೊತ್ತು ಮಾತಾಡಬಾರಡೆ! ಎಂದು ಆ ಶ್ರೀಕಂಠೆ ೧೧೫ ಕೊಳ್ಳುತ್ತಿದ್ದರು. ಅವರ ನಾದಮಯ ಹಾಗೂ ಗಾಂಭೀರ್ಯವಾದ ಆ ಭಾಷೆಯ ನಿರರ್ಗಳತೆ, ಅದರ ಆ ಹೊಂದಾಣಿಕೆ, ಆ ಹುರುಪು, ಆ ಕಾವು, ಅವರ ನುಡಿಯಲ್ಲಿರುತ್ತಿದ್ದ ಆ ಆವೇಶ ಹಾಗೂ ಸೂಕ್ಷ್ಮತೆ, ಆ ನಾಟ್ಯಕಲೆ, ಆ ಉಜ್ವಲ ಕಲ್ಪನೆ, ಸಂದರ್ಭಕ್ಕೆ ತಕ್ಸಂತೆ ಧ್ವನಿಯನ್ನು ಏರಿಳಿಸುವಿಕ್ಕೆ ಅವರ ಇಂಪಾದ ದನಿ, ಒಮ್ಮೆ ಬಿಸಿಯೇರಿ ಭೇದಿಸುತ್ತಿದ್ದ, ಮತ್ತೊಮ್ಮೆ ತಂಪಾಗಿ ತಗ್ಗುತ್ತಿದ್ದ ಆ ಶ್ರೀಕಂಠ — ಇನು ಸಭಿಕರನ್ನು ರಿರಂತರ ಉತ್ಪಾಹೆದಲ್ಲಿಡುತ್ತಿದ್ದು ವು. ಅವರ ಕೆಲವು ಭಾಷಣಗಳನ್ನು ಈಗ ನಾವು ಓದಬಹುದು. ಆದರೆ ಅವರನ್ನು ಸ್ಪತಃ ಕೇಳಿ ಆ ಶ್ರೀಕಂಠವನ್ನು, ಆ ರಾಗರೀತಿಯನ್ನು, ಆ ಧ್ವನಿ ಮಾರ್ಪಾಟನ್ನು, ತಲೆಯತೂಗುನಿಕೆಯನ್ನು, ಶರೀರದ ಆ ಉಯ್ಯಾಲೆಯನ್ನು, ಭಾಷಣಮಾಡುವಾಗ ಮತ್ತಷ್ಟು ನಿಶಾಲವಾಗುತ್ತಿದ್ದ ಆ ವಿಶಾಲ ನಯನ ಗಳನ್ನು, ಭಾಷಣಮಾಡುತ್ತ ಮಾಡುತ್ತ ಬಿಸಿಯೇರುತ್ತಿ ದ್ದ ಆ ಧ್ವ ಸ ಈಸ್ಟ ) ಪ್ರಕಾಶವಾಗುತ್ತಿದ್ದ ದ ಆ ಮುಖವನ್ನು ಅನುಭವಿಸುವ ಸೌಭಾಗ್ಯ ಅವರನ್ನು ಕಂಡು ಕೇಳದವರಿಗೆ ಇಲ್ಲವಾಗಿದೆ. ಜಃ ಭಾಷಣದಲ್ಲಿ ಸುರೇಂದ್ರ ನಾಥರ ಹುರುಪು; ಶ್ರೀನಿವಾಸಶಾಸ್ತ್ರಿ ಯವರ ಸ ರಗತಿ, ಆನಿಬೆಸೆಂಟರ ಸತ್ತ ಇದ್ದುವು. ಆದರೂ ಅವರು ಇವರೆಲ್ಲರನ್ನೂ. ಮೀರಿಸಿದ್ದರು, ಏಕೆಂದರೆ ಅವರ ಭಾಷಣದಲ್ಲಿ ಆಕರ್ಷಣ ಶಕ್ತಿಯಿತ್ತು. ಅವರು ಕವಿಯಾಗಿದ್ದಷ್ಟೇ ಭಾಷಣಕಾರರೂ ಆಗಿದ್ದರು. ಅವರ ಕವನಗಳನ್ನು ಅವರೇ ಓದಿದೆರಂತೂ ಸೊಬಗಿನ ಸುಗ್ಗಿಯೇ ಆಗುತ್ತಿತ್ತು. ಒಂದೂರಿನಲ್ಲಿ ಹಲವಾರು ಕಡೆ ಅವರ ಭಾಷಣಗಳೇರ್ಪಟ್ಟಿರೇ ಒಮ್ಮೆ ಕೇಳಿದ ಜನ ಒಂದು ಕಡೆಯಿಂದ ಇನ್ನೊಂದು ಕಡೆಗೆ ನುಗ್ಗುತ್ತಿದ್ದರು. ಅಷ್ಟು ವೈಭವಯುತವಾಗಿತ್ತು ಅವರ ವಾಕ್ಚತಿಭೆ. ಅವರಿಗೆ ಭಾರತದ ಕೋಗಿಶಿ ಎಂಬ ಹೆಸರು ಬಂದದ್ದು ಅವರ ಕವನಗಳಿಗಿಂತ ಹೆಚ್ಚಾಗಿ ಅವರ ವಾಗ್ಮಿತೆಯಿಂದ ಎಂದು ಕೆಲವರು ಹೇಳುತ್ತಾರೆ. ೧೬. ಬಾ ಇಲ್ಲದ ಬಾಪು ಇಂತಹ ಪ ಪ್ರತಿಭಾನ್ವಿತ ವ್ಯ ವ್ಯಕ್ತಿಯ ಕಥೆಯನ್ನು ಮುಂದುವರಿಸೋಣ. ೧೯೩೫ರಲ್ಲಿ ಬ್ರಿಟಿಷ್‌ A, ಜ್ಯ ಭಾರತಕ್ಕೆ ಅಲ್ಪಸ ಸ್ವಲ್ಪ ಸ್ವಾತಂತ್ರ್ಯ ಕೊಡುವ "ಜೋಚನೆ ಮಾಡಿತು. « ಆಕ್‌ ಪ; "ಹ ಎಂಬ ಕಾನೂನು ಜಾರಿಗೆ ಬಂದಿತು. ಹನ್ನೊ ಂದು ಪ್ರಾ ಂತೆಗಳಲ್ಲಿ ಅಷ್ಟಿಷ್ಟು ಸ್ವಾತಂತ್ರ್ಯ, ಆರುನೂರು ದೇಶೀಯ ಸಂಸ್ಥಾ ನಗಳ” ಸಂಘಟಕೆ ಹಾಗೂ ಏಕ ಸೂತ್ರ ಆಡಳಿತ--ಇವು ಆ ಕಾನೂಫಿನಲ್ಲಿದ. ಮುಖ್ಯ ವಿಷಯಗಳು. ಆ ಸಮಯದಲ್ಲಿ ಬೇರಿ ಯಾವ ಕಾರ್ಯ ಮಾರ್ಗವನ್ನು ಅನುಸರಿಸಲು ಸಾಧ್ಯವಾಗದ್ದನ್ನು ಕಂಡ ಕಾಂಗ್ರೆಸ್ಸು ಆ ಅಲ್ಪಸ್ಪಲ್ಪ ಸ್ಥಾತಂತ್ರ್ಯ ಸೌಲಭ್ಯ ವನ್ನು ಉಪಯೋಗಿಸಿಕೊಳ್ಳಬೇಕೆಂದು ತೀರ್ಮಾನಿಸಿತು. ಪ್ರಾಂತಗಳಲ್ಲಿ ಸಾರ್ವಜನಿಕ ಚುನಾವಣೆಗಳು ನಡೆದುವು, ೧೯೩೭ ರಲ್ಲಿ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ ಗೆ ಎಂಬು ಪ್ರಾ ೦ತಗಳಲ್ಲಿ ಬಹುಮತ ದೊರೆ ಯಿತು. ಈ ಪ್ರಾಂತಗಳಲ್ಲಿ ಕಾಂಗ್ರೆಸ್‌ 'ಮಂತ್ರಿಮಂಡಲಗಳು ಸ್ಥಾಪನೆ ಯಾದುವು. ಹತ್ತಾರು ವರ್ಷಗಳ ಹಿಂದೆ ಕಾಂಗ್ರೆಸ್‌ ಗಾದಿಯಲ್ಲಿ ಒಬ್ಬ ಸ್ತ್ರೀಯನ್ನು ಕುಳ್ಳಿರಿಸಿದ್ದ ಗಾಂಧೀಜಿ ಈಗ ವಿಜಯಲಕ್ಷ್ಮಿ ಪಂಡಿತರನ್ನು ಉತ್ತರ ಪ್ರಾಂತದ ಮಂತ್ರಿಮಂಡಳಕ್ಕೇರಿಸಿದರು. ಸರೋಜಿನಿದೇವಿ ಸ್ತ್ರೀ ಸ್ವಾಂತಂತ್ರ್ಯಕ್ಳಾಗಿ ಹೂಡಿದ್ದ ಹೋರಾಟದ ಪ್ರಥಮ ಫಲ ಅದು. ಚುನಾವಣೆಯಲ್ಲಿ ಗಾಂಧೀಜಿ, ಸರೋಜಿನಿ ಮುಂತಾದ ಮುಖಂಡರು ಹೊಡೆದ ಜಯಭೇರಿ ಇಂಗ್ಲೆಂಡಿನ ಚರ್ಚೆಲ" ಮುಂತಾದ ಭಾರತ ವಿರೋಧಿ ಗಳಿಗೆ ಕರ್ಣ ಕಠಶೋರವಾಗಿತ್ತು. ಈ ಸುಂಡಿಲಿಯಂಥ ಮನುಷ್ಯ ಏನೇನೋ ಮಾಡಬಲ್ಲ, ಇವನನ್ನು ಏನು ಮಾಡುವುದು ಎಂಬ ದೊಡ್ಡ `'ಸಮಸ್ಯೆ ಇಂಗ್ಲೆಂಡಿಗೊದಗಿತು. ಹೀಗಿರುವಾಗ ಐದನೇ ಜಾರ್ಜ್‌ ಚಕ್ರವರ್ತಿಗಳು ತೀರಿ ಹೋದರು. ಅವರ ಹಿರಿಯ ಮಗ ಎಂಟನೇ ಎಡ್ವರ್ಡ್‌ ಎಂಬ ಹೆಸರಿನಿಂದ ಪಟ್ಟಕ್ಟೇರಿದರು- ಆದರೆ ಅವರು ಅಮೇರಿಕಾ ದೇಶದ ಸಿಮೃನ್‌ ಎಂಬಾಕೆ ಯನ್ನು ಪ್ರೀತಿಸಿದರು. ಅವಳನ್ನು ಮದುವೆಯಾಗಬೇಕೆಂದು ಹಠ ಹಿಡಿದರು. ಆದರೆ ಇಂಗೆ ಡೂ ಚರ್ಚೂ ಅಂತಹ ನಿವಾಹಕ್ಕೆ ಒಪ್ಪಲಿಲ್ಲ. ಆಗ ಚಕ್ರ ಬಾ ಇಲ್ಲದ ಬಾಪು ೧೧೬ ವರ್ತಿ ಸಿಂಹಾಸನ ಬೇಡ, ಸಿಮ್ನನ್‌ ಬೇಕು ಎಂದರು. ಸಿಂಹಾಸನ ದಿಂದಿಳಿದು ಸಿಮ್ಸನಳನ್ನು ಮದುವೆಯಾದರು. ಅವರ ತಮ್ಮ ಆರನೇ ಜಾರ್ಜ್‌ ಎಂಬ ಹೆಸರಿನಿಂದ ಸಿಂಹಾಸನವನ್ನೇರಿದರು. ಇದು ನಡೆದುದು ೧೯೩೬ ರಲ್ಲಿ. ಪ್ರಾ ಂತಗೆಳಲ್ಲಿ ಸ್ದಾ ಹಿಸಲ್ಪ ಟ್ರ "ನೂತನ ಸರ್ಕಾರಗಳು ಹಾಗೂ ಹೀಗೂ ಆಡಳಿತ ನಡೆಸಿಕೊಂಡು ಹೋಗುತ್ತಿ, ದ್ದುವು. ಹೀಗಿರುವಲ್ಲಿ ೧೯೩೯ನೇ ಸೆಪ್ಟೆಂಬರ್‌ ಮೂರನೇ ತಾರೀಖು "ಎರಡನೇ ಮಹಾಯುದ್ದ ಪ್ರಾರಂಭ ವಾಯಿತು. ಮತ್ತೆ ಇಂಗೆ ೦ಡಿಗೂ ಜರ್ಮನಿಗೂ ಯುದ್ಧ ! ಯುದ್ಧ ಪ್ರಾರಂಭವಾದ ಕೆಲವೇ ಗಂಟಿಗಳಲ್ಲಿ ಬ್ರಿಟನ್ನಿನ ಮುಖ್ಯ ಮಂತ್ರಿ ಚೀಂಬರ್‌ ಲೇನರು ಭಾರತದೇಶ ಯುದ್ಧದಲ್ಲಿ ಭಾಗವಹಿಸಿದ ದೇಶ ಎಂದು ಘೋಷಿಸಿ ದರು. ಹೀಗೆ ಹೇಳುವ ಮುನ್ನ ಭಾರತನನ್ನು ಕೇಳಲಿಲ್ಲ. ಇದು ದೇಶದ ನಾಯಕರಿಗೆ ಬಹಳ ಸಿಟ್ಟ ನ್ನು ೦ಬುಮಾಡಿತು. ಅತ್ತ ಹಿಟ್ಟ ರನು ರ್ನ, ಹಾಲೆಂಡ್‌, ಬೆಲ್ಲಿ ಯಂ, ನಾರ್ವೆ ದೇಃ ಗಳನ್ನು ಬಂದಾದ ಮೇಲೊಂದರಂತೆ ನುಂಗಿಬಿಟ್ಟಿ. ಬ್ರಿ ಓನರು ನಿರ್ನಾಮವಾ ಗುವ ಸೂಚನೆಗಳು ಕಾಣಿಸಿಕೊಂಡವು. ಆದರೆ ಅವರನ್ನು ಹಾಳುಮಾಡಿ ನಾವು ಸ್ವಾತಂತ್ರ್ಯ ಸಡೆಯುವುದು ಬೇಡ ಅಂದರು ಹೋಗ ಸರೋಜಿನಿ, ನೆಹರೂ ಮುಂತಾದ ಮುಖಂಡರು. ಇಂಗ್ಲೆಂಡಿನ ಮೇಲೆ ಬಾಂಬುಗಳ ಸುರಿಮಳೆಯಾಯಿತು. ಫ್ರಾನ್ಸ್‌ ದೇಶ ಹಿಟ್ಲರನಿಗೆ ಶರಣಾಗತವಾಯಿತು. ಜರ್ಮನಿಯ ಕಡೆ ಸೇರಿದ್ದ ಜಪಾನ್‌ ೧೯೪೧ ನೇ ಡಿಶಂಬರಿನಲ್ಲಿ ಪರ್‌ ಹಾರ್ಬರಿನ ಮೇಲೆ ಧಾಳಿ ಮಾಡಿತು. ೧೯೪೨ನೇ ಮಾರ್ಚಿಯಲ್ಲಿ ಬರ್ಮಾ ದೇಶದ ಮೇಲೆ ಧಾಳಿಮಾಡಿತು. ಯುದ್ಧ ಭಾರತದ ಬಾಗಿಲಿಗೆ ಬಂದುಬಿಟ್ಟಿತು. ಭಾರತವನ್ನು ತಮ್ಮ ಕಡೆಗೆ ಒಲಿಸಿಕೊಳ್ಳಲು ಬ್ರಿಟಿಷರು. ಪ್ರ ಯತ್ನೆ ಪಟ್ಟಿ ರು. ಆದರೆ ಹಿಂದಿನ ಕ ಅನುಭವವನ್ನು ಪ ನಡೆದಿದ” ಮುಖಂ ಡರು ಅವರಗೆ ಒಲಿಯಲಿಲ್ಲ. ನಾವು ಶತ್ಸಗಳಿಗೆ ಸ ಸಹಾಯ ಮಾಡುವುದಿಲ್ಲ ಆದರೆ ನಿಮಗೆ ಮನಃಪೂರ್ವಕವಾಗಿ ಸಹಾಯ ಮಾಡುವುದಕ್ಕಾಗುವುದಿಲ್ಲ ಎಂದರು. ಯುದ್ಧ ಮುಗಿದ ಮೇಲಾದರೂ ಸ್ವಾತಂತ್ರ್ಯವನ್ನು ಕೊಡು ತ್ತೇನೆಂಬ ಮಾತು ಬ್ರಿಟಿಷರ ಬಾಯಲ್ಲಿ ಬರಲಿಲ್ಲ. ಇದನ್ನು ನೋಡಿ ದೇಶದ ನಾಯಕರು ೧೯೪೨ ನೇ ಇಸವಿಯಲ್ಲಿ "ಬ್ರಿಟಿಷರೇ ಭಾರತ ಬಿಟ್ಟು ಹೊರಡಿ- ೧೧೪೮ ಸರೋಜಿನಿದೇವಿ Quit India’ ಎಂಬ ಘೋಷಣೆ ಮಾಡಿದರು. ಅದೇ ಭಾರತದ ಕೊಟ್ಟಿ ಕೊನೆಯ ಘೋಷಣೆಯಾಯಿತು. ಅದೇ ಭಾರತ ಸ್ವಾಂತಂತ್ರ್ಯಕ್ಟಾಗಿ ಸಕೋಜಿನಿದೇವಿ ಹೋರಾಡಿದ ಕೊನೆಯ ಸಮರವಾಯಿತು. ಕಾಂಗ್ರೆಸ್‌ ಸತ್ಯಾಗ್ರಹ ಆರಂಭಿಸಿತು. ಆಗಸ್ಟ್‌ ಎಂಟನೇ ತಾರೀಕು ಗಾಂಧೀಜಿ ಬೊಂಬಾಯಿನಲ್ಲಿ "ಕ್ವಿಟ್‌ ಇಂಡಿಯಾ? ಭಾಷಣ ಮಾಡಿದರು. ಅದೇ ರಾತ್ರಿ ಮೊದಲಿನ ಜಾವದಲ್ಲಿ ಎಲ್ಲರು ಇನ್ನೂ ಮಲಗಿರು ವಾಗ ಅವರ ದಸ್ಮಗಿರಿಯಾಯಿತು. ಮಗಳ ಮೈಗೆ ಸ್ವಸ್ಥ ವಿಲ್ಲದಿದ್ದರೂ ಸರೊಃ ಜಿನಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲು ಬಂದಿದ್ದರು. ಗಾಂಧೀಜಿ ಯೊಡನೆ ಬಿರ್ಲಾ ಭವನದಲ್ಲಿದ್ದ ಅವರನ್ನೂ ದಸ್ತಗಿರಿ ಮಾಡಿದರು. ತಮ್ಮ ಬಟ್ಟೆ ಬರೆಗಳನ್ನು ತಂದಿರಲಿಲ್ಲ. ಉಟ್ಟ ಬಟ್ಟೆಯಲ್ಲಿ ಅವರು ಜೈಲಿಗೆ ಹೊರಟರು. ಭಾರತದಲ್ಲೆಲ್ಲಾ ಸತ್ಯಾಗ್ರ ಹ ಸಮರ ಕಾಳ್ಳಿಚ್ಛಿ ಸಿ ನಂತೆ ಹೆಬ್ಬಿ ತು. ಇಷ್ಟು ಹೊತ್ತಿಗೆ ಬ್ರಿಟಿಷ್‌ ಪ್ರಧಾನಿಯಾಗಿ ಬಂದಿದ್ದ ಸರ್ಚಲ್ಲರು ಬ್ರಿಡಿಷ್‌ ಸಾಮ್ರಾ ಜ್ಯವನ್ನು ದಿವಾಳಿ ಎಬ್ಬಿ ಸಲು ನನ್ನನ್ನು ಮುಖ್ಯಮಂತ್ರಿ: ಯಾಗಿ ಮಾಡಿಲ್ಲ. ಭಾರತದ ಸ್ವಾತಂತ್ರ್ಯ ಸಮರವನ್ನು ಬಲಿಹಾಕುತ್ತೇನೆ” ಎಂದು ಹಠ ತೊಟ್ಟರು. ಗಾಂಧೀಜೀಯವರನಂತರ ಅವರ ಪತ್ನಿ ಕಸ್ಕೂರಿಬಾ ಅವರ ದಸ್ತ ಗಿರಿಯಾಯಿತು. ಎಲ್ಲರನ್ನೂ ಪೂನಾದ ಬಳಿ ಇದ್ದ ಆಗಾಖಾನ್‌ ಅರಮನೆ ಯಲ್ಲಿ ಬಂಧನದಲ್ಲಿಟ್ಟಿ ರು. ಜೈಲಿಗೊಯ್ಯಲ್ಪಟ್ಟಿ ಸರೋಜಿನಿಯ ಆರೋಗ್ಯ ಸರಿಯಾಗಿರಲಿಲ್ಲ. ಜೊತೆಗೆ ಕಾಯಿಲೆ ಮಲಗಿದ್ದ ಮಗಳ ಯೋಚನೆ ಬೇರೆ. ಇವೆಲ್ಲದರ ಜೊತೆಗೆ ಗಾಂಧೀಜಿ ಉಪವಾಸ ಮಾಡಲು ಯೋಚಿಸು ತ್ರಿದ್ದಾ ರೆಂಬ ಕರ್ಣಕಠೋರ ಸುದ್ದಿ ಬೇರೆ ಮಹದೇವ ದೇಸಾಯಿಯಿಂದ RA ಗಾಂಧೀಜಿ 4 ಮಾಡಿದರೆ ಎಲ್ಲರಿಗಿಂತ ಹೆಚ್ಚಾಗಿ ಸರೋಜಿನಿಗೆ ಬಹು ಯೋಚನೆ. ಇಲ್ಲಿಯವರೆಗೂ ನಡೆಸಿದ ಹಲವಾರು ಉಪವಾಸಗಳಲ್ಲಿ ಆ ಮಹಾತ್ಮನನ್ನು ಸಾವಿನ ಬಾಯಿಂದ ತಪಫ್ಸಿ ಸಿದ್ದ ರು ಆದರೆ ಈಗ ಅನರ ಇಳಿವಯಸ್ಸಿ ನಲ್ಲಿ ಮೃ ತು ವಿನ ದವಡೆಯಿಂದ Bic ವುದು ಹೇಗೆಂಬ ಯೋಚನೆ ಕೋಲಿನ ಬಲವಾಯಿತು. ಗಾಂಧೀಜಿ ಉಪವಾಸ ಮಾಡಿದರೆ ಅವರೆ ನೆರಳಿನಂತಿದ್ದ ಕಸ್ತೂರಿಬಾನೂ ಉಪವಾಸ ಬಾ ಇಲ್ಲದ ಬಾಪು ೧೧೯ ಪ್ರಾರಂಭಿಸಿಬಿಡುತ್ತಿದ್ದರು. ಶಾಸ್ತ್ರ ಕ್ಸ ಒಂದಿಷ್ಟು ಹಣ್ಣು ಹಂಪಲು ತಿಂದು ಇಡೀ ದಿನವೆಲ್ಲ ಅವರು ಉಪವಾಸ “ಮಾಡುತ್ತಿದ್ದರು. ಈ ಇಬ್ಬರು ವ್ಯಕ್ತಿ ಗಳನ್ನು ಹೇಗಾದರೂ ಮಾಡಿ ಉಳಿಸಲಾರದೇ ಹೋದರೆ ತನ್ನ ನ ವ್ಯರ್ಥವೆಂದು ಸರೋಜಿನಿ ಮರುಗಿದರು. ಈ ಮಧ್ಯೆ ಗಾಂಧೀಜಿಯವರ ಆಸ್ತ್ಮ ಕಾರ್ಯದರ್ಶಿ ಮಹದೇವ ದೇಸಾಯಿ ಮೂರ್ಛೆರೋಗದಿಂದ ಜೈಲಿನಲ್ಲಿಯೇ ಮೃತರಾದರು. ಅರಮನೆಯ ಪ್ರದೇಶದ ಒಂದು ಮೂಲೆಯಲ್ಲಿ ಚಿತೆಯನ್ನು ನಿರ್ಮಿಸಿ ಗಾಂಧೀಜಿ ತಮ್ಮ ಅಚ್ಚು ಮೆಚ್ಚಿನ ಗೆಳೆಯನನ್ನು ಅದರಲ್ಲಿ ಅರ್ಪಿಸಿದರು. ಈ ದುಃಖವೂ ಸರೋಜಿನಿಯ ಮನಸಿಗೆ ಹೆಚ್ಚಿಕೊಂಡಿತು. ಆದರೂ ಸಹಿಸಿಕೊಂಡರು, ಸಾವೇನೂ ಅವರಿಗೆ ಹೊಸದಾಗಿರಲಿಲ್ಲ. ಯೌವನದೆಲ್ಲಿಯೇ ಅವರು ಸಾವಿನೊಡನೆ ಅನೇಕ ಸಾಲ ಹೋರಾಡಿದ್ದ ರು. ಈಗ ಬಂದದ್ದು ಬರಲೆಂದು ಸ್ಥಿ ರಮನಸ್ಸು ಮಾಡಿದರು. ಜೈಲಿನಿಂದ ಸಂಬಂಧಿಗಳಿಗೆ ಪತ್ರ ಬರೆಯುವ ಅವಕಾಶವನ್ನೂ ಸರ್ಕಾರ ಮೊದನೊದಲು ಕೊಡಲಿಲ್ಲ. ಅನಂತರ ಗಾಂಧೀಜಿ ಕೇಳಿ ಕೇಳಿ ಸಾಕಾದ ಮೇಲೆ ಕೊಟ್ಟಿತು. ಅವಕಾಶ ಸಿಕ್ಕಿದ ಕೂಡಲೇ ಸರೋಜಿನಿ ಮಗಳಿಗೆ ಕಾಗದ ಬರೆದರು. ಆಕೆಯೆ ಆರೋಗ್ಯ ವಿಚಾರಿಸಿಕೊಂಡರು. ಮಗಳು ಆರೋಗ್ಯದಿಂದಿದ್ದಾಳೆಂದು ಕೇಳಿ ಮನಸ್ಸಿಗೆ ಹರ್ಷವಾಯಿತು. ಆದರೂ ಜೈಲಿನ ವಾಸವನ್ನು ಎಷ್ಟು ದಿನ ಚಲ ಸಹಿಸಲು ಸಾಧ್ಯವಾದೀತು? ಅರಮನೆಯಾದರೇನಂತೆ, ಸ್ವಾತಂತ್ರ್ಯವಿಲ್ಲದ ಬಾಳು ಬಾಳಲ್ಲ. ಸರೋಜಿನಿ ಎಸ್ಟಷ್ಟೋ ಕಷ್ಟಗಳನ್ನು ಹ ಹತ ಆದರೆ ಈಗ ಏನೂ ಕೆಲಸವಿಲ್ಲದೆ ಕುಳಿತಿರುವುದನ್ನು ಅನುಭವಿಸುವುದಕ್ಕಾಗುತ್ತಿ ರಲಿಲ್ಲ. ಜೊತೆಗೆ ಅವರು ಅರುವತ್ತು ಮೂರು ವರ್ಷದ "ಮುದುಕ. ಗಾಂಧೀಜಿಯ ಕೊಳಲಾದನಂತರ ಇಪ್ಪತ್ತುಮೂರು ವರ್ಷಗಳ ಅವಧಿಯಲ್ಲಿ ಅನೇಕ ಸಲ ಜೈಲಿಗೆ ಹೋಗಿದ್ದರು. ಜೈಲಿನ ವಾಸ ಜೀವಂತ ಸಮಾಧಿ. ಭಾರತದ "ಜುಡಿತ್‌( Judith) ? ಎಂಬ ಹೆಸರು ಗಳಿಸಿದ ಆಕೆಯೂ ಸಹ ಜೈಲಿನ ದೀರ್ಫೆ ವಾಸವನ್ನು ಸಹಿ ಸುವುದಕ್ಕಾ ಗಲಿಲ್ಲ. ನಿತ್ಯದ ಬೇಜಾರು ಜೀವನಕ್ಕೆ ಶನಿವಾರ ಒಂದು ಬಸ ಚೀತನ ತ್ತಿತ್ತು. ಅದು ಭೇಟಿಯ ದಿನ. ಮಿತ್ರರೂ ಮಕ್ಸಳೂ ಗಂಡ ನಾಯಿಡುರವರೂ ಬಂದು ನೋಡಿಕೊಂಡು ಹೋಗುತ್ತಿದ್ದರು. ವೃತ್ತ ಪತ್ರಿಕೆಗಳನ್ನು ಓದು ದಿ೨0 ಸರೋಜಿನಿದೇನಿ ವಂತಿರಲಿಲ್ಲ. ಇಡೀ ಭಾರತದಲ್ಲಿ ಯಾರಾದರೂ ಬದುಕಿರುವರೋ ಇಲ್ಲವೋ ಎಂಬ ಸುದ್ದಿಯನ್ನು ಶನಿವಾರ ಮಾತ್ರ ತಿಳಿಯಬೇಕು. ಈ ಎಲ್ಲ ಮಾನಸಿಕ ವೇದನೆಗಳಿಂದ ಇಳಿ ವಯಸ್ಸಿನ ಸರೋಜಿನಿ ಆಗಾಗ್ಗೆ ಕಾಯಿಲೆ ಬೀಳುತ್ತಿದ್ದರು. ಗಾಂಧೀಜಿ ಉಪವಾಸ ಮಾಡುತ್ತಾರೆಂಬ ಸುದ್ದಿ ಕಸ್ಕೂರಿಬಾಗೆ ಗೊತ್ತಾಯಿತು. ಇದನ್ನು ಕೇಳಿದ ಕಸ್ತೂರಿ ಬ್ರಾ ಪಾಪ!, ಬಹಳ ಒದ್ದಾಡಿದರು. ತುಳಸೀ ಕಟ್ಟಿಯ ಬಳಿಗೆ ಹೋಗಿ «ದೇವ ನನ್ನ ಗಂಡನು ಉಪವಾಸ ಮಾಡದಂತೆ ಮಾಡು ' ಎಂದು ಪ್ರಾರ್ಥಿಸಿದರು. ಸರೋಜಿನಿ ಬಾ ಬಳಿಗೆ ಹೋಗಿ "ಬ್ಯಾ ನೀನು ಯೋಚನೆ ಮಾಡಬೇಡ. ದೇವರಿಂದ ಕರೆ ಬಂದ ಹೊರತು ಬಾಪು ಉಪವಾಸ ಮಾಡುವುದಿಲ್ಲ. ಉಪವಾಸ ಮಾಡೆಂದು ದೇವರು ಹೇಳುವುದಿಲ್ಲ? ಎಂದು ಸಂತೈಸಿದರು. ಬಾಪುವಿನ ಬಳಿಗೆ ಹೋದರು. ಅವರೊಬ್ಬರೇ ಬಾಪುವಿನೊಡನೆ ಧೈರ್ಯವಾಗಿ ಮಾತಾಡಬಲ್ಲವರಾಗಿದ್ದರು. “ ಬಾಪು, ನೀವು ಉಸವಾಸಮಾಡಿ ಬಾ ಸಾಯಿಸುವಿರಿ” ಎಂದರು. ಬಾಪು ನಕ್ಳು ಬಿಟ್ಟರು : "ಆನೆಯ ವಿಚಾರ ಅನ್ಯರಿಗಿಂತ ನನಗೆ ಚೆನ್ನಾಗಿ ಗೊತ್ತು. ಆಕೆ ಎಷ್ಟು ಭೈರ್ಯವಾಗಿರ ಬಲ್ಲಳೆಂಬುದನ್ನು ನಾನು ಬಲ್ಲೆ. ನೀವಾರೂ ಆಕೆಯನ್ನು ಸರಿಯಾಗಿ ತಿಳಿದುಕೊಂಡಿಲ್ಲ. ನಾನು ಆಕೆಯೊಡನೆ ಅರುವತ್ತೆ ರಡು ವರ್ಷ ಬಾಳಿದ್ದೇನೆ. ನಾ ಹೇಳಬಲ್ಲೆ: ನಿಮ್ಮೆಲ್ಲರಿಗಿಂತ ಆಕೆ ಹೆಚ್ಚು ಥ್ಲೈರ್ಯವಂತಳೆಂದು, is ಹಿಂದೊಮ್ಮೆ ಗಾಂಧೀಜಿ ಉಸವಾಸ ಮಾಡಿದಾಗ ಅವರ ಶುಶೂಳ್ಳಿಗ ಬೇರೆ ಜೈಲಿನಲ್ಲಿದ್ದ ಸರೋಜಿನಿಯನ್ನು ಕರೆತಂದಿದ್ದರು. ಕಸ್ಕೂರಿ ಬಾನೂ ಬಂದಿ ದ್ದರು, ಗಾಂಧೀಜಿ ಸಾಯುತ್ತಾರೆಂದು ಎಲ್ಲರೂ ಭಾವಿಸಿದರು. ಗಾಂಧೀಜಿ ತಮ್ಮ ಸ್ವಂತ ಸಾಮಾನುಗಳನ್ನು ಆಳು ಕಾಳುಗಳಿಗೆ ಹೆಂಚಿಬಿಡಿ ಎಂದು ಹೇಳಿದರು. ಕಸ್ತೂರಿಬಾ ಹಂಚಿದರು. ಆ ಸಂದರ್ಭೆವನ್ನು ಈಗ ನೆನೆಯುತ್ತಾ ಬಾಪು “ ಹಂಚುವಾಗ ಅವಳ ಕಣ್ಣಿ ನಲ್ಲಿ ಒಂದು ಹನಿ ನೀರಿರಲಿಲ್ಲ- ನೋಡಿದೆಯಾ ಆಕೆ ಎಷ್ಟು ಫೈೈರ್ಯನಂತಳೆಂದು ?” ಎಂದು ಹೇಳಿ ನಕ್ಕ ರು. ಸರೋಜಿನಿ ನಕ್ಕ ರೂ ಆ ಮನಸ ನನ್ನು ಏನೋ ಒಂದು ಯೋಚನೆ ಕೊರೆಯುತ್ತಿ ತ್ತು. ಬಾಪು ಉಪವಾಸ ಸದೆ ನಿರ್ಧಾರ ಮಾಡಿಬಿಟ್ಟಿ ದ್ದರು. ವೈಸ್‌ರಾಯರಿಗೆ ಬಾ ಇಲ್ಲದ ಬಾಪು ೧೨೧ ಆಗಲೇ ಪತ್ರ ಬರೆದು ಅದನ್ನು ತಿಳಿಸಿದ್ದರು. ೧೯೪೩ನೇ ಫೆಬ್ರವರಿ ಹತ್ತನೇ ತಾರೀಕು ಪ್ರಾಥಃಕಾಲ ಪ್ರಾರ್ಥನೆ ಮುಗಿದಮೇಶೆ ಬಾಪು ಉಪ ವಾಸ ಆರಂಭಿಸಿದರು. ಉಪ್ಪಿನ ನೀರಲ್ಲಡೆ ಬೇರೊಂದು ಸೇವಿಸಬಾರ ದೆಂದೂ ಸಾವು ಸನಿಹಕ್ಕೆ ಬಂದಾಗ ಮಾತ್ರ ಹಣ್ಣಿನ ರಸವನ್ನು, ಅದನ್ನೂ ಒಂದೊಂದು ತೊಬ್ಬಾಗಿ, ತೆಗೆದುಕೊಳ್ಳ ಬೇಕೆಂದೂ ತೀರ್ಮಾನ ಮಾಡಿ ಕೊಂಡರು. ಕಸೂರಿ ಬಾನೂ ಗಂಡನೊಡನೆ ಉಪವಾಸ ಪಾ ್ರರಂಭಿಸಿದರು. ಇವರಿಬ್ಬರ ಆಕ್ಕಿಕೆಯ ಮೇಲ್ವಿ ಚಾರಣೆ ಸರೋಜಿನಿಯ ನಾಲಿಗೆ ಬಿತ್ತು. ಅವರಿಗೂ ಹುಷಾರಿರಲಿಲ್ಲ. ನೇಶದ ಮುಖಂಡರ ಪೈಕಿ ಗಾಂಧೀಜಿಯವರ ಬಳಿ ಇದ್ದವರು ಅವರೊಬರೇ, ಆ ಮಹಾತ್ಮನ ಪ್ರಾಣದ ಜವಾಬ್ದಾರಿ ಅವರಮೇಲೆ ಬಿದ್ದಿತ್ತು. ಉಪವಾಸ ಸದ 'ಸುದ್ದಿ ಜೈಲಿನ ಗೋಡೆಯನ್ನು ಹಾದು ಹೇಗೋ ದೇಶ ದಲ್ಲೆಲ್ಲ ಹಬ್ಬಿತು. ದೇಶ ತಲ್ಲಣಗೊಂಡಿತು. ಅಕಸ್ಮಾತ್‌ ಜೈಲಿನಲ್ಲಿ ಯಾರಿಗೂ ತಿಳಿಯದೆ ಗಾಂಧೀಜಿ ಸತರೆ ಕೂ. ಜೀ! ವನ್ನು ಊಹಿಸಿದ ಸರ್ಕಾರ ಸಾರ್ವಜನಿಕರು ಬಂದು ಗಾಂಧೀಜಿಯನ್ನು ನೋಡಬಹುದೆಂದು ಅನುಮತಿ ಕೊಟ್ಟಿ ತು. ಲಕ್ಷೋಪಲಕ್ಷ ಜನಗಳು ಬಂದು ಗಾಂಧೀಜಿಯ ದರ್ಶನ ಪಡೆದರು. ಗಾಂಧೀಜಿ ಸಾಯಲಿಲ್ಲ. ಸರೋ ಜಿನಿ ಬದುಕಿಸಿದರು. ಇಪ್ಪತ್ತೊಂದು ದಿನಗಳ ಮಹಾ ಉಪವಾಸ ಮುಕ್ತಾಯ ವಾಯಿತು. ಉಪವಾಸ ಮುಕ್ತಾಯವಾದ ದಿನ ಸರೋಜಿನಿಗೆ ಮದುವೆಯ ಸಡಗರ, ಧೂಮ್ರವರ್ಣದ ಹೊಸ ಸೀರೆಯುಟ್ಟ ರು. ಬೊಂಬಾಯಿನಲ್ಲೊ ( ಡೆಲ್ಲಿಯಲ್ಲೊ ¢ ಸಡಿಯುವ ದರ್ಬಾರಿಗೆ ಹೋಗುವವರಂತೆ ಸಿಂಗರಿಸಿ ಕೊಂಡರು.” ಹೀಗೆ ಸಿಂಗರಿಸಿಕೊಂಡು ಅರುವತ್ತುಮೂರು ವರ್ಷದ ವಧು, ಸಾವಿನಿಂದ ಪಾರಾದ ಎಪ್ಪತ್ತುಮೂರು ವರ್ಷದ ವರನ ಬಳಿಗೆ ಬಂದರು. ಸುಶೀಲಾನ್ಸೈ ಯಾರ್‌; ಕಸೂರಿ ಬಾ ಮುಂತಾದವರು ಮತ್ತು ಜೈಲಿನ ಡಾಕ್ಟರುಗಳಲ್ಲದೆ ಮತ್ತಾರು ಅಲ್ಲಿರಲಿಲ್ಲ. ಕಸ್ತೂರಿಬಾ ಗಂಡನಿಗೆ ಹಣಿ ನ ತ ಸ ಕುಡಿಸಿದರು. ಸಕೋಜಿನಿಡೇನಿ Er ‘This is my prayer to meet my Lord.’ ಎಂಬ ಹಾಡನ್ನು ಭಕ್ತಿ ಪೂರ್ವಕವಾಗಿ ಹಾಡಿದರು. " ಎಲೆ ದೇವ, ನನ್ನ ತಂದೆಯನ್ನು ಬದುಕಿಸಿದೆ--ಇಗೋ ನನ್ನ ಪ್ರಣಾಮ: ಎಂದ ಸರ್ವಜೀವಿಗಳಿಗೂ ಪ್ರಭುವಾದ ದೇವರನ್ನು ಪ್ರಾರ್ಥಿಸಿದರು. ಸ£ 10 ೧೨೨ ಸರೋಜಿನಿದೇಷಿ ಎಂದಿನಂತೆ ಮುಖದಲ್ಲಿ ಉಲ್ಲಾಸ, ಬಂದಿದ್ದವರಿಗೆಲ್ಲಾ ತಾವೇ ಒಂದೊಂದು ಲೋಟ ಹೆಣ್ಣಿನ ರಸ ಕೊಟ್ಟಿರು. . ರುಚಿಯಾಗಿದೆಯೇ? ಮತ್ತೊಂದು ರೋಟಿ ಕೊಡವೇ?' ಎಂದು ನಗುಮುಖದಿಂದ ಕೇಳಿ ವಿಚಾರಿಸಿಕೊಂಡರು. ಎಂತಹ ಸಮಯದಲ್ಲಿಯೂ ಖುಷಿಯಾಗಿರುತ್ತಿದ್ದ ವ್ಯಕ್ತಿ ಸರೋಜಿನಿ. ಗಾಂಧೀಜಿಯವರ ಬಿಡುಗಡೆಯಾಗಲಿಲ್ಲ. ಉಪವಾಸ ಕಾಲದಲ್ಲಿ ಅನೇಕರು ಬರುತ್ತಿದ್ದರು. ಸರೋಜಿನಿದೇವಿಯ ಗಂಡ ಡಾ. ನಾಯಿಡು ಅವರು ಮಕ್ಸಳ ಸಮೇತ ಬಂದು ಹೆಂಡತಿಯೊಡನೆ ಮಾತಾಡಿಕೊಂಡು ಹೋಗುತ್ತಿದ್ದರು. ಈಗ ಪುನಃ ಜೈಲಿನವಾಸ ಎಂದಿನಂತೆ ನೀರಸವಾಯಿತು. ಎಸ್ಟು ದಿನಗಳಾಗಲೀ ಯಾರನ್ನೂ ಬಿಡುವುದಿಲ್ಲವೆಂಬ ನಿರ್ಧಾರ ಕ್ಲೈಕೊಂಡಿತ್ತು ಬ್ರಿಟಿಷ್‌ ಸರ್ಕಾರ. ಹಳೆಯ ವೈಸ್‌ರಾಯ್‌ ಲಾರ್ಡ್‌ ಲಿನ್‌ಲಿತ್‌ಗೋ ಹೋದರು. ಹೊಸ ವೈಸರಾಯ್‌ ಲಾರ್ಡ್‌ ವೇವೆಲ್‌ ಬಂದರು. ಅವರು ಭಾರತದ ಬಿಕ್ಕಟ್ಟಿಗೆ ಹೊಸ ಪರಿಹಾರವನ್ನು ಸೂಚಿಸಿದರು. «ಹಿಂದೂ ಮುಸಲ್ಮಾನರು ಒಟ್ಟಿಗೆ ಇರಲು ಸಾಧ್ಯ ವಿಲ್ಲ ಎಂದು ಜಿನ್ನಾ ಹೇಳುತ್ತಿದ್ದಾರೆ. ಆದ್ದರಿಂದ ಭಾರತನನ್ನು ಇಬ್ಬಾಗಿ ಸೋಣ' ಎಂದರು. ಆದರೆ ಗಾಂಧೀಜಿ ಸರೋಜಿನಿಯವರಂತಹ ಮುಖಂಡರು ಜೈಲಿನೊಳಗಿರಬೇಕಾದರೆ ಅದಕ್ಕೆ ಜವಾಬು ಹೇಳುವವರು ಯಾರು? ಹಿಂದೂ ಮುಸಲ್ಮಾನ್‌ ಸಖ್ಯುತೆಗೆ ತಮ್ಮ ಇಡೀ ಜೀವನವನ್ನೇ ಮುಡುಪಾ ಗಿಟ್ಟಿ ಸರೋಜಿನಿ ಜಿನ್ನಾ ರವರಿಗೆ ಬುದ್ಧಿ ಹೇಳಲೂ ಅವಕಾಶವಿರಲಿಲ್ಲ. ಜೈಲಿನೊಳಗೆ ಅವರು ಕೊಳೆಯುತ್ತಿದ್ದಾರೆ. ಆ ನೀರಸ ಜೈಲಿನ ಜೀವನವನ್ನು ಆದಷ್ಟು ರಸಮಯವಾಗಿ ಮಾಡಿಕೊಂಡು ಹೇಗೋ ಕಾಲ ಹಾಕುತ್ತಿದ್ದಾರೆ. ಸರೋಜಿನಿ ಮುದುಕ ಗಾಂಧಿಯನ್ನು ಸೀಡಿಸುವುದನ್ನು ಇನ್ನೂ ಬಿಟ್ಟಿಲ್ಲ: " ನೀನು ಮೀರಾಬೆನ್ನ ಳೂಡನೆ ಟೆನಿಸ್‌ ಅಥವಾ ಬ್ಯಾಡ್‌ ಮಿಂಟನ್‌ ಆಟವನ್ನೇಕೆ ಆಡಬಾರದು?” ಎಂದು ಗೇಲಿ ಮಾಡುತ್ತಾರೆ. ಕಸ್ತೂರಿ ಬಾ ಗಾಂಧೀಜಿ ಇಬ್ಬರೂ ಒಟ್ಟಗೆ ಕುಳಿತಿದ್ದರೆ « ಏನು ಹಸೆಗೆ ಕುಳಿತಿರಲ್ಲಾ!' ಎನ್ನುತ್ತಾರೆ. ಕಸ್ತೂರಿಬಾ ಎಪ್ಪತ್ತು ನಾಲ್ಕು ವರ್ಷದ ಹಣ್ಮು ದುಕಿ. ಅವರಿಗೆ ಗಾಂಧೀಜಿ ಹದಿಮೂರು ವರ್ಷದ ಮಗುವಿಗೆ ಹೊಸ ದಾಗಿ ಹೇಳಿಕೊಡುವಂತೆ ಭೂಗೋಳದ ಪಾಠ ಹೇಳಿಕೊಡುತ್ತಾರೆ. ಕಿತ್ತಲೆ ಹಣ್ಣನ್ನು ತೆಗೆದುಕೊಂಡು ಅದರ ಸಹಾಯದೊಡನೆ ಭೂಗೋಳದ ಅಕ್ಷಾಂಶ ಬಾ ಇಲ್ಲದ ಬಾಪು ೧೨ತ್ಮಿ ರೇಖಾಂಶ ರೇಖೆಗಳ ಪರಿಚಯ ಮಾಡಿಕೊಡುತ್ತಾರೆ. ಸಮಭಾಜಕ ವೃತ್ತವೆಲ್ಲಿದೆಯೆಂದು ತೋರಿಸುತ್ತಾರೆ. ಸರೋಜಿಸಿದೇನಿ ಹುಸಿ ನಗುವಿ ನಿಂದ ಅವರಿಬ್ಬರ ಬಳಿ ಸಾರಿ «ಏನು ಸರಸಸಲ್ಲಾಪ, ಎಫ್ಸತ್ತಾದರೂ ಹುಡುಗತನ ತಪ್ಪಲಿಲ್ಲವೇ?' ಎಂದು ಗೇಲಿ ಎಬ್ಬಿಸುತ್ತಾರೆ. ಅದನ್ನು ಕೇಳಿ ಹಲ್ಲಿಲ್ಲದ ಎರಡು ಬೋಡು ಬಾಯಿಗಳು ಗೊಳ್ಳೆಂದು ನಗುತ್ತವೆ. ಹೇಳಿಕೊಟ್ಟ ಪಾಠವನ್ನೆಲ್ಲ ಶಿಸ್ಕೈ ಕಸ್ತೂರಿ ಬಾ ಸಲೀಸಾಗಿ ಮರೆಯುತ್ತಿ ದ್ದರು. ನಿನ್ನೆಯ ದಿನ ಹೇಳಿ ಬಾಯಿಪಾಠ ಮಾಡಿಸಿದ ಸಂಜಾಬಿನ ಐದು ನದಿ ಗಳ ಹೆಸರನ್ನು ಇಂದು ಗಾಂಧೀಜಿ ಕೇಳಿದರೆ ಮರೆತುಬಿಡುತ್ತಿದ್ದರು. "ಸುಶೀಲೆ, ಇದನ್ನೆಲ್ಲ ಒಂದು ಕಾಗದದಲ್ಲಿ ಬರೆದಾದರೂ ಕೊಡೆ. ನನ್ನ ತಲೆಯಲ್ಲಿ ಒಂದೂ ನಿಲ್ಲುವುದಿಲ್ಲನಲ್ಲೆ !? ಎಂದು ಹೇಳುತ್ತಿದ್ದರು. ಓದು ಬರಹೆ ಬಂದರೆ ತಾನೆ ಬರದದ್ದನ್ನು ಓದಲಿಕ್ಕೆ ಸಾಧ್ಯ. ಆದ್ದರಿಂದ ಕಷ್ಟಸಟ್ಟು ಅಕ್ಷರ ಕಲಿತರು. ಆದರೆ ಬರೆದರೆ ಮಗ್ಲಿಯಂತೆ ಬರೆಯುತ್ತಿದ್ದರು. ಒಂದೊಂದು ಅಕ್ಷರವನ್ನೂ ಬಿಡಿಬಿಡಿಯಾಗಿ ಬರೆಯುತ್ತಿದ್ದರು. ಏನು ಬರೆದಿದ್ದಾರೆಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಅನರೊಬ ರಿಗೆ ಮಾತ್ರ ಗೊತ್ತಾಗುತ್ತಿತ್ತೋ ಏನೋ! ಎಲ್ಲರಂತೆ ಕಸ್ತೂರಿ ಬಾ ಬಳಿಯಲ್ಲಿಯೂ ಒಂದು ನೋಟು ಪುಸ್ತ ಕವಿದ್ದರೆ ಚೆನ್ನ ಎಂದು ಹೇಳಿ ಗೇಲಿ ಮಾಡಿ ಅವರಿಗೆ ಸರೋಜಿನಿ ನೋಟು ಪುಸ್ತಕ ಕೊಡಲು ಹೋದರು. 4 ಯಾಕಮ್ಮಾ ಈ ವಯಸ್ಸಿನಲ್ಲಿ ಅವೆಲ್ಲಾ?” ಎಂದು ಹೇಳಿ ಬೇಡನೆಂದರು. ಬಾ" ಇರಲಿ ತೆಗೆದು ಕೊಳ್ಳಮ್ಮಾ. ಯಜಮಾನರು ಹೇಳುವುದನ್ನೆಲ್ಲಾ ಬರೆದಿಟ್ಟು ಕೊಳ್ಳುವೆ ಯಂತೆ!” ಎಂದು ಒತ್ತಾಯ ಮಾಡಿ ಅವರ ತೊಡೆಯ ಮೇಲಿಟ್ಟ ರು. ಆದರೆ ಅದನ್ನು ತೆರೆದೂ ನೋಡಲಿಲ್ಲ ಕಸ್ತೂರಿ ಬಾ. ನೋಡೆಬೇಕಾದ ಆವಶ್ಯಕತೆಯೂ ಇರಲಿಲ್ಲ ಕಸ್ತೂರಿ ಬಾಗೆ. ಏಕೆಂದರೆ ಪ್ರಸಂಜವನ್ನೇ ನೋಡಿಕೊಂಡಿರಬೇಕಾದ ಆವಶ್ಯಕತೆ ಇಲ್ಲವೆಂದು ದೇವರು ಅವರಿಗೆ ಹೇಳುತ್ತಿದ್ದಂತೆ ಭಾಸವಾಯಿತು. ೧೯೪೨ ನೇ ಡಿಸೆಂಬರ್‌ ತಿಂಗಳಿ ನಲ್ಲಿ ಬಾ ಅವರಿಗೆ ಏಕೋ ಉಸುರು ಕಟ್ಟಿ ದಂತಾಯಿತು. ಬರುಬರುತ್ತಾ ಉಸಿರಾಡುವುದೂ ಕಸ್ಟವಾಯಿತು. ಜೈಲಿನಿಂದ ಬಿಡುಗಡೆ ಹೊಂದಿ ಚಿಕಿತ್ಸೆ ಪಡೆಯುವ ಅವಕಾಶವಿರಲಿಲ್ಲ ಅವರಿಗೆ. ಸರ್ಕಾರ ಅದಕ್ಕೆ ಒಪ್ಪುತ್ತಿರ ಲಿಲ್ಲ. ಆಯುರ್ವೇದ ಪಂಡಿತರೊಬ್ಬರು ಬೀಕೆಂದು ಕೋರಿದರು. ಬಾಪು ೧೨೪ ಸರೋಜಿನಿದೇವಿ ಸರ್ಕಾರಕ್ಕೆ: ಪತ್ರದ ಮೇಲೆ ಪತ್ರ ಬರೆದು ಪಂಡಿತರೊಬ್ಬರನ್ನು ಕರೆಸಿದರು. ಅವರು ಕೊಟ್ಟಿ ಗಿಡಮೂಲಿಕೆಗಳ ಓಷಧದಿಂದ ಏನೂ ಗುಣಕಾಣಲಿಲ್ಲ. ಸರೋಜಿನಿಯ ಆರೋಗ್ಯವೂ ಕೆಟ್ಟಿತು. ಡಾಕ್ಟರು ನೋಡಿ ಅದು ಮಲೇರಿಯಾ ರೋಗವೆಂದು ಹೇಳಿದರು. ಅದು ಉಲ್ಬಣಿಸಿ ಸಾಯುವ ಸ್ಥಿತಿಗೆ ಬಂದರು ಸರೋಜಿನಿ. ಮಹದೇವ ದೇಸಾಯಿಯಂತೆ ಸರೋಜಿನಿಯೂ ಜೈಲಿನಲ್ಲಿ ಸತ್ತರೆ ಅನಾಹುತವಾದೀಕೆಂದು ಭಯಸಟ್ಟ ಸರ್ಕಾರ ಅವರನ್ನು ಬಿಡುಗಡೆ ಮಾಡಿತು. ಬಿಡುಗಡೆಯಾದ ಸರೋಜಿನಿದೇವಿ ಆಸ ಸ್ರತ್ರೆ ಯನ್ನು ಸೇರಿದರು. ಸರೋಜಿನಿ ಇಲ್ಲದೇಹೋದ್ದರಿಂದ ಜೈಲಿನಲ್ಲಿ ಫಸ ಸೂ ರಿಾನನ್ನು. ನೋಡಿಕೊಳ್ಳಲು ಯಾರೂ ಇಲ್ಲವಾದರು. ಮೀರಾಬೆನ್‌ ಮತ್ತು ಸುಶೀಲಾ ನೈಯಾರ್‌ ಮಾತ್ರ ಉಳಿದುಕೊಂಡರು. ತನ್ನ ಜೀವನ ಯಾತ್ರೆ ಕೊನೆಯಾ ಗುತ್ತ ಬಂದಿತೆಂದು ಭಾವಿಸಿದ ಬಾ ಹಿರಿಯಮಗ ಹರಿಲಾಲನನ್ನು ಕರೆಸಿ ಕೊಂಡು ಕಣ್ಣುಂಬ ನೋಡಿದರು. ಕಿರಿಯಮಗ ದೇವದಾಸ ಗಾಂಧಿಯನ್ನು ಕರಿಸಿ « ಜಂ ಬಾಪು ಸನ್ಯಾಸಿ. ಅವರಿಗೆ ಇಡೀ ಪ್ರಸಂಚದ SVN, ಹೆರಿದಾಸೆ ಎಂಥವನೆಂದು ನೀನು ನೋಡಿದ್ದೀಯ. ನಮ್ಮ ಸಂಸಾರ ಸಾಕುನ ಭಾರ ನಿನ್ನದು. ಎಂದರು. ಮಗ ಬಿಕ್ಕಳಿಸಿ ಅತ್ತ. ತಾಯಿಯನ್ನು ಬಿಡುಗಡೆ ಮಾಡಬೇಕೆಂದು ಮಗೆ ದೇವದಾಸ್‌ ಗಾಂಧಿ ಸರ್ಕಾರವನ್ನು ಕೇಳಿಕೊಂಡರು. ತಾಯಿಯನ್ನು ಬಿಟ್ಟರೆ ತಂದೆಯನ್ನು ಬಿಡ ಬೇಕಾಗುತ್ತೆ ಎಂಬ ನೆಪದ ಮೇಲೆ ಜಾ ಆಗುವುದಿಲ್ಲ Rie ಹೆಂಡತಿ ಗಂಡನನ್ನು ಕುರಿತು “ ನಾನು ಸತ್ತಮೇಲೆ ನೀವು ಅಳಬೇಡಿ” ಎಂದಳು. ಹೆಂಡತಿಯ ತಲೆಯನ್ನು ಗಂಡ ತೊಡೆಯಮೇಲಿಟ್ಟು ಕೊಂಡು ಮಗುವನ್ನು ನೇವರಿಸುವಂತೆ ನೇವರಿಸಿದರು. ಇದ್ದ ಕ್ಸ ದ್ದ ಂತಿ ಹೆಂಡತಿಯ ತಲೆ AWE ಕಡೆಗೆ ವಾಲಿತು. ಎತ್ತಿ ಎದೆಗೆ i ಎ6 ಗಂಡ ಕೇಳಿ ದರು « ಹೇಗಾಗುತ್ತೆ' ಎಂದು. ಮಗುವಿನಂತೆ ಹೆಂಡತಿ "ನನಗೆ ಗೊತ್ತಾ ಗುನು ದಿಲ್ಲ? ಎಂದರು. ಗೊತ್ತೇ ಆಗಲಿಲ್ಲ ಯಾರಿಗೂ ಹೆಂಡತಿ ಗಂಡನ ಎದೆಯ ಮೇಲೆ ಪ್ರಾಣ ಬಿಟ್ಟಾಗ, ಮೌನತಾಳಿದ ಮಾತಾಯಿ ಮತ್ತೆ ಮಾತಾಡಲಿಲ್ಲ. ಅದೇ ಮಹಾ ಮೌನವಾಯಿತು. ಮಹಾತ ನನ್ನು ಕಃ ಹಿಡಿದು ಮಹಾ ಯಾತ್ರಿ ಸಾಗಿಸಿದ ಆ ಮಹತಾಯಿಯ ಜೀವನ ಸಂ ಯವಾಯಿತು. ಅಂದು ಸಂಜೆ ಏಳೂವರೆ ಗಂಟೆ. ೧೯೪೪ನೇ ಫೆಬ್ರು ವರಿ ಇಪ್ಪತ್ತ ರಡನೇ ತಾರೀಖು, ಬಾ ಇಲ್ಲದ ಬಾಪು ೧೨೫ ಮಾರನೆಯ ದಿನ ಬೆಳಗ್ಗೆ ಮುಂದಿನ ಕ್ರಿಯೆಗಳ ಏರ್ಪಾಡು ನಡೆಯಿತು. ಇಂಗ್ಲೀಷ್‌ ಮಹಿಳೆ ಮೀರಾಬೆನ್ನಳು ಕಸ್ತೂರಿಬಾಗೆ ಸ್ಪಾನಮಾಡಿಸಿ ಹೊಸ ಖಾದಿ ಸೀರೆಯುಡಿಸಿದಳು. ಯಾರೋ ಕೈನೂಲನ್ನು ಬಳೆಯಾಗಿ ತೊಡಿಸಿ ದರು. ತುಳಸಿಯ ಹಾರವನ್ನು ಕೊರಳಲ್ಲಿ ಹಾಕಿದರು. ತಲೆಗೆ ಹೂಮುಡಿಸಿ ಹಣೆಗೆ ಅಗಲವಾಗಿ ಕುಂಕುಮ ಇಟ್ಟಿರು- ಮಹಾ ಸಾಧ್ರಿಯನ್ನು ಜೀವನದ ಕೊನೆಯ ಯಾತ್ರೆಗೆ ಸಿದ್ಧಗೊಳಿಸಿದರು. ಜೇಲಿನ ಅಧಿಕಾರಿ ಇಡೀ ಒಂದು ಗಂಧದ ಮರವನ್ನೇ ಕಡಿಸಿ ಚಿತೆ ಯನ್ನು ಸಿದ್ಧಪಡಿಸಿದ. ಪತ್ಸಿಯ ಪಕ್ಕದಲ್ಲಿ ಕುಳಿತು ಗಾಂಧೀಜಿ ಹಿಂದೂ, ಮುಸ್ಲಿಂ, ಪಾರ್ಸಿ ಮತ್ತು ಕ್ರೈಸ್ತ ಗ್ರಂಥಗಳಿಂದ ಶ್ಲೋಕಗಳನ್ನು ಓದಿ ದೇವರನ್ನು ಪ್ರಾರ್ಥಿಸಿದರು ಬಾಳಿನ ಸಂಗಾತಿಗೆ ಮುಕ್ತಿ ದೊರೆಯಲೆಂದು. ಸಾಧ್ವಿಯ ಶರೀರವನ್ನು ಚಿತೆಯಮೇಲಿಟ್ಟಿ ರು. ಮಗ ದೇವದಾಸ ಚಿತೆಯನ್ನು ಹೆಚ್ಚಿದ ಇಡೀ ನೇಶವೆೇ ಇದ್ದು ನೋಡಿ ಕಣ್ಣಿ (ರು ಕರೆಯಬಹುದಾದ ಕಡೆ ಕೇವಲ ನೂರೈವತ್ತು ಜನ ಮಾತ್ರ ನಿಂತು ಕಣಿ ್ಲೀರಿಟ್ಟಿ ರು, ಬೆಳಗಿನಿಂದ ಸಂಜೆಯವರೆಗೆ ಹೆಂಡತಿಯ ಚಿತೆಯ ಬಳಿ ಗಂಡ ಮೌನವಾಗಿ ಕುಳಿತರು. " ಅರುವಕ್ಕೆರಡು ವರ್ಷ ಅಕ್ಷ ರೆಯಿಂದ ಬಾಳಿದ ಗೆಳತಿಯನ್ನು ಹೇಗೆ ಬಿಟ್ಟು ಬರಲಿ! "ಎಂದರು. ಸಂಜೆ ಸೂರ್ಯಾಸ್ನಮಯವಾದ ಮೇಲೆ, ಭಾರ್ಯೆಯ ಶರೀರ ಬೆಂಕೆಯಲ್ಲಿ ಭಸ್ಮವಾದಮೇಲೈ, ಗಾಂಧೀಜಿ ತಮ್ಮ ಕೋಣೆಗೆ ಹಿಂದಿರುಗಿದರು. ಹಂದೆ ಬರುತ್ತಿದ್ದ ಮೀರಾಬೆನ್ನಳಿಗೆ ಗಾಂಧೀಜಿಯ ಕಣ್ಣಿ ನಲ್ಲಿ ಹನಿಗಳು ಉದುರುತ್ತಿದ್ದುದು ಕಾಣಿಸಿತು. ಗಾಂಧೀಜಿ ಅತ್ತದ್ದು ಅದೇ ಮೊದಲು, ಕಣ್ಣೀರನ್ನು ಒರೆಸಿಕೊಳ್ಳು ತ್ತಾ ಗಾಂಧೀಜಿ “ಆಕೆ ಇರುವಾಗ ನಾನು ಸಾವನು ಸ್ಮಾಗತಿಸಿದೆ. ಅದರ ನಾನು ಯೋಚಿಸಿದ ಕ್ಕಿಂತಲೂ ಹೆಚ್ಚು ದುರ್ಭರವಾಗಿದೆ ಆ ನಷ್ಟ. ನಾವು ಸಾಮಾನ್ಯ ದೇಶತಿಗಳಾಗಿರಲ್ಲಿ. ನಮ್ಮ ದಾಂಪತ್ಯ ಜೀವನ ಜ್ರ ಸುಖ ಹಾಗೂ ಪ್ರಗತಿಯಿಂದ ಕೂಡಿತ್ತು... ಬಾ ಇಲ್ಲದ ಬದುಕು ನನಗೆ ಬದುಕಾಗಿ ಕಾಣುವುದಿಲ್ಲ. ಆಕೆ ಮುತ್ತೈದೆ ಯಾಗಿ ಸಾಯಲಿ ಎಂದು ಹಾರೈಸಿದ್ದೆ...ಅದು ನೆರವೇರಿತು....ಆದರೆ ನನ್ನ ಬಾಳು ಬರಿದಾಯಿತು....? ಕಸ್ತೂರಿ ಬಾಯಿಯ ಜೀವನ ಚರಿತ್ರೆಯನ್ನು ಬರೆಯುವಂತೆ ಮೊದಲೇ ೧೨೬ ಸರೋಜಿನಿದೇವಿ ಹೇಳಿದ್ದರು ಗಾಂಧೀಜಿ ಸುಶೀಲೆಗೆ ಅದು ಮುಗಿದಿತ್ತು ಈಗ. ಅದಕ್ಕೆ ಬರೆದ ಮುನ್ನುಡಿಯಲ್ಲಿ ಗಾಂಧೀಜಿ ಹೀಗೆ ಹೇಳಿದರು; “ ಬ್ರಹ್ಮಚರ್ಯದ ನಿರ್ಧಾರಮಾಡಿದನಂತರ ನಾವಿಬ್ಬರೂ ಗೆಳೆಯ ಗೆಳತಿಯರಾದಿವು. ನನ್ನೊ ಡನೆ ಬಾಳ್ತಮಾಡಿಕೊಂಡಿರಲು ಬಾ ಒಪ್ಫ್ಪಿದ್ದರಲ್ಲಿ ಆಕೆಗೆ ಯಾವ ಆಂತರ್ಯದ ಆಸೆಯೂ ಇರಲಿಲ್ಲ. ನನ್ನ ಸಹಾಯಕಳಾಗಿರುವುದಲ್ಲದೆ ಜೇಕೊಂದು ಆಸೆ ಆಕೆಯಲ್ಲಿರಲಿಲ್ಲ. ಸ್ತ್ರೀಯಾಗಿ, ಹೆಂಡತಿಯಾಗಿ ನನ್ನಲ್ಲಿ ಐಕ್ಕವಾಗುವುದು ತನ್ನ ಧರ್ಮವೆಂದು ಆಕೆ ಭಾವಿಸಿದಳು. ಕೊನೆಯ ಉಸಿರೆಳೆಯುವವರೆಗೆ ಆಕೆ ಹಾಗೆಯೇ ಇದ್ದಳು.” ಆ ಮಹಾಮಾಕಿಯ ಬಳಿ ಜೀವನವೆಲ್ಲಾ ಇದ್ದು ಕೊನೆಯ ಗಳಿಗೆ ಯಲ್ಲಿ ಅದು ಸಾಧ್ಯವಿಲ್ಲದೇ ಹೋದುದಕ್ಕೆ ಸರೋಜಿನಿದೇನಿ ಬಹಳ ವ್ಯಸನ ಪಟ್ಟಿರು. ಜೀವನದ ಗೆಳತಿಯನ್ನು ಕಳೆದುಕೊಂಡ ತನ್ನ ತಂದೆಯನ್ನು ಸಂತೈಸಲು ಅವರಿಗೆ ಆಗಲಿಲ್ಲ. ಆದರೆ ಆ ಮಹಾತಾಯಿಯ ಸ್ಮರಣೆ ಶಾಶ್ವತ ವಾಗಿ ನಿಲ್ಲುವಂತೆ ಮಾಡುನ ಕೆಲಸದಲ್ಲಿ ಕೈಹಾಕಿದರು. ಕಸ್ತೂರಿಬಾ ನಿಧಿಯನ್ನು ಸ್ಥಾಪಿಸಿ ಆ ನಿಧಿಗೆ ಹಣ ಶೇಖರಿಸುವ ಕೆಲಸ ವಹಿಸಿಕೊಂಡರು. 5K "9 ೪.3೫ ಸ್ವಾತಂತ್ರ್ಯ, ನಿದ್ದಿ ಗಾಂಧೀಜಿಯನರ ಆರೋಗ್ಯವೂ ಕೆಟ್ಟುಹೋದ್ದರಿಂದ ಅವರ ಬಿಡು ಗಡೆಯಾಯಿತು. ಸರೋಜಿನಿದೇವಿಯ ಆರೋಗ್ಯ ಸುಧಾರಿಸಿದನಂತರ ಅವರು ಎಂದಿನಂತೆ ಓಡಾಡತೊಡಗಿದರು. ಎರಡನೇ ಮಹಾ ಯುದ್ಧವೂ ಮುಗಿದಿತ್ತು. ಅರುವತ್ತೈದು ವರ್ಷದ ಮುದುಕಿಯಾದರೂ ಭಾರತದ ಜೊನ್‌ ಆಫ್‌ ಆರ್ಕಳಂತೆ ಗರ್ಜಿಸಿದಳು. ಕಲ್ಕತ್ತೆಯ ನಿಶ್ವವಿದ್ಯಾ ನಿಲಯದ ಉಪಾಧ್ಯಾಯರನ್ನೂ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನೂ ಕುರಿತು ತಮ್ಮ ವಿಶಿಷ್ಟ ರೀತಿಯಲ್ಲಿ ಹೇಳಿದರು; “ ಯುದ್ಧ ಮುಗಿದು ಹೋಗಿದೆ. ಈಗ ಹೊಸ ಪ್ರಪಂಚವನ್ನು ನಿರ್ಮಿಸುವ ಕಾರ್ಯದಲ್ಲಿ ನಾವು ಯಾವ ಪಾತ್ರ ವಹಿಸೋಣ? ಅನ್ಯರು ಹೇಳಿದಂತೆ ಕೇಳೋಣನೇ? ಅಥವಾ ಸ್ವಾತಂತ್ರ್ಯದ ಹೊಸ ಮನೆಯನ್ನು ನಿರ್ಮಿಸುವುದರಲ್ಲಿ ನಮ್ಮದೂ ಪಾತ್ರ ನಿರಬೇಕೆಂದು ಹೇಳೋಣವೇ?? ಭಾರತಕ್ಕೆ ಸ್ವಾತಂತ್ರ್ಯ ಬರುವುದರಲ್ಲಿ ಅವರಿಗೆ ಕಿಂಚಿತ್ಕೂ ಸಂದೇಹ ವಿರಲಿಲ್ಲ. ಆದರೆ ಅದು ಯಾವಾಗ ಬರುತ್ತೆಂಬುದು ಮಾತ್ರ ಸ್ಪಷ್ಟವಾಗಿರ ಲಿಲ್ಲ. ಆದ್ದರಿಂದ ಹೋರಾಟ ನಡೆಯಲೇಬೇಕು, ನಡೆಯಲಿ ಎಂದು ಕೂಗಿ ದರು. " ಭಾರತದಿಂದ ಹೊರಡಿ ಬಿಟಿಷರೇ? ಎಂದು ಹೋದೆಡೆಯಲೆ ಲಾ ಘೋಷಿಸುತ್ತಾ ಬಂದರು. ನ 4 ಮುಸ್ಲಿಂ ಲೀಗಿನ ಅಧ್ಯಕ್ಷ ಜಿನ್ನಾರವರು ಭಾರತವನ್ನು ಇಬ್ಬಾಗಿ ಸುವ ವಾದವನ್ನು ಮುಂದಿಡುತ್ತಾ ಬಂದರು. ಎಲ್ಲರಿಗಿಂತ ಹೆಚ್ಚಾಗಿ ಸರೋಜಿನಿಗೆ ಇದು ಬಹಳ ಖೇದವನ್ನುಂಟುಮಾಡಿತು. ಹಿಂದೂ ಮುಸ ಲಾನ್‌ ಐಕ್ಯತೆಗೆ ಅವರಷ್ಟು ದುಡಿದವರಿರಲಿಲ್ಲ. ಮುಸಲ್ಮಾರು ಬೇರೆ, ಹಿಂದು ಗಳು ಬೇರೆ ಎಂಬ ಭಾನನೆ ಅವರ ಮನಸ್ಸಿನಲ್ಲಿ ಬಂದಿರಲೇ ಇಲ್ಲ. ಯಾರು ಏನೆಂದರೂ ಅವರು ಜಿನ್ನಾ ಮುಂತಾದ ಮುಸ್ಲಿಂ ಮುಖಂಡರ ಮನೆಗಳಲ್ಲಿ ಭೋಜನ ಮಾಡುತ್ತಿದ್ದರು. ನಾಲ್ವಾರು ದಿನಗಳು ಅವರ ಮನೆಯಲ್ಲಿ ತಂಗುತ್ತಿದ್ದ ರು. ಅವರೊಡನೆ ಚರ್ಚೆ ಮಾಡಿ, ಅವರ ತಪ್ಪನ್ನು ತಿದ್ದಿ ತಮ್ಮ ಕಡೆಗೆ ಒಲಿಸಿಕೊಳ್ಳ ಬೇಕೆಂಬುದೇ ಅವರ ಇಚ್ಛೆ ಯಾಗಿತ್ತು. ಆದರೆ ಈಗ ಜಿನ್ನಾರವರ ಹಠಮಾರಿತನವನ್ನು ನೋಡಿ ತಾವು ಮಾಡಿದ ೧೨೮ ಸರೋಜಿನಿದೇಪಿ ಕೆಲಸವೆಲ್ಲ ಹರಿಯುವ ನೀರಿನಲ್ಲಿ ಹುಣಸೆ ಹಣ್ಣು ಕೆವಿಚಿದಂತಾಯಿತಲ್ಲಾ ಎಂದು ಪರಿತಾಪಪಟ್ಟಿ ರು. ಆದರೂ ಕೊನೆಯ ಯತ್ನವನ್ನು ಮಾಡಿ ನೋಡೋಣವೆಂದು ಅವರು ದೇಶದಾದ್ಯಂತ ತಿರುಗಿ ಹಿರಿಯ ಮುಸಲ್ಮಾನ ಬಂಧುಗಳನ್ನು ಕಂಡು ಮಾತಾಡಿದರು. ಅವರಲ್ಲಿ ಚರ್ಚಿಸಿದರು. ದಮ್ಮಯ್ಯ ಎಂದು ಬೇಡಿಕೊಂಡರು. ಆದರೆ ಮುಸಲ್ಮಾನರು ತಮ್ಮ ಹಠ ಮಾರಿತನ ಬಿಡಲಿಲ್ಲ. « ಹಿಂದೂಗಳೊಡನೆ ಇರಲು ಸಾಧ್ಯವಿಲ್ಲ, ನಮಗೆ ಬೇರೊಂದು ರಾಜ್ಯಮಾಡಿ ಕೊಡಿ ' ಎಂದರು. ಬ್ರಿಟಿಷರಿಗೂ ಅದೇ ಬೇಕಾ ಗಿತ್ತು ಅವರೇ ಮುಸಲ್ಮಾನರನ್ನು ಪುಸಲಾಯಿಸಿದ್ದರು. ಹೀಗಿರುವಾಗ ಸರೋಜಿನಿದೇನಿಯ ಪ್ರೇಮದ ಮಾತು ಒಗ್ಗುತ್ತೆಯೆ? ಒಗ್ಗಲಿಲ್ಲ. ಏನೇ ಆಗಲಿ ಭಾರತಕ್ಕೆ ಸ್ವಾತಂತ್ರ್ಯ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು ಚರ್ಚಿಲ್‌: “ ಭಾರತವನ್ನು ಕಳೆದುಕೊಂಡರೆ ನಾವು ಅಧೋಗತಿಗಿಳಿಯುವೆವು, ದಿಕ್ಸಿಲ್ಲದಂತಾಗುನೆವು, ನಿರ್ನಾಮವಾಗುವೆವು, ಭಾರತ ನಮ್ಮ ರೊಟ್ಟಿ, ಬೆಣ್ಣೆ! ಇನ್ನು ಹೆಚ್ಚು ಹೇಳುನುದೇನು!” ಎಂದರು. ಆದರೆ ದೈವನಶಾತ್‌ ಅವರು ಬಹು ದಿನ ಪ್ರಧಾನಮಂತ್ರಿಯಾಗಿ ಉಳಿಯ ಲಿಲ್ಲ. ಯುದ್ಧ ಮುಗಿದನಂತರ ನಡೆದ ಚುನಾವಣೆಯಲ್ಲಿ ಚರ್ಚಿಲ್ಲರ ಕನ್‌ಸರ್ರಟೀವ್‌ ಪಕ್ಷ ಸೋತು ಹೋಯಿತು; ಲಿಬರಲ್‌ ಪಕ್ಷ ಸರ್ಕಾರವನ್ನು ರಚಿಸಿತು. ಕ್ಲೆಮೆಂಟ್‌ ಆಟ್ಲೀಯವರು ಪ್ರಧಾನಮಂತ್ರಿಯಾದರು. ಅವರು ಭಾರತದ ಆಸೆಯನ್ನು ಅರ್ಥಮಾಡಿಕೊಂಡರು. ಬಹಳ ದಿವಸ ಭಾರತದ ರೊಟ್ಟಿ ಬೆಣ್ಣೆಯನ್ನು ತಿಂದುಕೊಂಡಿರಲು ಸಾಧ್ಯವಿಲ್ಲ ಎಂಬುದನ್ನು ಅರಿತು ಕೊಂಡರು. ಮುಖಂಡರುಗಳನ್ನು ಜೈಲಿನಲ್ಲಿ ಕೊಳೆಹಾಕಿ ಭಾರತವನ್ನು ಹತೋಟಯಲ್ಲಿಟ್ಟು ಕೊಳ್ಳು ವುದು ಸಾಧ್ಯವಿಲ್ಲವೆಂದು ಗೊತ್ತಾಯಿತು. ಆಗ ಅವರು ಮುಖಂಡರುಗಳನ್ನೆಲ್ಲಾ ಬಿಡುಗಡೆ ಮಾಡಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಕೊಡುವ ಘೋಷಣೆ ಹೊರಡಿಸಿದರು. ಯಾವತ್ತು ಹಿಂದೂ ಮುಸಲ್ಮಾನರು ಪರಸ್ಪರ ಒಪ್ಪಂದಕ್ಕೆ ಬರುನರೋ ಅಂದು ಸ್ವಾತಂತ್ರ್ಯ ಕೊಡುವುದಾಗಿ ತಿಳಿಸಿಬಿಟ್ಟರು. ಇದನ್ನು ಕೇಳಿದ ಚರ್ಚಿಲ್ಲರು " ಈ ರಾಜಕೀಯ ಗುಂಪುಗಳಿಗೆ ಇಂಡಿಯಾ ಸರ್ಕಾರವನ್ನು ವಹಿಸಿಕೊಡುವುದು ಅಲ್ಪರಿಗೆ ಅಧಿಕಾರವಹಿಸಿದಂತೆ. ಕೆಲವೇ ತಿಂಗಳಲ್ಲಿ ಇವರು ಹೇಳಹೆಸರಿಲ್ಲ ದಂತಾಗುತ್ತಾರೆ' ಎಂದರು. ಸ್ವಾತಂತ್ರ ಸಿದ್ಧಿ ೧೨೯ ೧೯೪೭ ನೇ ಫೆಬ್ರವರಿಯಲ್ಲಿ ಭಾರತಕ್ಕೆ ಹೊಸ ವೈಸರಾಯರೊಬ್ಬರು ಬಂದರು. ಅವರ ಹೆಸರು ಲಾರ್ಡ್‌ ಮೌಂಟ್‌ ಬ್ಯಾಟನ್‌ ಎಂದು. ನಿಕ್ಟೋ ರಿಯಾ ರಾಣಿ ೧೮೭೭ ರಲ್ಲಿ ತಾನು "ಭಾರತದ ಚಕ್ರವರ್ತಿನಿ'ಎಂದು ಘೋಷಿ ಕೊಂಡ ದಿನದಿಂದ ಇಲ್ಲಿಯವರೆಗೆ ಹತ್ತೊಂಬತ್ತು ವೈಸರಾಯರು ಆಗಿ ಹೋಗಿದ್ದರು. ಇವರು ಇಪ್ಪತ್ತನೆಯ ವೈಸರಾಯರು. ಅಂತೆಯೇ ಕೊನೆಯ ವೈಸರಾಯರು. ಇನ್ನೂರು ವರ್ಷಗಳ ಕಾಲ ರೊಟ್ಟಿ ಬೆಣ್ಣೆ ಯನ್ನು ತಿಂದ ಬ್ರಿಟಸರು ಭಾರತವನ್ನು ಬಿಟ್ಟುಕೊಡುವ ಕಾಲದಲ್ಲಿ ಸರಿಯಾದ ವೈಸರಾಯ ರನ್ನೇ ನೇಮಿಸಿದರು. ಅವರಿಗೂ ಅವರ ಪತ್ನಿಗೂ ಗಾಂಧೀಜಿ ಮೇಲೂ ಸರೋಜಿನಿದೇನಿಯ ಮೇಲೂ ಅಪಾರ ಪ್ರೀತಿಗೌರವ, ಮುಸಲ್ಮಾನರು ದೇಶವನ್ನು ಇಬ್ಬಾಗ ಮಾಡಬೇಕೆಂದು ಹೇಳಿದುದನ್ನು ಹಿಂದೂಗಳು ವಿರೋಧಿಸಿದರು. ಸರಿ ಮಾರಾಮಾರಿ ಪ್ರಾರಂಭವಾಯಿತು. 4 ಬೇಕಾದರೆ ನನ್ನ ಶರೀರನ್ನು ಎರಡು ತುಂಡು ಮಾಡಿ: ಆದರೆ ದೇಶವನ್ನು ಎರಡು ಮಾಡಬೇಡಿ” ಎಂದು ಹೇಳಿದರು ಗಾಂಧೀಜಿ.ಆದರೆ ಈ ಮಾತುಗಳೆಲ್ಲ ಜಿನ್ನಾರವರಿಗೆ ಹಿಡಿಸಲಿಲ್ಲ. ಅತ್ತ ಬ್ರಿಟಿಷರು ವಿನು ಹೇಳುವಿರಿ? ಭಾರತವನ್ನು ಒಡೆಯೋಣವೇ? ಒಡೆಯದಿದ್ದರೆ ಸ್ವಾತಂತ್ರ್ಯ ಸಾಧ್ಯವಿಲ್ಲ” ಎಂದು ಹೇಳುತ್ತಿ ದ್ದರು, ದೇಶದಲ್ಲಿ ಅತ್ಯಾಚಾರ, ಅನಾಚಾರ, ಖೂನಿ ದರೋಡೆಗಳು ಹೆಚ್ಚಾ ದುವು. ಒಂದು ನಗರದಲ್ಲಿ ಮುಸಲ್ಮಾನರ ಅತ್ಯಾಚಾರಕ್ಕೆ ಹೆದರಿ ತಂದೆತಾಯಿ ಗಳು ತಮ್ಮ ನೂರಿಪ್ಪತ್ತು ಹೆಣ್ಣು ಮಕ್ಕಳುಗಳನ್ನು ಬಲಿ ಕೊಟ್ಟಿರು, ಇದನ್ನೆಲ್ಲ ನೋಡಿ ಅನಿವಾರ್ಯವಾಗಿ ಗಾಂಧೀಜೀ ನೆಹರೂ, ಸರೋಜಿನಿ, ಪಟೇಲ್‌ ಪ್ರಸಾದ್‌ ಮುಂತಾದ ದೇಶದ ನಾಯಕರು ಭಾರತವನ್ನು ಇಬ್ಬಾಗಿಸು ವುದಕ್ಕೆ ಒಪ್ಪಬೇಕಾಯಿತು. ಪಾಕಿಸ್ಥಾನ ವೆಂಬ ಹೊಸ ರಾಷ ಸೃಷ್ಟಿಯಾಗಬೇಕೆಂಬ ನಿರ್ಧಾರವಾಯಿತು. ೧೯೪೭ ನೇ ಜುಲ್ಫೈ ತಿಂಗಳಿನಲ್ಲಿ ನಿಕ್ಟೊಕಿರಿಯಾ ರಾಣಿಯ ಮೊಮ್ಮಗ ಆರನೇ ಜಾರ್ಜ್‌ ಚಕ್ರವರ್ತಿ ಪಾರ್ಲಿ ಮೆಂಓನಲ್ಲಿ ತಾವು ಇನ್ನು ಮುಂಡೆ ಭಾರತದ ಚಕ್ರವರ್ತಿಯಲ್ಲ ಎಂದು ತಿಳಿಸಿದರು. ಅದೇ ವರ್ಷ ಆಗಸ್ಟ್‌ ಹದಿನೈದನೇ ತಾರೀಕು ಭಾರತದಲ್ಲೆಲ್ಲಾ ಬ್ರಿಟಿಷ್‌ ಚಕ್ರಾಧಿಸತ್ಯದ ಬಾವುಟ ಕೆಳಗಿಳಿಯಿತು! ಅಶೋಕ ಚಕ್ರವನ್ನೊಳ ಗೊಂಡ ತ್ರಿವರ್ಣರಂಜಿತ ಭಾರತದ ಬಾವುಟ ಮೇಲೇರಿತು! ೧೮. ಗೌರ್ನರ್‌ ಅಲ್ಲ, ಗೌರ್ನೆಸ್‌ ಸರೋಜಿನಿದೇವಿ ಸುಮಾರು ಮೂವತ್ತು ವರ್ಷಗಳ ಹಿಂದೆ ಆರಂಭಿ ಸಿದ್ದ ಸ್ತ್ರೀಸ್ವಾತಂತ್ರ್ಯ ಆಂದೋಲನ ಭಾರತ ಸ್ವಾತಂತ್ರ್ಯದ ಆಂದೋಲನ ದೊಡನೆ ಸಮ್ಮಿಳಿತವಾಗಿ ಸ್ತ್ರೀಗೂ ಭಾರತಕ್ಕೂ ಮುಕ್ತಿಯನ್ನು ದೊರಕಿಸಿ ಕೊಟ್ಟಿತ್ತು. ತಮ್ಮ ಕಣ್ಣು ಮುಂದೆ ತಮ್ಮ ಕನಸು ನನಸಾಗುವುದನ್ನು ಕಂಡ ಅವರು ಕನಿವಾಣಿಯಲ್ಲಿ ಭಾರತ ಸ್ವಾತಂತ್ರೋದಯವನ್ನು ಹರಸಿ ದರು. ಎಪ್ಪತ್ತು ವರುಷಗಳ ಜೀವಿತದಲ್ಲಿ ಸರೋಜಿನಿದೇವಿ ನಾನಾ ಕ್ಷೇತ್ರಗಳಲ್ಲಿ ದುಡಿದು ಅನನ್ಯ ಸಾಧಾರಣ ವ್ಯಕ್ತಿತ್ವವನ್ನು ಪಡೆದಿದ್ದರು. ಒಬ್ಬರು ಹೇಳಿದಂತೆ ಅವರು ಪಾಂಡಿತ್ಯ ದಲ್ಲಿ ಅನುಸೂಯ, ಮ್ಫೆ ತ್ರೆ ಯಿ ಹಾಗೂ ಗಾರ್ಗಿಯರನ್ನೂ, ದೇಶವೆ ನೀಮದಲ್ಲಿ ರಾಣಿ ಲಕ್ಷೀಬಾಯಿ ಮುತ್ತು ನ್ಸಿನ ಜೋನ್‌ ಅಪ ; ಅರ್ಕಳನ್ನಾ ( Joan of Arc), ಶೀಲದಲ್ಲಿ ರಾಣಿ ತ್ಯ ಾಯಿಯನ್ನೂ ಸ್ತ್ರೀಸ್ಟಾ ತಂತ್ರ್ಯಗಳಿಸಿದವರಲ್ಲಿ ಶ್ರೀಮತಿ ಪಾಂಕ್‌ ನ (Pankhurst) ಮತ್ತು ಎಲಿನಾರ್‌ ರೂಸ್‌ವೆಲ್ಪ ರನ್ನೂ (81080೫ ಸಾರ್ಲಿಮೆಂಟರಿ ಕಾರ್ಯ ಫೆ ತ್ರ ದಲ್ಲಿ ಶ್ರ 4 ನಲ್ಲಿ ನ್‌ಸ ಸನ್ನ ರನೂ (Wilkinson), ಸಾಹಿತ್ಯ ಪ ಸ ತೆಯಲ್ಲಿ ಚೀನಾನೇಶದ ಶ್ರಿ ಕ! ಸೆರ್‌ ಬಕ ರನ್ನೂ (Pear) Buck), ರಸನುಯ ಮಾತುಕತೆ ಹಾಗೂ ಸಂಭಾಷಣೆ ಯಲ್ಲಿ ಮಾಡಾಂಡಿ ಸ್ಲಯಲರನ್ನೂ(Madame de ೨೭೩೦1) ಮತ್ತುಮಾಡಾಂ ರೋಲಾಂಡರನ್ನೂ (ಹM೩dಷme 8೩011೩00) ಹೋಲುತ್ತಿದ್ದರು. ಸೋಮರ್‌ ಸೆಟ್‌ ಮೌಘಾಂ (Somerset Mougham) ಎಂಬ ಪ್ರಸಿದ್ಧ ಸಾಹಿತಿ ಸರೋಜಿಸಿದೇವಿಯನ್ನು ಒಮ್ಮೆ ಕಂಡಿದ್ದರು. ಕಂಡ ಮಾರನೆಯ ದಿನ ಒಂದು ಭಾಷಣದಲ್ಲಿ ಅವರು ಹೀಗೆ ಹೇಳಿಬಿಟ್ಟರು: " ಸರೋಜಿನಿ ನಾಯಿಡು ನಾನು ಕಂಡ ಶ್ರೀ ವ್ಯಕ್ತಿಗಳಲ್ಲೆಲ್ಲಾ ಅತ್ಯಂತ ಅಸಾಧಾರಣ ವ್ಯಕ್ತಿ' ಎಂದು. ಅಂತಹ ವ್ಯಕ್ತಿಗೆ, ಅವರು ಮಾಡಿದ ಮಹತ್‌ ಸೇವೆಗೆ ಯಾವುದನ್ನು ಕೊಟ್ಟರೂ ಕಡಮೆಯೇ? ಆಕೆ ಭಾರತದ ವೈಸ್‌ರಾಯ್‌ ಆಗಲೂ ಅರ್ಹಳು ಎಂದಿದ್ದರು ಗಾಂಧೀಜಿ: ಆದರೆ ಯಾನ ಪ್ರತಿಫಲವನ್ನಾಗಲೀ ಅಧಿಕಾರ ದರ್ಪಗಳನ್ನಾಗಲೀ ಅಪೇಕ್ಷಿಸುವ ವ್ಯಕ್ತಿ ಯಾಗಿರಲಿಲ್ಲ ಅವರು. ಜೊತೆಗೆ ಗೌರ್ನರ್‌" ಅಲ್ಲ, ಗೌರ್ನೆಸ್‌ ೧೩೧ ವಯಸ್ಸಾಗಿತ್ತು. ಆದರೆ ನೆಹರೂ ಗಾಂಧೀಜಿಯವರ ಒತ್ತಾ ಯಕ್ಕೆ ಕಟ್ಟು ಬಿದ್ದು ಉತ್ತ ಕಪ ಪ್ರದೇಶದ ಗೌರ ಸರಾಗುವುದಕ್ಕೆ ಒಫ್ಸಿದರು. Fe, ಹೊಸ ಲನ್ನು ದಾಟಿದಿದ್ದ ಭಾರತದ ಹೆಣ್ಣು ಸೌಲ್‌ ಆಶ್ಚರ್ಯ! ಆದರೆ WP ಪವಾಡ ಜರುಗಿತು ಈ ದೇಶದಲ್ಲಿ. ಆ ಸವಾಡ ಬ ಚತ ಕೀರ್ತಿ ಸರೋಜಿನಿಡೇವಿಗೆ ಸಲ್ಲಬೇಕು. " ಒಂದು ರಾಷ್ಟ್ರ ಅದರ ಸ್ತ್ರೀಯರ ಮಟ ಸಕೈ ಮಾತ್ರ ಏರಬಲ್ಲುದು' ಎಂದೊಮ್ಮೆ ಅವರೇ ನುಡಿದಿದ್ದ ಹ ಅದು ಅಕ್ಷರಷಃ ನಿಜ ಸ್ರೀ ಸ್ವಾತಂತ್ರ್ಯಕ್ಕಾಗಿ 'ಭಾರತದಲ್ಲಿ ದುಡಿದ ಮತೊ ಇಬ್ಬ ಮಹಾ ವ್ಯಕ್ತಿ ಮಾರ್ಗರೆಟ್‌ ಕಸಿನ್ಸ್‌ ಎಂಬಾಕೆ ಇಲ್ಲಿಗೆ ಮೂವತ್ತೇಳುವರ್ಷಗಳ ಹಿಂದೆಯೇ “ಸರೋಜಿನಿ 0 ನಾನು "ಕೇಳಿದ | ಕ್ಲಿಂತಲೂ ದೊಡ್ಡ ವಳು. ಅವಳ ಕವನಗಳಿಗಿಂತಲೂ ದೊಡ್ಡ ವಳು. ಅವಳ ದೇಶಪೆ ಪ್ರೇಮ ಆಕೆಯ ಕವಿತೆಗೆ ಪ್ರತಿಸ್ಪರ್ಧಿ ಹಾಗೂ ಪ್ರೇರಕ, ತನ್ನ ದೇಶಕ್ಕಾಗಿ” ಆಕೆ ತನ್ನ ಹಾಡನ್ನಾದರೂ ನಿಲ್ಲಿಸಲು ಸಿದ್ಧಳಾಗಿದ್ದಾಳೆ.? ಎಂದು ಹೇಳಿದ್ದರು. ಅದು ನಿಜವಾಯಿತು. ಉತ್ತರನ ಪ್ರದೇಶದ ಗೌರ ರಾಗಿ ಸರೋಜಿನಿ ತಮ್ಮ ಪಾತ್ರವನ್ನು ಬಹು ಉಸಯುಕ್ತವಾಸಿ ನಿರ್ವಹಿಸಿದರು; ಬಹು ಅಸದೃಶವಾಗಿ ನೆರವೇರಿಸಿದರು. ಅವರಲ್ಲಿ ಪ್ರತಿಷ್ಠೆಯಾಗಲೀ, ಒಣ ಜಂಭವಾಗಲೀ ಇರಲಿಲ್ಲ. ಗೌರ್ನರವರು ನಿರ್ವಹಿಸಬೇಕಾದ ನಿಶ್ಚಿತ ಕೆಲಸಗಳನ್ನು ಬಹು ಗಾಂಭೀರ್ಯವಾಗಿ, ಬಹು ಲಾವಣ್ಯಯುತವಾಗಿ ನೆರವೇರಿಸುತ್ತಿದ್ದರು. ತಮ್ಮ ಇಡೀ ಇಪ್ಪತ್ತುತಿಂಗಳ ಅಧಿಕಾರಾವಧಿಯಲ್ಲಿ ಯಾರ ಮನಸ್ಸನ್ನೂ ನೋಯಿಸದಂತೆ ವರ್ತಿಸಿದರು. ಕಾನೂನುಬದ್ಧ ಗೌರ್ನರವರ ಪಾತ್ರವನ್ನು ಬಹು ಪರಿಪೂರ್ಣವಾಗಿ ಸಾಗಿಸಿ ದರು. ಅವರು ತಮ್ಮ ಪ್ರಭುತ್ವದ ಕಾಲದಲ್ಲಿ ಕೇವಲ ಪ್ರಭುತ್ವ ನಡಸ ಲಿಲ್ಲ. ಅವರು ಭಾಗವಹಿಸಿದ ಸಂತೋಷಕೂಟಗಳಲ್ಲಿ, ಸಭೆಗಳಲ್ಲಿ ಅಥವಾ ಪಂಡಿತೆರ ಕೂಟಗಳಲ್ಲಿ ಬೆಳಕು ಬೀರುತ್ತಿದ್ದರು, ಪ್ರಜ್ವಲಿಸುತ್ತಿದ್ದರು. ಬಡಬಗ್ಗ ರೊಡನೆ, ದಲಿತರೊಡನೆ ಸೇರಿ ಅವರ ಕಷ್ಟಸುಖಗಳನ್ನು ಅರಿಯು ತ್ರಿದ್ದ ರು, ಅವರು ಮಾಡುತ್ತಿದ್ದ ಅತಿಥಿ ಸತಾರ ಉತ್ತರಪ್ರದೇಶದಲ್ಲಿ ಮನೆ ಮಾತಾಗಿತ್ತು. ಭಾರತದ ತಾಯಿಯಂತೆ ಎಲ್ಲಿದ ರಲ್ಲಿ ಅತಿಧಿಸತ್ಸಾ ರ ಯಥೇಚ್ಛವಾಗಿ ನಡೆಸುತ್ತಿದ್ದರು. ಲಕ್ಷ್‌ ನಿನಲ್ಲಿರಲಿ, ಪಿಲಹಾಬಾದಿಕಲ್ಲರಲಿ, ೧ತ್ಲಿ ೨ ಸರೋಜಿನಿದೇನಿ ನೈನಿತಾಲಿನಲ್ಲಿರಲಿ, ಎಲ್ಲಿರಲಿ ತಾಯಿ ಮಕ್ಕಳಿಗೆ ತೋರಿಸಬೇಕಾದ ಆದರ ತೋರಿಸುತ್ತಿದ್ದರು. ಭಾರತದ ಕೋಗಿಲೆ ಭಾರತ ಸ್ವಾತಂತ್ರ್ಯದ ಹೀಯೂಸ ಪಾನಮಾಡಿಸುವ ಪವಿತ್ರ ತಾಯಾದಳು. ರಸ್ಸಿನರು ಬೇರೆ ಸಂದರ್ಭದಲ್ಲಿ ಹೇಳಿದಂತೆ ಅವರು ಮುಂದಾಳತ್ವ ವಹಿಸಿದ್ದ ಕೈಂತ ಹೆಚ್ಚಾಗಿ, ಅಧಿಕಾರ ನಡಸುವುದಕ್ಕಿಂತ ಹೆಚ್ಚಾಗಿ ಪ್ರೇರಕರೂ ಮಾರ್ಗದರ್ಶಕರೂ ಆಗಿದ್ದರು. ಅವರು ಹಿಂದಿನ ರಮಣೀರತ್ನಗಳನ್ನೂ ಇಂದಿನ ಸ್ಪತಂತ್ರ ವಿಚಾರಣಾ ಬುದ್ಧಿ ಯುಳ್ಳ ಸೂಕ್ಷ್ಮ ಮತಿಯ ಹಾಗೂ ತಿಳಿವಳಿಕೆಯ ಮಹಿಳಾ ಮುತ್ತುಗಳನ್ನೂ ಪೋಣಿಸುವ ಅಪೂರ್ವ ಸುವರ್ಣದೆಳೆಯಂತಿದ್ದ ರು. ಸಾವಿತ್ರಿ, ದಮಯಂತ್ರಿ, ಪದ್ಮಿನಿ ಹಾಗೂ ಮೀರಾಬಾಯಿಯವರ ಬಗ್ಗೆ ನಾವು ಕೇಳಿರುವ ಸತ್ಯಶೀಲದ ಕಥೆಗಳು ಸುಳ್ಳಲ್ಲ ಎಂಬುದನ್ನು ಸರೋಜಿನಿದೇವಿ ತೋರಿಸಿಕೊಟ್ಟ ರು. ಆತ್ಮ ನಿರ್ಧಾರ, ಆತ್ಮಾನಲಂಬನ, ಆತ್ಮ ಸಮರ್ಪಣೆ, ಆತ್ಮಾಭಿವ್ಯಕ್ತಿ--ಇವ ರಲ್ಲಿಯೂ ಇದ್ದುವು. ಆದರೆ ಇವು ಸರೋಜಿನಿಯಲ್ಲಿ ನವೀನರೀತಿಯಲ್ಲಿ ಕಾಣಬರುತ್ತಿದ್ದುವು. ಈ ಮಹಾಗುಣಗಳು ಇಂದಿನ ಹಾಗೂ ಮುಂದಿನ ಭಾರತ ಸ್ತ್ರೀಯರಿಗೆ ಮೇಲ್ಸಂಕ್ಕೆಗಳು. ನೀತೆಯಂತಹ ಮಹಾವ್ಯಕ್ತಿಯ ಪ್ರಜ್ವಲಕ್ಕೆ ರಾಮನಂತಹ" ಮಹಾ ಮಹಿಮನ ಸಂಪರ್ಕ ಬೇಕಾಯಿತು. ಅಂತೆಯೇ ಸರೋಜಿನಿದೇನಿಯ ವ್ಯಕ್ತಿತ್ವ ವಿಕಸನಕ್ಕೆ ಮಹಾತ್ಮನೊಬ್ಬನ ಸಹವಾಸ ಬೇಕಾಯಿತು. ನಾಲ್ವರು ಮಹಾವ್ಯಕ್ತಿಗಳು ಸರೋಜಿನಿದೇವಿಯ ಜೀವನದ ಮೇಲೆ ತಮ್ಮ ಮುದ್ರೆಯೊತ್ತಿದ್ದರು. ತಂದೆತಾಯಿಗಳು ತಮ್ಮ ದೈವದತ್ತ ಗುಣಗಳನ್ನೂ ಆ ಗುಣಗಳ ವಿಕಾಸನೆಗೆ ಬೇಕಾದ ಅವಕಾಶಗಳನ್ನೂ ಒದಗಿಸಿ ಕೊಟ್ಟಿರು. ಎಡ್ಮಂಡ್‌ ಗಾಸೆಯನರು ಕವಿತಾ ಪ್ರತಿಭೆಗೆ ಸರಿಯಾದ ಮಾರ್ಗ ತೋರಿಸಿದರು... ಗೋಖಲೆಯವರು ನಿರಾತೆಗೊಂಡಿದ್ದ ಮುರಿದ ರೆಕ್ಟೆಯ ಹಕ್ಕಿಗೆ ಹಾರುವುದನ್ನು ಕಲಿಸಿದರು. ಆದರೆ ಗಾಂಧೀಜಿ ಎಸಗಿದ್ದು ಅಸಾಧಾರಣವಾಗಿತ್ತು. ಸರೋಜಿನಿಯ ಅನೇಕ ದೈವದತ್ತ ಶಕ್ತಿಗಳನ್ನು ರಾಷ್ಟ್ರದ ಹಾಗೂ ಮಾನವ ಲೋಕದ ಹಿತಕ್ಕಾಗಿ ಮುಡು ನಿಡುವಂತೆ ಮಾಡಿದವರು ಗಾಂಧೀಜೀ. ಅಂತಹ ಮಹನೀಯ ದೇಶದ ಸಾ ತಂತ್ರ್ಯದ ಉದಯದಲ್ಲಿಯೇ ಕಣ್ಮರೆಯಾದದ್ದು ಸರೋಜಿನಿಗೆ ವ ಸಿಡಿಲು ಬಡಿದಂತಾಯಿತು. ಮಗಳ ಅಭ್ಯುದಯವನ್ನು ನೋಡಿ ತಂದೆ ಗೌರ್ನರ್‌ ಅಲ್ಲ, ಗೌರ್ಲೆಸ್‌ ೧ಪ್ಲಿತ್ಠಿ ಆನಂದಿಸುವನೆಂದು ಭಾವಿಸಿದ್ದರು ಸರೋಜಿನಿದೇವಿ. ಆ ಮಹಾತ್ಮನ ಆಶೀರ್ವಾದ ತನ್ನ ಕೊನೆಯ ಗಳಿಗೆಯವರೆಗೆ ಸಜೀವವಾಗಿ ಇರುವುದೆಂದು ತಿಳಿದಿದ್ದರು ಅವರು. ಆದರೆ ಆ ಭಾರತ ಜ್ಯೋತಿಯನ್ನು ಇದ್ದ ಕ್ಸಿದ್ದಂತೆ ನರಾಧಮನೊಬ್ಬ ಆರಿಸಿಬಿಟ್ಟ. ಗುಂಡಿನೇಟು ತಿಂದ ಆ ಅಹಿಂಸಾವಾದಿ, ಸತ್ಯ ವ್ರತ "ಹಾ ರಾಮ ಹಾರಾಮ' ಎಂದು ಪ್ರಾಣ ತೊರೆದೆ. ಅಂದಿನ ದುಃಖ ಹೇಳತೀರದು. ಇಡೀ ಪ್ರಪಂಚದಲ್ಲಿ ಹಿಂದೆ ಯಾವಾಗಲೂ ಅಸ್ಟೊಂದು ಶೋಕಕ್ಕೆ ಎಡೆಗೊಟ್ಟಿ ವ್ಯಕ್ತಿ ಇರಲಿಲ್ಲ; ಮುಂದೆ ಇರಲಾರರು. ಯಾರೊಬ್ಬ ರಿಗೂ ಮಾಶೇ ಹೊರಡದಾಯಿತು. ಅಂತಹ ಸನ್ನಿವೇಶದಲ್ಲಿ ಸೂತಕದ ಉಡುಪು ಧರಿಸಿದ ಮಗಳು ಕೊಟ್ಟ ಸಂದೇಶ, ಇತ್ತ ದೈರ್ಯ ಅಸದೃಶವಾಗಿ ದ್ದುವು: *“ ನಾನು ಇಂದು ಮಾತನಾಡಬೇಕಾದ ಆವಶ್ಯಕತೆ ಕಾಣುವುದಿಲ್ಲ. ಪ್ರಸಂಚದ ವಾಣಿಗಳು ಆಗಲೇ ಮಾತನಾಡಿವೆ ಅನೇಕ ಭಾಷೆಗಳಲ್ಲಿ, ನಮ್ಮ ದುಃಖಕ್ಕೆ ಕಾಲವಲ್ಲ ಇದು. ಎದೆ ಬಡಿದುಕೊಂಡು, ತಲೆ ಹರಿದುಕೊಂಡು ಅಳುವ ಕಾಲ ಮುಗಿಯಿತು. ಎದ್ದು ನಿಂತು" ಪ್ರತಿಭಟನೆಗೆ ನಾವು ಸಿದ್ಧ ರಾಗಿದ್ದೇವೆ ; ಆ ಮಹಾತ್ಮನನ್ನು ಪ್ರತಿಭಟಿಸಿದ ಶಕ್ತಿಯೊಡನೆ ಹೊರಾಡಲು ನಡುಕಟ್ಟಿ ನಿಂತಿದ್ದೇವೆ? ಎಂದು ಹೇಳುವ ಕಾಲ ಸನ್ನಿಹಿತವಾಗಿದೆ. ನಾವು ಅವನ ಜೀವಂತ ಸಂಕೇಶಗಳು, ಅವನ ಸಿಪಾಯಿಗಳು. ಯುದ್ಧಸನ್ನದ್ಧವಾದ ಈ ಪ್ರಪಂಚದಲ್ಲಿ ಅವನ ಬಾವುಟವನ್ನು ಹಡಿದ ಯೋಧರು ನಾವ. ಸತ್ಯವೇ ನಮ್ಮ ಬಾವುಟ. ಅಹಿಂಸೆಯೇ ನಮ್ಮ ಗುರಾಣಿ. ಆತ್ಮನಿರ್ಧಾರವೇ ಒಂದೇಟೂ ಹೊಡೆಯದೆ ಗೆಲುವ ನಮ್ಮ ಕತ್ತಿ... ಈಗ ಇಲ್ಲಿ, ಈ ಗಳಿಗೆಯಲ್ಲಿ, ಯಾರಿರಲಿ ಯಾರಿಲ್ಲದಿರಲಿ, ಈ ಕಂಪಿಸುವ ಧ್ವನಿಯನ್ನು ಕೇಳುವ ಪ್ರಪಂಚದ ಮುಂದೆ ನಾನು ಪ್ರತಿಜ್ಞೆ ಮಾಡುವೆನು. ಮೂವತ್ತು ವರುಷಗಳ ಹಿಂದೆ ಪ್ರತಿಜ್ಞೆ ಮಾಡಿದಂತೆ: ಈ ದೇಹ ಮಹಾತ್ಮನಿಗೆ ಮುಡುಖೆಂದು. * ನನ್ನ ಗುರುವಿನ: ನನ್ನ ಮುಖಂಡನ, ನನ್ನ ತಂದೆಯ ಆತ್ಮ ಶಾಂತಿ ಯಿಂದಿರಲಿ--ಶಾಂತಿಯಿಂದಿರಲಿ. ಎಲೆ ನನ್ನ ತಂದೆ, ಮಲಗಬೇಡ, ಮಲಗ ದೆಯೆ ನಮ್ಮ ಪ್ರತಿಜ್ಞೆ ಯನ್ನು ನಮಗೆ ಜ್ಞಾಪಕ ಮಾಡಿಕೊಡುತ್ತಿ ರು. ನಮ್ಮ ಮಾತಿನಂತೆ ನಾವು ನಡೆಯುವಂತೆ ಮಾಡು. ನಿನ್ನ ಉತ್ತರಾಧಿಗಳು, ನಿನ್ನ ವಂಶಜರ ನಿನ್ನ ಕನಸುಗಳ ಕಾಪಿನವರು, ನಿನ್ನ ನಿಯತಿಯ ನೇರವೇರಿ ಸುವವರು ಇವರೆಲ್ಲರೂ ತಮ್ಮ ಮಾತನ್ನು ಮರೆಯದಂತೆ ಮಾಡು.” ೧೩೪ ಸರೋಜಿನಿದೇನಿ ಎಂತಹ ವಾಣಿ! ಎಪ್ಪತ್ತು ಮಾಗಿಗಳ ಪೆಟ್ಟನ್ನು ತಿಂದ ಆ ಮುದು ಕೆಯ ಬಾಯಲ್ಲಿ ಎಂತಹ ಧೀರ ಮಾತುಗಳು! ಎಷ್ಟು ಭಕ್ತಿ ಆ ಮಹಾತ್ಮ ನಲ್ಲಿ! ಆ ಮಾತುಗಳನ್ನು ಆಗಿಗಿಂತ ಈಗ, ಹನ್ನೊಂದು ವರ್ಷಗಳನಂತರ, ಹೇಳುವವರು ಬೇಕಾಗಿದೆ. ಆದರೆ ಹೇಳುವವರಿಲ್ಲ. ಹೇಳಿದರೂ ಅಷ್ಟೊಂದು ಭಾವಪೂರ್ಣವಾಗಿ ಹೇಳುವವರಿಲ್ಲ. ಮಹಾತ್ಮನನ್ನು ಚಿತೆಗರ್ನಿಸಿ ಸರೋಜಿನಿ ಕಣ್ಣೀರೂರಸಿಕೊಂಡು ತಮ್ಮ ಕರ್ತವ್ಯಕ್ಕೆ ಹಿಂದಿರುಗಿದರು. ಅವರಲ್ಲಿ ತೋರಿಕೆಯ ಗುಣಗಳಾವುವೂ ಇರಲಿಲ್ಲ. ಎಲ್ಲ ಕೆಲಸಗಳಲ್ಲೂ ಅವರು ಸ್ವಾಭಾವಿಕವಾದ ಮಾನವೀಯತೆ ಯಿಂದ ವರ್ತಿಸುತ್ತಿದ್ದರು. ಗೌರ್ನರಾದ ಅನರು ಲಕ್ನೌ ಯೂಫಿವರ್ಸಿಟಿಯ ಕುಲಪತಿಯಾಗಿಯೂ ಇದ್ದರು. ನಿದ್ಯಾರ್ಥಿಗಳಿಗಾಗಿ ಅವರ ಹದಯ ಮಿಡಿಯುತ್ತಿತ್ತು. ತನ್ನ ಮಕ್ಸಳು ಮೇಲೆ ಬಂದರೆ ಸಾಕು, ಅವರ ಜೀವನ ನ್ನ ತವಾದರೆ ಇ ಎಂಬುದೊಂದೇ ಆಸೆಯಿಂದ ಯಾವ ವಿದಾ ರ್ಥಿನಿಲಯಗಳಿಂದ ಆಹ್ವಾ ನ ಬರಲ್ಲಿ ವಿಶ ವಿದ್ಯಾನಿಲಯದ ಸಂಘ ಗಳಿಂದ ಕರೆ ಬರಲಿ ಸಂತೋಷದಿಂದ ಒಫ್ಸಿಕೊಳ್ಳು ತ್ತಿದ್ದರು. ವಿದ್ಯಾರ್ಥಿ ಗಳ ಮಧ್ಯೆ ಇದ್ದಾ ಗ ಅವರನ್ನು ಸೈ ತಿಕವಾಗಿಯೂ ವೈಯುಕ್ತಿ ಕವಾಗಿಯೂ ಭವ್ಯ ಜೀವನ ನಡೆಸಬೇಕೆಂದು ಹುರಿದುಂಬಿಸುತ್ತಿ ದ್ದ ರು. ಯುವಕ ಪ್ರಪಂಚ ದ. ಸರೋಜಿನಿದೇವಿಯನರ ಬಗ್ಗೆ ಇದ್ದಷ್ಟು ಅದರಸೆ ಮೆತ್ತಾರಿಗೂ ಇರ ಲಿಲ್ಲ. ಒಂದು ಸಲ ಅವರು ಹೇಳಿದ್ದ ರು: “ನಾನು ತೀರಿಕೊಂಡ ಮೇಲೆ, ನನ್ನ ಗೋರಿಯ ಮೇಟಿ, « ನಾನು "ಭಾರತದ ಯುವಕವ ೈಂದವನ್ನು ಪ್ರಿ ತಿ ಸಿದೆ' ಎಂದು ಕೆತ್ತಿರಿ” ಎಂದು. | ಪತ್ತು ವರ್ಷಗಳಾದರೂ ಅವರ ಹಾಸ್ಯಕ್ಕಾಗಲೀ ವಿನೋದಕ್ಕಾಗಲೀ ಚ್ಯುತಿ Wo ಒಮ್ಮೆ ಒಂದು ಸಭೆಯಲ್ಲಿ ಭಾಷಣಮಾಡುತ್ತಾ ತಾವು ಗೌರ ರ್‌ ಅಲ್ಲ ಗೌಕ್ನೆಸ್‌ (Governess) ಎಂದು ಚಮತ್ತಾ ರದ ಮಾತು Fl: ಎಲ್ಲರನ್ನೂ ನಗಿಸಿದ ರು. ಇಂಗಿ ಹಿನಲ್ಲಿ ( ಗೌಕ್ನೆಸ ಸ್‌ ಎಂಬ ಪದ ( ಗೌರ್ನರ್‌ ಎಂಬ ಪಡದ ಸ್ರ್ರೀಲಿಂಗವಾಗುವುದಿಲ್ಲ. « ಗೌಾಕ್ಲಿಸ ಸ್‌ ೨ ಎಂದರೆ ಮನೆಯಲ್ಲಿ ಮಕ್ಕ ಳಿಗೆ ಪಾಠ ೇಳಿಕೊಡುವ ಉಪಾಧ್ಯಾಯಿನಿ ಅಥವ ಶಿಕ್ಷ ಕಳು Me, ನಿಜವಾಗಿಯೂ ಅವರು ಉತ್ತರ ಪ್ರದೇಶದ ಗೌರೈಸ ಸ್‌ ಆಗಿ ದ್ದರು, ಕೆ ಗೌರ್ನರ್‌ ಅಲ್ಲ, ಗೌಕ್ಸೆಸ ೧೩೫ ಒಮ್ಮೆ ಅನರನ್ನು ಒಂದು ಸಮಾರಂಭಕ್ಕೆ ಆಹ್ವಾನಿಸಿದ್ದರು. ನಿರ್ಧರಿ ಸಿದ್ದ ಕಾಲಕ್ಕೆ ಸರಿಯಾಗಿ ಸರೋಜಿನಿದೇನಿ ಸ ಸಳ ಹೋದರು. ಆದರೆ ವ್ಯವಸ್ಥಾ ನಕ ಇನ್ನೂ ಬಂದಿರಲಿಲ್ಲ. ಅದಕ್ಕೆ ಸಿಟ್ಟಾಗಲಿಲ್ಲ ಸರೋಜಿನಿ ೨% ಸ್ವಲ್ಪ ಹೊತ್ತು ಜೂ ವ್ಯ ವಸ್ಥಾ ಸಕರು a ಆಗ ಸರೋ ಜಿನಿ "ಕಾಲ ಬರಲಾಯಿಸಿತು. ಗೌಸ ರಿಗಾಗಿ ಕಾಯುನ ಬದಲು ಗೌರ್ನರ್‌ ಕಾಯುವ ಕಾಲ ಬಂತು” ಎಂದು ಹಾಸ್ಯಮಾಡಿ ದರು. ಹೆಸರಾಂತ ನಿಜಾ ನಿ ಕೆ, ಎಸ್‌. ಕೃಷ್ನ ನ್‌ರನರ ಮಗಳು ಶ್ರೀಮತಿ ತಿರುನಡಿ ಎಂಬುನರೊಡಸೆ ಒನೆ ಮಾತನಾಡುತ್ತಾ ಸಕೋಜಿನಿಜೇವಿ' "ನಿಮ್ಮ ತಂದೆ ಬಹಳ ನಿನಯೆಶೀಲರು:? ಎಂದರಂತೆ. ಅದಕ್ಕೆ ಶ್ರೀಮತಿ ತಿರುವೆಡಿ ಯವನರು " ಏನು ಮಾಡುವುದು. ನಾನೂ ಹಾಗೆ? ಎಂದುತ್ತರವಿತ್ತರು. ಆಗ ಸರೋಜಿನಿ "ಸರಿಯನ್ನು, ವಿನಯಶೀಲತೆ, ನಿನಗೆ ಒಪ್ಪುತ್ತದೆ. ಆದರೆ ನಿಮ್ಮ ತಂದೆಗೆ ಅದೊಂದು ಕೊರತೆ? ಎಂದರು, ಸರೋಜಿನಿದೇನಿ ಭಾಗವಹಿಸಿದ ಕೊನೆಯ ಸಮಾರಂಭ ೧೯೪೯ನೇ ಜನವರಿ ಇಪ್ಸತ್ತೆಂಟಿರಲ್ಲಿ ನಡೆದ ಲಕ್ಸ್‌ ನಿಶ್ವನಿದ್ಯಾಸಿಲಯದ ರಜತೋತ್ಸ ನದ ಕಾನ್‌ವೊಕೇಷನ್‌, ಆ ಕಾನ್‌ವೊಕೇಸನ್ನಿನಲ್ಲಿ ನೆಹರೂ ಅವರಿಗೆ ಡಾಕ್ಟರ್‌ ಆಫ್‌ ಲಿಟಿರೇಚರ್‌ (Doctor of Literature) ಮತ್ತು ಸಶ್ಚಿಮಬಂಗಾಳದ ಗೌರ್ನರ್‌ ಆಗಿದ್ದ ಕಟ್ಟು ಅವರಿಗೆ ಡಾಕ್ಟರ್‌ ಆಫ್‌ ಲಾಸ್‌ (Doctor of Laws) ಎಂಬ ಗೌರವ ಡಿಗಿ ಗಳನ್ನು ಕೊಡಲಾಯಿತು. ಆ ಸಮಾರಂಭದ ಅಧ್ಯಕ್ಷ ಕತೆ ವಹಿಸಿದ್ದ ಸರೋಜಿನಿ ಡಾ. ಕಟ್ಟು ಅವರ ಕಡೆಗೆ ತಿರುಗಿ ನಕಲಿ ಮಾಡುತ್ತ | ಇಂದು ಭಾರತದ ಗೌರ ರುಗಳೆಲ್ಲ ನಕಲಿಗಳಾಗಿದ್ದಾರೆ ” ಎಂದರು. ಇಡೀ ಸಭೆ ನಗುವಿನಲ್ಲಿ ಜೂ ನಿನೋದ, ಹಾಸ್ನ, ನಗು, ಸರೋಜಿನಿದೇನಿಯವರ ಹುಟ್ಟುಗುಣ, ಅದಿಲ್ಲದೆ" ಅನರ ಮಾತಿಲ್ಲ ಕೆಲಸವಿಲ್ಲ... ಅದಕ್ಕೋಸ್ಕರವೇ ಜನ ಸರೋಜಿನಿಗೆ ಅನ್ನದ ಊಟ ಎರಡು ಬೇಕಾದರೆ ನಕಲಿಯ ಊಟ ಮೂರು ಬೇಕು” ಎಂದು ಅನುತ್ತಿದ್ದರು. ೧೯. ರಾಷ್ಟ್ರಕ್ಕೆ ಕೊನೆಯ ವಂದನೆ ಈ ಸಮಾರಂಭ ಮುಗಿದ ಮೇಲೆ ಅವರು ಮತ್ತೊಂದು ಸಮಾರಂಭ ದಲ್ಲಿ ಭಾಗವಹಿಸಲಿಲ್ಲ. ಅವರಿಗೆ ತಮ್ಮ ಸಾವಿನ ಸೂಚನೆ ಇತ್ಲೊ (ನಿನೋ. ಏಕೆಂದರೆ ೧೯೪೮ ನೇ ಜೂನ್‌ ತಿಂಗಳಿನಲ್ಲಿ ನೆ ನಿತಾಲಿನಲ್ಲಿ ನಡೆದ ಸಾರ್ವ ಜನಿಕ ಸಭೆಯೊಂದರಲ್ಲಿ ಭಾಷಣಮಾಡುತ್ತ ರಸ್‌ ನರ್ಷ ತಾವು ಬರು ವುದಿಲ್ಲವೆಂದೂ, ಗೌರ್ನರಾಗಿ ಉಳಿಯುವುದಿಲ್ಲವೆಂದೂ ಹೇಳಿದ್ದರು. ಸೈನ್ಸ್‌ ಕಾಂಗ್ರೆಸ್ಸಿನಲ್ಲಿ ಸರ್‌ ಸಿ, ವಿ. ರಾಮನ್‌ರವರೊಡನೆ ಮಾತನಾಡುತ್ತ ಅದೇ ರೀತಿಯ ಅರ್ಥ ಬರುವ ಮಾತುಗಳನ್ನಾಡಿದ್ದರು. ಎಲ್ಲಕ್ಕಿಂತ ಮೊದಲು ೧೯೪೭ ನೇ ಇಸವಿ ಮಾರ್ಚಿ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಏಷ್ಯಾ ದೇಶಗಳ ಸಮ್ಮೇಳನದ (Asian Relations Conference) ಅಧ್ಯಕ್ಷತೆಯನ್ನು ವಹಿಸಿದಾಗ ಸಾವು ಜೀನನದ ಬಗ್ಗೆ ನುಡಿದಿದ್ದರು. ಅಂತಹ ಘನ ಸಮ್ಮೇ ಳನದ ಅಧ್ಯಕ್ಷತೆ ವಹಿಸುವ ಮಹಾ "ಗೌರವ ಒದಗಿದ ಸಂದರ್ಭದಲ್ಲಿ ತಮ್ಮ ಸೊಗಸು ಮಾತಿನಲ್ಲಿ, ವಾಗ್ಗೈಖರಿಯಲ್ಲಿ ಏಷ್ಯಾ ದೇಶಕ್ಕೆ ತಮ್ಮ ಸಂದೇಶ ವನ್ನು ಬೀರುತ್ತ «ಈ ಪ್ರಸಂಚದ ಮಹೋನ್ನತ ವ್ಯಕ್ತಿಗಳಲ್ಲಿ ಒಬ್ಬರಾದ ನನ್ನ ತಂದೆ ಸಾಯುವಾಗ ಸಾವೆಂಬುದೂ ಇಲ್ಲ, ಹುಟ್ಟೆಂಬುದೂ ಇಲ್ಲ. ಈ ಜೀವನದಲ್ಲಿ ಆತ್ಮ ಮೇಲೆ ಮೇಲೆ ಏರಲು ಪ್ರಯತ್ನಿಸುವ ವಿಕಾಸವೇ ಈ ಹುಟ್ಟು ಸಾವೆಂದು ಸಾರಿದ್ದರು. ' ಎಂದು ಹೇಳಿ ಸಾವನ್ನು ಸ್ಮರಿಸಿ ಕೊಂಡಿದ್ದ ರು. ೧೯೪೯ ನೇ ಫೆಬ್ರುವರಿ ಹತ್ತರಿಂದ ಸರೋಜಿನಿಜೇನಿಯ ಆರೋಗ್ಯ ಕಟ್ಟ ತು, ಥಸ್ಟೊಂದನೇ ತಾರೀಕು ರೆ ೈಲಿನಲ್ಲಿ ದೆಹಲಿಗೆ ಹೋದರು. ದಾರಿಯಲ್ಲಿ ಒಮ್ಮೆ ವಾಂತಿಯಾಯಿತು. ped ದೆಹಲಿಯಲ್ಲಿ ತಮ್ಮ ಕಾರ್ಯಕ್ರಮವನ್ನೆಲ್ಲ ತಪ್ಪದೆ ನಡೆಸಿಕೊಟ್ಟರು. ಹದಿನೈದನೇ ತಾರೀಕು ಲಕ್ನೋ ನಗರಕ್ಕೆ ಹಿಂದಿರುಗಿದರು, ವಿಪರೀತ ತಲೆನೋವು ಬರತೊಡಗಿತು. ಉಸಿರಾಡಲು ತೊಂದರೆಯಾಯಿತು. ಫೆಬ್ರುವರಿ ಇಪ್ಪತ್ತೆಂಟನೇ ತಾರೀಕು ಆಮ್ಲ ಜನಕ ಕೊಡಲು ಪ್ರಾರಂಭಿಸಿದರು. ಹೆಲವಾರು ದಿನಗಳು ಆಮ್ಲಜನಕ ಕೊಟ್ಟರು. ಸುಪ್ರಸಿದ್ಧ ಡಾಕ್ಟರುಗಳು ಬಂದು ನೋಡಿ ರಾಷ್ಟ್ರಕ್ಕೆ ಕೊನೆಯ ನಂದನೆ ೧೩೭ ಕೈಲಾದ ಚಿಕಿತ್ಸೆ ನಡೆಸಿದರು. ಈ ಕಾಯಿಲೆ ಕೊನೆಯ ಕಾಯಿಲೆಯಾ ಯಿತು. ಸಾವನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮಾರ್ಚಿ ತಿಂಗಳು ಎರಡನೇ ತಾರೀಕು ಬೆಳಗಿನ ಜಾವ ಮೂರುವರೆಗಂಟಿ. ಲಕ್‌ ನಗರ ಇನ್ನೂ ನಿದ್ದೆಯಲ್ಲಿ ಮಲಗಿತ್ತು. ಗೌರ್ನಮೆಂಟ್‌ ಹೌಸಿನಲ್ಲಿ ಹಾಸಿಗೆಯ ಮೇಲೆ: ನರಳುತ್ತಾ ಮಲಗಿದ್ದ ಸರೋಜಿನಿದೇವಿ ನರ್ಸೊಬಳಿಗೆ ಕೆಲವು ಹಾಡು ಗಳನ್ನು ಹಾಡುವಂತೆ ಹೇಳಿದರು. ಆಕೆ ಹಾಡಿದಳು. ಹಾಡುಗಳನ್ನು ಆಲಿಸುತ್ತ ಮುಚ್ಚಿದ ಕಣ್ಣುಗಳನ್ನು ಮತ್ತೆ ತೆರೆಯಲಿಲ್ಲ ಸರೋಜಿನಿದೇವಿ. ಬೆಳಕು ಹರಿದಾಗ ಸುದ್ದಿ ದೇಶಕ್ಕೆಲ್ಲಾ ಹಬ್ಬಿ ತು. ಅಲಹಾಬಾದಿಗೆ ಯಾತಕ್ಟ್ರೋ ಹೋಗಿದ್ದ ಮಗಳ್ಳು ನ್‌ ನಿರಂತೆಕ ಸಹಪಾಠಿ, ಪದ್ಮಜಾ ಆ: ಹೈದರಾಬಾದಿನಲ್ಲಿ ಕಾಯಿಲೆಯಿಂದ ನರಳುತ್ತಿದ್ದ ಡಾ. ನಾಯಿಡು ಅವರು ಮಗಳೊಡನೆ ಫೋನಿನಲ್ಲಿ ಮಾತನಾಡಿದರು. ಬಾಯಿಂದ ಮಾತುಗಳು ಹೊರಡಲಾರದೆ ಹೋದುವು. « ಏನು ಮಾಡಲಿ, ಪದ್ಮಜಾ. ನನ್ನಿನಿಯಳ ಕೊನೆಯ ದರ್ಶನದ ಭಾಗ್ಯ ನನಗಿಲ್ಲವಾಯಿತಲ್ಲಾ ತಿ ಎಂದರು. ಅಪ್ಪನನ್ನು ಫೋನಿನಲ್ಲಿಯೇ ಸಂತೈಸುತ್ತ ಮಗಳು * ಅಪ್ಪಾ ದುಃಖಸಡಬೇಡ. ನಿನ್ನ ಆರೋಗ್ಯ ನೋಡಿಕೊ ಎಂದಳು. ಮಗ ಡಾ. ಜಯಸೂರ್ಯ ತಾಯಿಗೆ ಆಟ ವೈದ್ಯ ವೆಲ್ಲ ವ್ಯರ್ಥವಾಗಿತ್ತು. ಅವರು ತಾಯಿಯ ಕಾಲ ಬಳಿ ಅಳುತ್ತ ನಿಂತರು. ಜಗಾ ದುಃಖ ಹೇಳತೀರದಾಗಿತ್ತು. ದೆಹಲಿಯಿಂದ ಪ್ರಧಾನಮಂತ್ರಿ ನೆಹರು, ಉಪ ಪ್ರಧಾನಿ ಸಟೇಲ್‌, ಇಡೀ ಮಂತ್ರಿಮಂಡಳದ ಸದಸ್ಯರು, ಗೌರ್ನರ್‌ ಜನರಲ್‌ ರಾಜಾಜಿ ಮುಂತಾದ ದೇಶದ ನಾಯಕರು ದುರ್ವಾರ್ತೆಯನ್ನು ಕೇಳಿ ಓಡಿ ಬಂದರು, ತಮ್ಮ ಸಂಗಾತಿಯನ್ನು ಕಳೆದುಕೊಂಡೆವೇ ಎಂದು ದುಃಖಿಸಿದರು. ಮುಂದಿನ ಸ್ಮಶಾನಯಾತ್ರಿಗೆ ಸಿದ್ಧವಾಯಿತು. ಮಿಲಿಟರಿ ವಾಹನ ವೊಂದನ್ನು ಅಲಂಕರಿಸಿದರು. ಅದರ ಮೇಲೆ ತ್ರಿವರ್ಣ ಬಾವುಟಿದಿಂದ ಮುಚ್ಚಿದ್ದ “ಕಳೇಬರವನ್ನು ಇರಿಸಿದರು. ಕಳೇಬರದ ಸುತ್ತ ಗಾಡಿಯ ಮೇಲೆ ಜವಾಹರ್‌ ಲಾಲ್‌ನೆಹರು, ಷಂಡಿತ ಪಂತ್‌, ಡಾ|! ಜಯಸೂರ್ಯ, ಪದ್ಮಜ ಮತ್ತು ಲೀಲಾಮಣಿ ಕುಳಿತರು. ಸಕಲ ಮಿಲಿಟರಿ ಗಾರವಡೊಡನೆ ಸ್ಮಶಾನ ಯಾತ್ರೆ ಪ್ರಾರಂಭವಾಯಿತು. ಅಸಂಖ್ಯಾತಜನ ಬೀದಿಗಳುದ ಕ್ಸ ನದು ಭಾರತದ ಮಹಾ ಮಹಿಳೆಗೆ ತಮ್ಮ ಅಂತ್ಯ ಗ ಗೌರವವನ್ನು ಅರ್ಪಿಸಿದರು. 11 ೧ಕ್ಮಿ೮ ಸರೋಜಿನಿದೇನಿ ಸ್ಮಶಾನವನ್ನು ಮುಟ್ಟಿದಾಗ ಇಡೀ ಲಕ್ಟೋ ನಗರವೇ ಅಲ್ಲಿಗೆ ಬಂದಿತ್ತು. ಗೌರ್ನರ್‌ ಜನರಲ್‌ ರಾಜಾಜಿಯವರು ದುಃಖಿಸುತ್ತಲೇ ನಾಲ್ಕು ಮಾತು ಆಡಿದರು. ' ಉತ್ತರಪ್ರದೇಶದ ಪ್ರಧಾನಿ ಸಂತರು ಮಾತಾಡಲೆಂದು ಎದ್ದು ನಿಂತು ಒಂದು ಮಾತನ್ನೂ ಆಡಲಾರದೆ ಕುಸಿದು ಬಿದ್ದರು. ನೆಹರೂ ಅವರಿಗೆ ಎದ್ದು ನಿಲ್ಲುವುದಕ್ಕೆ ಆಗಲಿಲ್ಲ; ಸುಮ್ಮನೆ ಕುಳಿತರು. ಸಿದ್ಧವಾಗಿದ್ದ ಚಿತೆಯ ಮೇಲೆ ಕಳೇಬರವನ್ಸಿಟಿ ರು. ಜಯಸೂರ್ಯ ಬಿಕ್ಸಿ ಬಿಕ್ಕಿ ಅಳುತ್ತ, ಚಿತೆಯನ್ನು ಹಚ್ಚಿಸಿದ. ನಿಮಿಷಾರ್ಧದಲ್ಲಿ ಜ್ವಾಲೆ ಜ್ವಾಜ್ಯಲ್ಯಮಾನವಾಗಿ ಉರಿಯಿತು. ೧೮೭೯ ನೇ ಇಸವಿ ಫೆಬ್ರು ವರಿ ಹದಿ ಮೂರನೆಯ ತಾರೀಕು ಜನ್ಮತಾಳಿದ ಮಹಾಮಹಿಮಳೊಬಳು ೧೯೪೯ ನೇ ಮಾರ್ಚಿ ಮೂರನೇ ತಾರೀಕು ಸಂಜೆ ಆರೂಕಾಲು ಗಂಟಿಗೆ ಸೂರ್ಯದೇವ ನೊಡನೆ ಅಸ್ಪಂಗತಳಾದಳು! ಮೆಲ್ಲಮೆಲ್ಲನೆ ಕತ್ತಲು ಕವಿಯಿತು. ಇಂತು ಕಣ್ಮರೆಯಾಯಿತು. ಇಪ್ಪತ್ತ ನೆಯ ಶತಮಾನದ ಅಸಮಾನ ಹಾಗೂ ಅಸದೃಶ ವ್ಯಕ್ತಿ ಸ ೨೦. ಶ್ರದ್ಧಾಂಜಲಿ ದೇಶದಾದ್ಯಂತ ಎಲ್ಲಾ ರೀತಿಯ; ಎಲ್ಲಾ ಪಕ್ಷಗಳ ಜನರು, ಕವಿಗಳು, ಕಲಾವಂತರು ಹಿರಿಯರು, ಕರಿಯರು, ಮುಖಂಡರು, ಹಿಂಬಾಲಕರು ತಮ್ಮ ಅನುತಾಪವನ್ನು ಸೂಚಿಸಿದರು. ರಾಜಾಜಿ ಹೀಗೆಂದು ನುಡಿದರು : | ನನ್ನೆ ಮಹಾ ik ನನ್ನ ಪ್ರೀತಿಯ ತಂಗಿ, ನಮ ಸ್ನೇಹಿತೆ, ನಮ್ಮ ಸ ಹೋದೆಡೆಯಲ್ಲೆ ಲ್ಲಾ ಶಾಂತಿ ಸಮಾಧಾನಗಳನ್ನು "ಒಯು ತ್ರಿ ದ್ದೆ, ಈ ದೇಶದಲ್ಲಿಯೂ ಪರಜೀಶದಲ್ಲಿಯೂ ಸರ್ವರಿಗೂ ಗೊತ್ತಿ ದ್ದ, ಸ ಸ ಸಂಚನ ಯಾರೊಡನಾದರೂ ಚರ್ಚಿಸಬಲ್ಲ ಆಟಿ ಆಡೆಬಲ್ಲ, ಬಿರುಸಾಗಿ ಮಾತನಾಡ ಬಲ್ಲ ವ್ಯಕ್ತಿ ಇಂದು ಇಲ್ಲವಾಗಿದ್ದಾಳೆ... ಅವಳು ಮಾಡಿದ್ದನ್ನು ಮತ್ತಾರೂ ಮಾಡಲಾರರು.” ಸರ್ದಾರ್‌ ಸಟೇಲರು “" ನೂರು ದೀಪಗಳನ್ನು ಒಂದೇ ಸಲ ಹಚ್ಚಿ ದಷ್ಟು ಪ್ರಕಾಶಮಾನವಾಗಿ ಬೆಳಗುತ್ತಿದ್ದ ವ್ಯಕ್ತಿ ಕಣ್ಮರೆಯಾ ಯಿತು” ಎಂದರು. “ಬಹು ಅದ್ಭುತವಾದ ಮಹಿಳೆ, ನನ್ನ ಜೀವಮಾನದ ಲ್ಲೆಲ್ಲಾ ಎಲ್ಲಿಯೂ ನೋಡದ ಅಸಾಧಾರಣ ಪ್ರತಿಭಾನ್ವಿತ ವ್ಯಕ್ತಿ” ಎಂದರು ಸಿ. ವಿ. ರಾಮನರು. ಉತ್ತರಪ್ರದೇಶದ ಅಸೆಂಬ್ಲಿಯು ಬಕ ಕಂಠದಿಂದ ಸರೋಜಿನಿದೇವಿಯೆನರ ಗುಣಗಾನ ಮಾಡಿತು. ಮಾರ್ಚಿ ಮೂರನೇ ತಾರೀಕು ರಾಜ್ಯವಿಧಾಯಕಸಭೆ (Constituent Assembly) ಯಲ್ಲಿ ಪ್ರಧಾನಿ ನೆಹರೂ ಅವರು ತಮ್ಮ ಅಕ್ಕನನ್ನು ಕುರಿತು ಹೀಗೆ ಹೇಳಿದರು : “ ನಾನು ಈ ಸಭೆಯ ಮುಖಂಡನಾದ್ದರಿಂದ ಭಾರತದ ಹೆಸರಾಂತ ಸ್ತ್ರೀ ಪುರುಷರ ನಿಧನವನ್ನು ಆಗಾಗ್ಯೆ ತಮಗೆ ತಿಳಿಸುವ ಬಹು ದುಃಖಕರ ಕರ್ತವ್ಯ ನನ್ನ ಸಾಲಿಗೆ ಬಂದಿದೆ. ಹೆಸರಾಂತ ಹಿ ಸ್ತ್ರೀಪುರುಷರ ಬಗ್ಗೆ ಮಾಸಿಕ? “ಅನರಂಥವರು ಮಕ್ಕೊ ಬ್ಬ ರು ಸಿಕ್ಕಲಾರರು, ಅವರ ಜಾಗವನ್ನು ತುಂಬುವುದು ಕಸ್ಟ ಎಂದು “ಹೇಳುತ್ತೇವೆ. ಇದು ಒಂದು ಸ್ಟ ಯಿಂದ ಸರಿ. ಆದರೆ ಇನ್ನಿ ಮೃತಿ ಹೊಂದಿದ ಓರ್ವ ವ್ಯಕ್ತಿಯ ವಿಚಾರವನ್ನು ಹೇಳುವಾಗ ಅಂಥವರನ್ನು ನಾವು ಮತ್ತೊಮ್ಮೆ ಪಡೆಯ ಲಾರೆವು ಅಥವಾ ಕಾಣಲಾರೆವು ಎಂಬುದು ಪೂರ್ಣ ಸತ್ಯ. " ಒಂದೂವರೆ ವರ್ಷ ಅಥವಾ ಅದಕ್ಕಿಂತ ಹೆಚ್ಚಾಗಿ ಅವರು ದೊಡ್ಡ ೧೪೦ ಸರೋಜಿನಿಡೇವಿ ಪ್ರಾಂತವೊಂದರ ಗೌರ್ನರಾಗಿ ತಮ್ಮ ಕೆಲಸವನ್ನು ಬಹು ಚೆನ್ನಾಗಿ ನಿರ್ವಹಿ ಸಿದ್ದ ರು, ಹೆಸರು ಗಳಿಸಿದ್ದ ರು. ಆದರೆ ಅವರು ಗೌರ ರಾಗಿ ಮಾಡಿದ ಕೆಲಸ ದ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ ಏಕೆಂದರೆ ಹ ಸಾಮಾನ್ಯ ಗೌರ್ನರುಗಳಿಗಿಂತ ಬಹು ದೊಡ್ಡ ವರಾಗಿದ್ದ ರು. ನಿಖರವಾಗಿ ಅವರು ಎಂಥ ವರೆಂದು, ಹೇಳುವುದು ಸ್ವಲ್ಪ ಕಷ್ಟ. ಏಕೆಂದರೆ ಅವರು ನಮ್ಮ ಲ್ಲಿ ಒಬ್ಬರಾಗಿ ಬಿಟ್ಟಿ ದ್ದ ರು. ನಮ್ಮೊಡನೆ ಬಹು ಹೆಚ್ಚಾಗಿ ಮಿಳಿತವಾದ ವ್ಯಕ್ತಿಯನ್ನು ಸರಿಯಾದ ದೃಷ್ಟಿಯಿಂದ ನೋಡುವುದು ಕಷ್ಟ. ಸರೋಜಿನಿದೇವಿಯ ಬಗ್ಗೆ ಹೇಳಬೇಕಾದರೆ ಎಷ್ಟೋ ವಿಶೇಷಣಗಳು ಬೇಕಾಗುತ್ತವೆ. ಅವರಲ್ಲಿ ಅನೇಕ ಗುಣಗಳಿದ್ದುವು. ಆದರೆ ಕೆಲವು ಅವರನ್ನು ವಿಶಿಷ್ಟ ವ್ಯಕ್ತಿಯನ್ನಾಗಿ ಮಾಡಿವೆ. “ವರು ಪ ಪ್ರಜ್ವಲಿಸಿದ ಪ ಪ್ರಸಿದ್ಧ ವ್ಯಕ್ತಿ. ಕವಿಯಾಗಿ ಪ್ರಾರಂಭ ವಾದ ಅವರ ಬಾಳು po ಮಗ ಗಳಿಂದ ಹವಿತೆ ಕಟ್ಟುವುದನ್ನು ಬಿಟ್ಟು ಇಡೀ ಜೀವನವನ್ನೇ ಕಾವ್ಯಮಯವಾಗಿ, ಗಾನಮಯವಾಗಿ, ಮಾಡುವುದ ರಲ್ಲಿ ಸರ್ಯವಸಾನಗೊಂಡಿತು. ಅವರು ಮಾಡಿದ ಅದ್ಭುತ ಕೆಲಸವೆಂದರೆ ನಮ್ಮ ರಾಷ್ಟ್ರ ದ ಹೋರಾಟವನ್ನು ಕಲಾಮಯವಾಗಿ, ಕಾವ್ಯಮಯ ವಾಗಿ ಮಾಡಿದ್ದು. ನಮ್ಮ ರಾಷ್ಟ್ರ ನಿತ ಸ್ವಾತಂತ್ರ್ಯ ಹೋರಾಟಕ್ಕೆ ನೀತಿಯ ಮಹಿಮೆಯನ್ನೂ ಮಹತ [ವನ್ನೂ ಹೂ. ್ರಿ ನ PR, ನಾಯಿಡು ಕಲಾಕೌಶಲ್ಯ ನನ್ನೂ ಕಾವ್ಯವನ್ನೂ Wiss, ಅಂತೆಯೇ ಜೀವನದಲ್ಲಿ ಆಸಕ್ಕಿ, ಸೋಲೊಪ್ಪದ ಸ್ಟೈರ್ಯ ಮನಸ್ಸುಗಳನ್ನು ತುಂಬಿದರು. ರಾಜ ಕೀಯದಲ್ಲಿರುವವರಿಗೆ ಅಪ್ಪಟ ರಾಜಕೀಯದಿಂದ ಉನ್ನತಸ್ಥಾ ನಕ್ಟೇರಿಸುವ ಶಲೆ ಹೆಚ್ಚು ಬೆಲೆಯಾದದ್ದು. “ಐವತ್ತು ವರ್ಷಗಳ. ಅನರ ಬಹು ಜೇತನಮಯ ಜೀವಿತದಲ್ಲಿ ಅವರು ನಮ ಸಾಂಸ್ಕೃತಿಕ ಹಾಗೂ ರಾಜಕೀಯ ಜೀವನದ ಮೇಲೆ ಪ್ರಭೆಯನ್ನು ಬೀರಿದ್ದಾರೆ. ಅವರು ಯಾವುದನ್ನು ಮುಟ್ಟಿದರೂ ಅದಕ್ಕೆ ತನ್ಮು ಕಾವನ್ನು ಕೊಡುತ್ತಿದ್ದರು. ನಿಜವಾಗಿಯೂ ಅವರು ಬೆಂಕಿಯ ಕಂಬವಾಗಿದ್ದರು. ಅಂತೆಯೇ 'ಅವರು ಹರಿಯುವ ತಣ್ಣಿ (ರಾಗಿದ್ದ ರು. ತಮ್ಮ ರಾಜಕೀಯದ ಕಾವಿಗೆ ಮಾನವೀಯಕೆಯ ತಣ್ಣಿ ರೆರಚಿ ಮನಸ್ಸಿ ಗೆ ಅಡ್ದ ದವನ್ನು ಟು ಮಾಡುತ್ತಿದ್ದ ರು. ಒಟ್ಟ ನಿ ನಲ್ಲಿ ಅವರ ಬಗ್ಗೆ ತಾ ತಡಕು ಕಷ್ಟ. ಇಷ್ಟು ಮಾತ್ರ ಒಪ್ಪಬೇಕು : PAGE ಆತ್ಮವೊಂದಿತ್ತು, ಈಗ ಅದು ಇಲ್ಲವಾಗಿದೆ. ಶದಾಂಜಲಿ ೧೪೧ WwW ಈ "ಅವರು ಭಾರತಕ್ಕಾಗಿ ದುಡಿದರು. ಅವರಿಗೆ ಕೆಲಸವೂ ಗೊತ್ತಿತ್ತು, ಆಟಿವಾಡುವುದೂ ಗೊತ್ತಿತ್ತು. ಅದು ಬಹು ಅದುತವಾದ ಸಮ್ಮಿಲನ. ಸಮ್ಮಿಲನನೆಂಬ ಮಾತು ಬಂದಾಗ ಹೇಳಲೇಬೇಕಾಗುತ್ತದೆ--ಅವ ರಲ್ಲಿ ಸಮ್ಮಿಲನವಾಗಿದ್ದ ಪೊರ್ವ ಪಶ್ರಿಮಗಳ ಸಂಸ್ಕೃತಿಯನ್ನು. ನಮ್ಮ ರಾಷ್ಟ್ರ ನಿತನೂ ಈ ಮಹಾ ಮಹಿಳೆಯೂ ನಮ್ಮ ರಾಷ್ಟ್ರದ ಚಳುವಳಿ ಯನ್ನು ಬಹು ಶಕ್ತಿಯುತವಾಗಿ ರೂಪಿಸಿದರು. ಈ ಮಹಿಳೆಯ ಪಾತ್ರ ಹೊರಗಡೆಗೆ ಹೆಚ್ಚು ಕಾಣಲಿ ಕಾಣದಿರಲಿ. ಆದರೆ ಇತರರಿಗೆ ಕಾಣದಂತೆ ವಹಿಸಿದ ಪಾತ್ರ ಅಮೋಘವಾದುದು. ಭಾರತದ ಐಕ್ಯತೆಗಾಗಿ, ಸಾಂಸ್ಕೃ ತಿಕ ಹಾಗೂ ಭೌಗೋಳಿಕ ಐಕ್ಕತೆಗಳಿಗಾಗಿ, ಅವರಷ್ಟು ದುಡಿದವರು ಇಡೀ ಭಾರತದಲ್ಲಿ ಯಾರೂ ಇಲ್ಲ. ಅದು ಅವರ ಹೆಚ್ಚಾಗಿತ್ತು. ಅವರ ಜೀವನ ದಲ್ಲಿ ಹಾಸುಹೊಕ್ಕಾಗಿ ಹೆಣೆದುಕೊಂಡಿತ್ತು. ಭಾರತದ ಹೊರಗಡೆ ನಮ್ಮ ಸಂಸ್ಕೃತಿಯ ವ್ಯಾಖ್ಯಾಕಾರರಾಗಿದ್ದರು. ಒಳಗದೆ ಪಾಶ್ಚಾತ್ಯರ ಸಂಸ್ಕೃತಿಯ ವ್ಯಾಖ್ಯಾಕಾರರಾಗಿದ್ದರು. ಅವರು ಆದರ್ಶ ರಾಯಭಾರಿಯಾಗಿದ್ದರು. ಪೂರ್ವ ಪಶ್ಚಿಮಗಳನ್ನು ಸೇರಿಸುವ ಸರಪಣಿಯಾಗಿದ್ದರು. ಭಾರತದ ವಿವಿಧ ಭಾಗಗಳನ್ನೂ ಗುಂಪುಗಳನ್ನೂ ಒಕ್ಕೂಡಿಸುವ ಸೆ (ಹಿತರಾಗಿದ್ದ ರು. ಇಂತಹ ವ್ಯಕ್ತಿಯನ್ನು, ಈಗಾಗಲ ಮುಂದಾಗಲೀ ಕಾಣುವುದೆಂತು ಅನ್ನಿಸುತ್ತಿದೆ ನನಗೆ. ಮಹಾ ಮಹಿಳೆಯರನ್ನಾಗಲೀ ಮಹೆನೀಯರನ್ನಾ ಗಲೀ ಸ ಷ್ಟಿ ಸಲು ಅಸಾಧ್ಯವಾದಷ್ಟು ಬಂಜೆಯಲ್ಲ ಭಾರತ. ನಮ್ಮ ಕಣು » ಮುಂಜೆಯೇ ಅಂಥಹ ಎಷ್ಟೊ ಜನರನ್ನು ಸೃಷ್ಟಿ ಸಿದೆ. ಅಡಕೆ ಸರೋಜಿನಿಯಂತಹ ವ್ಯಕ್ತಿಯನ್ನು ಭಾರತ ಸೃಷ್ಟಿಸಲು ಸಾಧ್ಯವೆಂದು ನಾನು ನಂಬಲಾರೆ.” ಅಹುದು! ಸರೋಜಿನಿದೇನಿಯಂತಹ ವ್ಯ ಕ್ಲ ಮತ್ತೊ ಮ್ಮೆ ಈ ಭಾರತದಲ್ಲಿ ಹುಟು ವುದು ಸಂದೇಹ. ಸ್ವಾಮಿ ಇ ಜೂ ಜಟ ದಿನ ತನು ಲ್ಲಿಯೇ ಶಾವು Sd 14 " ಇನ್ನೊಬ್ಬ ವಿವೇಕಾ ನಂದನು ಇದ್ದಿದ್ದರೆ, ಅವನಿಗೆ ತಿಳಿಯುತ್ತಿತ್ತು, ಈ ವಿವೇಕಾನಂದನು ಏನು ಮಾಡಿದ್ದಾನೆ ಎಂದು ಹಾಗೆಯೇ ಸರೋಜಿನಿದೇವಿ ಏನು ಮಾಡಿ ದ್ದಾರೆ ಎಂಬುದನ್ನು ತಿಳಿಯಲು ಮತ್ತೊಬ್ಬ ಸರೋಜಿನಿದೇವಿಯ ಜನ್ಮವಾಗ ಬೇಕಾಗಿದೆ. ಆದರೆ--ಕಾಲಾಂತರದಲ್ಲಿ ಸರೋಜಿನಿದೇವಿಯಂಥವರು ಇನ್ನೆಷ್ಟು ಜನ ಹುಟ್ಟುವರು! ಗ್ರಂಥ ಯಣ ಕನ್ನಡ ಕುವೆಂಪು--ಸ್ವಾಮಿ ವಿವೇಕಾನಂದ, ನಾಡಿಗೆ ಕೃಷ್ಣಮೂರ್ತಿ ಸರೋಜಿನಿ ನಾಯ್ಡು. ನುಹಾತ್ಮ ಗಾಂಧಿ ಸತ್ಯ ಶೋಧನೆ ಹಿಂದಿ: ರಾಮನಾಥ « ಸುಮನ್‌ 3. ಹಮಾರೆ ನೇತಾ ಇಂಗ್ಲಿಷ್‌ : Dhanapala— Eminent Indians. Eleanor Morton—Women Behind Mahatma Gandhi. Gandhi— Speeches and Writings. Harindranath Chattopadhyaya—-Life and Mysclf. My Sister ; (My Magazine— March 1957) Margaret E. Cousins— Awakening of Asian Womanhood, Nehru—A Bunch of old Letters. Nehru— An Autobiography. Nehru—-Independance and After. Padmini Sen Gupta— Pioneer Women of India. Pattabhi Sitaramayya-——The History of the Congress. Pyarelal—Mahatma Gandhi— The Last Phase. Rajendra Prasad-——Autobiography. Sarojini Naidu—— The Golden Threshold. Sarojini Naidu--—The Bird of Time. Sarojini Naidu— The Broken Wing. Subramanya Ayyar—Sarojini Devi. Tendulkar-—-Mahatma G. Venkatachalam— Profiles. Great Women of India--The Holy Mother Birth Centenary Memorial Publica- tion, Ramakrishnashrama. Women of Modern India— Oxford University Press. Women of India— The National Council of Women ; of India. Roshni—Journal of the All India Women’s Conference May 1957 The Calcutta Review (Vol. 112-113.) Modern Review (Vol. 34, 39, 86) ಈ ಲೇಖಕರ ಇತರ ಕೃತಿಗಳು ೧. *ೆನಿಲ್‌ ವರ್ತ್‌ ಇಂಗ್ಲಿಷ್‌ ಸಾಹಿತ್ಯದಲ್ಲಿ ಹೆಸರಾಂತ ಸರ್‌ ವಾಲ್ಬರ್‌ ಸ್ಕಾಟ್‌ ಕಾದಂಬರಿಕಾರನ ಸುಪ್ರಸಿದ್ಧ ಕೃತಿಯ ಕನ್ನಡ ಅನುವಾದ, ಮೂಲದಲ್ಲಿ ಬರುವ ಸುದೀರ್ಥವಾದೆ ವರ್ಣನೆಗಳನ್ನು ಕತ್ತರಿಸಿ, ಕೃತಿಯನ್ನು ಸುಂದರವಾಗಿ ಸಂಗ್ರಹಿಸಿದೆ. ಕನಿಯ ಭಾನ ಚಿತ್ರ, ಸರಿಚಯಗಳನ್ನೊಳಗೊಂಡ ಈ ಗ್ರೆಂಥ ಮುದ್ದಾಗಿ ಅಚ್ಚಾಗಿದೆ. ಬೆಳೆ: ಮೂರು ರೂಪಾಯಿ ೨. ಮಾರ್ಕೊ ಪೋಲೋ ಪ್ರವಾಸ ಕಥನ ಕೊಲಂಬಸ್‌ ಅಮೆರಿಕಾ ದೇಶವನ್ನು ಕಾಣುನ dil. ಜನಗಳು ಬೈಸಿಕಲ್ಲು ಮೋಟಾರು, ರೈಲು ವಿಮಾನಗಳನ್ನು ಕನಸಿನಲ್ಲಿಯೂ ಕಾಣದೆ ಮೊದಲೇ, ಇಟಿಲಿದೇಶದ ಮಾತ್ಕೊ ಪೋಲೋ ಎಂಬುನನು ಏಳುನೂರು ನರ್ಷಗಳ ಹಿಂದೆ ತನ್ನ ದೇಶದಿಂದ ಹೊರಟು ಟರ್ಕಿ, ಇರಾಕ್‌, ಚೈನಾ, ಇಂಡಿಯಾ ಮುಂತಾದ ದೇಶಗಳಲ್ಲಿ ಪ್ರಯಾಣ ಮಾಡಿದಾಗ ಕಂಡ ಅದ್ಭುತ ವಿಷಯಗಳ ವಾಸ್ತವ ವರ್ಣನೆಯನ್ನು ಈ ಗ್ರಂಥದಲ್ಲಿ ಕಾಣ ಬಹುದು. ಸುಮಾರು ಇಪ್ಪತ್ತೆ ಮು ವರ್ಷಗಳ ಕಾಲ ಬ್‌ ಚಕ್ರನರ್ತಿ ಕುಬ್ಲಾಯಿಖಾನನ ಆಸ್ಥಾ ನದಲ್ಲಿದ್ದು ಕಣ್ಣಾರೆ ಕಂಡ ಅವನೆ ರಾಜ್ಯಭಾರ ಕ ಕ್ರಮನನ್ನೂ, ಅನನ. ಅತುಳೆ ಶ್ವರ್ಯದ ವೈಭವ, ಅಟಿ" ಹಾಸಗಳನ್ನೂ ಇಲ್ಲಿ ಕಾಣಬಹುದು. ಓದಲು ಮನೆಸ್ಸುಮಾಡಿದರೆ ಮುಚ್ಚಲು ಮನಸ್ಸು ಬಾರದ ಅದ್ಭುತರಮ್ಯ ಪ್ರನಾಸ ಕಥೆ; ಬೆಲೆ: ಎರಡೂವರೆ ರೂಪಾಯಿ ದೊರೆಯುವ ಸ್ಥಳ: ಶಾರದಾ ಮಂದಿರ ; ರಾಮಯ್ಯರ್‌ ರಸ್ತೆ : ಮೈಸೂರು ೩. ಪ್ರವಾಸಿಗಳು ಕಂಡ ಭಾರತ (ಸಿದ್ಧವಾಗುತ್ತಿದೆ) ಕಳೆದ ಸುಮಾರು ೨೫೦೦ ವರ್ಷಗಳ ದೀರ್ಥಕಾಲದಲ್ಲಿ ಭಾರತಕ್ಕೆ ಬಂದ ನಿದೇಶೀಯರು ಕಂಡು ಕೇಳಿದ ಬಹು ಸ್ವಾರಸ್ಯ ವಿಚಾರಗಳನ್ನು ತಿಳಿಸುವ ಉದ್ಗ್ರಂಥ. ಮೆಗಾಸ್ತನೀಸ್‌, ಫಾಹಿಯಾನ್‌, ಹುಯೆನತ್ಪಾಂಗ್‌, ಆಲ್ಬರೂನಿ, ಮಾರ್ಕೊಪೋಲೊ, ಅಬ್ದುಲ್‌ರಜಾಕ್‌' ಇನರೇ ಮೊದಲಾದ ನಾನಾ ದೇಶಗಳ ಪ್ರವಾಸಿಗಳು "ಕೆಂಡ ಭಾರತಿದ ಗತವೈಭವದ ವಾಸ್ತವ ಚಿತ ತ್ರವನ್ನಿಲ್ಲಿ ಕಂಡು ಆನಂದಿಸಬಹುದು. ಬೌದ್ಧ, ಚೈನ ಹಾಗೂ ಹಿರಿದೊನುತಗಳ ಉನ್ನತಿಯ ಮತ್ತು ಅವನೆತಿಯ ಇತಿಹಾಸನನ್ನೂ ಆಯಾ ಕಾಲಗಳ ಸಾಮಾಜಿಕ್ಕ ರಾಜಕೀಯ ಸಾಂಸ್ಕ ತಿಕ ಮತ್ತು ಆರ್ಥಿಕ ನಿಚಾರಗಳನ್ನೂ ಈ ದೊಡ್ಡ ಗ್ರಂಥದಲ್ಲಿ ಕಾಣಬಹುದು. ಕನ್ನಡ ಸಾಹಿತ್ಯದಲ್ಲೇ ಅಪೂರ್ವವಾದ ಗೃಂಥವಿದು,